ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2025

ಸೆಪ್ಟೆಂಬರ್ 2025

೨೦೧ ಲೇಖನಗಳು

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೪

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೪ ಲೇಖನ ೯ ವೀಕ್ಷಣೆ

ಗಂಗೆ ಶಿವನ ಜಟಾಜೂಟದಿಂದ ಧಾರೆಯಾಗಿ ಇಳಿದ ಗಂಗೆ ಭುವನದಲ್ಲಿ ದಿವ್ಯ ಜಲವ ಹರಿಯಬಿಟ್ಟಳು ; ಹರಿದ ಜಲವ ನುಂಗಿ ಭೂಮಿ ಉದರದಲ್ಲಿ ಉಳಿಸಿಕೊಂಡು ಅದರ ಭಾಗವನ್ನು ನಮಗೆ ಬಳಸೆ ಕೊಟ್ಟಳು !   ಭೂಮಿಯಲ್ಲಿ ಜಲತರಂಗ- ಗಾ...

ಸೋತವನ ಸಾವಿರ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೪ ಪುಸ್ತಕ ವಿಮರ್ಶೆ ೧,೦೧೭ ವೀಕ್ಷಣೆ

ಈ ಕೃತಿ ಗೆಲ್ಲಲು ಹೊರಟವನ ಭಗವದ್ಗೀತೆ ಎನ್ನುತ್ತಾ ಸೋತವರ ಕಥೆಗಳನ್ನು ಹೇಳಿದ್ದಾರೆ ರನ್ನರಾಜ. ಇವರ ‘ಸೋತವನ ಸಾವಿರ ಕಥೆಗಳು’ ಕೃತಿಯ ಬಗ್ಗೆ ಸಿದ್ದೇಶ್ ಸಿದ್ದನಮಠ ತಮ್ಮ ಅನಿಸಿಕೆಯಲ್ಲಿ ತಿಳಿಸಿದ ಕೆಲವೊಂದು ಮಾತುಗಳು ನಿಮ್...

ಮಾನ್ಯ ಅರಣ್ಯ ಸಚಿವರ ಗಮನಕ್ಕೆ...

ಶ್ರೀರಾಮ ದಿವಾಣ ಸೆಪ್ಟೆಂ ೨೪ ಲೇಖನ ೮ ವೀಕ್ಷಣೆ

ಒಂದು ಆಗ್ರಹ ಪೂರ್ವಕ ಮನವಿ. ಆಗುಂಬೆಯ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರಗಳ ಮೇಲಿನ ಆರೋಪ ಮತ್ತು ಪರಿಸರ ಮತ್ತು ಜೀವ ಸಂಕುಲದ ರಕ್ಷಣಾ ಪ್ರಯತ್ನಗಳು. " ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು " ಎಂದು 12ನೆಯ ಶತಮಾನದ ವಚನ ಸಾಹಿತ್...

ಸ್ಟೇಟಸ್ ಕತೆಗಳು (ಭಾಗ ೧೪೫೨) - ಹೊಸ ದಾರಿ

ಬರಹಗಾರರ ಬಳಗ ಸೆಪ್ಟೆಂ ೨೪ ಲೇಖನ ೧೯ ವೀಕ್ಷಣೆ

ತುಂಬ ಬೇಸರವಾಗಿ ಗೋಡೆಗೆ ತಲೆಯ ಒರಗಿಸಿ ಹಾಗೆ ಮೇಲೆ ನೋಡುತ್ತಾ ಆತ ಕುಳಿತಿದ್ದಾನೆ. ಆತ ತನ್ನ ಜೀವನದಲ್ಲಿ ಎಲ್ಲವನ್ನ ಕಳೆದುಕೊಂಡವ, ಮನೆಯವರನ್ನ ಮಡದಿಯನ್ನ ಮಕ್ಕಳನ್ನು ಕನಸುಗಳನ್ನು ಆಸೆಗಳನ್ನ, ನಂಬಿದ ಕೆಲಸವನ್ನು ಹೀಗೆ ಎ...

