ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2026

ಏಪ್ರಿಲ್ 2026

೧೬೧ ಲೇಖನಗಳು

ಯಾರೋ ಓದಿದ ಕವಿತೆ

ಬರಹಗಾರರ ಬಳಗ ಏಪ್ರಿಲ್ ೦೪ ಕವನ ೩ ವೀಕ್ಷಣೆ

ಯಾರೋ ಓದಿದ ಕವಿತೆಯ ಸಾಲುಗಳಲ್ಲಿ  ಮೋಡಗಳ ಘನತೆಯಿತ್ತು  ಬೇರುಗಳ ಚುರುಕು ಇತ್ತು  ಬೇಸಿಗೆಯ ಖಾಲಿತನವಿತ್ತು   ಯಾರೋ ಓದಿದ ಕವಿತೆಯ ಸಾಲುಗಳಿಗೆ  ಬಣ್ಣಗಳ ಒಳಗಿನ ಕಣ್ಣುಗಳನ್ನು  ಬೆಟ್ಟದ ಮೇಲಿಟ್ಟ ಹೆಜ್ಜೆಗಳನ್ನು ...

‘ಹಮ್ಮಸ್’ ಎಂದರೇನು ಗೊತ್ತೇ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೩ ಲೇಖನ ೧೧ ವೀಕ್ಷಣೆ

ಹಮ್ಮಸ್ ಎಂಬ ಹೆಸರು ಕೇಳಿದೊಡನೆಯೇ ಇದ್ಯಾವುದೋ ಮಧ್ಯಪ್ರಾಚ್ಯದ ಭಯೋತ್ಪಾದಕ ಸಂಘಟನೆಯ ಹೆಸರು ಇದ್ದ ಹಾಗಿದೆಯಲ್ಲಾ ಎಂದು ಅನಿಸುತಿದೆಯಾ? ನೀವು ಸ್ವಲ್ಪ ಮಟ್ಟಿಗೆ ಸರಿ ಮತ್ತು ಸ್ವಲ್ಪ ತಪ್ಪು. ಮಧ್ಯಪ್ರಾಚ್ಯಕ್ಕೆ ಸಂಬಂಧ ಪಟ್...

ಸರಳ ಹಮ್ಮಸ್

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೩ ಅಡುಗೆ ೧೪ ವೀಕ್ಷಣೆ

ಎಲ್ಲಾ ಸಾಮಗ್ರಿಗಳನ್ನು ಫುಡ್ ಪ್ರೊಸೆಸರ್ ಅಥವಾ ಮಿಕ್ಸರ್‌ನಲ್ಲಿ ಹಾಕಿ ಸುಮಾರು ೩-೫ ನಿಮಿಷ ನಯವಾಗುವ ತನಕ ಗ್ರೈಂಡ್ ಮಾಡಿ. ಅಗತ್ಯಕ್ಕೆ ತಕ್ಕಂತೆ ನೀರು ಅಥವಾ ಆಲಿವ್ ಎಣ್ಣೆ ಸೇರಿಸಿ ಕ್ರೀಮಿ ಟೆಕ್ಸ್ಚರ್ ತಯಾರಿಸಿ. ರುಚಿ...

ಇಷ್ಟು ದಿನ ಒಟ್ಟಿಗಿದ್ದ ಬರಹಗಳು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೩ ಪುಸ್ತಕ ವಿಮರ್ಶೆ ೪ ವೀಕ್ಷಣೆ

ಯುವ ಬರಹಗಾರ ಕಾರ್ತಿಕ್ ಆಚಾರ್ಯ ‘ಇಷ್ಟು ದಿನ ಒಟ್ಟಿಗಿದ್ದ ಬರಹಗಳು’ ಎನ್ನುವ ಲೇಖನಗಳ ಸಂಗ್ರಹವನ್ನು ಹೊರತಂದಿದ್ದಾರೆ. ಇದರಲ್ಲಿ ಪ್ರಕಟವಾದ ಲೇಖನಗಳು ತಮ್ಮಲ್ಲಿ ಮೂಡಿದ ಭಾವವನ್ನು ‘ನನ್ನುಡಿ’ ಯಲ್ಲಿ ಹಂಚಿಕೊಂಡಿದ್ದಾರೆ....

