ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2026

ಏಪ್ರಿಲ್ 2026

೧೬೧ ಲೇಖನಗಳು

ಲವ್ ಜಿಹಾದ್ : ಪ್ರೀತಿ - ಪ್ರೇಮದ ಧರ್ಮ ಯುದ್ಧ - ಒಂದು ಆತ್ಮಾವಲೋಕನ

ಶ್ರೀರಾಮ ದಿವಾಣ ಏಪ್ರಿಲ್ ೨೦ ಲೇಖನ ೧೦ ವೀಕ್ಷಣೆ

ನಿಜ ಪ್ರೀತಿಯನ್ನು ಅನುಮಾನದಿಂದ ನೋಡುವ ಅತ್ಯಂತ ಕೆಟ್ಟ, ದುಷ್ಟ ಸಮಾಜ ನಿರ್ಮಾಣವಾಗದಿರಲಿ, ಹಾಗೆಯೇ ಪ್ರೀತಿಯ ಮುಗ್ಧತೆ ಧರ್ಮದ ಹೆಸರಿನಲ್ಲಿ ನಾಶವಾಗದಿರಲಿ. ಈಗಿನ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಟಿಸಿಎಸ್ ಕಂಪನಿಯ ಲವ್ ಜ...

ಸ್ಟೇಟಸ್ ಕತೆಗಳು (ಭಾಗ ೧೬೫೬) - ವಿಳಾಸ

ಬರಹಗಾರರ ಬಳಗ ಏಪ್ರಿಲ್ ೨೦ ಲೇಖನ ೧೨ ವೀಕ್ಷಣೆ

ಯಾರಿಗೂ ತಲುಪದ ಪತ್ರ ಒಂದನ್ನ ಬರೆಯಲು ಆತ ಶುರು ಹಚ್ಚಿಕೊಂಡಿದ್ದಾನೆ. ಆ ಪತ್ರದಲ್ಲಿ ಅವನ ಮನಸ್ಸು ನಿಜವಾಗಿ ಆಲೋಚಿಸಿದ ರೀತಿ, ಕೆಟ್ಟ ಆಲೋಚನೆಗಳು, ಒಳ್ಳೆಯ ಆಲೋಚನೆಗಳು, ಯಾರ್ಯಾರನ್ನ ಕಂಡಾಗ ಮನಸ್ಸಲ್ಲಿ ಏನೇನು ಭಾವನೆಗಳು...

ರಜಾಕಾಲದ ಚಟುವಟಿಕೆ 6: ಮಣ್ಣಿನಿಂದ ಆಕೃತಿಗಳ ರಚನೆ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೦ ಲೇಖನ ೩೭ ವೀಕ್ಷಣೆ

ಮಣ್ಣಿನಿಂದ ಮಡಕೆ, ಹೂಜೆ, ಪಾತ್ರೆಗಳು, ಲೋಟಗಳು, ಹಣತೆಗಳು, ಕುಂಡಗಳು, ಇಟ್ಟಿಗೆಗಳು ಇತ್ಯಾದಿಗಳನ್ನು ರಚಿಸುವುದು ಪುರಾತನ ಭಾರತೀಯ ಕಲೆ. ಹಾಗೆಯೇ ಮಣ್ಣಿನಿಂದ ಮಕ್ಕಳ ಆಟಿಕೆಗಳನ್ನೂ ರಚಿಸಬಹುದು: ಗೊಂಬೆಗಳು, ಪ್ರಾಣಿಗಳು,...

ಇದ್ದಂಗೆ ಇರೋದಿಲ್ಲ !

ಬರಹಗಾರರ ಬಳಗ ಏಪ್ರಿಲ್ ೨೦ ಲೇಖನ ೧೧ ವೀಕ್ಷಣೆ

ಇಂದು ಈ ಜಗತ್ತಿನ ವಸ್ತು ಮತ್ತು ವ್ಯಕ್ತಿಗಳ ಸ್ವರೂಪದ ಬಗ್ಗೆ ತಿಳಿದುಕೊಳ್ಳೋಣ. ಈ ಜಗತ್ತಿನ ಯಾವುದೇ ವಸ್ತು, ಜೀವಿ ಯಾವುದೇ ಆಗಲಿ, ಅದು ಇದ್ದ ಹಾಗೆ ಇರುವುದಿಲ್ಲ. ಉದಾಹರಣೆಗೆ : ನಮಗೆ ಒಂದೆರಡು ಬಿಳಿ ಕೂದಲು ಬಂದಿತೆಂದರೆ...

