ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2025

ಸೆಪ್ಟೆಂಬರ್ 2025

೨೦೧ ಲೇಖನಗಳು

ಜೈನ ಧರ್ಮದ ಮೂಲ ತಿಳಿವಳಿಕೆ ಮತ್ತು ನಡವಳಿಕೆಗಳು

ಶ್ರೀರಾಮ ದಿವಾಣ ಸೆಪ್ಟೆಂ ೦೯ ಲೇಖನ ೭ ವೀಕ್ಷಣೆ

"ಜಾತಿ ಧರ್ಮದ ಭೇದವಿಲ್ಲದೆ ಸೇವೆ ಮಾಡುತ್ತಿರುವ ವೀರೇಂದ್ರ ಹೆಗ್ಗಡೆಯವರ ಮನಸ್ಸು ನೋಯಿಸಿದರೆ ಸಮಾಜವೇ ನಾಶವಾಗಲಿದೆ" - ದವಳ ಕೀರ್ತಿ ಭಟ್ಟಾರಕ ಸ್ವಾಮೀಜಿ ಅರಿಹಂತಗಿರಿ ಜೈನ ಮಠ ಚೆನ್ನೈ. "ದುಃಖ ದುಮ್ಮಾನ ಮರೆಯಲು ಬರುವ ಪ...

ಸ್ಟೇಟಸ್ ಕತೆಗಳು (ಭಾಗ ೧೪೩೭) - ಸ್ಪರ್ಧೆ

ಬರಹಗಾರರ ಬಳಗ ಸೆಪ್ಟೆಂ ೦೯ ಲೇಖನ ೫ ವೀಕ್ಷಣೆ

ಅಮ್ಮ ನನ್ನನ್ನ ಮುದ್ದು ಬಂಗಾರ, ಚಿನ್ನ, ನಾನು ನಿನ್ನ ಪ್ರೀತಿಯ ಮಗ ಅಂತ ಕೂಡ ಹೇಳ್ತಿಯ. ಆದರೆ ಅದ್ಯಾವುದೋ ಹಬ್ಬ ಬಂದಿದ್ಯಲ್ಲ ಆ ಕೃಷ್ಣ ಜನ್ಮಾಷ್ಟಮಿ ಅದಕ್ಕೆ ಯಾಕೆ ನನ್ನನ್ನು ಕೃಷ್ಣನ ತರ ಸಿಂಗರಿಸಿಲ್ಲ. ಅಲ್ಲಿ ನಮ್ಮ ಶಾ...

ಅಳಿದ ಮೇಲೂ ಉಳಿವ ಕಣ್ಣು

ಬರಹಗಾರರ ಬಳಗ ಸೆಪ್ಟೆಂ ೦೯ ಲೇಖನ ೯ ವೀಕ್ಷಣೆ

ಎಂತಹ ಜೀವನೋತ್ಸಾಹ, ಎಷ್ಟೊಂದು ಖುಷಿ ಅವರ ಮುಖದಲ್ಲಿ ಅವರು ಅಷ್ಟೊಂದು ಉಲ್ಲಾಸದಿಂದಿರುವಾಗ ಅವರು ಅಂಧ ದಂಪತಿಗಳು ಎಂದು ತಿಳಿಯಲೇ ಇಲ್ಲ. ಬಸ್ಸಿನಲ್ಲಿ ಮಂಗಳೂರಿಗೆ ಪಯಣಿಸುತ್ತಿದ್ದಾಗ ಪದ್ಮ ಮತ್ತು ಶಂಕರ ಎಂಬ ವಿಶೇಷ ದಂಪತಿ...

ಹನಿಗಳು ಸಾರ್ ಹನಿಗಳು !