ಮಕ್ಕಳು ಕನ್ನಡಿಯಂತೆ…

ಬರಹಗಾರರ ಬಳಗ ಸೆಪ್ಟೆಂ ೨೪ ಲೇಖನ ೧೧ ವೀಕ್ಷಣೆ

ಇಂದು ಶಾಲೆಗಳಲ್ಲಿ ಪಾಲಕರ ಸಭೆಗಳು ಹೇರಳವಾಗಿ ನಡೆಯುತ್ತಿರುತ್ತವೆ. ಶಿಕ್ಷಣವಾಹಿನಿಯೊಳಗೆ ಪಾಲಕರ ಒಳಗೊಳಿಸುವಿಕೆ ಕಲಿಕಾ ಗುಣ  ಮಟ್ಟದ ವರ್ಧನೆಗೆ ಸಣ್ಣ ಮಟ್ಟದಲ್ಲಿ ಪೂರಕವೂ ಆಗುತ್ತಿದೆ. ಸ್ವಯಂ ಪ್ರೇರಣೆಯಿಂದ ಮಕ್ಕಳಿಗೆ ಶ...

ಒಂದು ಗಝಲ್

ಬರಹಗಾರರ ಬಳಗ ಸೆಪ್ಟೆಂ ೨೩ ಕವನ ೬ ವೀಕ್ಷಣೆ

ಪ್ರೀತಿ ಇಲ್ಲದ ಮೇಲೆ, ಪ್ರಾರ್ಥನೆ ಯಾತಕೆ ಪ್ರೇಮ ಅಳಿದ ನಂತರ, ಒಲುಮೆ ಯಾತಕೆ    ಕನಸಲ್ಲಿ ಮೂಡಿದ ಭಾವ,ನನಸಲ್ಲಿ ಎಲ್ಲಿದೆ  ಜೀವನ ಸುಡುತಿರುವಾಗ, ದುರಾಸೆ ಯಾತಕೆ   ಯೌವನ ಸವಿಯು, ಮತ್ತೊಮ್ಮೆ ಬರುವುದೆ ಸೌಂದರ್ಯ...

ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವಿಸಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೩ ಲೇಖನ ೨೨ ವೀಕ್ಷಣೆ

ಬೆಳಗ್ಗೆ ಎದ್ದ ಬಳಿಕ ನಾವು ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವು ಒಟ್ಟಾರೆ ಆರೋಗ್ಯ ಹಾಗೂ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ದೀರ್ಘಾವಧಿಯಲ್ಲಿ ಕರುಳಿನ ಕಾರ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದ...

ಮನೆ ಕೆಲಸಕ್ಕೂ ವೃತ್ತಿ ಘನತೆಯ ಕ್ರಮ; ಶ್ಲಾಘನೀಯ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೩ ಲೇಖನ ೧೦ ವೀಕ್ಷಣೆ

ಮನೆಗೆಲಸದ ಕಾರ್ಮಿಕರ ಕಲ್ಯಾಣಕ್ಕಾಗಿ ಸರಕಾರವು ಕಾನೂನು ತರುವತ್ತ ಚಿಂತನೆ ನಡೆಸಿರುವುದು ಗಮನಾರ್ಹ ವಿಷಯ. ಅಸಂಘಟಿತ ವಲಯದಲ್ಲಿ ಬರುವ ಮತ್ತು ಸಾಕಷ್ಟು ಅವಗಣನೆಗೆ ಒಳಗಾಗಿರುವ ದುಡಿಮೆಯ ಈ ಕ್ಷೇತ್ರದತ್ತ ಗಮನ ಹರಿಸಿರುವ ನಡೆ...

ತಾಯಿ ಚಾಮುಂಡೇಶ್ವರಿದೇವಿಯ ಪಾದ ಕಮಲಗಳಿಗೆ ಕೈ ಮುಗಿಯುತ್ತಾ...