ಮಾನವತೆ ಮರೆಯಾಯಿತು

ಬರಹಗಾರರ ಬಳಗ ಏಪ್ರಿಲ್ ೨೦ ಕವನ ೭ ವೀಕ್ಷಣೆ

ಬಂದು ನೋಡಿರಿ ಬಸವಣ್ಣ  ನಮ್ಮೂರ ಬೀದಿಯೊಳಗೆ  ಜಾತಿಯ ಹೊಲಸು  ಇನ್ನೂ ಗಬ್ಬು ನಾರುತ್ತಿದೆ   ತನುವ ಗುಡಿ ಮಾಡಿ  ಅಂಗೈಯಲ್ಲಿ ಲಿಂಗವೆಂದಿರಿ ಇವರು ತನುವಿನ ಮೂಲೆ ಮೂಲೆಯಲ್ಲಿ  ಜಾತಿಯನ್ನಿರಿಸಿ ಪೂಜೆಗೈದರು   ನೂ...

ಇಸ್ರೇಲ್ ಮತ್ತು ಬೆಂಜಮಿನ್ ನೆತನ್ಯಾಹು

ಶ್ರೀರಾಮ ದಿವಾಣ ಏಪ್ರಿಲ್ ೧೯ ಲೇಖನ ೧೪ ವೀಕ್ಷಣೆ

ಶೌರ್ಯ, ಕ್ರೌರ್ಯ, ಆದರ್ಶ ಮತ್ತು ಎಚ್ಚರಿಕೆ. ಇಸ್ರೇಲ್ ದೇಶದ ದ್ವೇಷದ ಬೆಂಕಿ ತನ್ನ ತಾನು ಸುಡುವುದಲ್ಲದೆ ಇತರರನ್ನೂ ಸುಡುತ್ತಿದೆ. ಇಸ್ರೇಲ್ ತನ್ನ ಭದ್ರತೆ ಮತ್ತು ರಕ್ಷಣೆಯ ನೆಪವೊಡ್ಡಿ ಇಡೀ ವಿಶ್ವಕ್ಕೆ ಬೆಂಕಿ ಹಾಕುತ್ತಿ...

ಸ್ಟೇಟಸ್ ಕತೆಗಳು (ಭಾಗ ೧೬೫೫) - ಅಂತ್ಯ

ಬರಹಗಾರರ ಬಳಗ ಏಪ್ರಿಲ್ ೧೯ ಲೇಖನ ೮ ವೀಕ್ಷಣೆ

ಆಹಾರ ಹುಡುಕುವ ಕೆಲಸ ಇರುವೆಗಳಿಗೆ ಶುರುವಾಗಿದೆ. ಹಾಗೆ ತಮ್ಮ ನಾಯಕ ಹೋದ ದಿಕ್ಕಿನಲ್ಲಿ ಉಳಿದ ಒಂದಷ್ಟು ಇರುವೆಗಳು ಹಿಂಬಾಲಿಸಲು ಶುರು ಮಾಡಿದವು. ಹೇಗೂ ತಂಡವನ್ನು ವಿಭಾಗ ಮಾಡಿದ್ದ ಕಾರಣ ಒಬ್ಬೊಬ್ಬರು ಒಂದೊಂದು ದಿಕ್ಕನ್ನು...

