ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2025

ಸೆಪ್ಟೆಂಬರ್ 2025

೨೦೧ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೪೪೦) - ಜಗತ್ತೇನು?

ಬರಹಗಾರರ ಬಳಗ ಸೆಪ್ಟೆಂ ೧೨ ಲೇಖನ ೧೦ ವೀಕ್ಷಣೆ

ಮನೆಯೊಳಗೆ ಕುಳಿತು ಕಿಟಕಿಯಿಂದ ನೋಡಿದರೆ ಜಗತ್ತು ಅರ್ಥವಾಗುವುದಿಲ್ಲ ಅಥವಾ ಕಿಟಕಿಯಿಂದ ಕಾಣುತ್ತಿರುವುದು ಮಾತ್ರ ಜಗತ್ತಲ್ಲ, ಬಾಗಿಲಿದೆ ಬಾಗಿಲನ್ನು ತೆರೆದು ನೋಡಿದಾಗ ಕಾಣುವುದು ಮಾತ್ರ ಜಗತ್ತಲ್ಲ, ಕೆಲವೊಂದು ಸಲ ಮನೆಯ ಅ...

ಆಪತ್ತಿಗಾದವನೇ ನೆಂಟ !

ಬರಹಗಾರರ ಬಳಗ ಸೆಪ್ಟೆಂ ೧೨ ಲೇಖನ ೧೬ ವೀಕ್ಷಣೆ

ಗಣಪತಿಯ ದೇಹ ಆನೆಯ ತಲೆಯನ್ನು ತಿರಸ್ಕರಿಸಬೇಕಾಗಿತ್ತು. ಆದರೆ ಹೇಗೆ ಸ್ವೀಕರಿಸಿದ ಎಂಬ ಪ್ರಶ್ನೆಯನ್ನು ಇಟ್ಟಿದ್ದೆ. ನಿಜ... ಒಂದು ಪರಕೀಯ ಜೀವಕೋಶ ನಮ್ಮ ದೇಹವನ್ನು ಪ್ರವೇಶಿತು ಎಂದಿಟ್ಟುಕೊಳ್ಳೋಣ. ತಕ್ಷಣ ನಮ್ಮ ರಕ್ಷಣಾ ಪ...

ಒಂದು ಗಝಲ್

ಬರಹಗಾರರ ಬಳಗ ಸೆಪ್ಟೆಂ ೧೨ ಕವನ ೩ ವೀಕ್ಷಣೆ

ಮನವನದ ತುಂಬೆಲ್ಲವೂ ನಿನ್ನೆದೆಯ ಉಸಿರು ಸಖಿ ತನುವಿಂದು ಬಯಸಿದರೆ ಅಪ್ಪುಗೆಯೆ ಬಸಿರು ಸಖಿ   ಮೋಹವಿಂದು ಅರಳದೆ ದಾಹವು ತೀರುವುದೆ ಹೇಳು ಕಹಿಯೆನಿಸುವ ಒಗರಿದ್ದರೆ ಸುಖವಿರದೆ ಕೆಸರು ಸಖಿ   ನಷ್ಟಗಳ ನಡುವೆ ಅಲ್ಲಿ ಕೆ...

ಅಂಜಿಕಿನ್ಯಾತಕಯ್ಯಾ (ಕಾದಂಬರಿ)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೧ ಪುಸ್ತಕ ವಿಮರ್ಶೆ ೧೨ ವೀಕ್ಷಣೆ

ತಮ್ಮ ಮೊದಲ ಕಾದಂಬರಿ “ಕುದುರೆ ಮೊಟ್ಟೆ” ಮೂಲಕ ಪ್ರಸಿದ್ಧರಾದ ಕಾಮರೂಪಿ ಅವರ ಎರಡನೆಯ ಕಾದಂಬರಿ ಇದು. ಗುಡ್ಡಳ್ಳಿ ಎಂಬ ಗ್ರಾಮದ ವಾಗ್ದೇವಿ ವಿದ್ಯಾಲಯ ಶಾಲೆಗೆ ನಗರದ ಪ್ರಾಧ್ಯಾಪಕ ರಾಮಕೃಷ್ಣ ಬಂದು ಸೇರಿಕೊಂಡ ನಂತರ ನಡೆಯುವ...

ಮಾವನ ಊರಿನಲ್ಲಿ ‘ರಾವಣ’ನ ದೇಗುಲ !