ಶ್ರೀರಾಮ ದಿವಾಣ ಸೆಪ್ಟೆಂ ೨೩ ಲೇಖನ ೮ ವೀಕ್ಷಣೆ

ಸುಮಾರು 415 ವರ್ಷಗಳ ನಂತರ ಮಹಾ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯು 2025ರ ಸೆಪ್ಟೆಂಬರ್ 22ಕ್ಕೆ ಅಪಾರ ತಾಳ್ಮೆಯಿಂದ ಕಾಯುತ್ತಿದ್ದು, ಪ್ರತಿಷ್ಠಿತ ಅಂತರಾಷ್ಟ್ರೀಯ  ಬೂಕರ್ ಪ್ರಶಸ್ತಿಯನ್ನು ಕೊಡಿಸಿದ ಮೇಲೆ, ಮಾನ...

ಸ್ಟೇಟಸ್ ಕತೆಗಳು (ಭಾಗ ೧೪೫೧) - ಸಮಾನತೆ

ಬರಹಗಾರರ ಬಳಗ ಸೆಪ್ಟೆಂ ೨೩ ಲೇಖನ ೮ ವೀಕ್ಷಣೆ

ಇತ್ತೀಚಿಗೆ ಊರಿನ ಎಲ್ಲ ವೇದಿಕೆಗಳಲ್ಲೂ ಅವನದೇ ಮಾತು. ಅವನು ಮಾತಿಗಿಳಿದನೆಂದರೆ ಕೇಳುವವರೆಲ್ಲರೂ ತದೇಕಚಿತ್ತದಿಂದ ಅವನ ಮಾತನ್ನೇ ಆಲಿಸುತ್ತಿದ್ದರು. ಅವನ ಮಾತಿನಲ್ಲಿರುವ ನಿಜದ ಜೀವನದ ಘಟನೆಗಳು ಕಣ್ಣಿಗೆ ಕಟ್ಟುವಂತೆ ಹೇಳು...

ಕಾಗೆ ತೀರಿಸಿದ ಋಣ

ಬರಹಗಾರರ ಬಳಗ ಸೆಪ್ಟೆಂ ೨೩ ಲೇಖನ ೧೩ ವೀಕ್ಷಣೆ

ಒಂದು ದಿನ ಮಧ್ಯಾಹ್ನ ಊಟದ ಸಮಯ ನಾನಿರುವ ಗಿಡದ ಬದಿಯಲ್ಲಿರುವ ಮಾನವರು ಊಟಕ್ಕೆ ಕುಳಿತುಕೊಳ್ಳುವ ಸಮಯ ಅವರ ಊಟ ಮುಗಿಯುವವರೆಗೂ ಕಾದಿದ್ದು ಕನಿಷ್ಠ ನಾಲ್ಕಾರು ಅಗುಳಾದರೂ ಅವರ ತಿಂದು ತೊಳೆಯಲು ತಟ್ಟೆ ಹೊರಗೆ ಹಾಕಿದಾಗ ಸಿಗಬಹ...

ಒಂದು ಗಝಲ್

ಬರಹಗಾರರ ಬಳಗ ಸೆಪ್ಟೆಂ ೨೩ ಕವನ ೯ ವೀಕ್ಷಣೆ

ಪ್ರೀತಿಯೊಲವಿನ ಕರೆಯು ಮರೀಚಿಕೆಯಾಗಿದೆ ಗೆಳೆಯ ಮೌನದೊಲವಿನ ಸವಿಯು ಮಾಸಿಹೋಗಿದೆ ಗೆಳೆಯ   ಮಧುರದೊಲವಿನ ಸೃಷ್ಟಿಯು ಹುಸಿಯಾಗದೆ ಗೆಳೆಯ ಸವಿಯೊಲವಿನ ತಾರೆಯು ಕೊಳೆಯಾಗದೆ ಗೆಳೆಯ   ತಾಳಿಯೊಲವಿನ ತೆಕ್ಕೆಯದು ಚಿತೆಯಾಗಿ...

