ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2026

ಏಪ್ರಿಲ್ 2026

೧೬೧ ಲೇಖನಗಳು

ಬದನೆಕಾಯಿಯ ಆರೋಗ್ಯ ಪ್ರಯೋಜನಗಳು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೬ ಲೇಖನ ೧೨ ವೀಕ್ಷಣೆ

ಊಟಕ್ಕೆ ಬದನೆಕಾಯಿ ಪಲ್ಯ ಇದೆ ಎಂದಾಕ್ಷಣವೇ ಮೂಗು ಮುರಿಯುವವರೇ ಹೆಚ್ಚು. ಒಂದು ಸಮೀಕ್ಷೆಯ ಪ್ರಕಾರ (ಸತ್ಯಾಂಶ ಗೊತ್ತಿಲ್ಲ) ಜನರು ಕಡಿಮೆ ಇಷ್ಟ ಪಡುವ ತರಕಾರಿಗಳಲ್ಲಿ ಬದನೆಕಾಯಿಗೆ ಮೊದಲ ಸ್ಥಾನವಂತೆ. ಉದ್ದ ಬದನೆ, ದಪ್ಪ ಬದ...

ವಾಸ್ದೇವನ ಪಂಚಕಳಸ ಯಾತ್ರೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೬ ಪುಸ್ತಕ ವಿಮರ್ಶೆ ೨೨ ವೀಕ್ಷಣೆ

ಶ್ರೀನಿವಾಸ ಪಾ. ನಾಯ್ಡು ‘ವಾಸ್ದೇವನ ಪಂಚಕಳಸ ಯಾತ್ರೆ’ ಎನ್ನುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಹೆಸರಲ್ಲೇ ಏನೋ ಕುತೂಹಲ ಕೆರಳಿಸುವ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಕಥೆಗಾರ ಡಾ. ಲಕ್ಷ್ಮಣ ವಿ ಎ. ಇವರು ಬರೆ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೪) - ಬಲ್ಲಿರೇನಯ್ಯ

ಶ್ರೀರಾಮ ದಿವಾಣ ಏಪ್ರಿಲ್ ೦೬ ಲೇಖನ ೯ ವೀಕ್ಷಣೆ

ತಾರಾನಾಥ ವರ್ಕಾಡಿ ಸಂಪಾದಕತ್ವದ "ಬಲ್ಲಿರೇನಯ್ಯ" ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬೆಳ್ಮಣ್ಣುವಿನ ಡಾ. ಪ್ರೇಮಲತಾರವರು ಮಾಲಕರು,  ಪ್ರಕಾಶಕರು ಮತ್ತು ವ್ಯವಸ್ಥಾಪಕರಾಗಿರುವ ಹಾಗೂ ಖ್ಯಾತ ಲೇಖಕ, ವಿಮರ್ಶಕರಾದ ತಾರಾನಾಥ ವರ...

ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು

ಶ್ರೀರಾಮ ದಿವಾಣ ಏಪ್ರಿಲ್ ೦೬ ಲೇಖನ ೭ ವೀಕ್ಷಣೆ

ಇಬ್ಬರು ಮನುಷ್ಯರ ಆಯಸ್ಸನ್ನು ಒಬ್ಬರೇ ಪಡೆದ ಅದೃಷ್ಟವಂತರ ಸಾಧನೆಯ ಒಂದು ನೋಟ. ನಡೆದಾಡುವ ದೇವರಲ್ಲ, ನಲಿದಾಡುವ - ನುಡಿದಾಡಿದ ಜೀವಪ್ರೀತಿಯ ನಿಜ ಮನುಷ್ಯನಾಗಿದ್ದ ಸಿದ್ದಗಂಗೆಯ ಶಿವಕುಮಾರ ಸ್ವಾಮಿ ಎಂಬ ಶಿವಣ್ಣ (01/04/19...

