ಜೈನ ಧರ್ಮದ ಮೂಲ ತಿಳಿವಳಿಕೆ ಮತ್ತು ನಡವಳಿಕೆಗಳು
"ಜಾತಿ ಧರ್ಮದ ಭೇದವಿಲ್ಲದೆ ಸೇವೆ ಮಾಡುತ್ತಿರುವ ವೀರೇಂದ್ರ ಹೆಗ್ಗಡೆಯವರ ಮನಸ್ಸು ನೋಯಿಸಿದರೆ ಸಮಾಜವೇ ನಾಶವಾಗಲಿದೆ" - ದವಳ ಕೀರ್ತಿ ಭಟ್ಟಾರಕ ಸ್ವಾಮೀಜಿ ಅರಿಹಂತಗಿರಿ ಜೈನ ಮಠ ಚೆನ್ನೈ. "ದುಃಖ ದುಮ್ಮಾನ ಮರೆಯಲು ಬರುವ ಪ...
೨೦೧ ಲೇಖನಗಳು
"ಜಾತಿ ಧರ್ಮದ ಭೇದವಿಲ್ಲದೆ ಸೇವೆ ಮಾಡುತ್ತಿರುವ ವೀರೇಂದ್ರ ಹೆಗ್ಗಡೆಯವರ ಮನಸ್ಸು ನೋಯಿಸಿದರೆ ಸಮಾಜವೇ ನಾಶವಾಗಲಿದೆ" - ದವಳ ಕೀರ್ತಿ ಭಟ್ಟಾರಕ ಸ್ವಾಮೀಜಿ ಅರಿಹಂತಗಿರಿ ಜೈನ ಮಠ ಚೆನ್ನೈ. "ದುಃಖ ದುಮ್ಮಾನ ಮರೆಯಲು ಬರುವ ಪ...
ಅಮ್ಮ ನನ್ನನ್ನ ಮುದ್ದು ಬಂಗಾರ, ಚಿನ್ನ, ನಾನು ನಿನ್ನ ಪ್ರೀತಿಯ ಮಗ ಅಂತ ಕೂಡ ಹೇಳ್ತಿಯ. ಆದರೆ ಅದ್ಯಾವುದೋ ಹಬ್ಬ ಬಂದಿದ್ಯಲ್ಲ ಆ ಕೃಷ್ಣ ಜನ್ಮಾಷ್ಟಮಿ ಅದಕ್ಕೆ ಯಾಕೆ ನನ್ನನ್ನು ಕೃಷ್ಣನ ತರ ಸಿಂಗರಿಸಿಲ್ಲ. ಅಲ್ಲಿ ನಮ್ಮ ಶಾ...
ಎಂತಹ ಜೀವನೋತ್ಸಾಹ, ಎಷ್ಟೊಂದು ಖುಷಿ ಅವರ ಮುಖದಲ್ಲಿ ಅವರು ಅಷ್ಟೊಂದು ಉಲ್ಲಾಸದಿಂದಿರುವಾಗ ಅವರು ಅಂಧ ದಂಪತಿಗಳು ಎಂದು ತಿಳಿಯಲೇ ಇಲ್ಲ. ಬಸ್ಸಿನಲ್ಲಿ ಮಂಗಳೂರಿಗೆ ಪಯಣಿಸುತ್ತಿದ್ದಾಗ ಪದ್ಮ ಮತ್ತು ಶಂಕರ ಎಂಬ ವಿಶೇಷ ದಂಪತಿ...
"He must be called the Saviour of Humanity. I believe that if a man like him were to assume the dictatorship of the modern world, he would succeed in solving its problems in a way...
ನಾವೆಲ್ಲರೂ ಒಂದೇ ಎನ್ನುವ ಭಾರತದಲ್ಲಿ ಎಷ್ಟೊಂದು ಜಾತಿಗಳು ? ಪಂಗಡಗಳು ಒಳ ಪಂಗಡಗಳು ! ಅವರವರ ಒಳಗೆ ಕಚ್ಚಾಟ ಹುಚ್ಚಾಟ ಹೊಡೆದಾಟ ಬಡಿದಾಟ ತಿಳಿದದ್ದೇ ಮಾಧ್ಯಮಗಳಿದ ! *** ಇಂದಿನ ಮಾಫಿಯಾಗಳಲ್ಲಿ ...
ಕಳೆ ನಿಯಂತ್ರಣ, ತೇವಾಂಶ ಸಂರಕ್ಷಣೆ ಮಣ್ಣು ಶೀತವಾಗುವುದರಿಂದ ತಡೆಯಲು ಮಣ್ಣಿಗೆ ಪಾಲಿಥ್ಹೀನ್ ಹೊದಿಕೆ ಹಾಕುವುದು ಉತ್ತಮ ಬೆಳೆ ವಿಧಾನ. ಮಳೆಗಾಲದಲ್ಲಿ ತರಕಾರಿ ಬೆಳೆಸುವ ರೈತರು, ಬೇಸಿಗೆಯಲ್ಲಿ ತರಕಾರಿ ಬೆಳೆಸುವವರು, ತೋಟಗ...
