ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2025

ಸೆಪ್ಟೆಂಬರ್ 2025

೨೦೧ ಲೇಖನಗಳು

ಯುಕೆಪಿ 3 ಸಾಕಾರವಾಗಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೮ ಲೇಖನ ೭ ವೀಕ್ಷಣೆ

ರಾಜ್ಯದ ಸಮೃದ್ಧಿ ಮತ್ತು ಕೃಷಿಗೆ ಕೃಷ್ಣ ಕಾವೇರಿ ನದಿಗಳ ಕೊಡುಗೆ ಅಪಾರವಾದುದು. ಇವು ರಾಜ್ಯದ ಜೀವನಾಡಿಗಳು, ಆದರೆ, ಹಳೆ ಮೈಸೂರು ಪ್ರಾಂತ್ಯದ ಕಾವೇರಿ ಕೊಳ್ಳದ ನೀರಾವರಿ ಯೋಜನೆಗಳಿಗೆ ನೀಡುವಷ್ಟು ಮಹತ್ವವನ್ನು ಕೃಷ್ಣಾ ಕೊಳ...

ಮೊಸಳೆ ಹೊಸಹಳ್ಳಿಯ ಭೀಕರ ಅಪಘಾತ

ಶ್ರೀರಾಮ ದಿವಾಣ ಸೆಪ್ಟೆಂ ೧೮ ಲೇಖನ ೫ ವೀಕ್ಷಣೆ

ಭಾರತ ದೇಶದಲ್ಲಿ ಅತ್ಯಂತ ತುರ್ತಾಗಿ ಆಗಬೇಕಾಗಿರುವ ಕೆಲಸಗಳಲ್ಲಿ ಈ ಕ್ಷಣದ ಪ್ರಮುಖ ವಿಷಯವೆಂದರೆ ವಾಹನ ಚಾಲನಾ ಪರವಾನಗಿ ನೀಡುವ ರೀತಿ ನೀತಿ ನಿಯಮಗಳನ್ನು ಪುನರ್ ಪರಿಶೀಲಿಸಬೇಕಾಗಿದೆ. ಅದನ್ನು ಕೇವಲ ಆರ್ ಟಿ ಓ ಅಧಿಕಾರಿಗಳು...

ಸ್ಟೇಟಸ್ ಕತೆಗಳು (ಭಾಗ ೧೪೪೬) - ಶರಾವತಿ

ಬರಹಗಾರರ ಬಳಗ ಸೆಪ್ಟೆಂ ೧೮ ಲೇಖನ ೮ ವೀಕ್ಷಣೆ

ನನ್ನ ಕೂಗು ನಿಮಗೆ ಕೇಳುತ್ತಿಲ್ಲವೇ? ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ. ಇಷ್ಟು ದಿನದವರೆಗೆ ನೀವೆಲ್ಲರೂ ಜಾತಿ ಧರ್ಮ ಪಂಗಡ ಭಾಷೆ ಹೀಗೆ ಯಾವುದೋ ಕಾರಣಕ್ಕೆ ಬೇರೆ ಬೇರೆಯಾಗಿ ಬದುಕ್ತಾ ಇದ್ದೀರಾ? ಎಲ್ಲರೂ ಒಟ್ಟಾಗಿ ಗಟ್ಟ...

ನಿಷ್ಪಾಪಿ ಸಸ್ಯಗಳು (ಭಾಗ ೧೧೮) - ಕರಿಮೆಣಸಿನ ಬಳ್ಳಿ

ಬರಹಗಾರರ ಬಳಗ ಸೆಪ್ಟೆಂ ೧೭ ಲೇಖನ ೬ ವೀಕ್ಷಣೆ

ನಾವು ಇತಿಹಾಸದ ಪಠ್ಯದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ಗೇರು ಸೊಪ್ಪೆಯ ರಾಣಿ ಚೆನ್ನಭೈರಾದೇವಿ.. ಹೀಗೆ ಹಲವಾರು ಪರಾಕ್ರಮ ತೋರಿದ ರಾಣಿಯರನ್ನು ಗುರುತಿಸುತ್ತೇವೆ. ವಿವಿಧ ಕಾರಣಗಳಿಗಾಗಿ ಇವರೆ...

