ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2026

ಏಪ್ರಿಲ್ 2026

೧೬೧ ಲೇಖನಗಳು

ಮತ್ತೊಮ್ಮೆ ಕಥೆ ಶುರುವಾಯ್ತು

ಕೋಡೀಹಳ್ಳಿ ಮುರಳೀಮೋಹನ್ ಏಪ್ರಿಲ್ ೦೯ ಲೇಖನ ೫೧ ವೀಕ್ಷಣೆ

"ನಿನಗೊಂದು ವಿಷಯ ಗೊತ್ತಾ?" ಎಂದ ಅವನು ತುಂಬಾ ಸಹಜವಾಗಿ. 'ಅದೇನು' ಎಂದು ನಾನು ಕೇಳಲಿಲ್ಲ. ನಾನು ಕೇಳದಿದ್ದರೂ ಅವನು ಹೇಳದೆ ಬಿಡುವುದಿಲ್ಲ ಎಂಬುದು ನನಗೆ ಗೊತ್ತು. ತಲೆ ತಗ್ಗಿಸಿ ನನ್ನ ಕೆಲಸದಲ್ಲಿ ನಾನು ಮಗ್ನಳಾಗಿದ್ದೆ...

ಯುದ್ಧಕ್ಕೆ ಮಧ್ಯಂತರ ವಿರಾಮ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೯ ಲೇಖನ ೧೫ ವೀಕ್ಷಣೆ

ಇರಾನಿನ ನಾಗರಿಕತೆಯನ್ನೇ ನಾಶ ಮಾಡುತ್ತೇನೆ ಎಂದು ಗುಡುಗಿ, ಗಡುವು ವಿಧಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಾತ್ತನೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ. ಇರಾನ್ ಕೂಡಾ ಕದನ ವಿರಾಮದ ಪ್ರಸ್ತಾಪವ...

ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ !

ಶ್ರೀರಾಮ ದಿವಾಣ ಏಪ್ರಿಲ್ ೦೯ ಲೇಖನ ೧೧ ವೀಕ್ಷಣೆ

" War against war... " ಅಸಹಾಯಕರ ನೋವಿನ ಧ್ವನಿ, ಯುದ್ಧದ ವಿರುದ್ಧವೇ ಯುದ್ಧ ಸಾರುವ ಅನಿವಾರ್ಯತೆಗೆ ವಿಶ್ವ ಸಮುದಾಯ ಬರಬೇಕಾಗಿದೆ. ಇಲ್ಲದಿದ್ದರೆ ವಿಶ್ವ ಎಂದಿನಂತೆ ಉಳಿಯುವುದು ಕಷ್ಟ. ಯಾರೋ ಹೇಳಿದಂತೆ ಮುದುಕರು ಯುದ್...

ಅವರೆಕಾಳಿನ ಸಿಹಿ ಪೊಂಗಲ್

ಬರಹಗಾರರ ಬಳಗ ಏಪ್ರಿಲ್ ೦೯ ಅಡುಗೆ ೯ ವೀಕ್ಷಣೆ

ಹೆಸರುಬೇಳೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಅಕ್ಕಿ ಮತ್ತು ಹೆಸರುಬೇಳೆಯನ್ನು ಕುಕ್ಕರಿಗೆ ಹಾಕಿ. ಜೊತೆಗೆ ಹಿತಕಿದ ಅವರೆಕಾಳು, ಒಂದು ಕಪ್ ನೀರು, ಒಂದು ಕಪ್ ಹಾಲು ಮತ್ತು ಒಂದು ಚಮಚ ತುಪ್ಪ ಹಾಕಿ ಬೇಯಿಸಿ. ಬಾಣಲ...

ಸ್ಟೇಟಸ್ ಕತೆಗಳು (ಭಾಗ ೧೬೪೫) - ಅವಕಾಶ

ಬರಹಗಾರರ ಬಳಗ ಏಪ್ರಿಲ್ ೦೯ ಲೇಖನ ೮ ವೀಕ್ಷಣೆ

ಅವನ ಹೆಸರಿನ ಅಗತ್ಯವಿಲ್ಲ, ಏಕೆಂದರೆ ಅವನೊಬ್ಬನೇ ಅಲ್ಲ. ಸಾವಿರಾರು ಮಂದಿಯ ಕಥೆ ಇದು. ಸಣ್ಣ ಊರಿನಲ್ಲಿ ಹುಟ್ಟಿ ಬೆಳೆದವನಿಗೆ ಕಲೆ ಎನ್ನುವುದು ಉಸಿರು. ಊರಿನ ಶಾಲೆಯಿಂದ ಆರಂಭವಾದ ಅವನ ಪ್ರಯಾಣ, ನಗರಗಳ ದೊಡ್ಡ ವೇದಿಕೆಗಳವರ...

