ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2025

ಸೆಪ್ಟೆಂಬರ್ 2025

೨೦೧ ಲೇಖನಗಳು

ಕೀಮೋ - ಅನುಭವ ಕಥನ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೫ ಪುಸ್ತಕ ವಿಮರ್ಶೆ ೧೭ ವೀಕ್ಷಣೆ

“ಫಾತಿಮಾ ರಲಿಯಾ, ತಮ್ಮ ತಾಯಿಗೆ ಕ್ಯಾನ್ಸರ್ ಬೇನೆ ಬಂದಾಗ, ಅವರ ಜತೆಯಲ್ಲಿದ್ದು ಆಸ್ಪತ್ರೆಯಲ್ಲಿ ಕಳೆದ ಅನುಭವ ಕಥನವಿದು. ಆದರೆ ಇದರ ಪರಿಧಿ ಕೇವಲ ತಾಯಿಯ, ಕಾಯಿಲೆಯ ಮತ್ತು ಆಸ್ಪತ್ರೆಲೋಕದ ವಿವರಗಳಿಗೆ ನಿಲ್ಲುವುದಿಲ್ಲ. ತ...

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣಗಳು - ಬರಹಗಳು

ಶ್ರೀರಾಮ ದಿವಾಣ ಸೆಪ್ಟೆಂ ೧೫ ಲೇಖನ ೭ ವೀಕ್ಷಣೆ

ಸುಪ್ರೀಂ ಕೋರ್ಟ್ ಸಹ ಈ ವಿಷಯದಲ್ಲಿ ಗೊಂದಲದಲ್ಲಿದೆ. ಅದರಲ್ಲಿ ಆಶ್ಚರ್ಯವೂ ಇಲ್ಲ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದರ ಅರ್ಥವನ್ನು ಸ್ಪಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಅದನ್ನು ಅನೇಕ ಷರತ್ತುಗಳಿಗೆ ಅನ್ವಯಿಸಿ...

ಸ್ಟೇಟಸ್ ಕತೆಗಳು (ಭಾಗ ೧೪೪೩) - ನೀವು ಬನ್ನಿ !

ಬರಹಗಾರರ ಬಳಗ ಸೆಪ್ಟೆಂ ೧೫ ಲೇಖನ ೩ ವೀಕ್ಷಣೆ

ಅಯ್ಯೋ ಮತ ಪಡೆದುಕೊಂಡು ಮೇಲೆ ಕುಳಿತವರೇ ವಾರಕ್ಕೊಂದು ಸಲ‌ ನಮ್ಮೂರಿನಲ್ಲಿ ಓಡಾಡಿ, ನಿಮ್ಮದೇ ಗಾಡಿಯಲ್ಲಿ ಅಲ್ಲ, ನಾವು ಓಡಾಡುವ ಬಸ್ಸು ರಿಕ್ಷಾಗಳಲ್ಲಿ , ಪ್ರತೀ ಗಲ್ಲಿಯನ್ನು ತಿರುಗಿ, ಹೇಗೂ ನಿಮಗೆ ಓಡಾಟಕ್ಕೆ‌ ಇಂತಿಷ್ಟು...

ಸುಖ ಮತ್ತು ಶಾಂತಿ

ಬರಹಗಾರರ ಬಳಗ ಸೆಪ್ಟೆಂ ೧೫ ಲೇಖನ ೧೫ ವೀಕ್ಷಣೆ

ಇಂದು ಸುಖ ಮತ್ತು ಶಾಂತಿ ಬಗ್ಗೆ ತಿಳಿದುಕೊಳ್ಳೋಣ. ಮೊದಲಿಗೆ ಶಾಂತಿ. ಮನಸ್ಸಿನಲ್ಲಿ ಏನೂ ಇರುವುದಿಲ್ಲ. ಶಾಂತವಾಗಿ ಕುಳಿತಿರುತ್ತೇವೆ. ತಣ್ಣನೆ ವಾತಾವರಣ. ಮನಸ್ಸಿನಲ್ಲಿ ಯಾವ ಆಲೋಚನೆಗಳು ಇಲ್ಲ. ವಿಚಾರಗಳಿಲ್ಲ, ನೆನಹುಗಳಿಲ...

