ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2026

ಏಪ್ರಿಲ್ 2026

೧೬೧ ಲೇಖನಗಳು

ಜಾನೇ ಜಾನ್ ಢೂಂಢತಾ ಫಿರ ರಹಾ ಹಾಡಿನ ಪೂರ್ಣ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೮ ಬ್ಲಾಗ್ ೫ ವೀಕ್ಷಣೆ

1972 ರಲ್ಲಿ ಬಿಡುಗಡೆಯಾದ ಜಾನಿ ದಿವಾನಿ ಚಿತ್ರದ ಈ ಹಾಡನ್ನು ಸ್ವಲ್ಪವೇ ಅನುವಾದ ಮಾಡಿ 119ನೇ ಸಂಖ್ಯೆ ಹಾಕಿ ಸಂಪದದಲ್ಲಿ ಹಿಂದೆ ಪೋಸ್ಟ್ ಮಾಡಿದ್ದೆ. ಈಗ ಅದರ ಅನುವಾದ ಅದೇ ಧಾಟಿಯಲ್ಲಿ ಪೂರ್ತಿಯಾಗಿದೆ.   ಗೆಳತಿಯೇ ನಿನ್...

ಆರಾಧನಾ ಚಿತ್ರದ ಕೋರಾ ಕಾಗಜ್ ಥಾ ಏ ಮನ ಮೇರಾ ಹಾಡಿನ ಪೂರ್ಣ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೮ ಬ್ಲಾಗ್ ೩ ವೀಕ್ಷಣೆ

ಆರಾಧನಾ  ಚಿತ್ರದ ಈ ಹಾಡನ್ನು  ಈ ಹಿಂದೆ 27ನೇ ಅನುಕ್ರಮ ಸಂಖ್ಯೆಯಲ್ಲಿ ಒಂದೆರಡು ಸಾಲು ಅನುವಾದಿಸಿದ್ದೆ . ಈಗ ಈ ಹಾಡಿನ ಪೂರ್ತಿ ಅನುವಾದ ಇಲ್ಲಿದೆ. ಇದನ್ನು ಮೂಲ ಧಾಟಿಯಲ್ಲೇ ಹಾಡಬಹುದು ಬಿಳಿಯ ಕಾಗದವಾಗಿತ್ತು ನನ್ನ ಮನಸ...

ಸಂವಿಧಾನ ; ಬಾಬಾ ಸಾಹೇಬ್ ನೀಡಿದ ನೆರಳು

ಶ್ರೀರಾಮ ದಿವಾಣ ಏಪ್ರಿಲ್ ೧೮ ಲೇಖನ ೪ ವೀಕ್ಷಣೆ

ಸುಮ್ಮನೆ ಒಮ್ಮೆ ಯೋಚಿಸಿ ನೋಡಿ, ಒಂದು ವೇಳೆ ಅಂಬೇಡ್ಕರ್ ಅವರಲ್ಲದೆ ಬೇರೆ ಯಾರಾದರೂ ಭಾರತದ ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದಿದ್ದರೆ ಅದರ ಮೂಲ ಸ್ವರೂಪ ಏನಾಗಿರುತ್ತಿತ್ತು. 1) ಅಂಬೇಡ್ಕರ್ ಅಸ್ಪೃಶ್ಯ ಸಮುದ...

ಸ್ಟೇಟಸ್ ಕತೆಗಳು (ಭಾಗ ೧೬೫೪) - ಗಿಡ

ಬರಹಗಾರರ ಬಳಗ ಏಪ್ರಿಲ್ ೧೮ ಲೇಖನ ೩ ವೀಕ್ಷಣೆ

ಪುಟ್ಟ ಗಿಡವೊಂದನ್ನ ಮನೆಯ ಮುಂದೆ ಹೂವಿನ ಕುಂಡದಲ್ಲಿ ನೆಟ್ಟಾಗಿದೆ. ಅದಕ್ಕೆ ಸಂಭ್ರಮವೋ ಸಂಭ್ರಮ. ಪ್ರತಿದಿನ ನೀರು ಗೊಬ್ಬರವನ್ನು ಯಥೇಚ್ಛವಾಗಿ ಪಡೆದು ನಿಧಾನವಾಗಿ ಬೆಳೆದು ನಿಲ್ಲುವುದಕ್ಕೆ ಪ್ರಾರಂಭ ಆಯಿತು. ಬೇರಿಳಿಸಿ ಕಷ...

