ನೈಜ ಪ್ರೇಮ
ಈ ಕಥೆಯು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಯವರ ದಿವ್ಯಾನುಭವ ಪುಸ್ತಕದಲ್ಲಿ ನಮೂದಿಸಿದೆ. ಒಬ್ಬ ಸಿರಿವಂತ, ಚೆಂಡು ಹೂವಿನ ತೋಟ ಮಾಡಿದ್ದನು. ನೂರಾರು ಜನರು ನಿತ್ಯ ಬಂದು ಹೂ ನೋಡಿ ಸಂತೋಷ ಪಡುತ್ತಿದ್ದರು. ಆ ಊರಿನ ಸಭೆ ಸಮಾ...
೧೬೧ ಲೇಖನಗಳು
ಈ ಕಥೆಯು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಯವರ ದಿವ್ಯಾನುಭವ ಪುಸ್ತಕದಲ್ಲಿ ನಮೂದಿಸಿದೆ. ಒಬ್ಬ ಸಿರಿವಂತ, ಚೆಂಡು ಹೂವಿನ ತೋಟ ಮಾಡಿದ್ದನು. ನೂರಾರು ಜನರು ನಿತ್ಯ ಬಂದು ಹೂ ನೋಡಿ ಸಂತೋಷ ಪಡುತ್ತಿದ್ದರು. ಆ ಊರಿನ ಸಭೆ ಸಮಾ...
ಯಾರೋ ಹಾಕಿರುವ ರಾಗಕ್ಕೆಲ್ಲ ತಲೆದೂಗುತಲೇ ಸಾಗುತಿಹೆ ಮಾತು ಮೌನ ಭಿಕ್ಷೆಯ ನಡುವೆ ಮನಬಾಗುತಲೇ ಸಾಗುತಿಹೆ ಯಾತ್ರೆಯ ನಡುವಿನ ಮತ್ಸರ ಬೆಂಕಿಗೆ ಮತ್ತದೆ ರೋಷವು ಉಕ್ಕುತಲಿ ಪುಣ್ಯದ ಕೆಲಸಕೆ ಬಾರದ ಸವಿಯಿರೆ ತನುವು ಸೋಲು...
ಯುದ್ಧ ವಿರಾಮ ಘೋಷಣೆಯಾಗಿದೆ. ಸಾವಿರಾರು ಜನರ ಹತ್ಯೆಗಳ ನಂತರ, ಅಪಾರ ಪ್ರಮಾಣದ ಭೂಪ್ರದೇಶ, ನೈಸರ್ಗಿಕ ಸಂಪನ್ಮೂಲಗಳು, ತೈಲ ಘಟಕಗಳು ಮತ್ತು ಪರಿಸರವನ್ನು ನಾಶ ಮಾಡಿದ ನಂತರ, ಅತ್ಯಂತ ಉಪಯುಕ್ತ ಕಟ್ಟಡಗಳು, ಆಸ್ಪತ್ರೆ, ಶಾಲ...
ಇಸವಿ 2019ರಲ್ಲಿ ಒಂದು ವೃದ್ಧಾಶ್ರಮದ ಬಗ್ಗೆ ಬರೆದು ಹಂಚಿಕೊಂಡಿದ್ದೆ, ನಾನು ಅಂದು ಬರೆದ ಬರಹ ಇಂದಿಗೂ Circulate ಆಗುತ್ತಿದೆ ಮತ್ತು ನನಗೆ ಕರೆಗಳು ಬರುತ್ತಿವೆ. ಇತ್ತೀಚಿಗೆ ನನ್ನ ಹತ್ತಿರದ ಸಂಬಂಧಿಯೊಬ್ಬರಿಗೆ ವೃದ್ಧಾಶ...
ಭಗವಂತನು ಊರನ್ನು ಹುಡುಕುತ್ತಿದ್ದ. ಅವನಿಗೆ ಬೇಕಾಗಿದ್ದು ಭಕ್ತಿಯೂ, ಏಕತೆಯೂ ತುಂಬಿದ ನೆಲೆ.ಅದಾಗಲೇ ಅವನ ಕಣ್ಣಿಗೆ ಕಂಡದ್ದು ಕಟಪಾಡಿಎಲ್ಲರೂ ಒಂದಾಗಿ, ಭಾವೈಕ್ಯತೆಯ ಸಾರುವ, ನೆಮ್ಮದಿಯ ಬೀಡು. “ಇದೇ ನನ್ನ ಸ್ಥಳ...” ಎಂದು...
