ಕಡು ಕಂದು ಹರಟೆಮಲ್ಲ ಹಕ್ಕಿ
ನಾನು ಸಂಸೆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕಳಸದಿಂದ ಸಂಸೆ ವರೆಗಿನ ಹತ್ತು ಕಿಲೋಮೀಟರ್ ದೂರವನ್ನು ಸೈಕಲಿನಲ್ಲಿ ಕ್ರಮಿಸುತ್ತಿದ್ದೆ. ಓಡಾಡುವ ಕೆಲವು ವಾಹನಗಳನ್ನು ಬಿಟ್ಟರೆ ನಿರ್ಜನವಾದ ದಾರಿ. ಸೈಕಲಿನ ಪೆಡಲ್ ತುಳಿಯ...
೨೦೫ ಲೇಖನಗಳು
ನಾನು ಸಂಸೆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕಳಸದಿಂದ ಸಂಸೆ ವರೆಗಿನ ಹತ್ತು ಕಿಲೋಮೀಟರ್ ದೂರವನ್ನು ಸೈಕಲಿನಲ್ಲಿ ಕ್ರಮಿಸುತ್ತಿದ್ದೆ. ಓಡಾಡುವ ಕೆಲವು ವಾಹನಗಳನ್ನು ಬಿಟ್ಟರೆ ನಿರ್ಜನವಾದ ದಾರಿ. ಸೈಕಲಿನ ಪೆಡಲ್ ತುಳಿಯ...
ನಾವು ಎಸೆಯಬೇಕೆಂದು ತೀರ್ಮಾನಿಸಿದರೆ ನಿಮ್ಮ ಮುಖ ಮೂತಿ ಉಳಿಯೋದಿಲ್ಲ ಎಲ್ಲೆಂದರಲ್ಲಿ ಓಡಾಡಿದ ಎಲ್ಲವೂ ಮತ್ತಿಕೊಂಡ ಚಪ್ಪಲಿಗಳಿವು ನೀವು ಬಿಸಾಡಿರಬಹುದು ನಾವು ಬಾರಿಸಿಯೇ ಬಿಡುತ್ತೇವೆ ಲಟಲಟ ಪಟ ಪಟ. ಸಂವಿಧ...
ವಿಟಮಿನ್ ಬಿ೧ (ಥಯಾಮಿನ್): ವಿಟಮಿನ್ ಬಿ೧ ಅನ್ನು ಥಯಾಮಿನ್ ಎಂದೂ ಕರೆಯಲಾಗುತ್ತದೆ. ಇದು ಶರ್ಕರ ಪಿಷ್ಟಗಳ ಜೀರ್ಣಕ್ರಿಯೆಯಲ್ಲಿ ಮುಖ್ಯ ಕಾರ್ಯ ನಿರ್ವಹಿಸುತ್ತದೆ. ಹೃದಯ ನಾಳ, ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಕಾರ್ಯಗಳನ್ನು...
ಒಂದು ಸಲಹೆ ಮತ್ತು ಮನವಿ. ಇಂದಿನ ಸಂದರ್ಭದ ಅತಿ ಅಗತ್ಯ ವಿಷಯ ಮತ್ತು ನಂಬಿಕೆಗಳ, ಮೌಲ್ಯಗಳ, ಮಾತಿನ ಸ್ವಾತಂತ್ರ್ಯದ ಪುನರ್ ಸ್ಥಾಪನೆಯ ಪ್ರಯತ್ನ. ಖಾಸಗಿ ಸಂಭಾಷಣೆಗಳ ಧ್ವನಿಮುದ್ರಣ ಸರಿಯೇ ? ತಪ್ಪೇ ? ಇದು ತುಂಬಾ ಗಂಭೀರವ...