ಸ್ಟೇಟಸ್ ಕತೆಗಳು (ಭಾಗ ೧೬೪೨) - ಅಲೆ

ಬರಹಗಾರರ ಬಳಗ ಏಪ್ರಿಲ್ ೦೬ ಲೇಖನ ೭ ವೀಕ್ಷಣೆ

ಬದುಕಿನ ಆಸೆ ಕಳೆದುಕೊಂಡವನೊಬ್ಬ ಜೀವನದಲ್ಲಿ ಎದುರಾದ ಸೋಲುಗಳ ಭಾರ ತಾಳಲಾರದೆ, ಉಸಿರೇ ನಿಲ್ಲಿಸುವಂತಾಗಿತ್ತು. ಪ್ರತಿಯೊಂದು ಪ್ರಯತ್ನವೂ ವಿಫಲ, ಪ್ರತಿಯೊಂದು ಕನಸೂ ಅರ್ಧದಲ್ಲೇ ನಿಂತಿತ್ತು. ಒಂದು ಸಂಜೆ, ಅವನು ಸಮುದ್ರ ತ...

ವಿಪರ್ಯಾಸ

ಬರಹಗಾರರ ಬಳಗ ಏಪ್ರಿಲ್ ೦೬ ಲೇಖನ ೧೨ ವೀಕ್ಷಣೆ

ಸದಾ ಗ್ರಾಹಕರಿಂದ ತುಂಬಿ ಗಿಜಿಗುಡುತ್ತಿರುತ್ತದೆ ಆ ಕಾಫಿ ಶಾಪ್. ಅಂಗಡಿಯ ಮಾಲೀಕರು ಇಡೀ ದಿನ ಕಾರ್ಯನಿರತರಾಗಿರುತ್ತಿದ್ದರು. ಶನಿವಾರವಾದ್ದರಿಂದ ಅವರ ಅಂಗಡಿ ಇನ್ನಷ್ಟು ಜನದಟ್ಟಣೆಯಿಂದ ಕೂಡಿತ್ತು.  ಅಂದು ಬೆಳಗ್ಗಿನಿಂದಲ...

ಸಿದ್ಧಿ ಸಾಧನೆ

ಬರಹಗಾರರ ಬಳಗ ಏಪ್ರಿಲ್ ೦೬ ಲೇಖನ ೭ ವೀಕ್ಷಣೆ

ಸಿದ್ಧಿ ಎಂದರೆ ಶ್ರೇಷ್ಠವಾದ ಗುರಿ. ಗುರಿ ಸಾಧಿಸಲು ಸಾಧನೆ ಬಹಳ ಮಹತ್ವದ್ದು. ಸಾಧನೆ ಯಾವಾಗಲೂ ನಿರಂತರವಾಗಿ ದೀರ್ಘಕಾಲದವರೆಗೆ ಸಾಗಬೇಕಾಗುತ್ತದೆ. ಒಳ್ಳೆಯ ಫಲ ಕೊಡಬೇಕಾದರೆ ಸಾಧನೆ ಉತ್ಸಾಹದಿಂದ ಕೂಡಿರಬೇಕು. ಸಾಧನೆಯ ಪ್ರತ...

ಕನ್ನಡಮ್ಮನ ಅಳಲು.

ಶ್ರೀರಾಮ ದಿವಾಣ ಏಪ್ರಿಲ್ ೦೫ ಲೇಖನ ೧೦ ವೀಕ್ಷಣೆ

ನಾನು ಮಕ್ಕಳೇ, ನಿಮ್ಮ ತಾಯಿ ಕನ್ನಡಮ್ಮ ಮಾತನಾಡುತ್ತಿರುವುದು. ಇಲ್ಲಿಯವರೆಗೂ ನನ್ನ ಧ್ವನಿ ನೀವೇ ಆಗಿದ್ದಿರಿ ಮತ್ತು ಇನ್ನು ಮುಂದೆಯೂ… ಆದರೆ ಇತ್ತೀಚಿನ ವರ್ಷಗಳಲ್ಲಿ ನನ್ನ ಮಕ್ಕಳಲ್ಲಿ ಏನೋ ಆತಂಕ, ಭಯ, ಕೋಪ, ಆಕ್ರೋಶವಿರು...

