ಮತ್ತೊಮ್ಮೆ ಕಥೆ ಶುರುವಾಯ್ತು
"ನಿನಗೊಂದು ವಿಷಯ ಗೊತ್ತಾ?" ಎಂದ ಅವನು ತುಂಬಾ ಸಹಜವಾಗಿ. 'ಅದೇನು' ಎಂದು ನಾನು ಕೇಳಲಿಲ್ಲ. ನಾನು ಕೇಳದಿದ್ದರೂ ಅವನು ಹೇಳದೆ ಬಿಡುವುದಿಲ್ಲ ಎಂಬುದು ನನಗೆ ಗೊತ್ತು. ತಲೆ ತಗ್ಗಿಸಿ ನನ್ನ ಕೆಲಸದಲ್ಲಿ ನಾನು ಮಗ್ನಳಾಗಿದ್ದೆ...
೧೬೧ ಲೇಖನಗಳು
"ನಿನಗೊಂದು ವಿಷಯ ಗೊತ್ತಾ?" ಎಂದ ಅವನು ತುಂಬಾ ಸಹಜವಾಗಿ. 'ಅದೇನು' ಎಂದು ನಾನು ಕೇಳಲಿಲ್ಲ. ನಾನು ಕೇಳದಿದ್ದರೂ ಅವನು ಹೇಳದೆ ಬಿಡುವುದಿಲ್ಲ ಎಂಬುದು ನನಗೆ ಗೊತ್ತು. ತಲೆ ತಗ್ಗಿಸಿ ನನ್ನ ಕೆಲಸದಲ್ಲಿ ನಾನು ಮಗ್ನಳಾಗಿದ್ದೆ...
ಇರಾನಿನ ನಾಗರಿಕತೆಯನ್ನೇ ನಾಶ ಮಾಡುತ್ತೇನೆ ಎಂದು ಗುಡುಗಿ, ಗಡುವು ವಿಧಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಾತ್ತನೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ. ಇರಾನ್ ಕೂಡಾ ಕದನ ವಿರಾಮದ ಪ್ರಸ್ತಾಪವ...
" War against war... " ಅಸಹಾಯಕರ ನೋವಿನ ಧ್ವನಿ, ಯುದ್ಧದ ವಿರುದ್ಧವೇ ಯುದ್ಧ ಸಾರುವ ಅನಿವಾರ್ಯತೆಗೆ ವಿಶ್ವ ಸಮುದಾಯ ಬರಬೇಕಾಗಿದೆ. ಇಲ್ಲದಿದ್ದರೆ ವಿಶ್ವ ಎಂದಿನಂತೆ ಉಳಿಯುವುದು ಕಷ್ಟ. ಯಾರೋ ಹೇಳಿದಂತೆ ಮುದುಕರು ಯುದ್...
ಹೆಸರುಬೇಳೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಅಕ್ಕಿ ಮತ್ತು ಹೆಸರುಬೇಳೆಯನ್ನು ಕುಕ್ಕರಿಗೆ ಹಾಕಿ. ಜೊತೆಗೆ ಹಿತಕಿದ ಅವರೆಕಾಳು, ಒಂದು ಕಪ್ ನೀರು, ಒಂದು ಕಪ್ ಹಾಲು ಮತ್ತು ಒಂದು ಚಮಚ ತುಪ್ಪ ಹಾಕಿ ಬೇಯಿಸಿ. ಬಾಣಲ...
ಅವನ ಹೆಸರಿನ ಅಗತ್ಯವಿಲ್ಲ, ಏಕೆಂದರೆ ಅವನೊಬ್ಬನೇ ಅಲ್ಲ. ಸಾವಿರಾರು ಮಂದಿಯ ಕಥೆ ಇದು. ಸಣ್ಣ ಊರಿನಲ್ಲಿ ಹುಟ್ಟಿ ಬೆಳೆದವನಿಗೆ ಕಲೆ ಎನ್ನುವುದು ಉಸಿರು. ಊರಿನ ಶಾಲೆಯಿಂದ ಆರಂಭವಾದ ಅವನ ಪ್ರಯಾಣ, ನಗರಗಳ ದೊಡ್ಡ ವೇದಿಕೆಗಳವರ...