ಕರವಸ್ತ್ರೋಪಾಖ್ಯಾನ - 2

ಬರಹಗಾರರ ಬಳಗ ಏಪ್ರಿಲ್ ೦೯ ಲೇಖನ ೮ ವೀಕ್ಷಣೆ

ಊರಿಗೆ ಸ್ವಾಮೀಜಿ ಬಂದಿದ್ದರು. ಪ್ರವಚನ ಮುಗಿಸಿ ಎಲ್ಲರಿಗೂ (ಮಂತ್ರ) ಅಕ್ಷತೆ, ಮುಸಂಬಿ ಹಣ್ಣು ಕೊಡುತ್ತಿದ್ದರು. ಹತ್ತಾರು ಮಂದಿ ಕೈಯ ಮೇಲೆ ಕರವಸ್ತ್ರ ಹರಡಿ ಅದರಲ್ಲಿ ಭಕ್ತಿಯಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿದರು. ನನಗನ...

ಆಟಿಸಂ ಇರುವವರೂ ನಮ್ಮಂತೆಯೇ ಸಾಮಾನ್ಯರು (ಭಾಗ 2)

ಬರಹಗಾರರ ಬಳಗ ಏಪ್ರಿಲ್ ೦೯ ಲೇಖನ ೪ ವೀಕ್ಷಣೆ

ಆಟಿಸಂ ಮಕ್ಕಳ ಪೋಷಕರ ಸವಾಲುಗಳು.. * ಮಗುವಿನ ಸ್ಥಿತಿಯನ್ನು ಒಪ್ಪಿಕೊಳ್ಳುವುದು * ಸಂವಹನದ ಸಮಸ್ಯೆ * ವರ್ತನೆ ನಿರ್ವಹಣೆಯ ಕಷ್ಟ * ಸಾಮಾಜಿಕ ತಪ್ಪುಅರ್ಥಗಳು * ಆರ್ಥಿಕ ಒತ್ತಡ * ಸಮಯದ ಒತ್ತಡ * ಕುಟುಂಬದ ಸಮತೋಲನ...

ಗಾನ ವಿಜ್ಞಾನ ಚೇತನ (ಭಾಗ ೨೩) - ಬಿದರಹಳ್ಳಿ ನರಸಿಂಹಮೂರ್ತಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೮ ಲೇಖನ ೯ ವೀಕ್ಷಣೆ

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿ...

ಅತಿಮಾನುಷ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೮ ಪುಸ್ತಕ ವಿಮರ್ಶೆ ೧೯ ವೀಕ್ಷಣೆ

“ತಾನೊಬ್ಬ  ಅಗ್ನೋಸ್ಟಿಕ್ ,ಹಾಗೆಂದುಕೊಂಡ ಪರ್ವನ ಮನಸು ಗೊಂದಲದ ಗೂಡು. ಆಜೇಯತಾವಾದಿ ಎನ್ನುತ್ತಾರಂತೆ ಕನ್ನಡದಲ್ಲಿ ದೇವರಲ್ಲಿ ಅತಿಯಾಗಿ ವಿಶ್ವಾಸವಿರದ, ನಾಸ್ತಿಕತೆಯನ್ನೂ ಒಪ್ಪದ ಮನಸ್ಥಿತಿ ತನ್ನದು. ದೇವರು ಇರಲಿ, ಇರದಿರ...

ಹಸಿವಿನ ಔಷಧಿ ಮತ್ತು ಮತದಾನ

ಶ್ರೀರಾಮ ದಿವಾಣ ಏಪ್ರಿಲ್ ೦೮ ಲೇಖನ ೧೨ ವೀಕ್ಷಣೆ

ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ. ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು ಔಷಧಿ ಇದ್ದರೆ ಕೊಡಿ " ಎಂದು ಕೇಳುತ್ತಿರುವುದು ಮತ್ತು ಅದಕ್ಕೆ ಡಾಕ್ಟರ್ ಕೂಡ ಕಣ್ಣೀರಾಗುತ್ತ...

