ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2025

ಆಗಸ್ಟ್ 2025

೧೯೩ ಲೇಖನಗಳು

ಒಂದು ಗಝಲ್

ಬರಹಗಾರರ ಬಳಗ ಆಗಸ್ಟ್ ೦೯ ಕವನ ೧ ವೀಕ್ಷಣೆ

ದೊಡ್ಡವರ ಸಣ್ಣತನದ ಕೊಂಕು ಮಾತುಗಳಿಗೆ ಧನ್ಯವಾದಗಳು  ಸಣ್ಣವರ ಬೆಳಗಬೇಕೆಂಬ ಮನಸುಗಳಿಗೆ ಧನ್ಯವಾದಗಳು   ವಿಚಿತ್ರ ಮಾತು, ಮನುಷ್ಯರ ವರ್ತನೆಗೆ ಬೆಲೆಯಿದೆಯೇನು  ಆಚಾರ ವಿಚಾರಗಳ ಜೊತೆಯ ಕನಸುಗಳಿಗೆ ಧನ್ಯವಾದಗಳು    ಬ...

ಮಕ್ಕಳಿಗೆ ರಜೆಯ ಓದು (ಭಾಗ ೧೫) - ಪಿನಾಕಿಯೋ ಸಾಹಸಗಳು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೮ ಲೇಖನ ೯ ವೀಕ್ಷಣೆ

ಪಿನಾಕಿಯೋ ಸಾಹಸಗಳು (Adventures of Pinocchio)   ಪಿನಾಕಿಯೋ ಅಥವಾ ಪಿನೋಕಿಯೊ ಎನ್ನುವ ಹೆಸರನ್ನು ಬಹಳಷ್ಟು ಮಕ್ಕಳು ಕೇಳಿಯೇ ಇರುತ್ತೀರಿ. ಈ ಒಂದು ಪಾತ್ರದ ವಿಶೇಷತೆಯೆಂದರೆ ಇದು ಮರದಿಂದ ಮಾಡಿದ ಗೊಂಬೆ. ಮರದಿಂದ ಮಾಡ...

ಮೈ ಮನಿ ಮ್ಯಾಪ್

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೮ ಪುಸ್ತಕ ವಿಮರ್ಶೆ ೧೧ ವೀಕ್ಷಣೆ

ಹಣ ಗಳಿಸುವುದಕ್ಕಿಂತ ಗಳಿಸಿದ ಹಣವನ್ನು ಉಳಿಸಿಕೊಳ್ಳುವುದು. ಸುಮ್ಮನೇ ಹಣ ಮನೆಯಲ್ಲಿ ಭದ್ರವಾಗಿರಿಸಿಕೊಂಡರೆ ಅದು ಉಪಯೋಗಕ್ಕೆ ಬರುವುದಿಲ್ಲ. ಅದನ್ನು ಸರಿಯಾದ ಕಡೆ ಬಳಸಿಕೊಳ್ಳುವುದು, ವಿನಿಯೋಗಿಸುವುದು ಬಹು ಮುಖ್ಯ. ಹಣವನ್...

ವರ ಮಹಾಲಕ್ಷ್ಮಿ - ಮೈದಾಸ - ಸರಸ್ವತಿ ಮತ್ತು ನಾವುಗಳು

ಶ್ರೀರಾಮ ದಿವಾಣ ಆಗಸ್ಟ್ ೦೮ ಲೇಖನ ೮ ವೀಕ್ಷಣೆ

ಗ್ರೀಕ್ ಪುರಾಣ ಕಥೆಗಳಲ್ಲಿ ಮೈದಾಸನೆಂಬ ರಾಜನ ಹೆಸರು ಪ್ರಖ್ಯಾತವಾಗಿದೆ. ಆತ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ.  ಮೈದಾಸ ಸ್ಪರ್ಶ ( Golden touch ) ಎಂದೇ ಸದಾ ಯಶಸ್ವಿಯಾಗುವವರಿಗೆ ಕರೆಯಲಾಗುತ್ತದೆ. ಅದರ ಬಗ್ಗೆ ಒಂದು...

