ಸ್ಟೇಟಸ್ ಕತೆಗಳು (ಭಾಗ ೧೪೪೦) - ಜಗತ್ತೇನು?
ಮನೆಯೊಳಗೆ ಕುಳಿತು ಕಿಟಕಿಯಿಂದ ನೋಡಿದರೆ ಜಗತ್ತು ಅರ್ಥವಾಗುವುದಿಲ್ಲ ಅಥವಾ ಕಿಟಕಿಯಿಂದ ಕಾಣುತ್ತಿರುವುದು ಮಾತ್ರ ಜಗತ್ತಲ್ಲ, ಬಾಗಿಲಿದೆ ಬಾಗಿಲನ್ನು ತೆರೆದು ನೋಡಿದಾಗ ಕಾಣುವುದು ಮಾತ್ರ ಜಗತ್ತಲ್ಲ, ಕೆಲವೊಂದು ಸಲ ಮನೆಯ ಅ...
೨೦೧ ಲೇಖನಗಳು
ಮನೆಯೊಳಗೆ ಕುಳಿತು ಕಿಟಕಿಯಿಂದ ನೋಡಿದರೆ ಜಗತ್ತು ಅರ್ಥವಾಗುವುದಿಲ್ಲ ಅಥವಾ ಕಿಟಕಿಯಿಂದ ಕಾಣುತ್ತಿರುವುದು ಮಾತ್ರ ಜಗತ್ತಲ್ಲ, ಬಾಗಿಲಿದೆ ಬಾಗಿಲನ್ನು ತೆರೆದು ನೋಡಿದಾಗ ಕಾಣುವುದು ಮಾತ್ರ ಜಗತ್ತಲ್ಲ, ಕೆಲವೊಂದು ಸಲ ಮನೆಯ ಅ...
ಗಣಪತಿಯ ದೇಹ ಆನೆಯ ತಲೆಯನ್ನು ತಿರಸ್ಕರಿಸಬೇಕಾಗಿತ್ತು. ಆದರೆ ಹೇಗೆ ಸ್ವೀಕರಿಸಿದ ಎಂಬ ಪ್ರಶ್ನೆಯನ್ನು ಇಟ್ಟಿದ್ದೆ. ನಿಜ... ಒಂದು ಪರಕೀಯ ಜೀವಕೋಶ ನಮ್ಮ ದೇಹವನ್ನು ಪ್ರವೇಶಿತು ಎಂದಿಟ್ಟುಕೊಳ್ಳೋಣ. ತಕ್ಷಣ ನಮ್ಮ ರಕ್ಷಣಾ ಪ...
ಮನವನದ ತುಂಬೆಲ್ಲವೂ ನಿನ್ನೆದೆಯ ಉಸಿರು ಸಖಿ ತನುವಿಂದು ಬಯಸಿದರೆ ಅಪ್ಪುಗೆಯೆ ಬಸಿರು ಸಖಿ ಮೋಹವಿಂದು ಅರಳದೆ ದಾಹವು ತೀರುವುದೆ ಹೇಳು ಕಹಿಯೆನಿಸುವ ಒಗರಿದ್ದರೆ ಸುಖವಿರದೆ ಕೆಸರು ಸಖಿ ನಷ್ಟಗಳ ನಡುವೆ ಅಲ್ಲಿ ಕೆ...
ತಮ್ಮ ಮೊದಲ ಕಾದಂಬರಿ “ಕುದುರೆ ಮೊಟ್ಟೆ” ಮೂಲಕ ಪ್ರಸಿದ್ಧರಾದ ಕಾಮರೂಪಿ ಅವರ ಎರಡನೆಯ ಕಾದಂಬರಿ ಇದು. ಗುಡ್ಡಳ್ಳಿ ಎಂಬ ಗ್ರಾಮದ ವಾಗ್ದೇವಿ ವಿದ್ಯಾಲಯ ಶಾಲೆಗೆ ನಗರದ ಪ್ರಾಧ್ಯಾಪಕ ರಾಮಕೃಷ್ಣ ಬಂದು ಸೇರಿಕೊಂಡ ನಂತರ ನಡೆಯುವ...
ರಾಜಸ್ಥಾನದ ಹೆಸರು ಕೇಳಿದ ತಕ್ಷಣ ಮನಸ್ಸಿನಲ್ಲಿ ಮೂಡುವುದು ಭವ್ಯ ಕೋಟೆಗಳು, ಐತಿಹಾಸಿಕ ಅರಮನೆಗಳು ಮತ್ತು ಕಲಾತ್ಮಕ ಕೆತ್ತನೆಗಳ ಚಿತ್ರ. ಆದರೆ ಈ ವೈಭವದ ನಡುವೆ, ಜೋಧಪುರದ ಮಾಂಡೋರ್ನಂತಹ ಅಪರೂಪದ ಸ್ಥಳವೊಂದು ಇತಿಹಾಸದ ಕತ...