ದೇವಸ್ಥಾನಗಳ ವಾರ್ಷಿಕ ಜಾತ್ರೆಗಳು ದೂರದೂರಿನ ಜನರನ್ನು ಆಕರ್ಷಿಸುವುದು ಸಹಜ. ಆಯಾ ಗ್ರಾಮದ ಪ್ರತೀ ಮನೆಯಲ್ಲೂ ಸಂಭ್ರಮ. ನೆಂಟರಿಷ್ಟರು, ಹತ್ತಿರದ ಸಂಬಂಧಿಕರು ಒಟ್ಟಾಗಿ ಸೇರುತ್ತಿದ್ದರು. ಊಟ-ಉಪಚಾರ ಆತಿಥ್ಯಗಳಿಂದ ಮನೆಗಳಲ್...
ಸ್ವಂತ! ಯಾವಾಗಲೂ ಯಾರಾದರೂ ಸಂಬಂಧಿಕರು ಪರಸ್ಪರ ಸಿಕ್ಕಾಗ, 'ಇವರು ಅವರ ಸ್ವಂತ ಅಕ್ಕ'. 'ಅವರು ಇವರ ಸ್ವಂತ ಅಣ್ಣ' ಅಂತೆಲ್ಲಾ ಪರಿಚಯಿಸುವುದನ್ನು ಗಮನವಿಟ್ಟು ನೋಡುತ್ತಿದ್ದ ಪುಟಾಣಿ ಒಂದಿನ ಅಮ್ಮ-ಅಪ್ಪನ ಜೊತೆ ವಾಕಿಂಗ್ ಹ...
ಶೈಕ್ಷಣಿಕ ಜೀವನದ ಪ್ರಮುಖ ಘಟ್ಟವಾಗಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಇತಿಹಾಸದಲ್ಲೇ ದಾಖಲೆಯ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಸಲ ಒಟ್ಟಾರೆ ಶೇ.೮೧.೫೮ ಫಲಿತಾಂಶ ದಾಖಲಾಗಿದ...
ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು. ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು. ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು. ಓದ...
ಅವಳು ಮೌನವಾಗಿದ್ದಾಳೆ. ಮಾತು ಬಾರದ ಕಾರಣಕ್ಕಲ್ಲ... ಮಾತು ನಂಬಿಕೆ ಕಳೆದುಕೊಂಡ ಕಾರಣಕ್ಕೆ.ಒಂದು ಕಾಲದಲ್ಲಿ ಅವಳು ಮಾತನಾಡುತ್ತಿದ್ದಳು.ಅನ್ಯಾಯ ಕಂಡಾಗ ಪ್ರಶ್ನಿಸುತ್ತಿದ್ದಳು. ಆದರೆ ಒಂದು ಘಟನೆ ಅವಳೊಳಗಿನ ಧ್ವನಿಯನ್ನೇ ಕ...
ಈ ಹಕ್ಕಿಯನ್ನು ನಾನು ಬಾಲ್ಯದಿಂದಲೂ ನೋಡುತ್ತಾ ಬಂದಿದ್ದೇನೆ. ನಮ್ಮ ಮನೆಯ ಹಿಂದೆ ಒಂದು ಅಡಿಕೆ ತೋಟ ಮತ್ತು ಸ್ವಲ್ಪ ಮರಗಳು ಇದ್ದ ಕಾಡು ಇತ್ತು. ಅಲ್ಲಿ ಯಾವಾಗಲೂ ಈ ಹಕ್ಕಿಗಳು ಹಾರಾಡುವುದನ್ನು ನೋಡುತ್ತಿದ್ದೆ. ಬೇರೆಬೇರೆ...
ದಕ್ಷಿಣ ಭಾರತದ ಕಾಶ್ಮೀರ ಎಂದೇ ಪ್ರಖ್ಯಾತವಾಗಿರುವ ಕೊಡಗಿನ ಜಲಪಾತಗಳಲ್ಲಿ ಒಂದು. ಕೊಡಗಿನ ಹಲವಾರು ಜಲಪಾತಗಳಲ್ಲಿ ಒಂದಾಗಿರುವ ಈ ಜಲಪಾತ ತುಂಬಾ ರೋಮಾಂಚನಕಾರಿಯಾಗಿದೆ. ಮಡಿಕೇರಿಯಿಂದ ಸುಮಾರು ೫೦.ಕಿಮಿ ದೂರದಲ್ಲಿ ಇರುವ ಈ...
“ಡಿಸ್ಟ್ರಿಕ್ಟ್ 13, ಅಲ್ಟಿಮೇಟಮ್” ಇಂಗ್ಲಿಷ್ ಸಿನಿಮಾದ ಕತೆ: ಮೂಲ ಸಿನಿಮಾ “ಡಿಸ್ಟ್ರಿಕ್ಟ್ 13” (ಬಿಡುಗಡೆಯಾದದ್ದು 2005ರಲ್ಲಿ) ಅದರ ಮುಂದುವರಿದ ಕತೆ (ಸೀಕ್ವೆಲ್) 2009ರ ಈ ಸಿನಿಮಾ. ಮೂಲ ಸಿನಿಮಾದಲ್ಲಿ ಮಾಫಿಯಾ ಗ್ಯ...