ಬರಹಗಾರರ ಬಳಗ ಸೆಪ್ಟೆಂ ೦೯ ಕವನ ೭ ವೀಕ್ಷಣೆ

ನಾವೆಲ್ಲರೂ ಒಂದೇ ಎನ್ನುವ ಭಾರತದಲ್ಲಿ ಎಷ್ಟೊಂದು ಜಾತಿಗಳು ? ಪಂಗಡಗಳು ಒಳ ಪಂಗಡಗಳು ! ಅವರವರ ಒಳಗೆ ಕಚ್ಚಾಟ ಹುಚ್ಚಾಟ ಹೊಡೆದಾಟ ಬಡಿದಾಟ  ತಿಳಿದದ್ದೇ ಮಾಧ್ಯಮಗಳಿದ ! *** ಇಂದಿನ  ಮಾಫಿಯಾಗಳಲ್ಲಿ ...

ಪಾಲಿಥೀನ್ ಮಲ್ಚಿಂಗ್ - ಅಧಿಕ ಇಳುವರಿಗೆ ಸಹಾಯಕ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೮ ಲೇಖನ ೧೧ ವೀಕ್ಷಣೆ

ಕಳೆ ನಿಯಂತ್ರಣ, ತೇವಾಂಶ ಸಂರಕ್ಷಣೆ ಮಣ್ಣು ಶೀತವಾಗುವುದರಿಂದ ತಡೆಯಲು ಮಣ್ಣಿಗೆ ಪಾಲಿಥ್ಹೀನ್ ಹೊದಿಕೆ ಹಾಕುವುದು ಉತ್ತಮ ಬೆಳೆ ವಿಧಾನ. ಮಳೆಗಾಲದಲ್ಲಿ ತರಕಾರಿ ಬೆಳೆಸುವ ರೈತರು, ಬೇಸಿಗೆಯಲ್ಲಿ ತರಕಾರಿ ಬೆಳೆಸುವವರು, ತೋಟಗ...

ನಲ್ನುಡಿ ರತ್ನಹಾರ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೮ ಪುಸ್ತಕ ವಿಮರ್ಶೆ ೯ ವೀಕ್ಷಣೆ

ನಿವೃತ್ತ ಮುಖ್ಯ ಶಿಕ್ಷಕಿಯಾಗಿರುವ ಕವಯತ್ರಿ, ಲೇಖಕಿ, ಯಕ್ಷಗಾನ ಕಲಾವಿದೆ ಶ್ರೀಮತಿ ರತ್ನಾ ಕೆ ಭಟ್, ತಲಂಜೇರಿ ಅವರ ನೂತನ ಸುವಿಚಾರ ಬರಹಗಳ ಸಂಗ್ರಹ ‘ನಲ್ನುಡಿ ರತ್ನಹಾರ’ ಹೊರಬಂದಿದೆ. ಈ ಕೃತಿಯಲ್ಲಿ ೧೧೬ ನಲ್ನುಡಿಗಳಿವೆ....

ಸವಿ ನೆನಪುಗಳು ಬೇಕು ಸವಿಯಲೀ ಬದುಕು

ಶ್ರೀರಾಮ ದಿವಾಣ ಸೆಪ್ಟೆಂ ೦೮ ಲೇಖನ ೧೫ ವೀಕ್ಷಣೆ

ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ -  ಶಿಸ್ತುಬದ್ಧತೆಯ  ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ? ಅಥವಾ ಆ ಶಬ್ದಗಳ ಸುಶ್ರಾವ್ಯತೆ ಮಾತ್ರ ಸಂಗೀತವೇ ? ಅಥವಾ ಧ್ವನಿ ಮತ್ತು ವಾದ್ಯಗಳ ಸಮ್ಮಿಲನದ ಭಾಷೆಗೆ ಸಂಗೀತ ಎನ್ನಬಹುದೇ...