ಕನಸುಗಳೇ ಅವನ ಬದುಕಿನ ಜೀವಾಳ. ಮನೆ ಗಟ್ಟಿಯಾಗಬೇಕಿತ್ತು, ಮನೆಯವರ ನೆಮ್ಮದಿ ಉಸಿರಾಡಬೇಕಿತ್ತು, ಹಾಗಾಗಿ ಶಿಕ್ಷಣ ಮುಂದುವರಿಸುವ ಹಾಗಿರಲಿಲ್ಲ. ಕೆಲಸವೊಂದೇ ಕೊನೆಯ ದಾರಿ. ಶ್ರಮವಹಿಸಿ ದುಡಿಮೆಯನ್ನ ನಂಬಿಕೊಂಡ. ತಂಗಿಯ ಕನಸ...
2025 ಭೌತಶಾಸ್ತ್ರಕ್ಕಾಗಿ ಇರುವ ನೊಬೆಲ್ ಪಾರಿತೋಷಕ ಪ್ರಕಟವಾಗಿದೆ. ಜಾನ್ ಕ್ಲಾರ್ಕ್, ಮೈಕೆಲ್ ಡೆವೊರೆಟ್ ಮತ್ತು ಜಾನ್ ಮಾರ್ಟಿನಿಸ್ ಅವರಿಗೆ ಕ್ವಾಂಟಮ್ ಟನಲಿಂಗ್ ಎಂಬ ವಿಷಯದಲ್ಲಿ ನೊಬೆಲ್ ಪಾರಿತೋಷಕ ಘೋಷಿಸಲಾಗಿದೆ. ವಿಜ್...
ಜಾರಿಕೊಳ್ಳುವವರ ನಡುವೆ ಏನನ್ನೂ ಹೇಳಬೇಡ ಮತ್ತೆ ಜನರೆದುರಲ್ಲಿ ಮರ್ಯಾದೆ ಕಳಕೊಳ್ಳಬೇಡ ಮಾತು ಬದಲಾಯಿಸುವ ಜನರನ್ನು ದೂರವಿಡು ಅಂಥವರ ಸಹವಾಸ ಬೇಡವೆಂದು ಮರೆತುಬಿಡು ಜೀವನದ ಕತೆಗಳಲ್ಲೇ ನೂರಾರು ಸಮಸ್ಯೆಗಳಿವೆ ಪ...
ಸಸ್ಯಶಾಸ್ತ್ರವನ್ನು “ಹಸುರು ಹೊನ್ನು” ಮತ್ತು ಇತರ ಅತ್ಯಪೂರ್ವ ಪುಸ್ತಕಗಳಲ್ಲಿ ಅದ್ಭುತವಾಗಿ ಪರಿಚಯಿಸಿದ ಬಿ.ಜಿ.ಎಲ್. ಸ್ವಾಮಿಯವರು ಕನ್ನಡದ ಪ್ರಸಿದ್ಧ ಸಾಹಿತಿ. “ಅಮೆರಿಕದಲ್ಲಿ ನಾನು”, “ಕಾಲೇಜುರಂಗ”, “ತಮಿಳುತಲೆಗಳ ನಡು...
ಮಾನವನು ಆರೋಗ್ಯಕರ ಮತ್ತು ಸಕ್ರೀಯ ಜೀವನ ನಡೆಸಲು ಪೋಷಕಾಂಶಗಳ ಅಗತ್ಯವಿದೆ. ಪೋಷಕಾಂಶಗಳ ಪ್ರಮಾಣವು ವ್ಯಕ್ತಿಯ ವಯಸ್ಸು, ತೂಕ, ದೈಹಿಕ ಸ್ಥಿತಿ ಮತ್ತು ಕಾರ್ಯಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ. ಪ್ರಮುಖ ಪೋಷಕಾಂಶಗಳಾದ ಶರ್...
ಬಿಹಾರದಲ್ಲಿ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಘೋಷಿಸುವ ಮೂಲಕ ಅಲ್ಲಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದೆ. ಬಿಹಾರದಲ್ಲಿ ಚುನಾವಣಾ ಮತಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ ಐ ಆರ್) ಕೈಗೊಂಡ ಬಳಿಕ ನಡ...