ಅಗೋಚರ ಶಕ್ತಿಗೆ…

ಬರಹಗಾರರ ಬಳಗ ಏಪ್ರಿಲ್ ೦೩ ಲೇಖನ ೧೨ ವೀಕ್ಷಣೆ

ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೊಂದು ದೇಶದ ಅಧ್ಯಕ್ಷನನ್ನಾಗಿಸಿದ್ದಾನೆ. ಲಕ್ಷಾಂತರ ಜನರನ್ನು ಹತ್ಯೆ ಮಾಡಿಸಲು ಇರಾನ್ ಇಸ...

ಸ್ಟೇಟಸ್ ಕತೆಗಳು (ಭಾಗ ೧೬೩೯) - ವೇಗ

ಬರಹಗಾರರ ಬಳಗ ಏಪ್ರಿಲ್ ೦೩ ಲೇಖನ ೧ ವೀಕ್ಷಣೆ

ಅವನನ್ನು ಮರೆಯುವುದಕ್ಕೆ ಸಾಧ್ಯವಾಗ್ತಾ ಇಲ್ಲ ಅವನು ತುಂಬಾ ಜೊತೆಗಾರರಿಗೆ ಪ್ರೀತಿ ಹಂಚಿದ್ದ ನಗುವನ್ನು ತುಂಬಿಕೊಂಡಿದ್ದ, ಸಹಾಯ ಮಾಡುವುದಕ್ಕೆ ಮುಂದೆ ಬರ್ತಾ ಇದ್ದ. ಆ ದಿನ ಬೈಕ್ ಸ್ವಲ್ಪ ವೇಗವನ್ನ ಹೆಚ್ಚಿಸಿಕೊಂಡ ಕಾರಣ ಆ...

ಸಾಧಕರೊಂದಿಗೆ ಸಾಧನೆ

ಬರಹಗಾರರ ಬಳಗ ಏಪ್ರಿಲ್ ೦೩ ಲೇಖನ ೫ ವೀಕ್ಷಣೆ

ನಾವು ಯಾರ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತೇವೆಯೋ ಅವರಂತೆಯೇ ಆಗಿಬಿಡುತ್ತೇವೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ, ನಮ್ಮ ಸಾಮರ್ಥ್ಯದ ಅರಿವು ನಮ್ಮ ಗಮನಕ್ಕೆ ಬಾರದೆ ಹೋಗಿಬಿಡುತ್ತದೆ. ನಮ್ಮ ಚಿಂತನೆ, ಕಲ್ಪನೆ, ನಡವಳಿಕೆ...

ಮೂಡು ದೆಸೆಯಲಿ…

ಬರಹಗಾರರ ಬಳಗ ಏಪ್ರಿಲ್ ೦೩ ಕವನ ೨ ವೀಕ್ಷಣೆ

ಮೂಡು ದೆಸೆಯಲಿ ಸೂರ್ಯ  ಉದಯಿಸಿ ಕನ್ನಡಮ್ಮನ ಹರಸಿದ ಪಡುವ ಕಡಲಲಿ ಹೊನ್ನ ಬಣ್ಣದಿ  ನಲಿಸಿ ಕುಣಿಸುತ ಸಾಗಿದ   ತಾಯೆ ಸರಸ್ವತಿ ನುಡಿಗಳೆಡೆಯಲಿ ಕುಳಿತು ಸ್ವರಗಳ ಬರೆಸುತ ತನುವಿನಾಳದ ಮನಸ್ಸಿನಾಳಕೆ ಕನ್ನಡದಾ ನುಡಿ...

ಹೆಬ್ಬೇವು - ಉತ್ತಮ ಬೇಡಿಕೆಯ ಮರ.