ಸ್ಟೇಟಸ್ ಕತೆಗಳು (ಭಾಗ ೧೪೩೬) - ಚಪ್ಪರ

ಬರಹಗಾರರ ಬಳಗ ಸೆಪ್ಟೆಂ ೦೮ ಲೇಖನ ೬ ವೀಕ್ಷಣೆ

ಗಟ್ಟಿಯ ನಾಲ್ಕು ಕಂಬಗಳನ್ನು ಹಾಕಿ ಚಪ್ಪರ ಒಂದನ್ನ ಏರಿಸಬೇಕು. ಇಲ್ಲಿಯವರೆಗೂ ಹಾಕಿರುವಂತದ್ದಲ್ಲ. ವಿಶೇಷವಾಗಿ ನಾನೇ ಮುಂದೆ ನಿಂತು ಹಾಕಿರುವಂತಹ ಚಪ್ಪರ ಅದಾಗಬೇಕು. ಉಳಿದೆಲ್ಲ ಚಪ್ಪರದ ಕೆಳಗೆ ಸೇರಿದವರು ತಾವು ಸೇರಿದ ಉದ್...

ಅಶೋಕನ ಮನಪರಿವರ್ತಿಸಿದ ಉಪಗುಪ್ತ

ಬರಹಗಾರರ ಬಳಗ ಸೆಪ್ಟೆಂ ೦೮ ಲೇಖನ ೧೫ ವೀಕ್ಷಣೆ

ಇಂದು ಜ್ಞಾನದ ಮಹತ್ವ ತಿಳಿದುಕೊಳ್ಳೋಣ. ನಮ್ಮ ಜೀವನ ಸರಿಯಾಗಿ ಇರಬೇಕೆಂಬ ಇಚ್ಛೆ ಇದ್ದರೆ, ನೂರು ವರ್ಷ ಜಗತ್ತಿನಲ್ಲಿ ಪ್ರಶಾಂತ ಚಿತ್ತರಾಗಿ ಇರಬೇಕು. ನಾವು ಭಾವ ಚಂದ ಮಾಡಬೇಕಾಗುತ್ತದೆ. ಭಾವವನ್ನು ಶೃಂಗರಿಸಬೇಕಾಗುತ್ತದೆ....

ಒಂದು ಗಝಲ್

ಬರಹಗಾರರ ಬಳಗ ಸೆಪ್ಟೆಂ ೦೮ ಕವನ ೩ ವೀಕ್ಷಣೆ

ಕೊಂಕುಗಳ ನಡುವೆ ಬದುಕಿರುವೆ ಸತ್ತಂತೆ ಇರುವವರೆಡೆ ಬೆಂದಿರುವೆ   ಕೆಸರನು ಕೆದಕುವುದೇ ಉದ್ಧೇಶವೆ ಮೆರೆದಿರುವ ಜನರೆಡೆ  ಬೆಳಗಿರುವೆ   ಅರ್ಥ ತಿಳಿಯದವರು ಜ್ಞಾನಿಯೇ ಹೊಣೆಯ ಅರಿವಿಲ್ಲ ದೂರವಿರುವೆ   ಮನುಷ್ಯರಿಗೆ...

ಮನೆಯಲ್ಲಿ ಪುಟಾಣಿ ಸಸಿಗಳ ಕೃಷಿ: ತಿಂಗಳಿಗೆ ರೂ.5 ಲಕ್ಷ ಆದಾಯ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೭ ಲೇಖನ ೨೮ ವೀಕ್ಷಣೆ

ಕೇರಳದ ಅಜಯ್ ಗೋಪಿನಾಥ್ ತಮ್ಮ ಮನೆಯ 100 ಚದರಡಿ ಕೋಣೆಯಲ್ಲಿ ಷೆಲ್ಪ್‌-ಗಳಲ್ಲಿಟ್ಟ ಪ್ಲಾಸ್ಟಿಕ್ ಟ್ರೇಗಳಲ್ಲಿ ಪುಟಾಣಿ ತರಕಾರಿ ಸಸಿಗಳನ್ನು ಬೆಳೆದು, ದಿನದಿನವೂ ಸುಮಾರು 10 ಕಿಗ್ರಾ ಮಾರಾಟ ಮಾಡಿ, ತಿಂಗಳಿಗೆ ರೂ.5 ಲಕ್ಷಕ್...