ನಿವೃತ್ತ ಮುಖ್ಯ ಶಿಕ್ಷಕಿಯಾಗಿರುವ ಕವಯತ್ರಿ, ಲೇಖಕಿ, ಯಕ್ಷಗಾನ ಕಲಾವಿದೆ ಶ್ರೀಮತಿ ರತ್ನಾ ಕೆ ಭಟ್, ತಲಂಜೇರಿ ಅವರ ನೂತನ ಸುವಿಚಾರ ಬರಹಗಳ ಸಂಗ್ರಹ ‘ನಲ್ನುಡಿ ರತ್ನಹಾರ’ ಹೊರಬಂದಿದೆ. ಈ ಕೃತಿಯಲ್ಲಿ ೧೧೬ ನಲ್ನುಡಿಗಳಿವೆ....
ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ - ಶಿಸ್ತುಬದ್ಧತೆಯ ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ? ಅಥವಾ ಆ ಶಬ್ದಗಳ ಸುಶ್ರಾವ್ಯತೆ ಮಾತ್ರ ಸಂಗೀತವೇ ? ಅಥವಾ ಧ್ವನಿ ಮತ್ತು ವಾದ್ಯಗಳ ಸಮ್ಮಿಲನದ ಭಾಷೆಗೆ ಸಂಗೀತ ಎನ್ನಬಹುದೇ...
ಗಟ್ಟಿಯ ನಾಲ್ಕು ಕಂಬಗಳನ್ನು ಹಾಕಿ ಚಪ್ಪರ ಒಂದನ್ನ ಏರಿಸಬೇಕು. ಇಲ್ಲಿಯವರೆಗೂ ಹಾಕಿರುವಂತದ್ದಲ್ಲ. ವಿಶೇಷವಾಗಿ ನಾನೇ ಮುಂದೆ ನಿಂತು ಹಾಕಿರುವಂತಹ ಚಪ್ಪರ ಅದಾಗಬೇಕು. ಉಳಿದೆಲ್ಲ ಚಪ್ಪರದ ಕೆಳಗೆ ಸೇರಿದವರು ತಾವು ಸೇರಿದ ಉದ್...
ಇಂದು ಜ್ಞಾನದ ಮಹತ್ವ ತಿಳಿದುಕೊಳ್ಳೋಣ. ನಮ್ಮ ಜೀವನ ಸರಿಯಾಗಿ ಇರಬೇಕೆಂಬ ಇಚ್ಛೆ ಇದ್ದರೆ, ನೂರು ವರ್ಷ ಜಗತ್ತಿನಲ್ಲಿ ಪ್ರಶಾಂತ ಚಿತ್ತರಾಗಿ ಇರಬೇಕು. ನಾವು ಭಾವ ಚಂದ ಮಾಡಬೇಕಾಗುತ್ತದೆ. ಭಾವವನ್ನು ಶೃಂಗರಿಸಬೇಕಾಗುತ್ತದೆ....
ಕೊಂಕುಗಳ ನಡುವೆ ಬದುಕಿರುವೆ ಸತ್ತಂತೆ ಇರುವವರೆಡೆ ಬೆಂದಿರುವೆ ಕೆಸರನು ಕೆದಕುವುದೇ ಉದ್ಧೇಶವೆ ಮೆರೆದಿರುವ ಜನರೆಡೆ ಬೆಳಗಿರುವೆ ಅರ್ಥ ತಿಳಿಯದವರು ಜ್ಞಾನಿಯೇ ಹೊಣೆಯ ಅರಿವಿಲ್ಲ ದೂರವಿರುವೆ ಮನುಷ್ಯರಿಗೆ...
ಕೇರಳದ ಅಜಯ್ ಗೋಪಿನಾಥ್ ತಮ್ಮ ಮನೆಯ 100 ಚದರಡಿ ಕೋಣೆಯಲ್ಲಿ ಷೆಲ್ಪ್-ಗಳಲ್ಲಿಟ್ಟ ಪ್ಲಾಸ್ಟಿಕ್ ಟ್ರೇಗಳಲ್ಲಿ ಪುಟಾಣಿ ತರಕಾರಿ ಸಸಿಗಳನ್ನು ಬೆಳೆದು, ದಿನದಿನವೂ ಸುಮಾರು 10 ಕಿಗ್ರಾ ಮಾರಾಟ ಮಾಡಿ, ತಿಂಗಳಿಗೆ ರೂ.5 ಲಕ್ಷಕ್...
ಚಂದ್ರ ಗ್ರಹಣ, ಅಲ್ಲ ರಕ್ತ ಚಂದ್ರ ಗ್ರಹಣ, ಅಲ್ಲ ಖಗ್ರಾಸ ಚಂದ್ರ ಗ್ರಹಣ, ಅಲ್ಲ ರಾಹು ಕೇತು ಶನಿ ಪ್ರವೇಶಿದ ಕಾಟ. ಹೌದು, ರಕ್ತದ ಬಣ್ಣ ಕೆಂಪು, ಗ್ರಹಣದ ಪರಿಣಾಮ ಘೋರ, ರಕ್ತದ ಅರ್ಥ ಸಾವು ನೋವು. ಇದು ಭಯಂಕರ. ನಮ್ಮ ಕನಸಿನ...