ಸ್ಟೇಟಸ್ ಕತೆಗಳು (ಭಾಗ ೧೪೦೭) - ಸುದ್ದಿ

ಬರಹಗಾರರ ಬಳಗ ಆಗಸ್ಟ್ ೦೮ ಲೇಖನ ೮ ವೀಕ್ಷಣೆ

ಸರಕಾರಕ್ಕೆ ಖಾತ್ರಿಯಾಗಿತ್ತು. ಆ ಪ್ರದೇಶದಲ್ಲಿ ಅದ್ಭುತವಾದ ಅದಿರಿನ ನಿಕ್ಷೇಪವಿದೆ ಅದನ್ನ ಬಳಸಿಕೊಂಡು ಸರಕಾರಕ್ಕೆ ಮತ್ತು ಸ್ವಾರ್ಥಕ್ಕೆ ಬಳಸಿಕೊಳ್ಳುವ ಆಲೋಚನೆಯೂ ಅವರೊಳಗೆ ಇತ್ತು. ಆದರೆ ತೊಂದರೆ ಕೊಡುತ್ತಿದ್ದದ್ದು ಆ ಪ...

ಮೋಲೆ ಮಂಙಿಲ (ಮಗಳ ಮದುವೆ)

ಬರಹಗಾರರ ಬಳಗ ಆಗಸ್ಟ್ ೦೮ ಲೇಖನ ೯ ವೀಕ್ಷಣೆ

'ನೋಕ್ರು ನಂಕ್ ಕಾಸಿ ಎಂದುಮ್ ಬೇಂಡ; ನಙಂ ಪೆನ್ನ್ ಪೆತ್ತಙಮೇ..'(ನೋಡಿ ನಮಗೆ ವರದಕ್ಷಿಣೆ ಏನೂ ಬೇಡ ನಾವೂ ಹೆಣ್ಣು ಹೆತ್ತವರೇ..) ಗಂಡಿನ ತಂದೆ ಇಸುಬಾಕನ ಮಾತಿಗೆ ಇಬ್ರಾಯಾಕನ ಮುಖ ಪ್ರಸನ್ನವಾಗಿತ್ತು. 'ಅಲ್ಹಮ್ದುಲಿಲ್ಲಾಹ್...

ನಾನಿನ್ನೂ ಉಸಿರಾಡುತ್ತಿರುವೆ

ಬರಹಗಾರರ ಬಳಗ ಆಗಸ್ಟ್ ೦೮ ಕವನ ೮ ವೀಕ್ಷಣೆ

ಉಳ್ಳವರು ಶಿವಾಲಯವ ಕಟ್ಟುವರು... ಇದು ಇಂದಲ್ಲ, ಅಂದು ಅಂದಿದ್ದರು ಬಸವಣ್ಣ ಇಂದಾದರೂ ನಾ ಕಟ್ಟ ಬಲ್ಲೇನೆ..? ಶಿವಾಲಯವನ್ನಲ್ಲ ... ಮೇಲು ಕೀಳು, ಬಡವ ಬಲ್ಲಿದ, ಹೆಣ್ಣು ಗಂಡು ಹೀಗೆ, ಎರಡು ತೀರಗಳ ನಡುವೆ ಗಟ್ಟಿ ಅಲು...

ಹಾಕಿಯ 'ಮಾಂತ್ರಿಕ' ಬೆಡಗಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೭ ಲೇಖನ ೧೧ ವೀಕ್ಷಣೆ

ವರ್ಷಗಳ ಹಿಂದಿನ ಕಥೆ, ಸುಮಾರು ಹದಿಮೂರು ವಸಂತಗಳು ಕಳೆದಿವೆ. ಕುಸ್ತಿಯ ಕನಸಿನಲ್ಲಿ ಮುಳುಗಿದ್ದ ಒಬ್ಬ ಸಣ್ಣ ಹುಡುಗಿ, ತನ್ನ ಅಣ್ಣನ ಜೊತೆಗೆ ಕುಸ್ತಿಯ ಅಖಾಡಕ್ಕೆ ಹೋಗುತ್ತ, 'ಒಲಿಂಪಿಯನ್ ಕುಸ್ತಿಪಟು' ಎಂಬ ಕನಸನ್ನು ಕಾಣುತ...