ಮೂಡಿಗೆರೆಯಲ್ಲಿ ಫಲ್ಗುಣಿ ಎಂಬ ಊರು

ಬರಹಗಾರರ ಬಳಗ ಏಪ್ರಿಲ್ ೧೯ ಲೇಖನ ೮ ವೀಕ್ಷಣೆ

ಮೂಡಿಗೆರೆ ಎಂದರೆ ಕಾಫಿ ಹೂವಿನ ಪರಿಮಳ, ಜೀರುಂಡೆಗಳ ಝೇಂಕಾರ, ಭತ್ತದ ಗದ್ದೆಯ ಕೆಸರು. ಮೆಣಸು, ಅಡಿಕೆ ಶುಂಠಿ, ಬಾಳೆಗಿಡಗಳ ಹಸಿರು ಇವೆಲ್ಲದರ ನಡುವೆ ಅಲ್ಲಲ್ಲಿ ಕಾಣಸಿಗುವ ಐತಿಹಾಸಿಕ ಸ್ಮಾರಕಗಳು, ವೀರಕಲ್ಲುಗಳು, ಮಾಸ್ತಿ...

ಪರ ಭಾಷೆಯ ಹಾಡುಗಳ ಅರ್ದಂಬರ್ಧ ಅನುವಾದಗಳ 58ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೯ ಬ್ಲಾಗ್ ೧೧ ವೀಕ್ಷಣೆ

ಮೂಲ ಧಾಟಿಯಲ್ಲಿಯೇ ಅರೆಬರೆ ಅನುವಾದ ಮಾಡಿ ನಾನು ಹಾಡಿಕೊಂಡ ಕೆಲವು ಹಾಡುಗಳು ಇಲ್ಲಿವೆ. 571) ಮೂಲ ಹಾಡು : ಮೈ ತೋ ತುಮ ಸಂಗ ನೈನ ಮಿಲಾ ಕೆ ಅನುವಾದ:- ನಾನೋ ನಿನ್ನ ಕಣ್ಣಿಗೆ ಕಣ್ಣನು ಬೆರೆಸಿ ಸೋತೇ ಹೋದೆನು ಪ್ರಿಯತಮಾ...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 5): ಹಸುರೆಲೆ ಗೊಬ್ಬರಕ್ಕಾಗಿ ಗ್ಲಿರಿಸಿಡಿಯಾ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೯ ಲೇಖನ ೯ ವೀಕ್ಷಣೆ

ಹಟ್ಟಿಗೊಬ್ಬರ ಅಥವಾ ಹಸುರೆಲೆ ಗೊಬ್ಬರವನ್ನು ಬೆಳೆಗಳಿಗೆ ಹಾಕದೇ ಇದ್ದರೆ ಉತ್ಪತ್ತಿ ಕಡಿಮೆ ಎಂಬುದು ಎಲ್ಲ ಕೃಷಿಕರ ಅನುಭವ.  ಈಗೀಗ ಕೇಳಿ ಬರುವ “ಸಾವಯವ ಕೃಷಿ ಮಾಡಿ, ಸಾವಯವ ಗೊಬ್ಬರವನ್ನು ನಂಬಿ ಬೆಳೆ ಬೆಳೆಸಿ. ಉತ್ಪತ್ತಿ...

'ಏಕ ಹಸೀನ್ ಶಾಮ ಕೋ ಮೇರಾ ದಿಲ್ ಖೋ ಗಯಾ' ಹಿಂದಿ ಚಿತ್ರಗೀತೆಯ ಪೂರ್ಣ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೯ ಬ್ಲಾಗ್ ೧೦ ವೀಕ್ಷಣೆ

ಈ ಚಿತ್ರಗೀತೆಯ ಅನುವಾದ ಈಗ ಪೂರ್ಣವಾಗಿದೆ. ಇದಕ್ಕೆ ನಾನು ಕೊಟ್ಟ ಸಂಖ್ಯೆ 575. ಅನುವಾದ ಇಲ್ಲಿದೆ.   ಒಂದು ಸುಂದರ ಸಂಜೆಲಿ  ಕಳೆದುಕೊಂಡೆ ಹೃದಯವ  ಮೊದಲು ಇತ್ತು ನನ್ನದಾಗಿ ಈಗ ಯಾರದೋ ಆಗಿದೆ   ಬಹುಕಾಲದಿಂದ ಆಸೆ...