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೨ ಲೇಖನ ೧೩ ವೀಕ್ಷಣೆ

ದೇಶದಾದ್ಯಂತ ಪ್ಲೈವುಡ್ ಗಳಿಗೆ ಭಾರೀ ಬೇಡಿಕೆ ಹುಟ್ಟಿಕೊಂಡಿದೆ. ಅದೇ ರೀತಿಯಲ್ಲಿ ಕಾಗದಕ್ಕೂ ಬಲು ಬೇಡಿಕೆ. ಈ ಎಲ್ಲಾ ಅವಶ್ಯಕತೆಗೆ ಬೇಕಾಗುವ ಮರಮಟ್ಟುಗಳು ಗಟ್ಟಿ ಮುಟ್ಟಾಗಿರಬೇಕಾಗಿಲ್ಲ. ಹಿಂದೆ ಹೊಂಗಾರೆ ಮರಗಳನ್ನು ಇದಕ್ಕ...

ಸರಕಾರಿ ನೌಕರರ ವೃತ್ತಿಪರತೆ ಹೆಚ್ಚಲಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೨ ಲೇಖನ ೭ ವೀಕ್ಷಣೆ

ರಾಜ್ಯ ಸರಕಾರಿ ನೌಕರರ ಮುಂಬಡ್ತಿಗೆ ಕೇವಲ ಸೇವಾ ಜೇಷ್ಠತೆ ಮತ್ತು ಅನುಭವವನ್ನಷ್ಟೇ ಪರಿಗಣಿಸದೆ, ಇನ್ನು ಮುಂದೆ ಅಗತ್ಯ ತರಬೇತಿಯನ್ನು ಕಡ್ಡಾಯಗೊಳಿಸಿರುವುದು ಆಡಳಿತ ಸುಧಾರಣೆಯ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಮತ್ತು ಸಮಯೋಚ...

ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ ಹೊರಟಾಗ......

ಶ್ರೀರಾಮ ದಿವಾಣ ಏಪ್ರಿಲ್ ೦೨ ಲೇಖನ ೫ ವೀಕ್ಷಣೆ

ಸ್ವಾತಂತ್ರ್ಯ ಎಂಬುದು... ಮಾನಸಿಕ ಸ್ಥಿತಿಯೇ, ದೈಹಿಕ ವ್ಯಾಪ್ತಿಯೇ, ಇವೆರಡರ ಸಮ್ಮಿಲನದ ಒಟ್ಟು ವ್ಯಕ್ತಿತ್ವವೇ, ಸಾಮಾಜಿಕವೇ, ರಾಜಕೀಯವೇ, ಆರ್ಥಿಕವೇ, ಶೈಕ್ಷಣಿಕವೇ, ಧಾರ್ಮಿಕವೇ, ಸಾಂವಿಧಾನಿಕವೇ, ಪ್ರಾದೇಶಿಕ...

ಸ್ಟೇಟಸ್ ಕತೆಗಳು (ಭಾಗ ೧೬೩೮) - ದೇವರು

ಬರಹಗಾರರ ಬಳಗ ಏಪ್ರಿಲ್ ೦೨ ಲೇಖನ ೯ ವೀಕ್ಷಣೆ

ಗ್ರಾಮದ ತುದಿಯಲ್ಲಿ ಹಳೆಯ ದೇವಾಲಯವಿತ್ತು. ಆ ದೇವಾಲಯಕ್ಕೆ ದಿನವೂ ಜನರು ಬರುತ್ತಿದ್ದರು. ಯಾರೋ ತಮ್ಮ ಕಷ್ಟ ಹೇಳಲು, ಯಾರೋ ಆಶೀರ್ವಾದ ಕೇಳಲು, ಯಾರು ಮನಶಾಂತಿ ಹುಡುಕಲು...ಒಂದು ದಿನ ದೈವವೇ ಮನುಷ್ಯ ರೂಪದಲ್ಲಿ ಇಳಿದು ಬಂತ...

