ಕನ್ನಡ ಪತ್ರಿಕಾ ಲೋಕ (ಭಾಗ ೨೨೭) - ವೇದ ತರಂಗ
"ವೇದ ತರಂಗ" ಮಾಸಪತ್ರಿಕೆ ಬೆಂಗಳೂರಿನ "ಆರ್ಯ ಸಮಾಜ"ವು ಆರಂಭಿಸಿದ, ಪ್ರಸ್ತುತ "ಸನಾತನ ಭಾರತಿ ಟ್ರಸ್ಟ್" ಮುನ್ನಡೆಸುತ್ತಿರುವ ಮಾಸ ಪತ್ರಿಕೆಯಾಗಿದೆ "ವೇದ ತರಂಗ". ಬೆಂಗಳೂರು ವಿಶ್ವೇಶ್ವರಪುರಂನಲ್ಲಿ ಕಚೇರಿ ಹೊಂದಿರುವ ಆ...
೨೦೧ ಲೇಖನಗಳು
"ವೇದ ತರಂಗ" ಮಾಸಪತ್ರಿಕೆ ಬೆಂಗಳೂರಿನ "ಆರ್ಯ ಸಮಾಜ"ವು ಆರಂಭಿಸಿದ, ಪ್ರಸ್ತುತ "ಸನಾತನ ಭಾರತಿ ಟ್ರಸ್ಟ್" ಮುನ್ನಡೆಸುತ್ತಿರುವ ಮಾಸ ಪತ್ರಿಕೆಯಾಗಿದೆ "ವೇದ ತರಂಗ". ಬೆಂಗಳೂರು ವಿಶ್ವೇಶ್ವರಪುರಂನಲ್ಲಿ ಕಚೇರಿ ಹೊಂದಿರುವ ಆ...
ಮಾನವ ಧರ್ಮ, ನಾಗರಿಕ ನಡವಳಿಕೆ, ಜೀವಪರ ನಿಲುವಿನ ಪ್ರಬುದ್ಧ ಮನಸುಗಳಿಗೆ ಅಸಹ್ಯ ಹುಟ್ಟಿಸುವಷ್ಟು ಜಾತಿ ಜನಗಣತಿಯ ಅನಿವಾರ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ ಜಾತಿ ಮುಕ್ತ ಸಮ ಸಮಾಜದ ಕರ್ನಾಟಕ ಮತ್ತು ಭಾರತೀಯತೆಯ ಬ...
ಮರವಾಗುವ ಆಸೆ. ತುಂಬಾ ಎತ್ತರವಾಗಿ ಬೆಳೆಯಬೇಕು. ಕಾಲ ಕಾಲಕ್ಕೆ ಹೂ ಹಣ್ಣು ಬಿಟ್ಟು ಹಲವರಿಗೆ ಆಶ್ರಯದಾತನಾಗಬೇಕು. ನನ್ನ ಬೇರುಗಳು ನೆಲದಾಳಕ್ಕೆ ಇಳಿಯಬೇಕು. ನೆಲವನ್ನ ಗಟ್ಟಿ ಹಿಡಿದಿಟ್ಟುಕೊಳ್ಳಬೇಕು, ಎಲ್ಲೂ ಕೂಡ ನನ್ನ ಅ...
ನಾನಿದ್ದ ಹಳೆಯ ಶಾಲೆ ಸಂಸೆಗೆ ಮೊನ್ನೆ ತಾನೇ ಹೋಗಿ ಬಂದೆ. ಶಾಲೆಯ ಅಂಗಳದಲ್ಲಿ ನಿಂತಾಗ ಹಳೆಯ ನೆನಪುಗಳೆಲ್ಲ ಮರುಕಳಿಸಿತು. ಶಾಲೆಯ ಮಕ್ಕಳ ಜೊತೆ ಶಾಲೆಯ ಆವರಣದಲ್ಲಿ ಕಾಣುತ್ತಿದ್ದ ಹಕ್ಕಿಗಳೆಲ್ಲ ಮತ್ತೆ ನೆನಪಾದವು. ವಾಚನಾಲಯ...
