ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 40
381) ಹಾಡು : ಹಮ್ ತೇರೆ ಬಿನ್ ರಹ ನಹೀ ಪಾತೇ ನನ್ನ ಅನುವಾದ: ನೀ ಇಲ್ಲದೆ ನಾ ಇರಲಾರೆ ಬರದಿರೆ ನೀನು ಹೋಗುವೆ ಸತ್ತು 382) ಹಾಡು : ಚಾಂದ್ ಕೋ ಕ್ಯಾ ಮೂಲಾಂ ನನ್ನ ಅನುವಾದ: ಚಂದಿರ ತಾನು ಅರಿಯ ಅವನ ಬಯಸಿದೆ ಚಕೋರ...
೨೦೧ ಲೇಖನಗಳು
381) ಹಾಡು : ಹಮ್ ತೇರೆ ಬಿನ್ ರಹ ನಹೀ ಪಾತೇ ನನ್ನ ಅನುವಾದ: ನೀ ಇಲ್ಲದೆ ನಾ ಇರಲಾರೆ ಬರದಿರೆ ನೀನು ಹೋಗುವೆ ಸತ್ತು 382) ಹಾಡು : ಚಾಂದ್ ಕೋ ಕ್ಯಾ ಮೂಲಾಂ ನನ್ನ ಅನುವಾದ: ಚಂದಿರ ತಾನು ಅರಿಯ ಅವನ ಬಯಸಿದೆ ಚಕೋರ...
ಚಿಟ್ಟೆಗಳ ಹೋಗಿ-ಬರುವ ವಲಸೆಗೆ ಪ್ರಕೃತಿಯಲ್ಲಿ ಒಂದೇ ಒಂದು ಉದಾಹರಣೆ ಮೊನಾರ್ಚ್ (Monarch) ಚಿಟ್ಟೆಗಳ ಖಂಡಾಂತರ ವಲಸೆ. ಚಳಿಗಾಲದ ತಿಂಗಳುಗಳಲ್ಲಿ, ಚಳಿಯಿಂದ ಪಾರಾಗಲಿಕ್ಕಾಗಿ ಉತ್ತರ ಅಮೇರಿಕಾದಿಂದ ದಕ್ಷಿಣ ದಿಕ್ಕಿಗೆ ಲಕ್...
ಹಾಗೇ ಓಡುವುದ್ದಕ್ಕೆ ಎಲ್ಲರೂ ನಿಂತಿದ್ದಾರೆ. ಓಟ ಆರಂಭವಾಗಿದೆ. ಓಡುವ ದೂರ ಯಾರಿಗೂ ಅರಿವಿಲ್ಲ. ಎಲ್ಲರೂ ಓಟ ಆರಂಬಿಸಿದ್ದಾರೆ. ಎಲ್ಲರಿಗೂ ಗೆಲುವಿನ ಆಸೆ. ಆ ಕಾರಣಕ್ಕೆ ಓಟದ ಆರಂಭದಲ್ಲಿಯೇ ವೇಗ ಹೆಚ್ಚಿಸಿಕೊಂಡಿದ್ದಾರೆ. ಅವ...
ಕವಿ ,ದ್ವೇಷವಿರದೆ ಇದ್ದರದು ಮಾತ್ರವೆ ಬರಹದ ಬಂಡಿಯು ಸರಿಯಾಗಿ ಸಾಗೀತು ! * ಏರಿದವನು ಇಳಿಯಲೇ ಬೇಕೆಂಬ ನೀತಿಯನ್ನು ಏರಿದವ ಕಲಿತರೆ ಒಳಿತು ಇಲ್ಲದಿರೆ ಜೀವನವೇ ಕೊಳೆತು ಹೋದೀತು ಚಲವಾದಿಯೆ ! * ಏರಿದ...