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೧ ಲೇಖನ ೧೪ ವೀಕ್ಷಣೆ

ರಾಜಸ್ಥಾನದ ಹೆಸರು ಕೇಳಿದ ತಕ್ಷಣ ಮನಸ್ಸಿನಲ್ಲಿ ಮೂಡುವುದು ಭವ್ಯ ಕೋಟೆಗಳು, ಐತಿಹಾಸಿಕ ಅರಮನೆಗಳು ಮತ್ತು ಕಲಾತ್ಮಕ ಕೆತ್ತನೆಗಳ ಚಿತ್ರ. ಆದರೆ ಈ ವೈಭವದ ನಡುವೆ, ಜೋಧಪುರದ ಮಾಂಡೋರ್‌ನಂತಹ ಅಪರೂಪದ ಸ್ಥಳವೊಂದು ಇತಿಹಾಸದ ಕತ...

ಸ್ವದೇಶಿ: ಹಿಂದೆಂದಿಗಿಂತ ಹೆಚ್ಚು ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೧ ಲೇಖನ ೯ ವೀಕ್ಷಣೆ

ಅಮೆರಿಕವು ಭಾರತದ ಆಮದು ವಸ್ತುಗಳ ಮೇಲೆ ದೊಡ್ಡ ಪ್ರಮಾಣದ ಸುಂಕ ಹೇರಿರುವ ಹಿನ್ನೆಲೆಯಲ್ಲಿ ಹಾಗೂ ಜಗತ್ತು ಮತ್ತೆ ವ್ಯಾಪಾರದಲ್ಲಿ ಸಂರಕ್ಷಣಾವಾದವನ್ನು ಹೆಚ್ಚೆಚ್ಚು ನೆಚ್ಚಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ...

ಮದ್ದೂರಿನ ಗಣೇಶ - ಮಸೀದಿ - ಕಲ್ಲು ತೂರಾಟ ಮತ್ತು ಜನಸಾಮಾನ್ಯ

ಶ್ರೀರಾಮ ದಿವಾಣ ಸೆಪ್ಟೆಂ ೧೧ ಲೇಖನ ೮ ವೀಕ್ಷಣೆ

ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ, ಯಾವುದೇ ಪ್ರತಿಕ್ರಿಯೆ ನೀಡದೆ ನಮ್ಮ ಪಾಡಿಗೆ ನಾವಿದ್ದರೆ ಖ...

ಬಾಳಿಗೊಂದು ಚಿಂತನೆ

ಬರಹಗಾರರ ಬಳಗ ಸೆಪ್ಟೆಂ ೧೧ ಲೇಖನ ೧೨ ವೀಕ್ಷಣೆ

ನಮ್ಮೆಲ್ಲರ  ನಡುವೆ ಇಂಥವರು ಸುಮಾರ್ ಜನ ಇರ್ತಾರೆ. ನಿಮ್ಮನ್ನು ಅಡಿಯಿಂದ ಮುಡಿಯವರೆಗೂ ದ್ವೇಷಿಸ್ತಾ ಇರ್ತಾರೆ. ಅದಕ್ಕೆ ಸ್ಪಷ್ಟ ಕಾರಣ ಇರ್ಲೇಬೇಕು ಅಂತೇನಿಲ್ಲ. ನಿಮ್ಗೂ ಆ ಕಾರಣ ಮೊದಲೇ ಗೊತ್ತಿರಲ್ಲ. ಅವರಿಗೆ ನಿಮ್ಮ ಪ್ರ...

ಸ್ಟೇಟಸ್ ಕತೆಗಳು (ಭಾಗ ೧೪೩೯) - ಶಾಮಿಯಾನ

ಬರಹಗಾರರ ಬಳಗ ಸೆಪ್ಟೆಂ ೧೧ ಲೇಖನ ೫ ವೀಕ್ಷಣೆ

ನೆರಳಿಗೆ ಹಾಕಿದ್ದಾರೆ ಶಾಮಿಯಾನ. ಆದರೆ ಆ ನೆರಳಿನ ಕೆಳಗೆ ನಿಂತು ನೆರಳನ್ನ ಆಸ್ವಾದಿಸುವ ಹಾಗಿಲ್ಲ. ನೆರಳಿದೆ ಎಂದು ಹಾಕಿರುವ ಕುರ್ಚಿಯಲ್ಲಿ ಕುಳಿತು ಮಾತನಾಡುವ ಹಾಗಿಲ್ಲ. ಬಿಸಿಲಲ್ಲಿ ಓಡಾಡಿ ನೆರಳಲ್ಲೊಂದಿಷ್ಟು ವಿಶ್ರಾಂತ...

ನಿಷ್ಪಾಪಿ ಸಸ್ಯಗಳು (ಭಾಗ ೧೧೭) - ಅಗ್ರದ ಬೇರು

ಬರಹಗಾರರ ಬಳಗ ಸೆಪ್ಟೆಂ ೧೦ ಲೇಖನ ೧೪ ವೀಕ್ಷಣೆ

ಕಾಯಿ, ಕಡುಬು, ಮೋದಕ, ಚಕ್ಕುಲಿ ತಿನ್ನುವ ಗಣಪನಿಗೆ ತಾಯಿ ಒಂದು ದಿನ ಗರಿಕೆಯನ್ನೇ ತಿನಿಸಿದಳಂತೆ. ನಮ್ಮ ಗಣಪನಿಗೆ ತಿನಿಸಲ್ಲೇನು ಬೇಸರವಿಲ್ಲ. ಹುಲ್ಲಾಗಲಿ, ಹಣ್ಣಾಗಲಿ.. ತಿಂದು ಹರಸುವನು. ಆತ ಪ್ರಕೃತಿ ಪ್ರಿಯ. ಮಣ್ಣಿನಿಂ...