ಇಂದಿನ ಪ್ರವಾಸದಲ್ಲಿ ನಮ್ಮೀ ಕನ್ನಡ ನಾಡಿನ ಸಾಂಸ್ಕೃತಿಕ, ಸಾಹಿತ್ಯಿಕ, ಐತಿಹಾಸಿಕ, ಪ್ರಾಕೃತಿಕ, ನಮ್ಮ ನಾಡ ಹಬ್ಬ 'ದಸರಾ' ದ ಕೇಂದ್ರ ಬಿಂದುವಾಗಿರುವ "ಮೈಸೂರು ಜಿಲ್ಲೆಯ ಕೆಲವು ಪ್ರವಾಸ ತಾಣ" ಗಳಿಗೆ ಪಯಣ ಮಾಡೋಣ ಬನ್ನಿ....
ಧೈರ್ಯವಾಗಿರು ಎಂದವರ ಕಾಲು ಹಿಡಿಯುವೆ ನಾನು ದ್ರೋಹ ಬಗೆಯುವರ ತುಳಿದು ಬಡಿಯುವೆ ನಾನು ಮನುಜ ಜನುಮ ದೊಡ್ಡದೋ ಎಂದವರು ನಮ್ಮವರೇ ಬೆನ್ನಿನ ಹಿಂದೆಯೇ ನಗುವವರ ಹಳಿಯುವೆ ನಾನು ನನಗೆ ನೀನು ನಿನಗೆ ನಾನು ಎನ್ನುವರು...
‘ಮಕ್ಕಳಿಗೆ ರಜೆಯ ಓದು ಮಾಲಿಕೆಯಲ್ಲಿ ಈ ವಾರ ಎರಡು ಮಕ್ಕಳ ಕಥೆ ಪುಸ್ತಕಗಳನ್ನು ಪರಿಚಯಿಸಲಾಗಿದೆ. ಗ್ರೀನ್ ಎಗ್ಸ್ ಮತ್ತು ಹ್ಯಾಮ್ (Green Eggs and Ham) ಡಾ. ಸೀಸ್ರವರ (Dr. Seuss) ಗ್ರೀನ್ ಎಗ್ಸ್ ಆಂಡ್ ಹ್ಯಾಮ್...
'ನೀವು ನಂಬಬೇಕಿರುವುದು ಕಲೆಯನ್ನೇ ಹೊರತು, ಕಲಾವಿದನನ್ನು ಅಲ್ಲ' ಎಂಬುದು ಕಲಾಲೋಕದ ಪ್ರಸಿದ್ದ ನಾಣ್ಣುಡಿ ಬರೆದಂತೆ ಬದುಕದ, ನುಡಿದಂತೆ ನಡೆಯದ ಕಲಾವಿದರು ತಮ್ಮ ದಾರಿಯನ್ನು ಸಮರ್ಥಿಸಿಕೊಳ್ಳಲು ಇಂಥಾ ಮಾತುಗಳನ್ನು ಕಟ್ಟಿದ್...
ಶ್ರೀ ಕುವೆಂಪು ಮತ್ತು ಶ್ರೀ ಬೈರಪ್ಪ ಎಂಬ ಸೈದ್ಧಾಂತಿಕ ಸಾಹಿತ್ಯದ ಭಿನ್ನತೆಗಳು, ಎರಡು ವಿರುದ್ಧ ಧ್ರುವಗಳು ಮತ್ತು ಬದಲಾದ ಕಾಲಘಟ್ಟದಲ್ಲಿ ಅವರ ಸಾಹಿತ್ಯಿಕ ಭಾಷೆ ಮತ್ತು ಅವರವರ ಅಭಿಮಾನಿಗಳ ಮನಸ್ಥಿತಿಗಳು. ಕನ್ನಡ ಸಾಹಿತ್...