ಸ್ಟೇಟಸ್ ಕತೆಗಳು (ಭಾಗ ೧೬೪೧) - ಭಾರ

ಬರಹಗಾರರ ಬಳಗ ಏಪ್ರಿಲ್ ೦೫ ಲೇಖನ ೧೪ ವೀಕ್ಷಣೆ

ಬೆನ್ನಿನ ಮೇಲೆ ಹೊತ್ತ ಭಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಕಾಲುಗಳು ನಡುಗುತ್ತಿವೆ… ಉಸಿರಾಟ ಏರುಪೇರಾಗುತ್ತಿದೆ… ಆದರೂ ಅವನು ನಿಲ್ಲಲಿಲ್ಲ. ಹೆಚ್ಚು ಭಾರ ಹೊತ್ತಷ್ಟು ಸಂಪಾದನೆ‌ ಹೆಚ್ಚು.ಇಲ್ಲ… ಇನ್ನೂ ಸ್ವಲ್ಪ...

ಕುಶಾಲನಗರದ ಕಾವೇರಿ ನಿಸರ್ಗಧಾಮ

ಬರಹಗಾರರ ಬಳಗ ಏಪ್ರಿಲ್ ೦೫ ಲೇಖನ ೮ ವೀಕ್ಷಣೆ

ಸುತ್ತಲೂ ಹಾಸು ಸುತ್ತಿದಂತೆ ಹರಿದ ಕಾವೇರಿ ನದಿ, ನಡುವೆ ನಡುಗಡ್ಡೆ, ಆಕಾಶ ಚುಂಬಿಸುವಂತೆ ಬಿದಿರಿನ ಮೆಳೆಗಳ ಗುಂಪು ಅಲ್ಲಲ್ಲಿ ಬೃಹದಾಕಾರದಲ್ಲಿ ಬೆಳೆದು ನಿಂತ ವಿವಿಧ ಜಾತಿಯ ಮರಗಳು. ಒಳ ಹೊಕ್ಕರೆ ಕೆಲವು ಸಲ ಸೂರ್ಯನೇ ಕಾಣ...

ನಿಷ್ಪಾಪಿ ಸಸ್ಯಗಳು (ಭಾಗ ೧೪೫) - ಮೊಸಾಯಿಕ್ ಸಸ್ಯ

ಬರಹಗಾರರ ಬಳಗ ಏಪ್ರಿಲ್ ೦೫ ಲೇಖನ ೧೧ ವೀಕ್ಷಣೆ

ಈಗೀಗ ನಿಮ್ಮಲ್ಲಿ ಹಲವರು ಅತ್ತಿತ್ತ ಪ್ರಯಾಣದಲ್ಲಿರುವಾಗ ಗಿಡಗಳನ್ನು ಗಮನಿಸುವ ಅಭ್ಯಾಸ ಬೆಳೆಸಿಕೊಂಡಿರುವ ಬಗ್ಗೆ ಹಾಗೂ ತರುಲತೆಗಳ ಆಕಾರ, ಸ್ವಭಾವ ಇತ್ಯಾದಿಗಳ ಬಗ್ಗೆ ಆಸಕ್ತರಾಗಿದ್ದೇವೆಂದು ತಿಳಿಸುತ್ತಿರುವಾಗ ನನಗೂ ಸಂತಸ...

ಒಂದು ಗಝಲ್

ಬರಹಗಾರರ ಬಳಗ ಏಪ್ರಿಲ್ ೦೫ ಕವನ ೩ ವೀಕ್ಷಣೆ

ಪ್ರೇಮದ ಹನಿಗಳ ನಡುವಲ್ಲಿ  ಸುಖವೆ ಜೀವನದ ಪದಗಳ ಜೊತೆಯಲ್ಲಿ ಸುಖವೆ    ಬಲವಿರದ ಬದುಕೊಳಗೆ ಬಾಳು ಬೆಳಗೀತೆ  ಚೈತ್ರದ ನಡುವೆಯೇ ಚೆಲುವಿನಲ್ಲಿ ಸುಖವೆ   ತಂಪಿರದ ಹೃದಯದಲಿ ಪ್ರೀತಿಯ ಅರಿವಿದೆಯೆ  ತಂಪಿನ ಹತ್ತಿರದ ಒ...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 3): ವಿವಿಧ ಬೆಳೆಗಳ ಪ್ರಯೋಗಗಳು - ಕಲಿತ ಪಾಠಗಳು