ಬಹುಶಃ ಕೆಲವು ಜನರಿಗೆ ನೆಮ್ಮದಿಯೇ ಬೇಕಿಲ್ಲವೆನಿಸುತ್ತದೆ. ಜೊತೆಗೆ ಇತರರೂ ನೆಮ್ಮದಿಯಾಗಿರಬಾರದು ಎಂಬ ಮನೋಭಾವ. ಅತೃಪ್ತ ಆತ್ಮಗಳೇ ಅವರೊಳಗೆ ತುಂಬಿ ತುಳುಕುತ್ತಿರಬೇಕು ಎಂದೆನಿಸುತ್ತಿದೆ. ಉಕ್ರೇನಿಯನ್ ಜನರು ಅನುಭವಿಸುತ...
ದೊಡ್ಡದಾದ ಒಂದು ಊರಿನಲ್ಲಿ ಎರಡು ಮನೆಗಳನ್ನು ಜನರು ಕಟ್ಟಿದ್ದಾರೆ. ತುಂಬಾ ಅದ್ಭುತವಾದ ಮನೆ ಆ ಎರಡು ಮನೆಗಳಿಗೆ ಬಂದು ಹೋಗುವವರಿಗೆ ಅವರು ಜೀವನದಲ್ಲಿ ಬಯಸಿದಂತಹ ಎಲ್ಲಾ ಖುಷಿಗಳು ಸಿಕ್ತಾ ಇತ್ತು ನೋವುಗಳು ಮಾಯವಾಗ್ತಾ ಇತ್...
ನವರಾತ್ರಿ ಎಂದಾಕ್ಷಣ ಸಂಭ್ರಮ, ಅಲಂಕಾರ, ಬಣ್ಣಬಣ್ಣದ ಪುಷ್ಪಹಾರಗಳ ಸೊಗಸು ಕಣ್ಮನ ಸೆಳೆಯುತ್ತವೆ. ಯಾವ ಹಬ್ಬಗಳೇ ಇರಲಿ, ಅಲ್ಲಿ ಹೂವುಗಳಿಗೆ ವಿಶೇಷ ಬೇಡಿಕೆ! ಆದರೆ ಹಣ ಕೊಟ್ಟು ಹೂವು ಖರೀದಿಸುವ ಪೇಟೆಯ ಜನರಿಗಿಂತ ಹಳ್ಳಿಗರನ...
ಮುತ್ತನು ಯಾವತ್ತಿದ್ದರೂ ಪಡೆಯಬಹುದು ಕಡಲಿನ ಆಳಕ್ಕಿಳಿದಾದರೂ ತೆಗೆಯಬಹುದು ಮತ್ಸರದ ಗೂಡುಗಳೆಲ್ಲ ಗಟ್ಟಿಯಾಗಿದೆಯೇಕೆ ಮೊನಚಾದ ಮಾತಿನಿಂದಲೇ ಒಡೆಯಬಹುದು ಜೀವನದ ಸಂಜೆಯಲಿರುವವರು ಸುಮ್ಮನಿರಲಿ ದ್ವೇಷಗಳನು ಒಗ...
ಗಮನ ಹರಿಸು ಗಮನ ಹರಿಸು ಒಳಿತಿನೆಡೆಗೆ ದಮನಗೊಳಿಸು ಕೆಡುಕನು ಸುಮನವೊಂದೆ ಸಕಲಕೆಲ್ಲ ಬಗೆ ಹರಿಸಲು ತೊಡಕನು ! ಸರಲತನಕೆ ವಿರಲವೆನಿಪ ಅತ್ಯಮೂಲ್ಯ ಬೋಧನೆ ನಿರಾಳತೆಗೆ ನಿರಾವರಣ ಸತ್ವಪೂರ್ಣ ಶೋಧನೆ ! ಹೃದಯದಲ...