ಅಮ್ಮ ನಮ್ಮೂರು ಏನಾದರೂ ಬದಲಾಗಿದ್ದೀಯಾ? ಯಾಕೆ ಮೊದಲಿನ ತರಹ ನಮ್ಮೂರಿಲ್ಲ. ಹಬ್ಬ ಬಂತು ಅಂದ್ರೆ ನಮ್ಮ ಮನೆ ಮನೆಗೆ ಹುಲಿ, ಸಿಂಹ ಕರಡಿ ವೇಷಗಳು ಬಂದು ಹೋಗ್ತಾ ಇದ್ದವು. ನಮ್ಮನ್ನ ಮಾತನಾಡಿಸುತ್ತಿದ್ದರು. ನಮ್ಮ ಮನೆ ಅಂಗಳದಲ...
ಒಂದು ಹಕ್ಕಿ ಮರಣ ಮುಖವಾಗಿತ್ತು. ಆದರೂ ಮುಖದ ಮೇಲೆ ಸಂತೃಪ್ತಿಯ ತೆರೆಯಾಡುತ್ತಿತ್ತು. ನಾಡ ನಲೆಗಾರ ಹಕ್ಕಿಗೆ ಕೇಳಿದ “ಈ ಗಳಿಗೆಯಲ್ಲಿ ನಿನ್ನ ಭಾವನೆ ಏನು?” ಹಕ್ಕಿ- “ನಾನು ಅತ್ಯಂತ ಸಂತುಷ್ಟನಾಗಿದ್ದೇನೆ” ನಲೆಗಾರ- ಹಾಗಾದ...
ನನ್ನ ಮೋಹನ ಮುರಳಿ ನನ್ನ ನಾಲಿಗೆಗೆ ಬರಲಿ ನಿಂತಾಗ ನಲಿವಾಗ ಕುಣಿವಾಗ ಪದವಾಗ ಮನಸ್ಸು ನಿನ್ನಲ್ಲೇ ಇರಲಿ ಊರಲ್ಲಿ ಇರುವಾಗ ಕಾಯಕವ ಗೈದಾಗ ನಿನ್ನೊಳಗೆ ನಾನೇ ಇರಲಿ ತಿರುಗಾಟ ಇರುವಾಗ ಹಸಿವಿದ್ದು ಉಣುವಾಗ ನ...
ಮೊನ್ನೆ ಕೋಶಭಿತ್ತಿಯ ಬಗ್ಗೆ ಮಾತನಾಡುವಾಗ ಅದೊಂದು ಸತ್ತ ಗೋಡೆ ಎಂದಿದ್ದೆವು. ಹಾಗಾದರೆ ಕೋಶಪೊರೆಗೆ ಜೀವ ಇದೆಯೇ? ಜೀವ ಇದ್ದರೆ ಬುದ್ದಿವಂತಿಕೆ ಇದೆಯೇ? ಮೆದುಳಿಲ್ಲದ ಈ ಒಂದು ಪೊರೆಗೆ ಬುದ್ದಿಯಾದರೂ ಎಲ್ಲಿಂದ? ಇತ್ಯಾದಿ ಪ್...
‘ಏನಪ್ಪಾ, ನೀನು ಈಗೀಗ ಅತ್ತಿ ಮರದ ಹೂವಿನಂತೆ ಆಗಿದ್ದೀಯಲ್ಲಾ?’ ಎಂದು ಅಪರೂಪಕ್ಕೆ ಸಿಗುವವರಿಗೆ ಹೇಳುವ ಮಾತಿದೆ. ಅತ್ತಿ ಮರದ ಹೂವು ನೋಡಿದವರು ವಿರಳ. ಏಕೆಂದರೆ ಅದು ಎಲೆಗಳ ತಳಭಾಗದಲ್ಲಿದ್ದು ಎದುರಿಗೆ ಗೋಚರವಾಗುವುದೇ ಇಲ್...
ಕನ್ನಡ ಸಾರಸ್ವತ ಲೋಕಕ್ಕೆ ಈ ನವರಾತ್ರಿಯ ಈ 'ಪರ್ವ' ಕಾಲ ನೋವು ತುಂಬಿದ ಗಳಿಗೆ. ಕನ್ನಡದ ಕಾದಂಬರಿ ಸಾಹಿತ್ಯಕ್ಕೆ ಅಗ್ರಮಾನ್ಯತೆ ತಂದ ಕೊಟ್ಟ ಕಾದಂಬರಿಕಾರ, ಚಿಂತಕ, ಡಾ. ಎಸ್ ಎಲ್ ಭೈರಪ್ಪ ಅವರು ವಯೋಸಹಜ ಕಾರಣಗಳಿಂದ ನಿರ್ಗ...