ಮನವೆಂಬ ಮನೆಯೊಳು

ಬರಹಗಾರರ ಬಳಗ ಸೆಪ್ಟೆಂ ೧೭ ಕವನ ೯ ವೀಕ್ಷಣೆ

ಮನೆ ಮನೆಯ  ಒಳ ಒಳಗೆ ಸವಿ ಸವಿಯು ಜಾರಿತೊ ದಿನ ದಿನದ ಸುಖ ಸುಖಕೆ  ಕಹಿ ಕಹಿಯು ಸೇರಿತೊ   ಮನ ಮನದ ಹೊರ ಹೊರಗೆ ಸೆರೆ ಸೆರೆಯು ಕಂಡಿತೊ ತರ ತರದ ಭವ ಭವದಿ ಉಸಿ ಉಸಿರು ಚೆಲ್ಲಿತೊ   ತನು ತನುವ  ಕಣ ಕಣದಿ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೩

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೭ ಲೇಖನ ೧೦ ವೀಕ್ಷಣೆ

ಬೇಕು - ಬೇಡ ಬೇಕು - ಬೇಡಗಳ ತುಮುಲದಲ್ಲಿ ಬಡವಾಗಿ ಹೋಯ್ತು ಬದುಕು ಸಾಕು - ಬೇಕುಗಳ ಚಿಂತೆಯಲ್ಲಿ ಕೃಶವಾಗಿ ಹೋಯ್ತು ಬದುಕು !   ತೃಪ್ತಿಯನ್ನು ಬಯಸುತ್ತ ವಸ್ತುಗಳ  ಪಡೆವ ಚಿಂತೆ ಹೆಚ್ಚಿ ಕ್ಷಿಪ್ರ ಬಯಕೆಗಳ ಹಿಂಡ...

ಕಡಿದ ದಾರಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೭ ಪುಸ್ತಕ ವಿಮರ್ಶೆ ೧೧ ವೀಕ್ಷಣೆ

ಹರೀಶ್ ಟಿ ಜಿ ಅವರ ನೂತನ ಕಥಾ ಸಂಕಲನ ‘ಕಡಿದ ದಾರಿ’ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಡಾ. ರಶ್ನಿ ಹೆಗಡೆ. ಅವರು ತಮ್ಮ ಬರಹದಲ್ಲಿ…”ಯಾವುದೇ ಕಥೆಗಾರನಿಗೆ ತಾನು ಬೆಳೆದ ಸಮುದಾಯವೇ ಗ್ರಹಿಕೆಯ ತಳಹದಿ. ಬಾಲ್ಯದ ಅನುಭವಗಳು,...

ಕಾಡು ನೆನಪಾದಾಗ ಕಾಡುವ ತೇಜಸ್ವಿ

ಶ್ರೀರಾಮ ದಿವಾಣ ಸೆಪ್ಟೆಂ ೧೭ ಲೇಖನ ೯ ವೀಕ್ಷಣೆ

ಪೂರ್ಣ ಚಂದ್ರ ತೇಜಸ್ವಿ... ಕನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್ ಈಗಲೂ ಏನೋ ಮೋಡಿ ಮಾಡಿದಂತೆ ಎಲ್ಲರನ್ನೂ ಆಕರ್ಷಿಸುತ್ತಾರೆ. ಇತ್ತೀಚೆಗೆ ಪುನೀತ್ ರಾಜಕುಮಾರ್ ಆ ಸ್ಥಾನಕ್ಕೆ ಬಂದಿದ್ದಾರೆ. ಹಾಗೆಯೇ ನನಗೆ ಕನ್ನಡ ಸಾಹಿತ...

ಸ್ಟೇಟಸ್ ಕತೆಗಳು (ಭಾಗ ೧೪೪೫) - ಕೊಲೆಗಾರ

ಬರಹಗಾರರ ಬಳಗ ಸೆಪ್ಟೆಂ ೧೭ ಲೇಖನ ೭ ವೀಕ್ಷಣೆ

ನಿನ್ನ ತಪ್ಪಿಗೆ ಶಿಕ್ಷೆ ಆಗಲೇಬೇಕು. ನಿನ್ನದು ಅಂತಿತಾ ತಪ್ಪಲ್ಲ. ನೀನು ಕೊಲೆಗಾರ ಹಾಗಾಗಿ ಇದಕ್ಕೆ ಬಹುದೊಡ್ಡ ಶಿಕ್ಷೆಯ ಅಗತ್ಯ ಇದೆ. ಅದಲ್ಲದೆ ನೀನು ಯಾವತ್ತೂ ಒಂದು ದಿನ ತಪ್ಪು ಮಾಡಿದವನಲ್ಲ. ಪ್ರತಿದಿನವೂ ತಪ್ಪು ಮಾಡುತ...