'ಆನೇವಾಲಾ ಪಲ ಜಾನೆವಾಲಾ ಹೈ' ಹಾಡಿನ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೯ ಬ್ಲಾಗ್ ೫ ವೀಕ್ಷಣೆ

ನಾನು 560 ಸಂಖ್ಯೆಯಿಂದ ಗುರುತಿಸಿದ ಈ ಹಾಡಿನ ಪೂರ್ಣ ಅನುವಾದ ಈಗ ಲಭ್ಯವಿದೆ. ಮೂಲದ ಧಾಟಿಯಲ್ಲೇ ಇದನ್ನು ಹಾಡಬಹುದು.     ಬರಲಿರುವ ಗಳಿಗೆಯು ಹೋಗುವುದು ಖಚಿತ ಸಾಧ್ಯ ಆದ್ರೆ ನೀವು ಈ ಗಳಿಗೆ ಬದುಕಿ ಈ ಗಳಿಗೆ ಕಳೆದು...

'ನಾ ಜಾ ರೇ' ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೯ ಬ್ಲಾಗ್ ೫ ವೀಕ್ಷಣೆ

ಆಜ್ ಕಾ ಅರ್ಜುನ್ ಚಿತ್ರದ 'ನಾ ಜಾ ರೇ' ಹಾಡಿನ ಪೂರ್ತಿ ಅನುವಾದ ಇಲ್ಲಿದೆ (ನನ್ನ ಸಂಖ್ಯೆ 559)    ಹೋಗ್ಬೇಡ, ಹೋಗ್ಬೇಡ, ಹೋಗ್ಬೇಡ ತೊರೆದು ನನ್ನನು ಒಡೆದು ಹೃದಯವ   ನಿನ್ನನು ಅಗಲಿ ಇಲ್ಲದೆ ನೀನು ಬಾಳಲಾರೆ ನಾನು...

'ಜಿಂದಗೀ ಜಬ್ ಭೀ ತೇರಿ ಬಜ್ಮ ಮೆ' ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೯ ಬ್ಲಾಗ್ ೫ ವೀಕ್ಷಣೆ

ಉಮರಾವ್ ಜಾನ್ ಚಿತ್ರದ ಈ ಹಾಡನ್ನು (ನನ್ನ ಸಂಖ್ಯೆ 553) ಈಗ ಪೂರ್ತಿ ಅನುವಾದಿಸಿದ್ದೇನೆ. ಇದನ್ನು ಮೂಲ ಧಾಟಿಯಲ್ಲಿ ಹಾಡಿಕೊಳ್ಳಬಹುದು.     ಬದುಕಲಿ ಒದಗಲು ನಿನ್ನ ಜೊತೆ ಈ ಭೂಮಿ ಚಂದ್ರಗು ಚೆನ್ನ ಅನಿಸುವುದು    ...

'ದೀವಾನೋ ಸೆ ಯೆ ಮತ ಪೂಛೋ' ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೯ ಬ್ಲಾಗ್ ೩ ವೀಕ್ಷಣೆ

ಹಿಂದೆ ನಾನು ಒಂದೆರಡೇ ಸಾಲು ಅನುವಾದ ಮಾಡಿ ಬಹುಶಃ 434ನೇ ಅನುವಾದವಾಗಿ ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈಗ ಅದನ್ನು ಪೂರ್ತಿಗೊಳಿಸಿದ್ದೇನೆ. ಅದು ಇಲ್ಲಿದೆ.     ಮರುಳರ ನೀವು ಕೇಳಲೇಬೇಡಿ ಅವರಿಗೆ ಏನು ಆಗಿದೆ ಅಂತ...