ಸಾಹಿತ್ಯದ ಕನ್ನಡಿಯಲ್ಲಿ ನೋಡಬೇಕೇ ? ಪಂಥಗಳ ಪರಿಧಿಯ ಕನ್ನಡಿಯಲ್ಲಿ ನೋಡಬೇಕೇ ? ಜೀವಪರ ನಿಲುವಿನ ನಾಗರಿಕ ಸಮಾಜದ ಕನ್ನಡಿಯಲ್ಲಿ ನೋಡಬೇಕೇ ? ಅನಂತದಲ್ಲಿ ದೃಷ್ಟಿ ಹಾಯಿಸಿಬೇಕೇ ? ವ್ಯಕ್ತಿ ಹೇಗೆ ಬದುಕಬೇಕೆಂಬುವುದು ಆತನ ವ...
ಮನೆಯಲ್ಲಿ ಮಡದಿ ಮತ್ತೆ ಮತ್ತೆ ಹೇಳಿದಳು ಸಾದ್ಯವಾಗದಷ್ಟು ಕೆಲಸ ತಲೆಮೇಲೆ ಹೊತ್ತುಕೊಳ್ಳಬೇಡ, ಯಾವುದೂ ಸರಿಯಾಗಿ ಕೊನೆಯಾಗುವುದಿಲ್ಲ. ಅವಳು ಎಷ್ಟು ಸಲ ಹೇಳಿದರೂ ನನ್ನ ಉತ್ತರ ಒಂದೇ ಆಗಿತ್ತು. ಈಗ ದುಡಿಯಬೇಕು, ಮನಸ್ಸು...
ಈ ನಡುವೆ ಸ್ವಲ್ಪ ವಿರಾಮ ತೆಗೆದುಕೊಂಡು ಇಂದು ನಾವು ವೆಂಕಜ್ಜಿಯ ಮನೆಗೆ ಹೋಗೋಣ ಬನ್ನಿ. ವೆಂಕಜ್ಜಿ ಕತೆಗಳ, ಜನಪದ ಹಾಡುಗಳ ಕಣಜವೆಂದೇ ಹೆಸರು ಪಡೆದಿದ್ದಾರೆ. ರಾಜು: ಓ...ಹೋಗೋಣ ಮೇಡಮ್... ನಾನು ರೆಡಿ. ಶಿಕ್ಷಕಿ: ಬನ್ನಿ...
ಎನ್ನ ಮನದ ಗುಡಿಯ ಒಳಗೆ, ನೀನು ಬಂದು ಕರೆದೆಯಾ ಮೌನ ಬಿಡುತ ಸೆಡವು ಮರೆತು, ದ್ವೇಷ ಕೊಂದು ಕರೆದೆಯಾ ಇಲ್ಲೆ ಇದ್ದ ನನ್ನನಾಗ,ದೂರವಿರಿಸಿ ಸಲಹದೇ ಬಿಟ್ಟ ಭಾವ ನೂರು ಇರಲಿ,ದೋಷ ಬೆಂದು ಕರೆದೆಯಾ ಹೊಸತು ಜನರು ಬೇಡವ...
ಕನ್ನಡದ ಮಹಾನ್ ಸಾಹಿತಿ ಎಸ್.ಎಲ್. ಭೈರಪ್ಪ (94) ಇವತ್ತು, 24 ಸಪ್ಟಂಬರ್ 2025ರಂದು ನಮ್ಮನ್ನು ಅಗಲಿದ್ದಾರೆ. ಅವರು ಸರಸ್ವತಿ ಸಮ್ಮಾನ್, ಪದ್ಮಭೂಷಣ ಇತ್ಯಾದಿ ಹಲವು ಪ್ರಶಸ್ತಿ ಗಳಿಸಿದ ಹಿರಿಯ ಸಾಹಿತಿ. ಸಂತೇಶಿವರ ಲಿಂಗಣ...