ನನ್ನ ಬಾಲ್ಯ

ಬರಹಗಾರರ ಬಳಗ ಏಪ್ರಿಲ್ ೧೮ ಕವನ ೫ ವೀಕ್ಷಣೆ

ಬಲು ಚೆಲುವಿದೆ ನನ್ನಿ ಬಾಲ್ಯ ಮರೆಯಲಾಗದ ನನ್ನಿ ಬಾಲ್ಯ ಜೊತೆ ಸೇರಿ ತಿಂದ ಬೀಟ್ರೂಟ್ ಪಲ್ಯ  ರಜೆಗೆ ಹೋಗುತ್ತಿದ್ದೆ ಅಜ್ಜಿ ಮನೆ ಸುಳ್ಯ   ಬಾಲ್ಯದಲ್ಲಿ ಅಪ್ಪ ಕೊಟ್ಟ ಪೆಟ್ಟು  ಮರೆಯಲಾಗದ ಎರಡು ಜುಟ್ಟು ಅಮ್ಮ ಕೊಟ್...

ಜೋ ವಾದಾ ಕಿಯಾ ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೮ ಬ್ಲಾಗ್ ೧೦ ವೀಕ್ಷಣೆ

ತಾಜ ಮಹಲ್ ಚಿತ್ರದ ಈ ಹಾಡನ್ನು ಹಿಂದೆ 245 ನೇ ಅನುಕ್ರಮ ಸಂಖ್ಯೆಯಲ್ಲಿ ಅರ್ಧಂಬರ್ಧ ಅನುವಾದ ಮಾಡಿ ಈ ತಾಣದಲ್ಲೇ ಬ್ಲಾಗ್ ಬರೆದಿದ್ದೆ.  ಈಗ ಆ ಹಾಡನ್ನು ಪೂರ್ತಿಯಾಗಿ ಅದೇ ಧಾಟಿಯಲ್ಲಿ ಹಾಡಬಹುದಾದಂತೆ ಅನುವಾದಿಸಿದ್ದೇನೆ....

ಆಕರ್ಷಕ ಬಿಳಿ ಬಣ್ಣದ ಬಾತುಕೋಳಿ

ಬರಹಗಾರರ ಬಳಗ ಏಪ್ರಿಲ್ ೧೮ ಲೇಖನ ೬ ವೀಕ್ಷಣೆ

ನಮ್ಮ ಮನೆಯಿಂದ ಮುಖ್ಯರಸ್ತೆಗೆ ಬರುವ ದಾರಿಯಲ್ಲಿ ಕೆಲವು ಗದ್ದೆಗಳು ಇದ್ದವು. ಮಳೆಗಾಲದಲ್ಲಿ ಬೀಳುವ ನೀರು ಎಲ್ಲಾ ಕಡೆ ತುಂಬಿಕೊಳ್ಳುತ್ತಿತ್ತು. ಒಂದು ಗದ್ದೆಯಿಂದ ಇನ್ನೊಂದಕ್ಕೆ ಹರಿದು ಮುಂದೆ ಸಣ್ಣ ತೋಡಿನಲ್ಲಿ ಸೇರಿಕೊಂಡ...

ಸಿನಿಮಾ ಕತೆ15 -ಕೋಪ ನಿರ್ವಹಣೆ ಕೋರ್ಸಿನ ಗುಟ್ಟು

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೭ ಲೇಖನ ೬ ವೀಕ್ಷಣೆ

“ಆಂಗರ್ ಮ್ಯಾನೇಜ್-ಮೆಂಟ್” ಇಂಗ್ಲಿಷ್ ಸಿನಿಮಾ ಕತೆ:  ಅಮೇರಿಕಾದ ಬ್ರೂಕ್ಲಿನಿನ ಡೇವ್ ಬುಜ್-ನಿಕ್ ಎಂಬವನ ಪ್ರೇಯಸಿ ಲಿಂಡಾ. ಡೇವ್-ಗೆ ಕೀಳರಿಮೆ; ಅವಳ ಬಗ್ಗೆ ತನ್ನ ಪ್ರೀತಿಯನ್ನು ಎಲ್ಲರೆದುರು ವ್ಯಕ್ತ ಪಡಿಸಲಿಕ್ಕೂ ಅವನ...