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೫ ಲೇಖನ ೧೦ ವೀಕ್ಷಣೆ

“ನೆಲಗಡಲೆ ಬೆಳೆಯಿರಿ. ಲಾಭ ಪಡೆಯಿರಿ. ನಿಮ್ಮ ಮಣ್ಣು ಚೆನ್ನಾಗಿದೆ” ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಂದ ಸಲಹೆಯ ಹೊಸ ಅವತಾರ ಬಂತು! ಹೊಳೆಯ ಬದಿಯ ಗದ್ದೆಗಳಲ್ಲಿ ನೆಲಗಡಲೆ ಬಿತ್ತಿದೆ. ಇಡೀ ಹಳ್ಳಿಯಲ್ಲಿ ನನ್ನದು ಮಾತ್ರ ನೆಲ...

‘ಮಯೂರ’ ಹಾಸ್ಯ - ಭಾಗ ೧೧೭

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೪ ಲೇಖನ ೧೧ ವೀಕ್ಷಣೆ

ಬ್ಯಾರೆ ಡಿಸೈನ್ ಗಂಡ-ಹೆಂಡತಿ ವಿಜಿ ಮತ್ತು ರಮೇಶ ಸಂಜೆಯ ಹೊತ್ತು. ಆರಾಮಾಗಿ ಟೀವಿ ನೋಡುತ್ತ, ಕಾಫಿ ಕುಡಿಯುತ್ತ ಕೂತಿದ್ದರು. ವಿಜಿ ಕೇಳಿದಳು. 'ರೀ, ನೀವು ನನ್ನ ನೋಡೋಕೆ ಬಂದಾಗ ನಮ್ಮ ತಂದೆ ಹತ್ತಿರ ತುಂಬಾ ಹೊತ್ತು ಮಾತನ...

ತಾತ್ವಿಕ ಅನುಮೋದನೆ; ಇರಲಿ ಎಚ್ಚರಿಕೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೪ ಲೇಖನ ೪ ವೀಕ್ಷಣೆ

ಬಯಲು ಸೀಮೆ ಜಿಲ್ಲೆಗಳ ಆಶಾಕಿರಣವಾಗಿರುವ ಎತ್ತಿನಹೊಳೆ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಹಲವು ಹೋರಾಟದ ಬಳಿಕ ತಾತ್ವಿಕ ಒಪ್ಪಿಗೆ ನೀಡಿದೆ. ಆದರೀಗ ಈ ತಾತ್ವಿಕ ಒಪ್ಪಿಗೆ, ಶಾಶ್ವತ ಒಪ್ಪಿಗೆಯಾಗುವಂತೆ ಮಾಡುವಲ್ಲಿ, ಹೊಸ ಕಾನೂ...

ಕರ್ನಾಟಕದ ಶೈಕ್ಷಣಿಕ ಭಾಷಾ ನೀತಿ

ಶ್ರೀರಾಮ ದಿವಾಣ ಏಪ್ರಿಲ್ ೦೪ ಲೇಖನ ೯ ವೀಕ್ಷಣೆ

ಭಾಷೆ, ಪ್ರಾದೇಶಿಕತೆ, ರಾಷ್ಟ್ರೀಯತೆ ಮತ್ತು ಧರ್ಮದ ಸಂಘರ್ಷ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಸ್ವಾರ್ಥದ ಅನುಕೂಲಕರ ರಾಜಕೀಯ. ಕನ್ನಡ ತಾಯಿ ಭಾಷೆ. ಅದಕ್ಕೆ ಸದಾ ಮೊದಲನೆಯ ಸ್ಥಾನ. ಎರಡನೆಯದು ಇಂಗ್ಲೀಷ್, ವ್ಯಾವಹಾರ...