ಪ್ರತಿಯೊಂದು ಊರಿಗೆ ತನ್ನದೇ ಆದ ವೈಶಿಷ್ಟ್ಯತೆ ಇದ್ದೇ ಇರುತ್ತದೆ. ಆ ಊರಿಗೆ ಆ ಹೆಸರು ಬಂದ ಬಗ್ಗೆ ಹಲವಾರು ರೋಚಕ ಕಥೆ ಇರುತ್ತದೆ. ಪೌರಾಣಿಕವಾಗಿಯೋ, ಐತಿಹಾಸಿಕವಾಗಿಯೋ, ಗಣ್ಯ ವ್ಯಕ್ತಿಯೊಬ್ಬರು ಹುಟ್ಟಿದ ಕಾರಣಕ್ಕೋ, ಆ ಊರ...
ನಾಗಣ್ಣ ಕಿಲಾರಿಯವರು ಬರೆದ ಅನಿರೀಕ್ಷಿತ ತಿರುವುಗಳಿಂದ ತುಂಬಿದ ಸುಂದರ ಕಾದಂಬರಿಯೇ ‘ಕಾಯಗುಡ್ಡ’ ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕಪಿಲಾ ಪಿ.ಹುಮನಾಬಾದೆ. ಅವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ…...
ಸುಮಾರು ಆರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ಅಮಾನುಷ ಲಾಕಪ್ ಡೆತ್ ಬಗ್ಗೆ ಬರೆದ ಲೇಖನವಿದು. ಇದೀಗ ಆರೋಪಿಗಳಿಗೆ ಅಪರಾಧಿಗಳೆಂದು ಘೋಷಿಸಿ ಮರಣದಂಡನೆಯನ್ನು ವಿಧಿಸಲಾಗಿದೆ....
ಅವಳು ಮನೆಯ ಮುದ್ದು ಮಗಳು. ಎಂದಿಗೂ ಕಷ್ಟದ ಕೆಲಸಕ್ಕೆ ಕೈ ಹಾಕಿಸದೇ ನಾಲ್ಕು ಗೋಡೆಗಳ ನಡುವೆ ಬೆಳೆಸಿದರು. ಅವಳ ದಿನಗಳು ಅವಳದೇ ಇಷ್ಟವಾದಾಗ ನಿದ್ರೆ, ಇಷ್ಟವಾದಾಗ ನಗು,ಯಾರಿಗೂ ಹೇಳಬೇಕಾದ ಜವಾಬ್ದಾರಿಯಿಲ್ಲ. ಆದ್ರೆ ಮದುವೆಯ...
'ಅಪರಂಜಿ' ಎಂದು ನಂಬಿದವರು 'ಕಾಗೆ ಬಂಗಾರ' ಎಂದು ಅರಿವಿಗೆ ಬಂದ ಮೇಲೆ ಅವರನ್ನು ನಂಬುವುದಾದರೂ ಹೇಗೆ? ಪ್ರತಿಯೋರ್ವರ ಬದುಕಿನಲ್ಲಿ ಒಂದಿಲ್ಲೊಂದು ಈ ರೀತಿಯ ಅನುಭವ ಇದ್ದೇ ಇರುತ್ತದೆ. ಮೊದಲೆಲ್ಲ ಕಷ್ಟವೋ ಸುಖವೋ ದಂಪತಿಗಳು...
ನಿದ್ದೆ ಮತ್ತು ಕನಸುಗಳ ಬಗ್ಗೆ ತಿಳಿಯುತ್ತಾ ಸುತ್ತಾಡುತ್ತಿದ್ದ ನಾವು ರಜೆಯನ್ನು ಕಳೆಯುವ ಬಗ್ಗೆ ಕೂಡಾ ಮಾತನಾಡಿದೆವು. ನಮ್ಮ ಪ್ರವಾಸಗಳಿಂದ ಬಿಡುಗಡೆಯಾಗುವ ಸೆರಟೋನಿನ್ ( happiness/ feel good hormone) ಬಗ್ಗೆ ತಿಳಿ...
ಓ ಮೋಡವೇ ನೀನು ಭುವಿಗೆ ಬರುವ ಮುನ್ನ ಬದುಕು ಮೂರಾಬಟ್ಟೆ ಆಗದಿರಲಿ ಎನ್ನ ನೋಡು ನೋಡುತ್ತಿದ್ದಂತೆ ಬಿದ್ದ ಹನಿ ಹಾಗೇ ಸುಮ್ಮನೆ ಕನವರಿಕೆ ಜೀವನ ಹಾನಿ ಬಿತ್ತನೆ ಮಾಡಿದ ಬದುಕು ನಾಳೆ ಕನಸು ನೂಕು ಬಯಸಿದ್ದು ಬ...