ಕತೆಗಾರ ವಿನಾಯಕ ಅರಳಸುರಳಿಯವರು ಮುನವ್ವರ್ ಜೋಗಿಬೆಟ್ಟು ಅವರ ‘ಟಚ್ ಮೀ ನಾಟ್’ ಕಥಾ ಸಂಕಲನಕ್ಕೆ ‘ನಜರಿಗೆ ಸಿಕ್ಕ ಕಥೆಗಳು’ ಎಂದು ಹೆಸರಿಸುತ್ತಾ ಬೆನ್ನುಡಿಯೊಂದನ್ನು ಬರೆದಿದ್ದಾರೆ. ಅದರಲ್ಲಿ… “ಮುನವ್ವರ್ ಅವರ ಕಥೆಗಳು ಬ...
ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ. ಮನುಷ್ಯ ಬದುಕಿನ ಜೀವದ್ರವ್ಯಗಳಲ್ಲಿ ಗಾಳಿ ಮತ್ತು ನೀರಿನ ನಂತರ ಆಹಾರವೇ ಅತ್ಯಂತ ಪ್ರಮುಖವಾದದ್ದು. ಹಿಂದೆ ಅನಾಗರಿಕ ಮಾನವ ಗೆಡ್ಡೆ, ಗೆಣಸು, ಹಣ್ಣು, ಹಂಪಲು,...
ಮೀನುಗಳ ಮಾತುಕತೆ ಜೋರಾಗಿದೆ. ನಾನು ಅವುಗಳ ಮಾತನ್ನ ಕದ್ದು ಕೇಳಿಸಿಕೊಳ್ತಾ ಇದ್ದೇನೆ ಅನ್ನೋದನ್ನ ಮರೆತು ಜೋರಾಗಿ ಮಾತಾಡುತ್ತಿದ್ದವು. ಮಾತುಕತೆ ಹೀಗೆ ಮುಂದುವರೆದಿತ್ತು. ಬೂತಾಯಿ ಮೀನು ಅಂಜಲ್ ಮೀನಿನ ಬಳಿ ಅಲ್ಲೋ ನಿನಗ್ಯಾ...
ಕರ್ಮವು ಪ್ರತಿಯೊಬ್ಬನ ಧರ್ಮ. ಕರ್ಮ ಎಂದರೆ ಕರ್ತವ್ಯ . ಕಾರ್ಯ, ಕೆಲಸ ಅಥವಾ ಕ್ರಿಯೆ. ಹುಟ್ಟಿನೊಂದಿಗೆಯೇ ಧರ್ಮವು ಹೇಗೆ ಮನುಷ್ಯನಿಗೆ ಅನಿವಾರ್ಯವೋ ಕರ್ಮವೂ ಅನಿವಾರ್ಯ. ಕರ್ಮದಲ್ಲಿ ಧರ್ಮ, ಧರ್ಮದಲ್ಲಿ ಕರ್ಮ ಹೆಣೆಯಲ್ಪಟ್ಟ...
ಊರಲ್ಲಿ ಭಾರೀ ಸುದ್ದಿ. ಮುಂದಿನ ಭಾನುವಾರ ಮಹಾಜ್ಞಾನಿಗಳೂ, ಪ್ರಚಂಡ ವಾಗ್ನಿಗಳೂ ಹಿಮಾಲಯದಲ್ಲಿ ತಮ್ಮದೇ ಆದ ಭರ್ಜರಿ ಆಶ್ರಮ ಕಟ್ಟಿಕೊಂಡಿದ್ದ ಸಂತ ಸುಧಾಕರ ಗುರುಗಳು ಈ ಊರಿಗೆ ಬರಲಿದ್ದಾರೆ. ಕೇವಲ ಒಂದು ದಿನ ಮಾತ್ರ ಇಲ್ಲಿ...