ಕೆಲಸದ ನಿಮಿತ್ತ ಊರು ಬಿಡುವವನಿದ್ದ ಮಗ. ಅಪ್ಪ ಪಕ್ಕದಲ್ಲಿ ಕುಳಿತು ಮಾತನಾಡುವುದಕ್ಕೆ ಪ್ರಾರಂಭ ಮಾಡಿದ್ರು. ಇಷ್ಟು ವರ್ಷದವರೆಗೆ ಪ್ರತಿದಿನವೂ ತಪ್ಪುಗಳನ್ನೇ ಹೇಳಿ ಹೇಳಿ ತಂದೆಯ ಬಗ್ಗೆ ಒಂಥರಾ ಜಿಗುಪ್ಸೆ ಮಗನಿಗೂ ಉಂಟಾಗಿತ...
ಭಾರತದ ದಕ್ಷಿಣದಲ್ಲಿರುವ ರಾಜ್ಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮಂತ್ರಾಲಯ. ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿರುವ ಈ ಪಟ್ಟಣ ಕರ್ನಾಟಕದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದನ್ನು ಜ...
ನೆಟ್ಟು ಮರವಾಗಲು ಕೆಟ್ಟ ಭಾವನೆಗಳ ಸುಡು ಬಟ್ಟೆ ಶುಭ್ರವಾಗಲು ಕೆಟ್ಟ ಭಾವನೆಗಳ ಸುಡು ಕಟ್ಟಿ ಇಡಲಿಂದು ಏನು ಉಳಿದಿದೇ ಹೇಳು ಕಟ್ಟೆ ಕಟ್ಟುವಾಗಲು ಕೆಟ್ಟ ಭಾವನೆಗಳ ಸುಡು ಹೊಟ್ಟೆ ಹೊಲಸಾದರೆ ಔಷಧಿಯ ತೆಗೆದುಕೊ ತ...
ಕಸ್ತೂರಿಯ ಮೊದಲ ಸಂಚಿಕೆ ಇದಾಗಿದ್ದು archive. org ತಾಣದಲ್ಲಿ ಇದು ನಿಮಗೆ ಸಿಗುತ್ತದೆ. ಕಸ್ತೂರಿಯ ಧ್ಯೇಯೋದ್ದೇಶಗಳ ಬಗ್ಗೆ ಪ್ರಾರಂಭದ ಒಂದು ಲೇಖನದಲ್ಲಿ ಹೀಗೆ ಹೇಳುತ್ತಾರೆ:- "ಕಸ್ತೂರಿ” ಇಂದಿನ ಕಾಲದ ಜನತೆಗಾಗಿ ಇ...
ಡೈವೋರ್ಸ್ ಸೂರಿ ಮತ್ತು ಶ್ರೀಮತಿ ಮದುವೆ ಆಗಿ ೪೦ ವರ್ಷಗಳಾಗಿದ್ದವು. ಮಗ ಮತ್ತು ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿಯೇ ವಾಸವಾಗಿದ್ದರು. ಒಮ್ಮೆ ಸೂರಿ ಮಗನಿಗೆ ಕಾಲ್ ಮಾಡಿದ. ಮಗ ಕಾಲ್ ರಿಸೀವ್ ಮಾಡುತ್ತಿದ...
ಎಲ್ಲರದ್ದೂ ಒಂದು ದಾರಿಯಾದರೆ, ಎಡವಟ್ಟನದ್ದು ಮತ್ತೊಂದು 'ದಾರಿ' ಎಂಬ ರೀತಿಯಲ್ಲೇ ವರ್ತಿಸುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ತಮ್ಮ ಈ ವರ್ತನೆಯ ಯಾದಿಗೆ ದಿನಕ್ಕೊಂದರಂತೆ ಹೊಸ ಚೇಷ್ಟೆಗಳನ್ನು ಸೇರಿಸುತ್ತಿದ್ದಾರೆ. 'ಅಮ...
ಇಸ್ರೇಲ್ ಎಂಬ ದೇಶದ ಅದ್ಭುತ ಸಾಮರ್ಥ್ಯ ಮತ್ತು ಅಮಾನವೀಯ ಕ್ರೌರ್ಯ, ಹಾಗೆಯೇ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಹಾಗೂ ಚೀನಾ ಮತ್ತು ರಷ್ಯಾ ಇವುಗಳ ನಡುವೆ ಯಾರು ಹಿತವರು ಭಾರತಕ್ಕೆ ಎಂಬ ಎರಡು ಬಹುಮುಖ್ಯ ಅಂತಾರಾಷ್ಟ್ರೀಯ...