ಎಚ್ಚರಿಕೆ.... ಎಚ್ಚರಿಕೆ.... ಎಚ್ಚರಿಕೆ....

ಶ್ರೀರಾಮ ದಿವಾಣ ಸೆಪ್ಟೆಂ ೦೭ ಲೇಖನ ೧೧ ವೀಕ್ಷಣೆ

ಚಂದ್ರ ಗ್ರಹಣ, ಅಲ್ಲ ರಕ್ತ ಚಂದ್ರ ಗ್ರಹಣ, ಅಲ್ಲ ಖಗ್ರಾಸ ಚಂದ್ರ ಗ್ರಹಣ, ಅಲ್ಲ ರಾಹು ಕೇತು ಶನಿ ಪ್ರವೇಶಿದ ಕಾಟ. ಹೌದು, ರಕ್ತದ ಬಣ್ಣ ಕೆಂಪು, ಗ್ರಹಣದ ಪರಿಣಾಮ ಘೋರ, ರಕ್ತದ ಅರ್ಥ ಸಾವು ನೋವು. ಇದು ಭಯಂಕರ. ನಮ್ಮ ಕನಸಿನ...

ಸ್ಟೇಟಸ್ ಕತೆಗಳು (ಭಾಗ ೧೪೩೫) - ಕದ

ಬರಹಗಾರರ ಬಳಗ ಸೆಪ್ಟೆಂ ೦೭ ಲೇಖನ ೧೧ ವೀಕ್ಷಣೆ

ಕೆಲಸದ ನಿಮಿತ್ತ ಊರು ಬಿಡುವವನಿದ್ದ ಮಗ. ಅಪ್ಪ ಪಕ್ಕದಲ್ಲಿ ಕುಳಿತು ಮಾತನಾಡುವುದಕ್ಕೆ ಪ್ರಾರಂಭ ಮಾಡಿದ್ರು. ಇಷ್ಟು ವರ್ಷದವರೆಗೆ ಪ್ರತಿದಿನವೂ ತಪ್ಪುಗಳನ್ನೇ ಹೇಳಿ ಹೇಳಿ ತಂದೆಯ ಬಗ್ಗೆ ಒಂಥರಾ ಜಿಗುಪ್ಸೆ ಮಗನಿಗೂ ಉಂಟಾಗಿತ...

ರಾಯರ ನೆಲೆಯಾದ ಮಂತ್ರಾಲಯ

ಬರಹಗಾರರ ಬಳಗ ಸೆಪ್ಟೆಂ ೦೭ ಲೇಖನ ೧೧ ವೀಕ್ಷಣೆ

ಭಾರತದ ದಕ್ಷಿಣದಲ್ಲಿರುವ ರಾಜ್ಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮಂತ್ರಾಲಯ. ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿರುವ ಈ ಪಟ್ಟಣ ಕರ್ನಾಟಕದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದನ್ನು ಜ...

ಒಂದು ಗಝಲ್

ಬರಹಗಾರರ ಬಳಗ ಸೆಪ್ಟೆಂ ೦೭ ಕವನ ೧ ವೀಕ್ಷಣೆ

ನೆಟ್ಟು ಮರವಾಗಲು ಕೆಟ್ಟ ಭಾವನೆಗಳ ಸುಡು ಬಟ್ಟೆ ಶುಭ್ರವಾಗಲು ಕೆಟ್ಟ ಭಾವನೆಗಳ ಸುಡು   ಕಟ್ಟಿ ಇಡಲಿಂದು ಏನು ಉಳಿದಿದೇ ಹೇಳು ಕಟ್ಟೆ ಕಟ್ಟುವಾಗಲು ಕೆಟ್ಟ ಭಾವನೆಗಳ ಸುಡು   ಹೊಟ್ಟೆ ಹೊಲಸಾದರೆ ಔಷಧಿಯ ತೆಗೆದುಕೊ ತ...