ಹನುಮ ಜಯಂತಿ

ಬರಹಗಾರರ ಬಳಗ ಏಪ್ರಿಲ್ ೦೨ ಲೇಖನ ೫ ವೀಕ್ಷಣೆ

ಅಂಜನೀಗರ್ಭ ಸಂಭೂತೋ ವಾಯುಪುತ್ರೋ ಸನಾತನ:/ ಕುಮಾರೋ ಬ್ರಹ್ಮಚಾರೀಚ ತಸ್ಮೈಶ್ರೀ ಹನುಮತೇ ನಮ:// ಓಂ ಆಂಜನೇಯಾಯವಿದ್ಮಹೇ ಮಹಾಬಲಯಧೀಮಹಿ/ ತನ್ನೋ ಹನೂಮಾನ್ ಪ್ರಚೋದಯಾತ್// ಆಂಜನೇಯಮತಿ ಪಾಟಲಾನನಂ/ ಕಾಂಚನಾದ್ರಿ ಕಮನೀಯವಿ...

ಹನಿಗಳು ಸರ್ ಹನಿಗಳು!

ಬರಹಗಾರರ ಬಳಗ ಏಪ್ರಿಲ್ ೦೨ ಕವನ ೨ ವೀಕ್ಷಣೆ

ನೋಡಿ  ಮನೆಯೊಳಗೇ ಪೊರಕೆಗಳು ಇವೆ ಒಂದು ಕಾಲಿನವು  ಗುಡಿಸುತ್ತವೆ  ಎರಡು ಕಾಲಿನವು ಒದ್ದು ಓಡಿಸುತ್ತವೆ ! * ನಾನೇ ಎನ್ನುವುದಕ್ಕೂ ನಾನೆ ಅನ್ನುವುದಕ್ಕೂ ವ್ಯತ್ಯಾಸವಿದೆ ! ಸಿಹಿ  ಕಹಿಯ ಜೀವನದ ಹಾಗೆ !...

ಗಾನ ವಿಜ್ಞಾನ ಚೇತನ (ಭಾಗ ೨೨) - ಜನಪದ ಗೀತೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೧ ಲೇಖನ ೮ ವೀಕ್ಷಣೆ

ಯಾತಕ್ಕೆ ಮಳೆ ಯಾತಕ್ಕೆ ಮಳೆ ಹೋದವೋ ಶಿವ ಶಿವ ಲೋಕ ತಲ್ಲಣಿಸುತಾವೋ ಬೇಕಿಲ್ಲದಿದ್ದರೆ ಬೆಂಕಿಯ ಮಳೆ ಸುರಿದು ಉರಿಸಿಕೊಲ್ಲಲುಬಾರದೆ ॥   ಹೊಟ್ಟಿಗೆ ಅನ್ನ ಇಲ್ಲದೆಲೆ । ನಡೆದಾರೆ ಜೋಲಿ ಹೊಡೆಯುತಲೆ ಪಟ್ಟದಾನೆಂಥ ಸ್ತ...

ಮಾನವಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೧ ಪುಸ್ತಕ ವಿಮರ್ಶೆ ೧೯ ವೀಕ್ಷಣೆ

ಖ್ಯಾತ ತೆಲುಗು ಕಾದಂಬರಿಕಾರ್ತಿ ಪೋಪುರಿ ಲಲಿತಾ ಕುಮಾರಿ (ಓಲ್ಗಾ) ಇವರು ಬರೆದ ‘ಮಾನವಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ ಗೊರವಿನಕಲ್ಲು ನಾಗರಾಜು. ಇವರ ಈ ಪ್ರಯತ್ನಕ್ಕೆ ಬೆನ್ನು ತಟ್ಟುತ್ತಾ ಮುನ್ನುಡಿಯನ್ನು ಬರೆ...