ಸಂಬಳಕ್ಕೆ ನ್ಯಾಯ ಕೊಡಿ : ಮೈಗೊಡವಿ ನಿಲ್ಲಲಿ ಮೈಗಳ್ಳ ಅಧ್ಯಾಪಕರು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೭ ಲೇಖನ ೧೪ ವೀಕ್ಷಣೆ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಅನುದಾನಿತ ಖಾಸಗಿ ಕಾಲೇಜುಗಳಲ್ಲಿ ಮೈಗಳ ಅಧ್ಯಾಪಕರಿಗೆ (ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು) ಕಾಲೇಜು ಶಿಕ್ಷಣ ಇಲಾಖೆ ಮೂಗುದಾರ ಹಾಕಲು ಮುಂದಾಗಿರುವುದು ಸ್ವಾ...

ಶಿಕ್ಷೆಯ ಪ್ರಮಾಣ ಆದರ್ಶವೇ ಅಥವಾ ಅತಿರೇಕವೇ?

ಶ್ರೀರಾಮ ದಿವಾಣ ಆಗಸ್ಟ್ ೦೭ ಲೇಖನ ೮ ವೀಕ್ಷಣೆ

ಪ್ರಜ್ವಲ್ ರೇವಣ್ಣನಿಗೆ ಶಿಕ್ಷೆಯ ಪ್ರಮಾಣ ಆದರ್ಶವೇ ಅಥವಾ ಅತಿರೇಕವೇ? ಎರಡು ಮುಖಗಳ, ವಿವಿಧ ಆಯಾಮಗಳ ಒಂದು ವಿಮರ್ಶೆ. ಭಾರತದ ಸಂವಿಧಾನ ಪ್ರತಿಪಾದಿಸುವ ಆಶಯಗಳ ಹಿನ್ನೆಲೆಯಲ್ಲಿ.... ಭಾರತದ ಸಂವಿಧಾನ ಮತ್ತು ಅದರ ಕ್ರಿಮಿನ...

ಸ್ಟೇಟಸ್ ಕತೆಗಳು (ಭಾಗ ೧೪೦೬) - ಕಷ್ಟ ನೀಡು

ಬರಹಗಾರರ ಬಳಗ ಆಗಸ್ಟ್ ೦೭ ಲೇಖನ ೬ ವೀಕ್ಷಣೆ

ದೇವರ ಮುಂದೆ ನಿಂತವ ಕೈಮುಗಿದು ಬೇಡಿಕೊಳ್ಳುತ್ತಿದ್ದಾನೆ. ಭಗವಂತ ಹೀಗೆ ನೋವು ಕಷ್ಟಗಳನ್ನ ನೀಡ್ತಾ ಇರು. ಎಲ್ಲವನ್ನ ಮಾಯಗೊಳಿಸಿ ಸಂಪೂರ್ಣ ಸುಖವನ್ನಂತು ನೀಡಬೇಡ. ಸಂಪೂರ್ಣ ಸುಖವನ್ನ ನೀಡಿ ಬಿಟ್ಟರೆ ನಾನಂತೂ ಸೋಮಾರಿಯಾಗಿ ಬ...

ನಿಷ್ಪಾಪಿ ಸಸ್ಯಗಳು (ಭಾಗ ೧೧೨) - ಹಾಲೆ ಮರ

ಬರಹಗಾರರ ಬಳಗ ಆಗಸ್ಟ್ ೦೭ ಲೇಖನ ೨೦ ವೀಕ್ಷಣೆ

ಎಡೆಬಿಡದೆ ಆಶಾಢ ಮಾಸದ ಮಳೆ 'ಧೋ' ಎಂದು ಸುರಿಯುತ್ತಿದೆ. ತುಳುವರಿಗೆ ಆಟಿ! ಆಟಿ ತಿಂಗಳಲ್ಲಿ ಬರುವ ಅಮವಾಸ್ಯೆಯು ಬಹಳ ವಿಶೇಷ ! ತುಳುನಾಡಿನುದ್ದಗಲಕ್ಕೂ ಒಂದು ವಿಶೇಷ ಪರ್ವ ದಿನ. ಈ ವಿಶೇಷತೆಗೆ ಕಾರಣವಾದುದೇನೆಂದರೆ ಅದೊಂದು...