ಮೂಗನಾಗಿಹ ಸಮಯ

ಬರಹಗಾರರ ಬಳಗ ಸೆಪ್ಟೆಂ ೧೫ ಕವನ ೪ ವೀಕ್ಷಣೆ

ಯಾರೋ ಇಹರು ಎಂದೂ ಬಂದೆ  ಯಾರೂ ಇರದೆ ನೊಂದೂ ಬೆಂದೆ  ಕನಸೂ ಕನಸೋ ಅರಳೀ ನನಸು  ಕಾಣದಂತೆಯೇ ಬಂತೂ ನಿಂದೆ   ಸೊರಗಿ ಸೋತ ಗಿಡದಿ ಚಿಗುರೇ ಚಿಗರೆಗೀಗ ಊಟವೂ ಸಿಗದೇ ಹಸಿವು ಹಸಿವಿನಲ್ಲೇ ಬಸಿರೇ  ಒಣಗಿ ನಿಂತ ಬದುಕಲೇ...

ಕರ್ನಾಟಕ ರತ್ನ ಪ್ರಶಸ್ತಿ

ಶ್ರೀರಾಮ ದಿವಾಣ ಸೆಪ್ಟೆಂ ೧೪ ಲೇಖನ ೨೮ ವೀಕ್ಷಣೆ

ಕರ್ನಾಟಕ ರತ್ನ ಪ್ರಶಸ್ತಿ ವಿಜೇತರ ಪಟ್ಟಿಯನ್ನೊಮ್ಮೆ ಗಮನಿಸಿ. ರಾಷ್ಟ್ರಕವಿ ಕುವೆಂಪು (ಸಾಹಿತ್ಯ), ಡಾಕ್ಟರ್ ರಾಜ್ ಕುಮಾರ್(ಸಿನಿಮಾ), ಶ್ರೀ ಎಸ್. ನಿಜಲಿಂಗಪ್ಪ (ರಾಜಕೀಯ), ಡಾಕ್ಟರ್ ಸಿ ಎನ್ ಆರ್ ರಾವ್ (ವಿಜ್ಞಾನ), ಡಾಕ...

ಸ್ಟೇಟಸ್ ಕತೆಗಳು (ಭಾಗ ೧೪೪೨) - ಕುಡಿತ

ಬರಹಗಾರರ ಬಳಗ ಸೆಪ್ಟೆಂ ೧೪ ಲೇಖನ ೮ ವೀಕ್ಷಣೆ

ವಯಸ್ಸೇನು ತುಂಬಾ ದೊಡ್ಡದಲ್ಲ. ಶಿಕ್ಷಣ ಪಡೆಯೋದಕ್ಕೆ ಸರಿಯಾದ ಕಾಲಘಟ್ಟ. ಅಲ್ಲಿ ಕಾರ್ತಿಕನಿಗೆ ಅಭಿವೃದ್ಧಿಯೊಂದಿಗೆ ಸಹವಾಸ ಬೆಳೆಯಿತು. ಬದುಕಿನ ದಾರಿ ಗಟ್ಟಿಯಾಯಿತು. ಸರಿಯಾದ ಮಾರ್ಗದಲ್ಲಿ ಹೋದಹಾಗೆ ಜೊತೆ ಸೇರಿದವರಿಗೆ ತಾ...

ರಾಜಾ ಉಶೀನರ

ಬರಹಗಾರರ ಬಳಗ ಸೆಪ್ಟೆಂ ೧೪ ಲೇಖನ ೯ ವೀಕ್ಷಣೆ

ಹೆಚ್ಚು ಪ್ರಚಾರ ಪಡೆಯದ ಒಬ್ಬ ದಾನಿ ಉಶೀನರ. ಈ ಕಥೆ ಮಹಾಭಾರತದ ವನಪರ್ವದಲ್ಲಿ ಬಂದಿದೆ. ಉಶೀನರ ಭೋಜನಗರದಲ್ಲಿ ಒಂದು ಕಾಲದಲ್ಲಿ ಮಹಾಪ್ರತಾಪಶಾಲಿಯಾದ ರಾಜನಾಗಿದ್ದ. ಆತ ತುಂಬ ಉದಾರಿಯೆಂತಲೂ, ಪರೋಪಕಾರಿ ಹಾಗೂ ಮಹಾದಾನಿ ಎಂತಲ...