ಮಳೆರಾಯ ಬಂದಾನು

ಬರಹಗಾರರ ಬಳಗ ಸೆಪ್ಟೆಂ ೧೦ ಕವನ ೭ ವೀಕ್ಷಣೆ

ಮಳೆರಾಯ ಬಂದಾನು ಇಳೆಯನ್ನು ತೊಳೆದಾನು ಹೊಳೆ ಹೊಳೆಲಿ ನೀರನ್ನು ಚೆಲ್ಲುವಂತೆ ಮಾಡ್ಯಾನು ಹೊಂಗನಸು ಬರಿಸ್ಯಾನು ರೈತರಾ ಮೊಗದಲ್ಲಿ ಸಾವಿರದ ಕನಸುಗಳು ಭೂತಾಯ ಮಡಿಲಲ್ಲಿ ತಾಯೇ....... ಭೂಮಿ ತಾಯೇ   ಗುಡು ಗುಡಿಸಿ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೨

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೦ ಲೇಖನ ೭ ವೀಕ್ಷಣೆ

ಯಾರು ಯಾರಿಗೆ ಆಸರೆ? ಯಾರು ಯಾರಿಗೆ ಆಸರೆ? ಎಲ್ಲರು ಬರಿ ದಾಸರೆ!   ಅವನಿಗೀತನು ದಾಸನಾದರೆ ಇವನಿಗಾತನು ದಾಸನು ; ಇವನಿಗಾತನು ದಾಸನಾದರೆ ಅವನಿಗೀತನು ದಾಸನು !   ಅವಳು ಇವನಿಗೆ ದಾಸಿಯಾದರೆ ಇವನು ಅವಳಿಗೆ ದಾಸನ...

ನಿಲ್ಲು ನಿಲ್ಲೇ ಪತಂಗ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೦ ಪುಸ್ತಕ ವಿಮರ್ಶೆ ೧೭ ವೀಕ್ಷಣೆ

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಹರೀಶ್ ಕೇರ ಇವರು ‘ನಿಲ್ಲು ನಿಲ್ಲೇ ಪತಂಗ’ ಎನ್ನುವ ಕಾಡಿನ ರಹಸ್ಯಗಳನ್ನು ಹೇಳುವ ಕಾದಂಬರಿಯನ್ನು ಬರೆದಿದ್ದಾರೆ. ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದ್ದು ಹುರಿದುಂಬಿಸಿದ್ದಾರೆ ಲೇಖಕ, ಅ...

ಆಲೂ ಬ್ರೆಡ್ ಚಾಟ್

ಕವಿತ ಮಹೇಶ್ ಸೆಪ್ಟೆಂ ೧೦ ಅಡುಗೆ ೭ ವೀಕ್ಷಣೆ

ಒಂದು ಬೋಗುಣಿಯಲ್ಲಿ ಬೇಯಿಸಿದ ಬಟಾಟೆಯನ್ನು ಚೆನ್ನಾಗಿ ಮಸೆಯಿರಿ. ಕೊತ್ತಂಬರಿ ಸೊಪ್ಪು, ಹಸಿರು ಮೆಣಸು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿರಿ. ಇನ್ನೊಂದು ಬೋಗುಣಿ (ಬೌಲ್) ಯಲ್ಲಿ ಮೈದಾ, ಮೆಣಸಿನ ಹುಡಿ, ಉಪ್ಪು ಮತ್ತು ಸ್ವ...

ಹಾಗೇ ಸುಮ್ಮನೆ ದಸರಾ ಉದ್ಘಾಟಿಸುವ ಕನಸು ಬಿದ್ದಾಗ...

ಶ್ರೀರಾಮ ದಿವಾಣ ಸೆಪ್ಟೆಂ ೧೦ ಲೇಖನ ೭ ವೀಕ್ಷಣೆ

ಒಂದು ವೇಳೆ ಶ್ರೀಮತಿ ಭಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟಿಸಿದರೆ ಏನಾಗಬಹುದು ಅಥವಾ ಅವರು ಉದ್ಘಾಟಿಸದಿದ್ದರೆ ಏನಾಗಬಹುದು? ತುಂಬಾ ತುಂಬಾ ತಲೆಕೆಡಿಸಿಕೊಂಡು ವಾದ ವಿವಾದ ಮಾಡುತ್ತಿರುವವರಿಗಾಗಿ.... ಉದ್ಘಾಟಿಸಿದರ...