'ಕೈಸೇ ಕಟೇಗಿ ಜಿಂದಗಿ ತೇರೆ ಬಗೈರ' ರಫಿ ಹಾಡಿನ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೯ ಬ್ಲಾಗ್ ೪ ವೀಕ್ಷಣೆ

ಹಿಂದಿ ಚಲನಚಿತ್ರ ಗಾಯಕ ಮುಹಮ್ಮದ ರಫಿ ಹಾಡಿರುವ ಈ ಹಾಡಿನ ಒಂದೆರಡು ಸಾಲುಗಳ ಅನುವಾದವನ್ನು 372 ನೇ ಅನುವಾದವಾಗಿ ನಿಮ್ಮೊಂದಿಗೆ ಹಂಚಿಕೊಂಡಿದ್ದೆ . ಈಗ ಹಾಡಿನ ಪೂರ್ಣ ಅನುವಾದ ಇಲ್ಲಿದೆ. ನೋಡಿ. ಎಂದಿನಂತೆ ಮೂಲದ ಧಾಟಿಯಲ್ಲ...

'ಬಡೇ ಅಚ್ಛೆ ಲಗತೇ ಹೈ' ನ ಹಾಡಿನ ಪೂರ್ಣ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೮ ಬ್ಲಾಗ್ ೫ ವೀಕ್ಷಣೆ

ಬಾಲಿಕಾ ಮಧು ಚಿತ್ರದ ಈ ಹಾಡಿನ ಕೆಲವೇ ಸಾಲುಗಳನ್ನು ಅನುವಾದಿಸಿ ನಿಮ್ಮ ಜತೆ 312ನೇ ಸಂಖ್ಯೆಯ ಅಡಿ ಹಂಚಿಕೊಂಡಿದ್ದೆ . ಈಗ ಈ ಹಾಡಿನ ಪೂರ್ತಿ ಅನುವಾದ - ಮೂಲ ಹಾಡಿನ ಧಾಟಿಯಲ್ಲಿ - ನೋಡಿ.     ಭಾಳ ಛಂದ ಅನಿಸ್ತಾವೆ ಈ...

ಜಿಂದಗಿ ಇಕ ಸಫರ ಹೈ ಸುಹಾನಾ ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೮ ಬ್ಲಾಗ್ ೫ ವೀಕ್ಷಣೆ

ಹಿಂದೆ 185 ನೇ ಸಂಖ್ಯೆಯ ಅಡಿ ಅಂದಾಜ್ ಚಿತ್ರದ ಈ ಹಾಡಿನ ಕೆಲವು ಸಾಲುಗಳನ್ನು ಅದೇ ಧಾಟಿಯಲ್ಲಿ ಹಾಡಲು ಬರುವಂತೆ ಅನುವಾದಿಸಿದ್ದೆ . ಈಗ ಅದರ ಪೂರ್ತಿ ಅನುವಾದ ಇದೋ ಇಲ್ಲಿದೆ.     ಬಾಳಿದು ಸುಂದರ ಪಯಣ  ನಾಳೆ ಏನೆಂದು...

‘ಮಯೂರ’ ಹಾಸ್ಯ - ಭಾಗ ೧೧೯

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೮ ಲೇಖನ ೫ ವೀಕ್ಷಣೆ

ಆ ಒಂದು ಅಂಕ ಗುಂಡ ಮನೆಗೆ ಬರುವಾಗ ಹೆಂಡತಿ ಮಗನಿಗೆ ಚಚ್ಚುತ್ತ ಇದ್ದಳು. ಯಾಕೆ ಎಂದು ವಿಚಾರಿಸಿದ ಗುಂಡ. ನೆರೆಮನೆ ಹುಡುಗಿಗೆ ನೂರಕ್ಕೆ ತೊಂಬತ್ತ ಒಂಬತ್ತು ಅಂಕ ಬಂದಿದೆ ಎಂದಳು ಹೆಂಡತಿ. 'ಅರರೇ, ಅವಳಿಗೆ ಇನ್ನೂ ಒಂದು ಅಂ...

ಕುಲಕರ್ಣಿಗೆ ಜೈಲು: ಎಲ್ಲರಿಗೂ ಪಾಠ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೮ ಲೇಖನ ೮ ವೀಕ್ಷಣೆ

ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. ೨೦೧೬ರಲ್ಲಿ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೇಶ್ ಗೌಡ (ಬಿಜೆಪಿ ನಾಯಕ) ಅವರ...