ನಾಳೆ ನಾಳೆ ಎನ್ನುವುದೊಂದು…

ಬರಹಗಾರರ ಬಳಗ ಆಗಸ್ಟ್ ೦೭ ಕವನ ೯ ವೀಕ್ಷಣೆ

ನಾಳೆ ನಾಳೆ ಎನ್ನುವುದೊಂದು  ಜನರಿಗಿರುವ ವ್ಯಾಧಿ  ನಾಳೆ ಎಂಬ ಮಣ್ಣಿನಲ್ಲಿ  ಸಿಗದು ಕೊಂಚ ಗೋಧಿ..   ಏನು ಎತ್ತ ಎಲ್ಲಿಯೆಂದು  ಶಂಕೆ ಪಡುವ ಮಂದಿ  ಬಣ್ಣ ಬಳಿದ ಭಾವದಲ್ಲೇ  ಬದುಕು ಹರಿದು ಚಿಂದಿ..   ಕಲಿಯುಗದ...

ಕಡಲೆಕಾಯಿ ಉಂಡೆ

ಬರಹಗಾರರ ಬಳಗ ಆಗಸ್ಟ್ ೦೬ ಅಡುಗೆ ೬ ವೀಕ್ಷಣೆ

ಬಾಣಲೆಯಲ್ಲಿ ಬೆಲ್ಲ ಹಾಕಿ ಸ್ವಲ್ಪ ನೀರು. ಹಾಕಿ ಸಣ್ಣ ಉರಿಯಲ್ಲಿಡಿ. ಬೆಲ್ಲ ಕರಗಿ ಉಂಡೆ ಪಾಕದ ಹದಕ್ಕೆ ಬಂದ ಕೂಡಲೇ, ಎರಡು ಚಮಚ ತುಪ್ಪ ಸೇರಿಸಿ ಉರಿ ಆರಿಸಿ, ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೭

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೬ ಲೇಖನ ೮ ವೀಕ್ಷಣೆ

ಸ್ಮರಣಾದರುಣಾಚಲ… “...ಕಾಶ್ಯಾಂತು ಮರಣಾನ್ಮುಕ್ತಿಃ ಸ್ಮರಣಾದರುಣಾಚಲ…” ‘ಮುಕ್ತಿ’ಯೆಂದರೆ ಜನನ-ಮರಣಗಳ ಶೃಂಖಲೆಯ ಕಡಿದು ಹಾಕುವ ದಿವ್ಯವಾದ ಅಸ್ತ್ರ ‘ಮುಕ್ತಿ’ಯೆಂದರೆ ಮನದ ಕಾಮನೆಗಳನು ತುಳಿದು ಮೆಟ್ಟಿ ಹಾಕುವ ಭವ್ಯವ...

ನೋ ಎಕ್ಸ್ಯೂಸ್ PLEASE

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೬ ಪುಸ್ತಕ ವಿಮರ್ಶೆ ೫ ವೀಕ್ಷಣೆ

“ಸಮಾಜದ ಒತ್ತಡಗಳು, ಕುಟುಂಬದ ಬೇಡಿಕೆಗಳು ಹೊಸದಾಗಿ ಏನನ್ನಾದರೂ ಪ್ರಾರಂಭಿಸಲು ವಯಸ್ಸನ್ನು ದೊಡ್ಡ ತಡೆ ಎಂಬಂತೆ ನೋಡುತ್ತವೆ ಮತ್ತು ಈ ನಿರುತ್ಸಾಹಿ ವಾತಾವರಣದಲ್ಲೂ ಹೇಗೆ ಮನಸ್ಸನ್ನು ಸ್ವಸ್ಥವಾಗಿರಿಸಿಕೊಂಡು ಯಾವ ವಯಸ್ಸಿನ...