ನೀವು ‘ಸ್ಕೂಬಾ’ ಡೈವಿಂಗ್ ಮಾಡಿದ್ದೀರಾ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೭ ಲೇಖನ ೭ ವೀಕ್ಷಣೆ

ಪ್ರತೀ ದಿನ ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿ, ಎನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ನೀರಿನಾಳದ ಜಲಚರಗಳ ರೋಚಕ ಜಗತ್ತನ್ನು ನೋಡಿ ಬೆರಗಾಗಿ ನಿಮಗೂ ಅದನ್ನು ಪ್ರತ್ಯಕ್ಷವಾಗಿ ನಿಮ್ಮದೇ ಕಣ್ಣುಗಳಿಂದ ಆಸ್ವಾದಿಸುವ ಮನಸ್ಸಾಗಿದ...

ವಿಹಾರ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೭ ಪುಸ್ತಕ ವಿಮರ್ಶೆ ೭ ವೀಕ್ಷಣೆ

ಶ್ರದ್ಧಾ ಹಂಡಿಗಿ ಬರೆದ ೪೦ ಪುಟಗಳ ಪುಟ್ಟ ಕವನ ಸಂಕಲನದ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಇಂದುಮತಿ ಮ. ಅಂಗಡಿ. ಇವರು ಮುನ್ನುಡಿಯನ್ನು ವ್ಯಕ್ತ ಪಡಿಸಿದ ಕೆಲವು ಭಾವನೆಗಳ ಆಯ್ದ ನೋಟ… “ಕಾವ್ಯ ನನಗೆ ಯಾವತ್ತೂ ಇಷ್ಟ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೫) - ಹೊಸ ಕನ್ನಡ

ಶ್ರೀರಾಮ ದಿವಾಣ ಏಪ್ರಿಲ್ ೧೭ ಲೇಖನ ೭ ವೀಕ್ಷಣೆ

ಪ್ರವೀಣ್ ಕುಮಾರ್ ಸಂಪಾದಕತ್ವದ ‘ಹೊಸ ಕನ್ನಡ’ ವಾರ ಪತ್ರಿಕೆ ಜನವರಿ ೨೦೨೫ರಲ್ಲಿ ಪ್ರಾರಂಭವಾದ ‘ಹೊಸ ಕನ್ನಡ’ ಎಂಬ ವಾರ ಪತ್ರಿಕೆಯು ವೃತ್ತ ಪತ್ರಿಕೆಯ ಆಕಾರದಲ್ಲಿದ್ದು ೧೨ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣದಲ್ಲೂ...

ಒಡಲ ಬೇನೆ....

ಶ್ರೀರಾಮ ದಿವಾಣ ಏಪ್ರಿಲ್ ೧೭ ಲೇಖನ ೧೦ ವೀಕ್ಷಣೆ

ಬಿಸಿಲ ಬೇಗೆಗೆ ಬಳಲಿದ ಕಾಗೆಯೊಂದು ನೀರಿಗಾಗಿ ಹುಡುಕಾಡುತ್ತಿತ್ತು. ಹಸಿದ ಹೊಟ್ಟೆಗೆ ನರಳಿದ ನಾಯಿಯೊಂದು ಅನ್ನಕ್ಕಾಗಿ ತಡಕಾಡುತ್ತಿತ್ತು, ಶಾಖದ ಹವೆಗೆ ಕೆರಳಿದ ಗಿಡುಗವೊಂದು  ಹೊಂಚುಹಾಕಿ ಕಾಯುತ್ತಿತ್ತು, ಕಾಮದಾಸೆಗೆ ನರ...