ಒಂದು ಗಝಲ್

ಬರಹಗಾರರ ಬಳಗ ಸೆಪ್ಟೆಂ ೧೪ ಕವನ ೪ ವೀಕ್ಷಣೆ

ಬದುಕು ಕಟ್ಟುವ ಸಮಯ, ನೆಲೆಯಿದೆಯೇ ಸಖಿ ಮೀನು ಹಿಡಿಯುವ ಚಟಕೆ, ಬಲೆಯಿದೆಯೇ ಸಖಿ   ಜೀವನದ ತುಂಬೆಲ್ಲ ,ಹೋರಾಟವೇ; ಕಂಡಿದೆ ಯಾಕೆ ಹುಡುಕಾಟದ ನಡುವೆ ,ಸೆಳೆತದ ಅಲೆಯಿದೆಯೇ ಸಖಿ   ಕರುಣೆಯಿಲ್ಲದ ಹೃದಯ ಹೀನರ, ಜೊತೆಗೇ...

ಮಕ್ಕಳಿಗಾಗಿ ಪುಟ್ಟಪುಟ್ಟ ಕತೆ ಪುಸ್ತಕಗಳು

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೪ ಲೇಖನ ೧೨ ವೀಕ್ಷಣೆ

ಮಕ್ಕಳ ಕತೆಗಳು ಪುಟ್ಟಪುಟ್ಟ ಕಥೆಗಳಾಗಿದ್ದರೆ ಮಕ್ಕಳಿಗೆ ಖುಷಿಯೋ ಖುಷಿ. ಅವು ಉದ್ದುದ್ದ ಕತೆಗಳು ಆಗಿರಬೇಕೆಂದೇನೂ ಇಲ್ಲ. ಕೇವಲ 4 - 5 ವಾಕ್ಯಗಳಲ್ಲೇ ಮಕ್ಕಳಿಗೆ ಸೊಗಸಾದ ಕತೆ ಹೇಳಲು ಸಾಧ್ಯವಿದೆ.   ಉದಾಹರಣೆಗೆ, ಶ್ಯಾಮ...

‘ಸಂಪದ’ ನಗೆಬುಗ್ಗೆ - ಭಾಗ ೧೩೮

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೩ ಲೇಖನ ೧೭ ವೀಕ್ಷಣೆ

ಖುಲಾಸೆ ಅಂದ್ರೆ ಏನರ್ಥ? ಬೆಳಗ್ಗೆ ಪತ್ರಿಕೆ ಓದುವಾಗ, ಮಂತ್ರಿ ಖುಷಿಯಿಂದ ಬೀಗುತ್ತಿದ್ದ. ತನ್ನ ಹತ್ತಿರದ ಸಂಬಂಧಿಕರಿಗೆ ಲಾಭ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ, ಮಂತ್ರಿಯನ್ನ...

ಟಿಕೆಟ್‌ ಗೆ ದರ ಮಿತಿ ನಿಗದಿ ಆಯ್ತು, ಗುಣಮಟ್ಟದ ಸಿನಿಮಾಗಳು ಬರಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೩ ಲೇಖನ ೧೦ ವೀಕ್ಷಣೆ

ರಾಜ್ಯದ ಚಲನಚಿತ್ರ ಮಂದಿರಗಳ ಟಿಕೆಟ್‌ ಗಳಿಗೆ ೨೦೦ ರು. ಗರಿಷ್ಠದರ ಮಿತಿಯನ್ನು ನಿಗದಿಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವುದರೊಂದಿಗೆ ಕನ್ನಡ ಚಿತ್ರೋದ್ಯಮದ ಬಹುದೊಡ್ಡ ಬೇಡಿಕೆಯೊಂದು ಈಡೇರಿದಂತಾಗಿದೆ. ಕಳೆದ ಮಾರ್...