ನೋವು

ಬರಹಗಾರರ ಬಳಗ ಸೆಪ್ಟೆಂ ೧೭ ಲೇಖನ ೧೦ ವೀಕ್ಷಣೆ

ಕಾಲೆಡವಿ ಬಿದ್ದಾಗ, ಆಟ ಓಟದಲ್ಲಿ ಜಾರಿ ಬಿದ್ದಾಗ, ಎತ್ತರದಿಂದ ಕೆಳಗೆ ಜಿಗಿದಾಗ, ಮರದ ರೆಂಬೆ ಅಪ್ಪಳಿಸಿದಾಗ, ಯಾವುದಾದರೂ ಉಪಕರಣಗಳು ತಾಗಿದಾಗ... ಹೀಗೆ ಅನೇಕ ಸಂದರ್ಭಗಳಲ್ಲಿ ನೋವು ಸಹಜ. ಇಂತಹ ಸಂದರ್ಭಗಳಲ್ಲಿ ನೋವುಗಳುಂಟ...

ಒಂದು ಗಝಲ್

ಬರಹಗಾರರ ಬಳಗ ಸೆಪ್ಟೆಂ ೧೬ ಕವನ ೪ ವೀಕ್ಷಣೆ

ತಾನು ಮಾತ್ರ, ಸರಿ ಎನ್ನುವವರ ದೂರ ಇಡು  ಕಾರ್ಯ ವಾಸಿ, ಕಾಲು ಹಿಡಿವವರ ದೂರ ಇಡು    ತನ್ನಿಂದಲೇ, ಸಾಹಿತ್ಯವು ಬೆಳಗೀತು ಹೇಳುವರೇ ಅಂಥವರು, ಸತ್ಯವ ತಿನ್ನುವವರ ದೂರ ಇಡು    ಬೆಳದಿಂಗಳ ರಾತ್ರಿ, ಸೂರ್ಯ ಬಂದ ಎನ್ನು...

ಸಾಗರಿ (ಭಾಗ 2)

ಬರಹಗಾರರ ಬಳಗ ಸೆಪ್ಟೆಂ ೧೬ ಲೇಖನ ೭ ವೀಕ್ಷಣೆ

'ರಂಗ ಭೂಮಿಯ ಮೇಲೆ ಹೂವಿಯ ಪ್ರವೇಶವಾಗುತ್ತದೆ, ಅವಳ ತಲೆಯ ಮೇಲೆ ಒಂದು ಕೊಡ ನೀರು ಸುರುವಿದ ಕೂಡಲೇ ಹೂವಿ ಪರಿಭ್ರಮಿಸುತ್ತಾ ಹೂವಿನ ಮರವಾಗುತ್ತಾಳೆ. ರೆಂಬೆ-ಕೊಂಬೆಗಳ ತುಂಬಾ ಹೂವನ್ನು ಹೊದ್ದುಕೊಂಡು ಘಮಘಮಿಸುತ್ತಾಳೆ" ಎಂದು...

ಕೆಂಪು ಮೂತಿ ಹುಳ- ಹಾನಿಯ ಚಿನ್ಹೆ ಮತ್ತು ಪತ್ತೆ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೬ ಲೇಖನ ೧೧ ವೀಕ್ಷಣೆ

ತೆಂಗಿನ ಬೆಳೆಗೆ ಇತ್ತೀಚೆಗಿನ ಕೆಲವು ವರ್ಷಗಳಿಂದ ಕೆಂಪು ಮೂತಿ ಹುಳದ (Rhynchophorus ferrugineus - red palm weevil) ಉಪಟಳ ಜಾಸ್ತಿಯಾಗುತ್ತಿದ್ದು, ತೆಂಗಿನ ಮರಗಳು ಯಾವಾಗ ಈ ಕೀಟದ ಬಾಧೆಗೆ ತುತ್ತಾಗುತ್ತವೆ ಎಂಬುದ...

ಜನರ ಪ್ರಾಣಕ್ಕೆ ಬೆಲೆ ಇಲ್ಲವೆ?

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೬ ಲೇಖನ ೧೧ ವೀಕ್ಷಣೆ

ಕರ್ನಾಟಕ ಸೇರಿದಂತೆ ದೇಶಾದ್ಯಂತ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಮತ್ತು ಈ ಅವಘಡಗಳಲ್ಲಿ ಸಾವುನೋವಿನ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕದ ವಿಚಾರ. ಒಂದೆಡೆ ಅತಿ ವೇಗದ ಚಾಲನೆ ಅಪಘಾತಗಳಿಗೆ ಕಾರ...

ಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ) ವಿಮೋಚನಾ ದಿನ ಸೆಪ್ಟೆಂಬರ್ 17

ಶ್ರೀರಾಮ ದಿವಾಣ ಸೆಪ್ಟೆಂ ೧೬ ಲೇಖನ ೧,೯೨೮ ವೀಕ್ಷಣೆ

ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮೋಚನೆ ತೃಪ್ತಿಕರವಾಗಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದ ಭೌಗೋಳಿಕ ಪ್ರದ...