ಕನ್ನಡ ಪತ್ರಿಕಾ ಲೋಕ (ಭಾಗ ೨೨೦) - ವನ್ಯಜೀವಿ

ಶ್ರೀರಾಮ ದಿವಾಣ ಆಗಸ್ಟ್ ೦೬ ಲೇಖನ ೭ ವೀಕ್ಷಣೆ

ಅಮರಾವತಿಯವರ "ವನ್ಯಜೀವಿ" ಮಂಡ್ಯ ಶಂಕರ ನಗರದ ಅಮರಾವತಿ ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿರುವ ಪಾಕ್ಷಿಕ ಪತ್ರಿಕೆ "ವನ್ಯಜೀವಿ". ವನ್ಯಜೀವಿ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿದ್ದ ಪತ್ರಿಕೆ ಟ್ಯಾಬ್ಲಾ...

ಅಪರಾಧ ಶಾಸ್ತ್ರ

ಶ್ರೀರಾಮ ದಿವಾಣ ಆಗಸ್ಟ್ ೦೬ ಲೇಖನ ೨೨ ವೀಕ್ಷಣೆ

ಕ್ರಿಮಿನಾಲಜಿ ( Criminology ) - ನಾಗರಿಕತೆಯ  ಪ್ರಾರಂಭದಲ್ಲಿ ಇದು ಮಾನವರಲ್ಲಿ ಸಹಜ ಗುಣವಾಗಿಯೇ ಅಸ್ತಿತ್ವದಲ್ಲಿತ್ತು. ಎಲ್ಲಾ ಪ್ರಾಣಿಗಳೊಂದಿಗೆ ಮನುಷ್ಯ ಸಹ ತನ್ನ ಅಗತ್ಯತೆಗಳ ಪೂರೈಕೆ ಮತ್ತು ಅಸ್ತಿತ್ವ ಉಳಿಸಿಕೊಳ್ಳಲ...

ಸ್ಟೇಟಸ್ ಕತೆಗಳು (ಭಾಗ ೧೪೦೫) - ಕಮಲಕ್ಕ

ಬರಹಗಾರರ ಬಳಗ ಆಗಸ್ಟ್ ೦೬ ಲೇಖನ ೭ ವೀಕ್ಷಣೆ

ಅವರ ಸಾಮಾಜಿಕ ಮಾಧ್ಯದಲ್ಲಿ‌ ದಿನವೂ ಪ್ರಾಣಿಗಳ ಜೊತೆಗಿನ ಅವಿನಾಭಾವ ಸಂಬಂಧದ ವೀಡಿಯೋ ಓಡಾಡುತ್ತೆ. ಕಷ್ಟದಲ್ಲಿ ಇರುವ ಪ್ರಾಣಿಗಳನ್ನ ಉಳಿಸುವ ಪೋಟೋ ಮತ್ತೆ ಮತ್ತೆ ಕಾಣ ಸಿಗುತ್ತೆ. ಸದಾ ಸುದ್ದಿಯಲ್ಲಿ ಇರುವವರನ್ನ ಗೌರವಿಸುವ...

ಕನೆಕ್ಟ್ ಆಗುವುದರಿಂದ…

ಬರಹಗಾರರ ಬಳಗ ಆಗಸ್ಟ್ ೦೬ ಲೇಖನ ೬ ವೀಕ್ಷಣೆ

ಕನೆಕ್ಟ್‌ ಆಗುವುದು ಕಾರ್ಯಸಾಧನೆಗೆ ಸಹಕಾರಿಯೆಂಬ ನನ್ನ ಲೇಖನವನ್ನು ಮುಂದುವರಿಸಿ, ಕನೆಕ್ಟ್‌ ಆಗುವುದರಿಂದ ಆಗುವ ಪ್ರಯೋಜನಗಳನ್ನು ಮತ್ತಷ್ಟು ವಿಸ್ತರಿಸುವ ಯೋಚನೆಯ ಫಲವೇ ಈ ಲೇಖನ. ಬೆಂಗಳೂರಿನ ಓದುಗರೂ, ಅಲ್ಲಿ ಲೆಕ್ಕ ಪರಿ...