ಪುಸ್ತಕನಿಧಿ - ಕಸ್ತೂರಿಯ ಮೊದಲ ಸಂಚಿಕೆ - ಸೆಪ್ಟೆಂಬರ್ 1956

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೦೭ ಬ್ಲಾಗ್ ೧೦ ವೀಕ್ಷಣೆ

ಕಸ್ತೂರಿಯ ಮೊದಲ ಸಂಚಿಕೆ ಇದಾಗಿದ್ದು archive. org ತಾಣದಲ್ಲಿ ಇದು ನಿಮಗೆ ಸಿಗುತ್ತದೆ.  ಕಸ್ತೂರಿಯ ಧ್ಯೇಯೋದ್ದೇಶಗಳ ಬಗ್ಗೆ ಪ್ರಾರಂಭದ ಒಂದು ಲೇಖನದಲ್ಲಿ ಹೀಗೆ ಹೇಳುತ್ತಾರೆ:- "ಕಸ್ತೂರಿ” ಇಂದಿನ ಕಾಲದ ಜನತೆಗಾಗಿ ಇ...

‘ಸಂಪದ’ ನಗೆಬುಗ್ಗೆ - ಭಾಗ ೧೩೭

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೬ ಲೇಖನ ೧೮ ವೀಕ್ಷಣೆ

ಡೈವೋರ್ಸ್ ಸೂರಿ ಮತ್ತು ಶ್ರೀಮತಿ ಮದುವೆ ಆಗಿ ೪೦ ವರ್ಷಗಳಾಗಿದ್ದವು. ಮಗ ಮತ್ತು ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿಯೇ ವಾಸವಾಗಿದ್ದರು. ಒಮ್ಮೆ ಸೂರಿ ಮಗನಿಗೆ ಕಾಲ್ ಮಾಡಿದ. ಮಗ ಕಾಲ್ ರಿಸೀವ್ ಮಾಡುತ್ತಿದ...

ಜಟ್ಟಿಯ ಮೀಸೆ ಮಣ್ಣಾಗಲಿಲ್ಲ!

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೬ ಲೇಖನ ೧೪ ವೀಕ್ಷಣೆ

ಎಲ್ಲರದ್ದೂ ಒಂದು ದಾರಿಯಾದರೆ, ಎಡವಟ್ಟನದ್ದು ಮತ್ತೊಂದು 'ದಾರಿ' ಎಂಬ ರೀತಿಯಲ್ಲೇ ವರ್ತಿಸುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ತಮ್ಮ ಈ ವರ್ತನೆಯ ಯಾದಿಗೆ ದಿನಕ್ಕೊಂದರಂತೆ ಹೊಸ ಚೇಷ್ಟೆಗಳನ್ನು ಸೇರಿಸುತ್ತಿದ್ದಾರೆ. 'ಅಮ...

ಎರಡು ಮುಖ್ಯವಾದ ಜಾಗತಿಕ ವಿದ್ಯಮಾನಗಳು

ಶ್ರೀರಾಮ ದಿವಾಣ ಸೆಪ್ಟೆಂ ೦೬ ಲೇಖನ ೭ ವೀಕ್ಷಣೆ

ಇಸ್ರೇಲ್ ಎಂಬ ದೇಶದ ಅದ್ಭುತ ಸಾಮರ್ಥ್ಯ ಮತ್ತು ಅಮಾನವೀಯ ಕ್ರೌರ್ಯ, ಹಾಗೆಯೇ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಹಾಗೂ ಚೀನಾ ಮತ್ತು ರಷ್ಯಾ ಇವುಗಳ ನಡುವೆ ಯಾರು ಹಿತವರು ಭಾರತಕ್ಕೆ ಎಂಬ ಎರಡು ಬಹುಮುಖ್ಯ ಅಂತಾರಾಷ್ಟ್ರೀಯ...