ಸ್ಪೆಷಲ್ ಸಮೋಸಾ

ಕವಿತ ಮಹೇಶ್ ಸೆಪ್ಟೆಂ ೧೬ ಅಡುಗೆ ೮ ವೀಕ್ಷಣೆ

ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಟ್ಟುಕೊಂಡಿರಿ. ಮೈದಾ ಹಿಟ್ಟಿಗೆ ಎರಡು ಚಮಚ ಎಣ್ಣೆ, ಚಿಟಿಕೆ ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಕಾಯಿಸಿ ಹಸಿ...

ಸ್ಟೇಟಸ್ ಕತೆಗಳು (ಭಾಗ ೧೪೪೪) - ಕಾಯುತ್ತಿವೆ

ಬರಹಗಾರರ ಬಳಗ ಸೆಪ್ಟೆಂ ೧೬ ಲೇಖನ ೪ ವೀಕ್ಷಣೆ

ಅವಳಿಗೆ ಬೇಕಿದ್ದದ್ದು ಅವನ ಹೆಗಲ‌ ಆಧಾರ. ಹೆಚ್ಚೇನು ಬಯಸಿದವಳಲ್ಲ. ಅವನೊಂದಿಗೆ ಸಂತೋಷದಿಂದ‌ ನೆಮ್ಮದಿಯಿಂದ ಕಾಲ‌ ಕಳೆಯಬೇಕು. ಎಲ್ಲರೂ ಬೇಡವೆಂದರೂ ಆಕೆಯ ಆಯ್ಕೆ ಅವನಾಗಿದ್ದ. ಅವನಲ್ಲಿ‌ ಸಮಾಜಕ್ಕೆ ಕಾಣುವಂತಹ ಶ್ರೀಮಂತಿಕೆ...

ಸಾಗರಿ (ಭಾಗ 1)

ಬರಹಗಾರರ ಬಳಗ ಸೆಪ್ಟೆಂ ೧೬ ಲೇಖನ ೭ ವೀಕ್ಷಣೆ

ಇನ್ನೂ ಅಲಾರಮ್ ಹೊಡೆದುಕೊಂಡಿರಲಿಲ್ಲ. ಬೆಳಗಾಗಿಬಿಟ್ಟಿದೆ ಎಂದು ಅಲಾರಮ್ ಶಬ್ದ ಹೊಡೆದುಕೊಳ್ಳುವ ಹದಿನೈದು ನಿಮಿಷಕ್ಕೆ ಮುಂಚೆಯೇ ಅವಳಿಗೆ ಎಚ್ಚರವಾಯಿತು. ರಾತ್ರಿ ಬಹಳ ಆಯಾಸವಾಗಿದ್ದರಿಂದ ಹೇಗೆ ಕಣ್ಮುಚ್ಚಿದ್ದಳೋ ಗೊತ್ತಿಲ್...

ಒಂದು ಗಝಲ್

ಬರಹಗಾರರ ಬಳಗ ಸೆಪ್ಟೆಂ ೧೬ ಕವನ ೩ ವೀಕ್ಷಣೆ

ಶ್ರಮಜೀವಿಗಳ ಮೇಲೆಯೆಯಿಂದು ಎರಗುವಿಯೇನು ಪ್ರಜಾಪ್ರಭುತ್ವ ಹೊಟ್ಟೆ ತುಂಬಿದವರ ನಡುವೆಯೇ ಸೊರಗುವಿಯೇನು ಪ್ರಜಾಪ್ರಭುತ್ವ   ಬೇಟೆಗಾರರ ಬಾಣಕ್ಕಿಂದು ಬಡಜೀವಿಗಳು ಬಲಿಯಾಗಿವೆ ನೋಡು ಹಸಿವಿನಾಳವ ಹುಡುಕದೆಯೇ ಮಿನುಗುವಿಯೇನ...

ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ !

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೫ ಲೇಖನ ೧೭ ವೀಕ್ಷಣೆ

ಹೌದು, ಇದು ಬಹಳಷ್ಟು ಪ್ರಚಲಿತದಲ್ಲಿರೋ ಮಾತು. ಇದರ ಅರ್ಥ ಏನೆಂದರೆ ಆರೋಗ್ಯದ ವಿಷಯದಲ್ಲಿ ಚೌಕಾಶಿ ಬೇಡ. ತುಪ್ಪ ಒಂದು ಅತ್ಯುತ್ತಮ ಆರೋಗ್ಯದಾಯಕ ಆಹಾರ. ತುಪ್ಪ ತಿನ್ನುವುದರಿಂದ ಬೊಜ್ಜು ಬರುತ್ತೆ, ದೇಹದ ತೂಕ ಹೆಚ್ಚಾಗುತ್ತ...