ಊರಿಗೆ ಸ್ವಾಮೀಜಿ ಬಂದಿದ್ದರು. ಪ್ರವಚನ ಮುಗಿಸಿ ಎಲ್ಲರಿಗೂ (ಮಂತ್ರ) ಅಕ್ಷತೆ, ಮುಸಂಬಿ ಹಣ್ಣು ಕೊಡುತ್ತಿದ್ದರು. ಹತ್ತಾರು ಮಂದಿ ಕೈಯ ಮೇಲೆ ಕರವಸ್ತ್ರ ಹರಡಿ ಅದರಲ್ಲಿ ಭಕ್ತಿಯಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿದರು. ನನಗನ...
ಆಟಿಸಂ ಮಕ್ಕಳ ಪೋಷಕರ ಸವಾಲುಗಳು.. * ಮಗುವಿನ ಸ್ಥಿತಿಯನ್ನು ಒಪ್ಪಿಕೊಳ್ಳುವುದು * ಸಂವಹನದ ಸಮಸ್ಯೆ * ವರ್ತನೆ ನಿರ್ವಹಣೆಯ ಕಷ್ಟ * ಸಾಮಾಜಿಕ ತಪ್ಪುಅರ್ಥಗಳು * ಆರ್ಥಿಕ ಒತ್ತಡ * ಸಮಯದ ಒತ್ತಡ * ಕುಟುಂಬದ ಸಮತೋಲನ...
ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿ...
“ತಾನೊಬ್ಬ ಅಗ್ನೋಸ್ಟಿಕ್ ,ಹಾಗೆಂದುಕೊಂಡ ಪರ್ವನ ಮನಸು ಗೊಂದಲದ ಗೂಡು. ಆಜೇಯತಾವಾದಿ ಎನ್ನುತ್ತಾರಂತೆ ಕನ್ನಡದಲ್ಲಿ ದೇವರಲ್ಲಿ ಅತಿಯಾಗಿ ವಿಶ್ವಾಸವಿರದ, ನಾಸ್ತಿಕತೆಯನ್ನೂ ಒಪ್ಪದ ಮನಸ್ಥಿತಿ ತನ್ನದು. ದೇವರು ಇರಲಿ, ಇರದಿರ...
ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ. ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು ಔಷಧಿ ಇದ್ದರೆ ಕೊಡಿ " ಎಂದು ಕೇಳುತ್ತಿರುವುದು ಮತ್ತು ಅದಕ್ಕೆ ಡಾಕ್ಟರ್ ಕೂಡ ಕಣ್ಣೀರಾಗುತ್ತ...
ಮನೆಯೊಳಗಿನ ರಾವಣನ ಪ್ರತಿಮೆಗಳ ತರಬಹುದು ಹೊರಗೆ ಹೇಗಾದರೂ ತಲೆ ಬಗ್ಗಿಸಿಯೋ ಅಥವಾ ಹೆಗಲ ಹೊರೆಯ ತಗ್ಗಿಸಿಯೋ ಅಂತೂ ಇಂತೂ ದಾಟಿಸಬಹುದು ಮುಂಬಾಗಿಲ ಚೌಕಟ್ಟಿನಾಚೆಗೆ ಹೊಸಿಲ ದಾಟಿಸಿ ತರಬಹುದು; ಆದರೆ ಹೊರ...
ಊರಿನ ಮಧ್ಯದಲ್ಲಿ ನಿಂತಿದ್ದ ಆ ಬೋಳು ಮರ. ಒಮ್ಮೆ ಹಸಿರು ನೆರಳಿನ ರಾಜನಾಗಿತ್ತು. ಇಂದು ಅದರ ಕೊಂಬೆಗಳು ಖಾಲಿ. ಎಲೆಗಳು ನೆಲದ ಮೇಲೆ ಬಿದ್ದ ನೆನಪುಗಳಷ್ಟೇ.ಆ ಮರಕ್ಕೆ ಎಲ್ಲವೂ ಗೊತ್ತು. ಒಮ್ಮೆ ಈ ಊರು ಕೃಷಿಯ ನಂಬಿಕೆಯಲ್ಲಿ...
ಏಪ್ರಿಲ್ 2 - ವಿಶ್ವ ಆಟಿಸಂ ಜಾಗೃತಿ ದಿನ. ಪ್ರತಿವರ್ಷ ಏಪ್ರಿಲ್ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. "ಆಟಿಸಂ ಮತ್ತು ಮಾನವತೆ – ಪ್ರತಿಯೊಬ್ಬರ ಜೀವನ ಅಮೂಲ್ಯ” ಎಂಬದು ಈ ವರ್ಷದ ಧ್...