ಸ್ಟೇಟಸ್ ಕತೆಗಳು (ಭಾಗ ೧೬೫೩) - ಮಗು

ಬರಹಗಾರರ ಬಳಗ ಏಪ್ರಿಲ್ ೧೭ ಲೇಖನ ೪ ವೀಕ್ಷಣೆ

ಅವಳು ಮಗುವಂತಾಡುತ್ತಾಳೆ, ವಯಸ್ಸು ಬೆಳೆದಿದೆ ಬದುಕಿನ ಎಲ್ಲ ಆಲೋಚನೆಗಳು ಗೊತ್ತಿದೆ, ಎಲ್ಲಾ ಕಡೆಯೂ ಪ್ರಬುದ್ಧಳಾಗಿರುವವಳು ತನ್ನವನ ಮುಂದೆ ಮಾತ್ರ ಮಗುವಂತಾಡುತ್ತಾಳೆ, ಹಠ ಮಾಡುತ್ತಾಳೆ, ರಂಪಾಟ ಕಿರುಚಾಟ ನಡೆಸುತ್ತಾಳೆ, ಮ...

ನಿಷ್ಪಾಪಿ ಸಸ್ಯಗಳು (ಭಾಗ ೧೪೬) - ಟೊಮೆಟೊ ಗಿಡ

ಬರಹಗಾರರ ಬಳಗ ಏಪ್ರಿಲ್ ೧೭ ಲೇಖನ ೪ ವೀಕ್ಷಣೆ

ಈಗೆಲ್ಲ ವಿವಿಧ ಸಭೆ ಸಮಾರಂಭಗಳ ಕಾಲ. ಮದುವೆ, ಗೃಹಪ್ರವೇಶಗಳೆಂದು ನೀವೂ ಹೋಗಿರಬಹುದಲ್ಲವೇ..? ಸಮಾರಂಭಗಳ ಊಟದಲ್ಲಿ ಸರ್ವೇಸಾಮಾನ್ಯವಾಗಿ ನೀವು ಒಂದು ಸಾರನ್ನು ಗಮನಿಸಿಯೇ ಇರುತ್ತೀರಿ. ಆ ಸಾರಿಲ್ಲದೇ ಊಟದ ಮೆನು ಮುಗಿಯದು. ನ...

ಒಂದು ಗಝಲ್

ಬರಹಗಾರರ ಬಳಗ ಏಪ್ರಿಲ್ ೧೭ ಕವನ ೬ ವೀಕ್ಷಣೆ

ಹೊಸನಗುವು ಮುಖದಲ್ಲಿ ಯಾವತ್ತೂ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ಜೀವನದಿ ಮತ್ತೆ ಅಳಿವುದೇ ಗೆಳತಿ   ಸಾಗರದ ಅಲೆಯೊಳಗೆ ಕೋಪ ಏತಕೆಯಿಂದು ಹೇಳ ಬಹುದೆ ಜೀವನದ ಕನಸೊಳಗೆ ಮನ ಪರಿವರ್ತನೆ ಇರುವುದೇ ಗೆಳತಿ  ...

ಜಪಾನ್ ದೇಶದ ‘ಹ್ಯಾಂಕೊ’ ಮುದ್ರೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೬ ಲೇಖನ ೭ ವೀಕ್ಷಣೆ

ಜಪಾನ್ ಪುಟ್ಟ ದೇಶವಾದರೂ ಅಲ್ಲಿಯ ಜನರ ಆಚಾರ ವಿಚಾರ, ಸಂಸ್ಕೃತಿ, ಅತಿಥಿ ಸತ್ಕಾರ, ಆಹಾರ, ಪ್ರವಾಸಿ ಸ್ಥಳಗಳು ಎಲ್ಲವೂ ಭಿನ್ನ ಭಿನ್ನ. ಪ್ರಪಂಚ ಎಷ್ಟೇ ಮುಂದುವರೆದರೂ ಜಪಾನೀಯರು ತಮ್ಮ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು...