ಕನ್ನಡ ಪತ್ರಿಕಾ ಲೋಕ (ಭಾಗ ೨೨೫) - ಜ್ಞಾನಶಕ್ತಿ

ಶ್ರೀರಾಮ ದಿವಾಣ ಸೆಪ್ಟೆಂ ೧೩ ಲೇಖನ ೭ ವೀಕ್ಷಣೆ

ಮಂಗಳೂರು ಶ್ರೀ ಸುಬ್ರಹ್ಮಣ್ಯ ಸಭಾದವರ 'ಜ್ಞಾನಶಕ್ತಿ" ಮಂಗಳೂರು ನಗರ ಕೊಡಿಯಾಲ್ ಬೈಲ್ ಬಿಜೈ ರಸ್ತೆಯ ಕುಡ್ಪಿ ಪದ್ಮನಾಭಯ್ಯ ಗಾರ್ಡನ್ಸ್ ನಲ್ಲಿ ಕಾರ್ಯಾಲಯವಿರುವ ಶ್ರೀ ಸುಬ್ರಹ್ನಣ್ಯ ಸಭಾ (ರಿ) ಸಂಸ್ಥೆಯು ಪ್ರಕಟಿಸುವ ಮಾಸ...

ನೇಪಾಳದ ದಂಗೆ

ಶ್ರೀರಾಮ ದಿವಾಣ ಸೆಪ್ಟೆಂ ೧೩ ಲೇಖನ ೧೦ ವೀಕ್ಷಣೆ

ಕೋವಿಡ್ ನಂತರದ ವಿಶ್ವದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಬದಲಾವಣೆಯ ಹಾದಿಯಲ್ಲಿರುವಂತೆ ಕಾಣುತ್ತಿದೆ. ಕೆಲವು ಆಕ್ರಮಣಕಾರಿ ಯುದ್ಧಗಳು, ಮುಂದುವರಿದ ಭಯೋತ್ಪಾದನಾ ಚಟುವಟಿಕೆಗಳು, ಹೆಚ್ಚುತ್ತಿರುವ ಪ್ರಾಕ...

ಸ್ಟೇಟಸ್ ಕತೆಗಳು (ಭಾಗ ೧೪೪೧) - ಸರಕಾರ

ಬರಹಗಾರರ ಬಳಗ ಸೆಪ್ಟೆಂ ೧೩ ಲೇಖನ ೬ ವೀಕ್ಷಣೆ

ಅಯ್ಯೋ ಇದು ಜನರ‌ ಸರಕಾರವಲ್ಲ, ಆಯ್ಕೆಯಾದ ನಾಯಕರ ಸರಕಾರ. ಅವರಿಗೆ ಬೇಕಾದ ಹಾಗೆ ತೀರ್ಮಾನಗಳು, ಕೆಲಸಗಳು ನಡೆಯುತ್ತವೆ. ಮತ್ತೊಮ್ಮೆ ಅಧಿಕಾರ ಪಡೆಯುವುದ್ದಕ್ಕೆ, ಹೆಚ್ಚು ಹಣ ಸಂಪಾದನೆಯ ದಾರಿ ನೋಡಿಕೊಳ್ಳುತ್ತಾರೆ, ಮತ ದಾನ‌...

ಬಿಳಿ ಕೆಂಬರಲು ಹಕ್ಕಿ

ಬರಹಗಾರರ ಬಳಗ ಸೆಪ್ಟೆಂ ೧೩ ಲೇಖನ ೮ ವೀಕ್ಷಣೆ

ನಾನೊಮ್ಮೆ ಗೆಳೆಯ ರಂಗನಾಥರ ಜೊತೆ ತುಂಗಭದ್ರಾ ಹಿನ್ನೀರಿನ ಪ್ರದೇಶಕ್ಕೆ ಪಕ್ಷಿವೀಕ್ಷಣೆಗೆಂದು ಹೋಗಿದ್ದೆ. ಜನವರಿ ತಿಂಗಳು ಅದ್ದರಿಂದ ನೀರು ಸ್ವಲ್ಪ ಕಡಿಮೆಯಾಗಿದೆ ಅಂತ ಹೇಳಿದರು. ಹಾಗಾಗಿ ನಾವು ಬಹಳ ದೂರದವರೆಗೆ ಬೈಕಿನಲ್ಲ...