ಶಕ್ತಿ ದೇಹದಲ್ಲಿ ಇದ್ದರೆ ಸಾಲದು ಯುಕ್ತಿ ತಲೆಯಲ್ಲೂ ಇರಬೇಕು

ಬರಹಗಾರರ ಬಳಗ ಏಪ್ರಿಲ್ ೦೧ ಲೇಖನ ೫ ವೀಕ್ಷಣೆ

ಒಂದು ಊರಿನ ಬಯಲು. ಹಲವಾರು ಟಗರುಗಳು ಬಯಲಲ್ಲಿರುವ ಹುಲ್ಲನ್ನು ಮೇಯುತ್ತಿದ್ದವು . ಅದೇ ಸಂದರ್ಭಕ್ಕೆ ಅಲ್ಲಿಗೆ ಹಸಿದ ತೋಳವೊಂದು ಆಹಾರ ಹುಡುಕುತ್ತಾ ಬಂತು. ಸತ್ತಲೂ ನೋಡಿದಾಗ ಅನೇಕ ಟಗರುಗಳು ಅಲ್ಲಿ ಹುಲ್ಲ ಮೇಯುತ್ತಿರುವುದ...

ನಿಮ್ಮ ವಾರ್ಷಿಕ ಭವಿಷ್ಯ

ಶ್ರೀರಾಮ ದಿವಾಣ ಏಪ್ರಿಲ್ ೦೧ ಲೇಖನ ೬ ವೀಕ್ಷಣೆ

ಯಾವುದೇ ರಾಶಿಯವರಾಗಿದ್ದರೂ, ಮನುಷ್ಯರಾಗಿರುವವರಿಗೆ ಮಾತ್ರ. ಇಂದು ಮಾರ್ಚ್ 29, 2026-2027 ರವರೆಗೆ ಈ ಯುಗಾದಿಯಿಂದ ಪ್ರಾರಂಭವಾಗುವ ಹೊಸ ಪರಾಭವ ಸಂವತ್ಸರದ ವಾರ್ಷಿಕ ಭವಿಷ್ಯ. ಇದು ಎಲ್ಲಾ ಭಾರತೀಯರಿಗೂ, ಜಾತಿ, ಮತ, ಧರ್ಮ...

ಸ್ಟೇಟಸ್ ಕತೆಗಳು (ಭಾಗ ೧೬೩೭) - ಮಳೆ

ಬರಹಗಾರರ ಬಳಗ ಏಪ್ರಿಲ್ ೦೧ ಲೇಖನ ೫ ವೀಕ್ಷಣೆ

ಎಲ್ಲಾ ವಯೋಮಾನದ ಹೆಣ್ಣುಮಕ್ಕಳ ತಂಡವೊಂದು ನಾಟಕ ಪ್ರದರ್ಶನಕ್ಕಾಗಿ ತಿಂಗಳಿಂದ ತಯಾರಿ ಆರಂಭಿಸಿತ್ತು. ಬೆಳಗ್ಗೆ ಮನೆ ಕೆಲಸ, ಉದ್ಯೋಗ, ಅದರಲ್ಲಿ ಬ್ಯುಸಿ ಆದರೂ, ಪ್ರತಿ ಸಂಜೆ ಅವರು ಒಂದೇ ಕಡೆ ಸೇರಿ ಅಭ್ಯಾಸ ಮಾಡುತ್ತಿದ್ದರು...

ಮೂರ್ಖರ ದಿನದ ಮೂರ್ಖತನ !

ಬರಹಗಾರರ ಬಳಗ ಏಪ್ರಿಲ್ ೦೧ ಲೇಖನ ೮ ವೀಕ್ಷಣೆ

ಮೂರ್ಖರ ದಿನವೆಂದು ಎಪ್ರಿಲ್ ಒಂದನೇ ದಿನಾಂಕವನ್ನು ಹೇಳುವುದು ಮೊದಲಿನಿಂದಲೂ ವಾಡಿಕೆ. ಮೂಲವನ್ನು ನೋಡಿದರೆ ಫ್ರಾನ್ಸ್ ನಲ್ಲಿ ಜೂಲಿಯನ್ ಕ್ಯಾಲೆಂಡರ್ ಹೋಗಿ ಪೋಪ್ ಗ್ರೆಗೊರಿ ಗ್ರೆಗೋರಿಯನ್ ಕ್ಯಾಲೆಂಡರನ್ನು ಇನ್ನು ಮುಂದೆ ಅ...