ಅಮೆರಿಕವು ಭಾರತದ ಆಮದು ವಸ್ತುಗಳ ಮೇಲೆ ದೊಡ್ಡ ಪ್ರಮಾಣದ ಸುಂಕ ಹೇರಿರುವ ಹಿನ್ನೆಲೆಯಲ್ಲಿ ಹಾಗೂ ಜಗತ್ತು ಮತ್ತೆ ವ್ಯಾಪಾರದಲ್ಲಿ ಸಂರಕ್ಷಣಾವಾದವನ್ನು ಹೆಚ್ಚೆಚ್ಚು ನೆಚ್ಚಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ...
ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ, ಯಾವುದೇ ಪ್ರತಿಕ್ರಿಯೆ ನೀಡದೆ ನಮ್ಮ ಪಾಡಿಗೆ ನಾವಿದ್ದರೆ ಖ...
ನಮ್ಮೆಲ್ಲರ ನಡುವೆ ಇಂಥವರು ಸುಮಾರ್ ಜನ ಇರ್ತಾರೆ. ನಿಮ್ಮನ್ನು ಅಡಿಯಿಂದ ಮುಡಿಯವರೆಗೂ ದ್ವೇಷಿಸ್ತಾ ಇರ್ತಾರೆ. ಅದಕ್ಕೆ ಸ್ಪಷ್ಟ ಕಾರಣ ಇರ್ಲೇಬೇಕು ಅಂತೇನಿಲ್ಲ. ನಿಮ್ಗೂ ಆ ಕಾರಣ ಮೊದಲೇ ಗೊತ್ತಿರಲ್ಲ. ಅವರಿಗೆ ನಿಮ್ಮ ಪ್ರ...
ನೆರಳಿಗೆ ಹಾಕಿದ್ದಾರೆ ಶಾಮಿಯಾನ. ಆದರೆ ಆ ನೆರಳಿನ ಕೆಳಗೆ ನಿಂತು ನೆರಳನ್ನ ಆಸ್ವಾದಿಸುವ ಹಾಗಿಲ್ಲ. ನೆರಳಿದೆ ಎಂದು ಹಾಕಿರುವ ಕುರ್ಚಿಯಲ್ಲಿ ಕುಳಿತು ಮಾತನಾಡುವ ಹಾಗಿಲ್ಲ. ಬಿಸಿಲಲ್ಲಿ ಓಡಾಡಿ ನೆರಳಲ್ಲೊಂದಿಷ್ಟು ವಿಶ್ರಾಂತ...
ಕಾಯಿ, ಕಡುಬು, ಮೋದಕ, ಚಕ್ಕುಲಿ ತಿನ್ನುವ ಗಣಪನಿಗೆ ತಾಯಿ ಒಂದು ದಿನ ಗರಿಕೆಯನ್ನೇ ತಿನಿಸಿದಳಂತೆ. ನಮ್ಮ ಗಣಪನಿಗೆ ತಿನಿಸಲ್ಲೇನು ಬೇಸರವಿಲ್ಲ. ಹುಲ್ಲಾಗಲಿ, ಹಣ್ಣಾಗಲಿ.. ತಿಂದು ಹರಸುವನು. ಆತ ಪ್ರಕೃತಿ ಪ್ರಿಯ. ಮಣ್ಣಿನಿಂ...
ಮಳೆರಾಯ ಬಂದಾನು ಇಳೆಯನ್ನು ತೊಳೆದಾನು ಹೊಳೆ ಹೊಳೆಲಿ ನೀರನ್ನು ಚೆಲ್ಲುವಂತೆ ಮಾಡ್ಯಾನು ಹೊಂಗನಸು ಬರಿಸ್ಯಾನು ರೈತರಾ ಮೊಗದಲ್ಲಿ ಸಾವಿರದ ಕನಸುಗಳು ಭೂತಾಯ ಮಡಿಲಲ್ಲಿ ತಾಯೇ....... ಭೂಮಿ ತಾಯೇ ಗುಡು ಗುಡಿಸಿ...
ಯಾರು ಯಾರಿಗೆ ಆಸರೆ? ಯಾರು ಯಾರಿಗೆ ಆಸರೆ? ಎಲ್ಲರು ಬರಿ ದಾಸರೆ! ಅವನಿಗೀತನು ದಾಸನಾದರೆ ಇವನಿಗಾತನು ದಾಸನು ; ಇವನಿಗಾತನು ದಾಸನಾದರೆ ಅವನಿಗೀತನು ದಾಸನು ! ಅವಳು ಇವನಿಗೆ ದಾಸಿಯಾದರೆ ಇವನು ಅವಳಿಗೆ ದಾಸನ...