ಹೀಗೊಂದು ಸಂಭಾಷಣೆ ಒಮ್ಮೆ ಅಮೆರಿಕದ ಪ್ರವಾಸಿಗ ಸ್ಟಾಕ್ಹೋಮ್ನಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದ. ಅವನ ಪಕ್ಕದಲ್ಲಿ ಸ್ವೀಡಿಷ್ ಪ್ರಜೆ ಕುಳಿತಿದ್ದ. ಇಬ್ಬರೂ ಪರಸ್ಪರ ಪರಿಚಿತರಾದರು. ಹರಟೆ ಹೊಡೆಯಲಾರಂಭಿಸಿದರು. ಅಮೆರಿಕನ್...
ಬೆಂಗಳೂರು ನಗರ ಒಂದು ಕಾಲದಲ್ಲಿ ಜಾಗತಿಕ ಮಟ್ಟದಲ್ಲೂ ಸಹ ಪೌರ್ವಾತ್ಯದ ಸಿಲಿಕಾನ್ ಕಣಿವೆ ಎಂದೇ ಪ್ರಖ್ಯಾತವಾಗಿತ್ತು. ಆದರೆ ಇಂದು ಈ ನಗರ ಹೀನ ಸ್ಥಿತಿ ತಲುಪಿದೆ. ಕುಸಿಯುತ್ತಿರುವ ರಸ್ತೆಗಳು, ಹಳ್ಳಕೊಳ್ಳಗಳು, ದೊಡ್ಡ ಕಂದರ...
ಕರ್ನಾಟಕ ವಿಪಶ್ಯನ ಪ್ರಚಾರ ಸಮಿತಿಯ "ವಿಪಶ್ಯನ ವಾರ್ತೆ". ಕರ್ನಾಟಕ ವಿಪಶ್ಯನ ಪ್ರಚಾರ ಸಮಿತಿ ಟ್ರಸ್ಟ್ ಕಳೆದೊಂದು ದಶಕದಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ " ವಿಪಶ್ಯನ ವಾರ್ತೆ". ಬೆಂಗಳೂರು ಬನಶಂಕರಿ...
ಮರುಜಾತಿ ಜನಗಣತಿ ಪ್ರಾರಂಭವಾಗಿದ್ದೇ ತಡ ಎಲ್ಲಾ ಜಾತಿ ನಾಯಕರ ಮುಖವಾಡಗಳು ಬಯಲಾಗುತ್ತಿದೆ. ತನ್ನ ಜಾತಿ ಜನರ ಸಂಖ್ಯೆ ಹೆಚ್ಚಾಗಿ ದಾಖಲಾಗಬೇಕು, ಆ ಮೂಲಕ ತಮಗೆ ರಾಜಕೀಯವಾಗಿ ಹೆಚ್ಚು ಲಾಭ ಸಿಗಬೇಕು, ತಾವು ಪ್ರಬಲ ಜಾತಿ ಎಂದು...
ಬದುಕೇಕೆ ಹೀಗೆ ಅಂತ ವಿದೇಶದಲ್ಲಿ ಕುಳಿತು ಯೋಚಿಸುತ್ತಿದ್ದಾನೆ. ಊರು ಬಿಡಲೇ ಬೇಕಾಗಿತ್ತು. ಶಿಕ್ಷಣವೇನೋ ಮುಗಿದಿತ್ತು. ಆದರೆ ಸಿಗುವ ಕೆಲಸವೋ ಮನೆಯ ಬದಕನ್ನು ನಿಭಾಯಿಸಲು ಸಾದ್ಯವಿರಲಿಲ್ಲ. ಹಾಗಾಗಿ ಊರು ಬಿಡುವ ನಿರ್ಧಾರ...
ನನ್ನ ಹತ್ತಿರ ಸ್ವಂತ ವಾಹನ ಇಲ್ಲದ ಕಾಲ. ಎಲ್ಲಾದರೂ ಹೋಗಬೇಕಾದರೆ ಬಸ್ ನಿಲ್ದಾಣದ ವರೆಗೆ ನಡೆಯುವುದು ಮಾಮೂಲಿನ ಸಂಗತಿಯಾಗಿತ್ತು. ಮಧ್ಯಾಹ್ನ ಮುಖ್ಯ ಶಿಕ್ಷಕರ ಸಭೆಯಲ್ಲಿ ಬಾಗವಹಿಸಬೇಕಾಗಿತ್ತು. ಬೆಳಗ್ಗೆ ಶಾಲೆಗೆ ಹೋಗಿ ಬೆಳ...