ಕೋಣಗಳೆರಡರ ಜಗಳದಲ್ಲಿ ಕಾಲ ಬುಡದಲ್ಲಿದ್ದ ಗಿಡ ಸತ್ತು ಹೋಯಿತಂತೆ. ಹಾಗಾಗಿತ್ತು ಹತ್ತಿ ಬೆಳೆಯಲ್ಲಿ ಬಿಟಿ ತಂತ್ರಜ್ಞಾನ ಬಂದಾಗ. ಮೊದಲಿನ ಕೆಲವು ವರ್ಷಗಳಲ್ಲಿ ರೈತರಿಗೆ ಭಾರೀ ಗೊಂದಲಗಳು. ಬಿಟಿ ಹತ್ತಿ ಬೆಳೆಸುವುದೇ ಬಿಡುವು...
ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಸನ ನಿವಾರಣೆ ಕೇಂದ್ರ ಆರಂಭಿಸಲು ಸರಕಾರ ಮುಂದಾಗಿರುವುದು ಉತ್ತಮ ಕ್ರಮ. ಮಾದಕ ದ್ರವ್ಯ ವ್ಯಸನ ಇಂದು ಮಿತಿಮೀರುತ್ತಿದ್ದು, ಇದನ್ನು ತಡೆಯಲು ಇಂತಹ ಸಮರ್ಥ ಕ್ರಮಾ ಅಗತ್ಯವಾಗಿತ್ತು. ಎಲ್ಲ...
" ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್. ಆದ್ದರಿಂದ... ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ....
ವೇದಿಕೆಯ ಮೇಲೆ ಬೆಳಕು ಮಿನುಗುತ್ತಿವೆ, ತಾಳಗಳು ಕುಣಿಯುತ್ತಿವೆ. ಜನರ ಕೂಗಾಟ, ನಗು, ಹರ್ಷ ಎಲ್ಲವೂ ಒಂದೇ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತಿವೆ. ಆದರೆ ಆ ಹಬ್ಬದ ವೇದಿಕೆಯ ಅಂಚಿನಲ್ಲಿ ಆ ಅಜ್ಜ ನಿಂತಿದ್ದಾನೆ. ಕೈಯಲ್ಲಿ...
ಮಕ್ಕಳ ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ಈ ಬಾರಿಯ ಬೇಸಿಗೆ ಎಲ್ ನಿನೋ ದ ಕಾರಣದಿಂದ ಅಪಾಯಕಾರಿಯಾಗಲಿದೆ. ಆದ್ದರಿಂದ ಈ ಬೇಸಿಗೆಯ ರಜೆಯಲ್ಲಿ ನೀವು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಇದಕ್ಕೆ ಕಾರಣಗಳನ್ನು ಮುಂದೆ ಓದ...
ಹಣವೇ ನಿನ್ನಯ ಗುಣವೆಷ್ಟು ಹಿರಿದು! ದಾಸರ ನುಡಿ, ಒಂದು ರೀತಿಯ ವ್ಯಂಗ್ಯವೂ ಹೌದು. ಹಣದಿಂದ ಎಲ್ಲವನ್ನೂ ಪಡೆಯಬಹುದೆಂಬ ತಪ್ಪು ಕಲ್ಪನೆಯಿದೆ. ಕಛೇರಿ ಕೆಲಸ ಹಣವಿದ್ದವರಿಗೆ ಬಹಳ ಬೇಗ ಆಗುವುದು. ಹಣವಿಲ್ಲದ ಬಡವ ಬಾಗಿಲ ಬಳಿಯೇ...
ಕಾಲದ ಜೊತೆ ನಡೆವ ಪ್ರಯಾಣಿಕ ಸಮಯದ ಮೌಲ್ಯ ತಿಳಿದ ಸಾಧಕ ನಕಾರಾತ್ಮಕ ಚಿಂತನೆ ಏಳೆಗೆ ಮಾರಕ ಸಕಾರಾತ್ಮಕ ಮನವು ಜ್ಞಾನಕ್ಕೆ ಪೂರಕ ಸಮಯದ ಸಹನೆ ನಿನ್ನಲ್ಲಿ ಇರಲಿ ನಿನಗೆ ಅವಕಾಶಗಳು ಬೆಂಬತ್ತಿ ಬರಲಿ ಜಗವು ನಿನ...