ಸಿನಿಮಾ ಕತೆ13 - ಅಮರತ್ವದ ಔಷಧಿ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೪ ಲೇಖನ ೬ ವೀಕ್ಷಣೆ

“ದ ಮಿಥ್” ಎಂಬ 2005ರ ಇಂಗ್ಲಿಷ್ ಸಿನಿಮಾದ ಕತೆ: ಚೀನಾದಲ್ಲಿ ಕ್ವಿನ್ ರಾಜಮನೆತನ ಆಳ್ವಿಕೆಯ ಸಮಯದಲ್ಲಿ ಮೆಂಗ್-ಯಿ ಸೇನಾಧಿಪತಿ ಆಗಿದ್ದ. ಕೊರಿಯನ್ ರಾಜಕುಮಾರಿ ಓಕ್-ಸೂ ಅವಳನ್ನು ಚೀನಾಕ್ಕೆ ವಾಪಾಸು ಕರೆದು ತರುವ (ಕ್ವಿನ್...

ಸ್ಟೇಟಸ್ ಕತೆಗಳು (ಭಾಗ ೧೬೪೦) - ಬೆಳಕು

ಬರಹಗಾರರ ಬಳಗ ಏಪ್ರಿಲ್ ೦೪ ಲೇಖನ ೭ ವೀಕ್ಷಣೆ

ಅವನ ಬದುಕು ಬದಲಾಗ್ತಾ ಇಲ್ಲ.ಸಂಪಾದನೆ ಬಂದಾಗಲೇ ಖರ್ಚು ಬಾಗಿಲಲ್ಲಿ ಕಾಯುತ್ತಿರುತ್ತೆ.ಮಾಸ ಮುಗಿಯುವಷ್ಟರಲ್ಲಿ ಹಣವೂ ಮುಗಿದು, ಆಸೆಯೂ ಒಣಗುತ್ತಿತ್ತು. ಕಾಯುವಿಕೆಯಲ್ಲಿ ದಿನಗಳು ಓಡುತ್ತಿದ್ದವು. ಕನಸುಗಳು ಇನ್ನೂ ಮನೆಯ ಬಾ...

ನೀಲಿ ಗಡ್ಡದ ಗಣಿಗಾರ್ಲೆ ಹಕ್ಕಿ

ಬರಹಗಾರರ ಬಳಗ ಏಪ್ರಿಲ್ ೦೪ ಲೇಖನ ೪ ವೀಕ್ಷಣೆ

ನನ್ನ ಹಳೆಯ ಶಾಲೆ ಸಂಸೆಯಲ್ಲಿ ಪಾಠ ಮಾಡುತ್ತಿದ್ದ ದಿನಗಳು ಅವು. ಪ್ರತಿದಿನ ನನ್ನ ಕ್ಯಾಮರಾ ಚೀಲ ಬೆನ್ನಿನ ಚೀಲ ಏರಿ ತಪ್ಪದೇ ಶಾಲೆಗೆ ಬರುತ್ತಿತ್ತು. ಪಕ್ಷಿಯ ಫೋಟೋ ತೆಗೆದು ಗುರುತು ಹಿಡಿಯಲು ಸಾಧ್ಯವಾಗದಿದ್ದರೆ, ನಮ್ಮ ಶಾ...

ಕರವಸ್ತ್ರೋಪಾಖ್ಯಾನ - 1

ಬರಹಗಾರರ ಬಳಗ ಏಪ್ರಿಲ್ ೦೪ ಲೇಖನ ೬ ವೀಕ್ಷಣೆ

ಕರವಸ್ತ್ರವು ಅತ್ಯಂತ ಸಣ್ಣ ವಸ್ತು. ಕರವಸ್ತ್ರ ತರಹೇವಾರಿಯಿದ್ದರೂ ಹತ್ತಿಯ ಕರವಸ್ತ್ರ ಬಳಕೆಯಲ್ಲಿ ಹೆಚ್ಚು ಪ್ರಚಲಿತ ಮತ್ತು ಜನಪ್ರಿಯ. ಕರದೊಳಗೆ ಹಿಡಿದಿಡಬಹುದಾದ ಕಾರಣ ಅದು ಕರವಸ್ತ್ರ. ಕರವಸ್ತ್ರದಿಂದ ಕರವನ್ನೂ ಉಜ್ಜುತ್...