ಕೆಮ್ಮಣ್ಣುಗುಂಡಿಯಿಂದ 10 ಕಿ.ಮೀ. ದೂರದಲ್ಲಿದೆ. ಚಿಕ್ಕಮಗಳೂರಿನ ಕಲ್ಲತ್ತಿಗಿರಿ ತನ್ನ ಸೌಂದರ್ಯವನ್ನು ಸ್ವಾಭಾವಿಕವಾಗಿ ಪಡೆದುಕೊಂಡು ಬಂದಿದೆ. 150 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಹಾರೆಯಂತೆ ಹರಿಯುತ್ತದೆ. ಇಲ್...
ಮಾತಿರದ ಸಂಬಂಧವು ಬದುಕಿನಲಿ ಬೇಕೇ ಬತ್ತಿರುವಂತ ಕನಸುಗಳು ನನಸಿನಲಿ ಬೇಕೇ ಬಣ್ಣನೆಯ ಮಾತಿಗೆ ಅರ್ಥವು ಇದೆಯೇನು ಹೊತ್ತಿರುವ ಬಯಕೆಗಳು ಹಗಲಿನಲಿ ಬೇಕೇ ಬತ್ತೇರಿಯ ಮೇಲ್ಗಡೆ ನಿಂತ ಅನುಭವವಿಂದು ಮೋಹವೇರದ ಬತ್...
‘ಮಕ್ಕಳಿಗೆ ರಜೆಯ ಓದು’ ಎಂಬ ಮಾಲಿಕೆಯನ್ನು ನಾನು ೧೫ನೇ ಸಂಚಿಕೆಗೆ ತಾತ್ಕಾಲಿಕವಾಗಿ ನಿಲ್ಲಿಸಿದ್ದೆ. ಆದರೆ ಬಹಳಷ್ಟು ಓದುಗರು, ಅದರಲ್ಲೂ ಮಕ್ಕಳ ಪಾಲಕರು, ಪೋಷಕರು ನನಗೆ ವೈಯಕ್ತಿಕವಾಗಿ ಕರೆ ಮಾಡಿ ಇನ್ನಷ್ಟು ಪುಸ್ತಕಗಳ ಮಾ...
ವಿಜಯಶ್ರೀ ಹಾಲಾಡಿ ಅವರ ನೂತನ ಕಥಾ ಸಂಕಲನ 'ಉಮ್ಮಲ್ತಿ ಗುಡಿಯ ಸಾಕ್ಷಿ' ಇತ್ತೀಚೆಗೆ ಮುದ್ರಣಗೊಂಡಿದೆ. ಇದು ಅವರ ಹನ್ನೆರಡನೆಯ ಪುಸ್ತಕ. ಇದರಲ್ಲಿ ಹದಿಮೂರು ಕತೆಗಳಿದ್ದು ಹೆಚ್ಚಿನ ಕತೆಗಳ ಪರಿಸರ ಕುಂದಾಪ್ರದ ಆಸುಪಾಸು. ಮತ್...
ಸಂಕೀರ್ಣ ಜೀವನವನ್ನು ಸರಳಗೊಳಿಸಿಕೊಳ್ಳುವ ಅತ್ಯಂತ ಸಹಜ ಮತ್ತು ಸುಲಭ ವಿಧಾನಗಳು. (ರುಚಿಕರವಾದ ಅಡುಗೆ ಮಾಡುವ ಪಾಕ ಪ್ರಾವಿಣ್ಯ ವಿದ್ಯೆಯಂತೆ. ದಯವಿಟ್ಟು ಪ್ರಯತ್ನಿಸಿ) ವಿಷಯ ಯಾವುದೇ ಇರಲಿ ಕನಿಷ್ಠ ಒಳ್ಳೆಯ ಮಾತನ್ನಾದರು ಆ...