ಸ್ಟೇಟಸ್ ಕತೆಗಳು (ಭಾಗ ೧೪೩೮) - ಪೆಟ್ಟು

ಬರಹಗಾರರ ಬಳಗ ಸೆಪ್ಟೆಂ ೧೦ ಲೇಖನ ೮ ವೀಕ್ಷಣೆ

ನಾನು ಕಾಯ್ತಾ ಇದ್ದೇನೆ ಆ ದಿನ ನಿನಗೆ ಬರಲೇಬೇಕು. ನಿನ್ನ ಸ್ವಾಭಿಮಾನ ಇದೆಯಲ್ಲ ಸ್ವಾಭಿಮಾನದ ಕಪಾಳಕ್ಕೆ ಎರಡು ಬಾರಿಸುವಂತಹ ದಿನ. ನಿನ್ನ ಕಣ್ಣ ಮುಂದೆ ಬಂದಾಗ ನೀನು ಖಂಡಿತ ಬದಲಾಗ್ತೀಯಾ ಏನಾದರೂ ಹೊಸತನ ಮಾಡಬೇಕು ಅಂತ ಅಂದ...

ಧನ್ಯವಾದ

ಬರಹಗಾರರ ಬಳಗ ಸೆಪ್ಟೆಂ ೧೦ ಲೇಖನ ೧೧ ವೀಕ್ಷಣೆ

ನನಗೆ ಬಿಳಿ ಗುಲಾಬಿಯ ಗಿಡ ಬೇಕೆಂದು ಆಸೆಯಾಯಿತು. ನನ್ನ ಆಸೆಯನ್ನು ನಾನು ಯಾರಿಗೂ ಹೇಳಿರಲಿಲ್ಲ. ಅದೇ ದಿನ ಸಂಜೆ ಬಂಧುವೊಬ್ಬರು ಒಂದು ಬಿಳಿ ಗುಲಾಬಿ ಗಿಡವನ್ನು ತಂದು ನನಗೆ ಕೊಟ್ಟರು. ನನಗೆ ಬಹಳ ಖುಷಿಯಾಯಿತು. ನಾನು ತಕ್ಷಣ...

ನುಡಿ ಮುತ್ತು

ಬರಹಗಾರರ ಬಳಗ ಸೆಪ್ಟೆಂ ೧೦ ಲೇಖನ ೭ ವೀಕ್ಷಣೆ

ಅತಿಯಾದ ಗೌರವ  ಕೊಡಬಾರದು ತೆಗೆದುಕೊಳ್ಳಲೂ  ಬಾರದು ಮತಿಯಿದುವೆ ಎನ್ನುವ  ನಡೆಯಲ್ಲೇ ನಡೆಯುತ್ತಿರಬೇಕು * ನೇರ ದಿಟ್ಟ ನಿರಂತರದಲ್ಲಿ  ಸಾಗುವವಗೆ ಸಮಾಜವೇ  ಮುಳ್ಳಿನ ಹಾಸಿಗೆ  ಕಬ್ಬಿಣದ ಸರಪಳಿಗಳು  ಒಳ್ಳೆಯವನ...

ದೊಡ್ಡಪತ್ರೆ ಎಲೆಯ ‘ದೊಡ್ಡ’ ಪ್ರಯೋಜನಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೯ ಲೇಖನ ೨೭ ವೀಕ್ಷಣೆ

ಪ್ರಕೃತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳಿವೆ. ಆದರೆ, ನಾವು ಅದರ ಬಗ್ಗೆ ಹೆಚ್ಚಿನ ಗಮನ ಹರಿಸದೆ ಅವುಗಳನ್ನು ನಿರ್ಲಕ್ಷಿಸುತ್ತೇವೆ. ಇಂತಹ ಔಷಧ ಗುಣಗಳಿರುವ ಸಸ್ಯಗಳಲ...

ನೆಲದ ಕಾನೂನನ್ನು ಸಾಮಾಜಿಕ ಮಾಧ್ಯಮಗಳು ಗೌರವಿಸಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೯ ಲೇಖನ ೯ ವೀಕ್ಷಣೆ

ನೆರೆಯ ದೇಶ ನೇಪಾಲದಲ್ಲಿ ಸರಕಾರವು ಹಲವು ಸಾಮಾಜಿಕ ಮಾಧ್ಯಮಗಳ ಮೇಲೆ ನಿಷೇಧ ವಿಧಿಸಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದೆ. ಹಲವು ಮಂದಿ ಈ ದುರ್ಘಟನೆಯಲ್ಲಿ ಪ್ರಾಣ ತೆತ್ತಿದ್ದಾರೆ. ನ...