ವೃತ್ತಿಯಲ್ಲಿ ಪತ್ರಕರ್ತರಾಗಿರುವ ಹರೀಶ್ ಕೇರ ಇವರು ‘ನಿಲ್ಲು ನಿಲ್ಲೇ ಪತಂಗ’ ಎನ್ನುವ ಕಾಡಿನ ರಹಸ್ಯಗಳನ್ನು ಹೇಳುವ ಕಾದಂಬರಿಯನ್ನು ಬರೆದಿದ್ದಾರೆ. ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದ್ದು ಹುರಿದುಂಬಿಸಿದ್ದಾರೆ ಲೇಖಕ, ಅ...
ಒಂದು ಬೋಗುಣಿಯಲ್ಲಿ ಬೇಯಿಸಿದ ಬಟಾಟೆಯನ್ನು ಚೆನ್ನಾಗಿ ಮಸೆಯಿರಿ. ಕೊತ್ತಂಬರಿ ಸೊಪ್ಪು, ಹಸಿರು ಮೆಣಸು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿರಿ. ಇನ್ನೊಂದು ಬೋಗುಣಿ (ಬೌಲ್) ಯಲ್ಲಿ ಮೈದಾ, ಮೆಣಸಿನ ಹುಡಿ, ಉಪ್ಪು ಮತ್ತು ಸ್ವ...
ಒಂದು ವೇಳೆ ಶ್ರೀಮತಿ ಭಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟಿಸಿದರೆ ಏನಾಗಬಹುದು ಅಥವಾ ಅವರು ಉದ್ಘಾಟಿಸದಿದ್ದರೆ ಏನಾಗಬಹುದು? ತುಂಬಾ ತುಂಬಾ ತಲೆಕೆಡಿಸಿಕೊಂಡು ವಾದ ವಿವಾದ ಮಾಡುತ್ತಿರುವವರಿಗಾಗಿ.... ಉದ್ಘಾಟಿಸಿದರ...
ನಾನು ಕಾಯ್ತಾ ಇದ್ದೇನೆ ಆ ದಿನ ನಿನಗೆ ಬರಲೇಬೇಕು. ನಿನ್ನ ಸ್ವಾಭಿಮಾನ ಇದೆಯಲ್ಲ ಸ್ವಾಭಿಮಾನದ ಕಪಾಳಕ್ಕೆ ಎರಡು ಬಾರಿಸುವಂತಹ ದಿನ. ನಿನ್ನ ಕಣ್ಣ ಮುಂದೆ ಬಂದಾಗ ನೀನು ಖಂಡಿತ ಬದಲಾಗ್ತೀಯಾ ಏನಾದರೂ ಹೊಸತನ ಮಾಡಬೇಕು ಅಂತ ಅಂದ...
ನನಗೆ ಬಿಳಿ ಗುಲಾಬಿಯ ಗಿಡ ಬೇಕೆಂದು ಆಸೆಯಾಯಿತು. ನನ್ನ ಆಸೆಯನ್ನು ನಾನು ಯಾರಿಗೂ ಹೇಳಿರಲಿಲ್ಲ. ಅದೇ ದಿನ ಸಂಜೆ ಬಂಧುವೊಬ್ಬರು ಒಂದು ಬಿಳಿ ಗುಲಾಬಿ ಗಿಡವನ್ನು ತಂದು ನನಗೆ ಕೊಟ್ಟರು. ನನಗೆ ಬಹಳ ಖುಷಿಯಾಯಿತು. ನಾನು ತಕ್ಷಣ...
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು * ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ ಕಬ್ಬಿಣದ ಸರಪಳಿಗಳು ಒಳ್ಳೆಯವನ...
ಪ್ರಕೃತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳಿವೆ. ಆದರೆ, ನಾವು ಅದರ ಬಗ್ಗೆ ಹೆಚ್ಚಿನ ಗಮನ ಹರಿಸದೆ ಅವುಗಳನ್ನು ನಿರ್ಲಕ್ಷಿಸುತ್ತೇವೆ. ಇಂತಹ ಔಷಧ ಗುಣಗಳಿರುವ ಸಸ್ಯಗಳಲ...
ನೆರೆಯ ದೇಶ ನೇಪಾಲದಲ್ಲಿ ಸರಕಾರವು ಹಲವು ಸಾಮಾಜಿಕ ಮಾಧ್ಯಮಗಳ ಮೇಲೆ ನಿಷೇಧ ವಿಧಿಸಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದೆ. ಹಲವು ಮಂದಿ ಈ ದುರ್ಘಟನೆಯಲ್ಲಿ ಪ್ರಾಣ ತೆತ್ತಿದ್ದಾರೆ. ನ...