ಹಾಂಗ್ ಕಾಂಗ್‌ನ ಬನ್ ಉತ್ಸವ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೨ ಲೇಖನ ೧೯ ವೀಕ್ಷಣೆ

ನಮ್ಮ ದೇಶದ ಮುಂಬೈ ನಗರದಲ್ಲಿ ವಡಾ ಪಾವ್, ಬ್ರೆಡ್, ಬನ್ ಇವೆಲ್ಲಾ ತುಂಬಾನೇ ಪ್ರಸಿದ್ಧಿ. ಇದೆಲ್ಲಾ ಬಡವರ ಊಟದ ಪರ್ಯಾಯ ಮಾರ್ಗ ಎಂದೆಲ್ಲಾ ಹೇಳುತ್ತಾರೆ. ಬರೇ ಒಂದು ಬನ್ ಮತ್ತು ಚಹಾ ಕುಡಿದು ದಿನವಿಡೀ ಕೆಲಸ ಮಾಡಿದವರೂ ಇದ್...

ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೨ ಪುಸ್ತಕ ವಿಮರ್ಶೆ ೪೨ ವೀಕ್ಷಣೆ

ಡಾ. ಕೆ. ಎಸ್. ನಾರಾಯಣಾಚಾರ್ಯ ಇವರು ಬರೆದ ‘ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು’ ಎನ್ನುವ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಎನ್ ಕೆ ಇವರು. ಇವರು ತಮ್ಮ ಮುನ್ನುಡಿಯಲ್ಲಿ “ಭಾಗವತವು, ಅದರಲ್ಲೂ ಈ 'ಕೃಷ್ಣ...

ಮಹಾಲಯ ಅಮಾವಾಸ್ಯೆ - ಪಿತೃ ಪಕ್ಷ - ಎಡೆ ಹಬ್ಬ

ಶ್ರೀರಾಮ ದಿವಾಣ ಸೆಪ್ಟೆಂ ೨೨ ಲೇಖನ ೬ ವೀಕ್ಷಣೆ

ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಭೇದವಿಲ್ಲದೆ ಬಹುತೇಕರ ಮನೆಯಲ್ಲಿ ಆಚರಿಸುವ ಒಂದು ಹಬ್ಬ. ತೀರಿಹೋದ ಹಿರಿಯರ ನೆನಪಿನಲ್ಲಿ, ಅವರ ಇಷ್ಟದ ಊಟ, ಬಟ್ಟೆ, ವಸ್ತುಗಳು ಇತ್ಯಾದಿಗಳನ್ನು ಇಟ್ಟು ಅವರಿಗೆ ಅರ್ಪಿಸಿದಂತೆ ಮಾಡಿ ನಾವ...

ಸ್ಟೇಟಸ್ ಕತೆಗಳು (ಭಾಗ ೧೪೫೦) - ಆಯ್ಕೆ

ಬರಹಗಾರರ ಬಳಗ ಸೆಪ್ಟೆಂ ೨೨ ಲೇಖನ ೧೧ ವೀಕ್ಷಣೆ

ನಳಿನಿಗೆ ಅಲ್ಲಿ ಬದುಕುವುದಕ್ಕೆ ಕಷ್ಟವಾಗುತ್ತಿದೆ. ಸರಿಯಾಗಿ ಆಮ್ಲಜನಕ ಸಿಗ್ತಾ ಇಲ್ಲ. ಇಂಗಾಲದ ಪ್ರಮಾಣ ಹೆಚ್ಚಾಗ್ತಾ ಇದೆ. ಬದುಕುವುದಕ್ಕೆ ಆಮ್ಲಜನಕ ತುಂಬಾ ಅವಶ್ಯಕತೆ ಇದೆ. ಆದರೆ ಅವಳ ಸುತ್ತಮುತ್ತ ಕ್ಷಣ ಕ್ಷಣ ಇಂಗಾಲದ...