ಕನ್ನಡ ಛತ್ರಗಳ ನಿರ್ಲಕ್ಷ್ಯ ಸಲ್ಲದು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೬ ಲೇಖನ ೭ ವೀಕ್ಷಣೆ

ರಾಜ್ಯದ ಆಚೆಗಿನ ಪುಣ್ಯಕ್ಷೇತ್ರಗಳಿಗೆ ತೆರಳುವ ಕನ್ನಡಿಗ ಭಕ್ತರಿಗೆ ಆಸರೆಯಾಗಬೇಕಿದ್ದ ಕರ್ನಾಟಕ ಭವನಗಳು ಇಂದು ಅವ್ಯವಸ್ಥೆಯ ಆಗರಗಳಾಗಿರುವುದು ಅತ್ಯಂತ ಖೇದಕರ ಸಂಗತಿ. ಶ್ರದ್ದೆ ಮತ್ತು ಭಕ್ತಿಯಿಂದ ದೈವದರ್ಶನಕ್ಕೆ ತೆರಳುವ...

ಭವಿಷ್ಯದ ಸಮಾಜಕ್ಕಾಗಿ...

ಶ್ರೀರಾಮ ದಿವಾಣ ಏಪ್ರಿಲ್ ೧೬ ಲೇಖನ ೧೦ ವೀಕ್ಷಣೆ

ಮುಂದಿನ ಸುಮಾರು 15 ವರ್ಷಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಈ ಸಮಾಜ ನಾವು ಈಗಿರುವ ಪರಿಸ್ಥಿತಿಗಿಂತ ಒಳ್ಳೆಯ ಗುಣಮಟ್ಟದ ಸಮಾಜವಾಗಬೇಕು ಎಂದು ಬಯಸುವಿರಾದರೆ ಪೋಷಕರು ಮಾಡಬಹುದಾದ ಕೆಲವು ಜವಾಬ್ದಾರಿ ಮತ್ತ...

ಸ್ಟೇಟಸ್ ಕತೆಗಳು (ಭಾಗ ೧೬೫೨) - ಪರಿಧಿ

ಬರಹಗಾರರ ಬಳಗ ಏಪ್ರಿಲ್ ೧೬ ಲೇಖನ ೩ ವೀಕ್ಷಣೆ

ಪರಿಧಿಯನ್ನು ವಿಸ್ತರಿಸಬೇಕು ಹಾಗೆ ವಿಸ್ತರಿಸ್ತಾ ಹೋದಹಾಗೆ ನಾವ್ಯಾರು ನಾವೇನು ಅನ್ನೋದು ಅರ್ಥವಾಗುತ್ತೆ. ಹೆಚ್ಚಾಗಿ ನಮ್ಮ ಸುತ್ತಮುತ್ತ ಸಣ್ಣದೊಂದು ಪರಿಧಿಯನ್ನು ಹಾಕಿಕೊಂಡು ನಾವೇನೋ ಅದ್ಭುತ ಸಾಧಕರು ಅಂದುಕೊಳ್ಳುತ್ತೇವೆ...

ಯುಗಾದಿಯೆಂದರೆ ಕ್ಯಾಲೆಂಡರ್ ದಿನದ ಬದಲಾವಣೆ ಅಲ್ಲ !

ಬರಹಗಾರರ ಬಳಗ ಏಪ್ರಿಲ್ ೧೬ ಲೇಖನ ೫ ವೀಕ್ಷಣೆ

ಈ ವರ್ಷ ಎಪ್ರಿಲ್ 15. ಸೌರಮಾನ ಯುಗಾದಿ. ಇಂದು ಕೇರಳಂನವರಿಗೆ ವಿಷು, ಪಂಜಾಬಿಗರಿಗೆ ಬೈಸಾಖಿ, ಅಸ್ಸೋಮ್ ನವರಿಗೆ ಬಿಹು ಹೀಗೆ. ಎಲ್ಲರಿಗೂ ಸಡಗರ ಸಂಭ್ರಮ. ಇಂದು ಅವಿಭಜಿತ ದಕ್ಷಿಣ ಕನ್ನಡದವರಿಗೆ ಸೌರ ಯುಗಾದಿ ಅಂದರೆ ಹೊಸ ವರ...