ಸಂಯಮ

ಬರಹಗಾರರ ಬಳಗ ಏಪ್ರಿಲ್ ೦೮ ಕವನ ೬ ವೀಕ್ಷಣೆ

ಮನೆಯೊಳಗಿನ ರಾವಣನ  ಪ್ರತಿಮೆಗಳ ತರಬಹುದು  ಹೊರಗೆ ಹೇಗಾದರೂ  ತಲೆ ಬಗ್ಗಿಸಿಯೋ ಅಥವಾ  ಹೆಗಲ ಹೊರೆಯ ತಗ್ಗಿಸಿಯೋ  ಅಂತೂ ಇಂತೂ ದಾಟಿಸಬಹುದು  ಮುಂಬಾಗಿಲ ಚೌಕಟ್ಟಿನಾಚೆಗೆ  ಹೊಸಿಲ ದಾಟಿಸಿ ತರಬಹುದು;   ಆದರೆ ಹೊರ...

ಸ್ಟೇಟಸ್ ಕತೆಗಳು (ಭಾಗ ೧೬೪೪) - ಮರ

ಬರಹಗಾರರ ಬಳಗ ಏಪ್ರಿಲ್ ೦೮ ಲೇಖನ ೧೪ ವೀಕ್ಷಣೆ

ಊರಿನ ಮಧ್ಯದಲ್ಲಿ ನಿಂತಿದ್ದ ಆ ಬೋಳು ಮರ. ಒಮ್ಮೆ ಹಸಿರು ನೆರಳಿನ ರಾಜನಾಗಿತ್ತು. ಇಂದು ಅದರ ಕೊಂಬೆಗಳು ಖಾಲಿ. ಎಲೆಗಳು ನೆಲದ ಮೇಲೆ ಬಿದ್ದ ನೆನಪುಗಳಷ್ಟೇ.ಆ ಮರಕ್ಕೆ ಎಲ್ಲವೂ ಗೊತ್ತು. ಒಮ್ಮೆ ಈ ಊರು ಕೃಷಿಯ ನಂಬಿಕೆಯಲ್ಲಿ...

ಆಟಿಸಂ ಇರುವವರೂ ನಮ್ಮಂತೆಯೇ ಸಾಮಾನ್ಯರು (ಭಾಗ 1)

ಬರಹಗಾರರ ಬಳಗ ಏಪ್ರಿಲ್ ೦೮ ಲೇಖನ ೧೦ ವೀಕ್ಷಣೆ

ಏಪ್ರಿಲ್ 2 - ವಿಶ್ವ ಆಟಿಸಂ ಜಾಗೃತಿ ದಿನ. ಪ್ರತಿವರ್ಷ ಏಪ್ರಿಲ್ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. "ಆಟಿಸಂ ಮತ್ತು ಮಾನವತೆ – ಪ್ರತಿಯೊಬ್ಬರ ಜೀವನ ಅಮೂಲ್ಯ” ಎಂಬದು ಈ ವರ್ಷದ ಧ್...

ನಾಟಿ ಹತ್ತಿಯಿಂದ ಬಿಟಿ ಹತ್ತಿ ಕಡೆಗೆ…

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೭ ಲೇಖನ ೧೬ ವೀಕ್ಷಣೆ

ಕೋಣಗಳೆರಡರ ಜಗಳದಲ್ಲಿ ಕಾಲ ಬುಡದಲ್ಲಿದ್ದ ಗಿಡ ಸತ್ತು ಹೋಯಿತಂತೆ. ಹಾಗಾಗಿತ್ತು ಹತ್ತಿ ಬೆಳೆಯಲ್ಲಿ ಬಿಟಿ ತಂತ್ರಜ್ಞಾನ ಬಂದಾಗ. ಮೊದಲಿನ ಕೆಲವು ವರ್ಷಗಳಲ್ಲಿ ರೈತರಿಗೆ ಭಾರೀ ಗೊಂದಲಗಳು. ಬಿಟಿ ಹತ್ತಿ ಬೆಳೆಸುವುದೇ ಬಿಡುವು...

ಮಾದಕ ದ್ರವ್ಯ ಪಿಡುಗು ತಡೆಗೆ ಪರಿಣಾಮಕಾರಿ ಕ್ರಮ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೭ ಲೇಖನ ೧೨ ವೀಕ್ಷಣೆ

ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಸನ ನಿವಾರಣೆ ಕೇಂದ್ರ ಆರಂಭಿಸಲು ಸರಕಾರ ಮುಂದಾಗಿರುವುದು ಉತ್ತಮ ಕ್ರಮ. ಮಾದಕ ದ್ರವ್ಯ ವ್ಯಸನ ಇಂದು ಮಿತಿಮೀರುತ್ತಿದ್ದು, ಇದನ್ನು ತಡೆಯಲು ಇಂತಹ ಸಮರ್ಥ ಕ್ರಮಾ ಅಗತ್ಯವಾಗಿತ್ತು. ಎಲ್ಲ...