ಮೂಗನಾಗಿಹ ಸಮಯ

ಬರಹಗಾರರ ಬಳಗ ಸೆಪ್ಟೆಂ ೧೩ ಕವನ ೬ ವೀಕ್ಷಣೆ

ಯಾರೋ ಇಹರು ಎಂದೂ ಬಂದೆ  ಯಾರೂ ಇರದೆ ನೊಂದೂ ಬೆಂದೆ  ಕನಸೂ ಕನಸೋ ಅರಳೀ ನನಸು  ಕಾಣದಂತೆಯೇ ಬಂತೂ ನಿಂದೆ   ಸೊರಗಿ ಸೋತ ಗಿಡದಿ ಚಿಗುರೇ ಚಿಗರೆಗೀಗ ಊಟವೂ ಸಿಗದೇ ಹಸಿವು ಹಸಿವಿನಲ್ಲೇ ಬಸಿರೇ  ಒಣಗಿ ನಿಂತ ಬದುಕಲೇ...

ನಾಗಮಂಗಲ ತಾಲೂಕಿನ ಕಂಬದಹಳ್ಳಿ

ಬರಹಗಾರರ ಬಳಗ ಸೆಪ್ಟೆಂ ೧೩ ಲೇಖನ ೧೨ ವೀಕ್ಷಣೆ

ಕಂಬದಹಳ್ಳಿಯು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಜೈನರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಾಚೀನ ಜಿನಾಲಯವಿದ್ದು, ಜೈನ ಮಠವು ಸಹ ಇದೆ. ಕಂಬದಹಳ್ಳಿಯು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿಗೆ ಸೇರಿದೆ. ಕಂಬದಹಳ್ಳಿಯನ...

ರುಕುಮಣಿ ರುಕುಮಣಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೨ ಪುಸ್ತಕ ವಿಮರ್ಶೆ ೧೫ ವೀಕ್ಷಣೆ

ವಿಭಿನ್ನ ಕತೆಗಳ ಜನಕ ವಿಕಾಸ್ ನೇಗಿಲೋಣಿ ‘ರುಕುಮಣಿ ರುಕುಮಣಿ’ - ಶಾದಿ ಕೆ ಬಾದ್ ಕ್ಯಾಕ್ಯಾ ಹುವಾ? ಎನ್ನುವ ನೂತನ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಈ ಕೃತಿಗೆ ಲೇಖಕ, ಅಂಕಣಕಾರ ಜೋಗಿ ಬೆನ್ನುಡಿ ಬರೆದು ಬೆನ್ನು ತಟ್ಟುವ...

ಮನೆ ಖರೀದಿ ಬದುಕನ್ನೇ ಮಾರಾಟ ಮಾಡಿದಂತೆ !

ಶ್ರೀರಾಮ ದಿವಾಣ ಸೆಪ್ಟೆಂ ೧೨ ಲೇಖನ ೧೧ ವೀಕ್ಷಣೆ

ಸಾಲದ ಇನ್ನೊಂದು ಮುಖ. ಸ್ವಂತ ಮನೆಯ ಸುಖ ಮತ್ತು ಸಾಲದ ಶೂಲ. ಅಗತ್ಯವಾದಷ್ಟು ಹಣ ಇದ್ದವರಿಗೆ ಇದು ಅನ್ವಯಿಸುವುದಿಲ್ಲ. " 20 ವರ್ಷಗಳ ಅವಧಿಯ ಕಂತುಗಳಲ್ಲಿ ಒಂದು ಮನೆಯನ್ನು ನೀವು ಖರೀದಿಸಿದರೆ 20 ವರ್ಷಗಳ ನಂತರ ಆ ಸಾಲವನ್ನ...