ಬಹುತೇಕ ದುಃಖಗಳಿಗೆ ನಾವೇ ಕಾರಣರು !

ಬರಹಗಾರರ ಬಳಗ ಸೆಪ್ಟೆಂ ೨೨ ಲೇಖನ ೧೦ ವೀಕ್ಷಣೆ

ಇಂದು ಬಹುತೇಕ ದುಃಖಗಳಿಗೆ ನಾವು ಹೇಗೆ ಕಾರಣರಾಗುತ್ತೇವೆ? ನೋಡೋಣ. ಈ ಕಥೆ ಓದಿ. ದೇವರು, ಈ ಸುಂದರ ಭೂಮಂಡಲವನ್ನು ರಚಿಸಿದನು. ಅದ್ಭುತ ನಿಸರ್ಗವನ್ನು ರೂಪಿಸಿದ. ಬಗೆ ಬಗೆಯ ಪ್ರಾಣಿ, ಪಕ್ಷಿ, ಜಲಚರಗಳು, ಗಿಡ ಮರ, ಬಳ್ಳಿಗಳನ...

ಕುಣಿದು ಬಂದ

ಬರಹಗಾರರ ಬಳಗ ಸೆಪ್ಟೆಂ ೨೨ ಕವನ ೫ ವೀಕ್ಷಣೆ

ಕುಣಿದು ಬಂದ  ನಲಿದು ಬಂದ ನಮ್ಮ ಮುದ್ದು ಕಂದ ಅತ್ತ ಇತ್ತ  ಸುತ್ತ ಮುತ್ತ ಕುಣಿದು ಕೂತ ಕಂದ   ಬಾಲ ಭಾಷೆ ಹೇಳಿ ನಮ್ಮ ಮೊಗದಿ ನಗುವ ತಂದ ಕುಡಿವ ಹಾಲ ಅರ್ಧ ಚೆಲ್ಲಿ ನೆಲದಿ ಜಾರಿ ಕಂದ   ತಾಯಿ ಬಂದು ಎತ್ತ...

ಅಯ್ಯೋ, ಯಾವುದೀ ಪ್ರವಾಹವು, ಯಾವುದೀ ಮೇಘ ಸ್ಫೋಟಗಳು?

ಶ್ರೀರಾಮ ದಿವಾಣ ಸೆಪ್ಟೆಂ ೨೧ ಲೇಖನ ೧೧ ವೀಕ್ಷಣೆ

ಇತ್ತೀಚೆಗೆ ಪ್ರತಿನಿತ್ಯ ದೇಶದ ಒಂದಲ್ಲಾ ಒಂದು ಭಾಗದಲ್ಲಿ ಈ ರೀತಿಯ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ಪ್ರವಾಹ, ಪ್ರಳಯ ಅಥವಾ ಆ ರೀತಿಯ ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಸಾಧ್ಯವೇ ? ಇಲ್ಲ, ಬಹುಶಃ ವಿಶ್ವದ ಯಾವು...

ಮಳೆಯ ರಜೆಗಳು

ಬರಹಗಾರರ ಬಳಗ ಸೆಪ್ಟೆಂ ೨೧ ಲೇಖನ ೯ ವೀಕ್ಷಣೆ

ಮಳೆ ಎನ್ನುವಂತದ್ದು ಸಕಲ ಜೀವರಾಶಿಗಳಿಗೆ ಪ್ರಕೃತಿಯು ನೀಡಿದ ಒಂದು ವರವಾಗಿದೆ. ಮಳೆಯು ವಾತಾವರಣವನ್ನು ತಂಪಾಗಿಸುತ್ತದೆ ಮತ್ತು ದೂಳು ಮಾಲಿನ್ಯವನ್ನು ತೊಳೆದು ಹಾಕುತ್ತದೆ. ಮಳೆ ನೀರಿನಿಂದ ನದಿಗಳು, ಕೆರೆಗಳು ಹಾಗೂ ಭೂಮಿಯಲ...