ಸೋಲು - ಸಾವು - ಭಯ - ಬದುಕು...

ಶ್ರೀರಾಮ ದಿವಾಣ ಏಪ್ರಿಲ್ ೦೭ ಲೇಖನ ೯ ವೀಕ್ಷಣೆ

" ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್. ಆದ್ದರಿಂದ... ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ....

ಸ್ಟೇಟಸ್ ಕತೆಗಳು (ಭಾಗ ೧೬೪೩) - ವೇದಿಕೆ

ಬರಹಗಾರರ ಬಳಗ ಏಪ್ರಿಲ್ ೦೭ ಲೇಖನ ೩ ವೀಕ್ಷಣೆ

ವೇದಿಕೆಯ ಮೇಲೆ ಬೆಳಕು ಮಿನುಗುತ್ತಿವೆ, ತಾಳಗಳು ಕುಣಿಯುತ್ತಿವೆ. ಜನರ ಕೂಗಾಟ, ನಗು, ಹರ್ಷ ಎಲ್ಲವೂ ಒಂದೇ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತಿವೆ. ಆದರೆ ಆ ಹಬ್ಬದ ವೇದಿಕೆಯ ಅಂಚಿನಲ್ಲಿ ಆ ಅಜ್ಜ ನಿಂತಿದ್ದಾನೆ. ಕೈಯಲ್ಲಿ...

ಇಂದಿನ ಬೇಸಿಗೆ ಮತ್ತಷ್ಟು ಬಿಸಿ

ಬರಹಗಾರರ ಬಳಗ ಏಪ್ರಿಲ್ ೦೭ ಲೇಖನ ೧೧ ವೀಕ್ಷಣೆ

ಮಕ್ಕಳ ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ಈ ಬಾರಿಯ ಬೇಸಿಗೆ ಎಲ್ ನಿನೋ ದ ಕಾರಣದಿಂದ ಅಪಾಯಕಾರಿಯಾಗಲಿದೆ. ಆದ್ದರಿಂದ ಈ ಬೇಸಿಗೆಯ ರಜೆಯಲ್ಲಿ ನೀವು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಇದಕ್ಕೆ ಕಾರಣಗಳನ್ನು ಮುಂದೆ ಓದ...

ಒಂದು ಒಳ್ಳೆಯ ನುಡಿ - 344

ಬರಹಗಾರರ ಬಳಗ ಏಪ್ರಿಲ್ ೦೭ ಲೇಖನ ೧೦ ವೀಕ್ಷಣೆ

ಹಣವೇ ನಿನ್ನಯ ಗುಣವೆಷ್ಟು ಹಿರಿದು! ದಾಸರ ನುಡಿ, ಒಂದು ರೀತಿಯ ವ್ಯಂಗ್ಯವೂ ಹೌದು. ಹಣದಿಂದ ಎಲ್ಲವನ್ನೂ ಪಡೆಯಬಹುದೆಂಬ ತಪ್ಪು ಕಲ್ಪನೆಯಿದೆ. ಕಛೇರಿ ಕೆಲಸ ಹಣವಿದ್ದವರಿಗೆ ಬಹಳ ಬೇಗ ಆಗುವುದು. ಹಣವಿಲ್ಲದ ಬಡವ ಬಾಗಿಲ ಬಳಿಯೇ...

ಕಾಲದ ಜೊತೆ ಪಯಣ

ಬರಹಗಾರರ ಬಳಗ ಏಪ್ರಿಲ್ ೦೭ ಕವನ ೭ ವೀಕ್ಷಣೆ

ಕಾಲದ ಜೊತೆ ನಡೆವ ಪ್ರಯಾಣಿಕ  ಸಮಯದ ಮೌಲ್ಯ ತಿಳಿದ ಸಾಧಕ  ನಕಾರಾತ್ಮಕ ಚಿಂತನೆ ಏಳೆಗೆ ಮಾರಕ  ಸಕಾರಾತ್ಮಕ ಮನವು ಜ್ಞಾನಕ್ಕೆ ಪೂರಕ   ಸಮಯದ ಸಹನೆ ನಿನ್ನಲ್ಲಿ ಇರಲಿ  ನಿನಗೆ ಅವಕಾಶಗಳು ಬೆಂಬತ್ತಿ ಬರಲಿ  ಜಗವು ನಿನ...