ಅಲ್ಲಾ ನಿಮ್ಮನ್ನು ಖರೀದಿಸಿ ತಂದದ್ದು ಯಾವ ಕಾರಣಕ್ಕೆ, ನಿಮ್ಮ ಮೇಲೆ ಕುಳಿತು ವಿಶ್ರಾಂತಿಯನ್ನು ಬಯಸಬೇಕು ಅನ್ನುವ ಉದ್ದೇಶವನ್ನಿಟ್ಟುಕೊಂಡು. ಆದರೆ ನೀವು ಮನೆಗೆ ತಲುಪಿದ ಮೇಲೆ ಅದೇ ಕಾರಣಕ್ಕೆ ಬಳಕೆ ಆಗ್ತಾ ಇದ್ದೀರಾ, ಇಲ್...
ಕೋಶ ಪೊರೆಯ ಬಗ್ಗೆ ಮಾತನಾಡುತ್ತಾ ಆ ವಿಷಯವನ್ನು ಮರೆತು ಬಿಟ್ಟು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾನಲ್ಲಾ ಎಂದು ಅನೇಕ ಬಾರಿ ಅಂದುಕೊಂಡಿರಬೇಕು ನೀವು. ಅದು ಹಾಗಲ್ಲ. ಒಂದು ವಿಷಯದ ಬಗ್ಗೆ ಅಮೂಲಾಗ್ರವಾಗಿ ತಿಳಿಯಬೇಕಲ್...
ತನ್ನವರಿಗೆ ಪ್ರೀತಿಯನು ಕೊಡು ಒಲವನ್ನೇ ಗಳಿಸುವೆ ಅನ್ಯರಿಗೆ ಜ್ಞಾನವನು ನೀಡು ಪ್ರೇಮವನ್ನೇ ಗಳಿಸುವೆ ಹಿರಿಯರಿಗೆ ನಮಿಸುತ ನಡೆ ಆಶೀರ್ವಾದವ ಪಡೆಯುವೆ ಕಿರಿಯರಿಗೆ ಮಾರ್ಗದರ್ಶನ ಮಾಡು ವಿಶ್ವಾಸವನ್ನೇ ಗಳಿಸುವೆ ಪ...
ಡ್ರೈವಿಂಗ್ ಎಂಬುದು ಒಂದು ಯೋಜನಾ ಬದ್ದ ಮತ್ತು ಯೋಚನಾ ಬದ್ದ ವೃತ್ತಿ - ಕಲೆ. ಮುಖ್ಯವಾಗಿ ರಸ್ತೆ ಮೇಲಿನ ವಾಹನಗಳ ಚಾಲನೆಗೆ ಸಂಬಂಧಿಸಿದಂತೆ ಈ ಅಭಿಪ್ರಾಯ. ಬೆಂಗಳೂರು - ಚೆನ್ನೈ, ಬೆಂಗಳೂರು - ಮುಂಬಯಿ, ಬೆಂಗಳೂರು - ಹೈ...
ಚೆನ್ನೈನ ಹಳೆಯ, ಭವ್ಯವಾದ ಮನೆಯೊಂದರಲ್ಲಿ ರಾಜೇಂದ್ರ ಎಂಬ ವ್ಯಾಪಾರಿ ವಾಸಿಸುತ್ತಿದ್ದ. ಆ ಮನೆಯ ಲೈಬ್ರರಿಯಲ್ಲಿ ಶತಮಾನಗಳಷ್ಟು ಹಳೆಯ ಪುಸ್ತಕಗಳಿರುವುದು ಅವನ ಹೆಮ್ಮೆ. ಒಂದು ರಾತ್ರಿ, ಧೂಳಿನಿಂದ ಮುಚ್ಚಿದ್ದ ಒಂದು ಡೈರಿಯನ...