ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2025

ಅಕ್ಟೋಬರ್ 2025

೨೦೫ ಲೇಖನಗಳು

ಮರಣದಿಂದ ಮುಂದೇನು?

ಬರಹಗಾರರ ಬಳಗ ಅಕ್ಟೋ ೨೯ ಲೇಖನ ೨೨ ವೀಕ್ಷಣೆ

ಮರಣದಿಂ ಮುಂದೇನು? ಪ್ರೇತವೋ? ಭೂತವೋ? । ಪರಲೋಕವೋ? ಪುನರ್ಜನ್ಮವೊ? ಅದೇನೋ! ॥ ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ । ಧರೆಯ ಬಾಳ್ಗದರಿನೇಂ? - ಮಂಕುತಿಮ್ಮ ॥  ಸಾವಿನ ನಂತರ ಮುಂದೇನು ಎಂಬುದು ಎಲ್ಲರ ಸಹಜ ಪ್ರಶ್ನೆ...

ಒಂದು ಗಝಲ್

ಬರಹಗಾರರ ಬಳಗ ಅಕ್ಟೋ ೨೯ ಕವನ ೩ ವೀಕ್ಷಣೆ

ಬಣ್ಣದ ಹೂಗಳ ಘಮಕೆ ನಡೆವ ಹಾದಿಯ ಮರೆಯದಿರು ನೀನು ತಣ್ಣನೆ ಗಾಳಿಗೆ ಸೋತು ಸಂತಸವ ತೊರೆಯದಿರು ನೀನು   ದೀಪದ ಅಡಿಯಲ್ಲಿ ಕತ್ತಲೆ ಇರುವುದು ಸಹಜವಲ್ಲವೇ ಉರಿಯುವ ಜ್ಯೋತಿಯ ಮೇಲೆ ನೀರನು ಸುರಿಯದಿರು ನೀನು   ಆಡುವ ಪಿಸು...

ಮಕ್ಕಳಿಗೆ ರಜೆಯ ಓದು (ಭಾಗ ೨೦) - ಹ್ಯಾಚೆಟ್

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೮ ಲೇಖನ ೯ ವೀಕ್ಷಣೆ

ಈ ವಾರ ಮಕ್ಕಳಿಗಾಗಿ ಎರಡು ಸೂಪರ್ ಥ್ರಿಲ್ಲರ್ ಕಾದಂಬರಿ ಪುಸ್ತಕಗಳ ಮಾಹಿತಿ ನೀಡಲಾಗಿದೆ. ಹ್ಯಾಚೆಟ್ (Hatchet)  ಗ್ಯಾರಿ ಪಾಲ್ಸನ್‌ರ ಹ್ಯಾಚೆಟ್ ಒಂದು ರೋಮಾಂಚಕ ಕಥೆಯಾಗಿದ್ದು, ಹದಿಮೂರು ವರ್ಷದ ಬ್ರಿಯಾನ್ ರಾಬೆಸನ್‌ನ...

ಶಾಲೆಗಳ ದಯನೀಯ ಸ್ಥಿತಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೮ ಲೇಖನ ೧೪ ವೀಕ್ಷಣೆ

ದೇಶದಾದ್ಯಂತ ೨೦೨೪-೨೫ನೇ ಶೈಕ್ಷಣಿಕ ವರ್ಷದಲ್ಲಿ ೭,೯೯೩ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಅಂದರೆ ಯಾವುದೇ ವಿದ್ಯಾರ್ಥಿಗಳು ಪ್ರವೇಶವನ್ನೇ ಪಡೆದಿಲ್ಲ. ಈ ಪೈಕಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣ ಎರ...

ಸತ್ಯ ಮತ್ತು ವಾಸ್ತವತೆ

ಶ್ರೀರಾಮ ದಿವಾಣ ಅಕ್ಟೋ ೨೮ ಲೇಖನ ೯ ವೀಕ್ಷಣೆ

ಜನಪ್ರಿಯತೆಯೇ ಸತ್ಯ ಎಂಬ ಒಂದು ಅಘೋಷಿತ ಮನೋಭಾವ ಇಂದಿನ ಆಧುನಿಕ ಸಮಾಜದಲ್ಲಿ ಬೆಳೆಯುತ್ತಿದೆ. ಸಿನಿಮಾ, ಸಂಗೀತ, ಸಾಹಿತ್ಯ, ರಾಜಕೀಯ, ಸಂಘಟನೆ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಇದು ವ್ಯಾಪಕವಾಗಿ ಹರಡಿದೆ. ಜನಪ್ರಿಯತೆ...

ತೇಲುವ ತೆಪ್ಪ

ಬರಹಗಾರರ ಬಳಗ ಅಕ್ಟೋ ೨೮ ಕವನ ೩ ವೀಕ್ಷಣೆ

ಪ್ರಕೃತಿ ಬೇಲಿಯ ನಡುವೆ ವಿಶಾಲ ಕೊಳ  ಹಸಿರುಸಿರ ತಂಗಾಳಿ ದೋಣಿಯ ಬಲ  ಪ್ರತಿಬಿಂಬದ ಮಾಧುರ್ಯ ತಿಳಿಯಾದ ಬಗೆ  ನೀರ ಸಲುಗೆಯ ಸಾರ, ಇನ್ನೆಲ್ಲಿ ಬೇಗೆ!?   ತೇಲುವ ತೆಪ್ಪದ ಸೊಬಗಿನಲಿ ಮೌನ ರಾಗ  ಭಾರದ ದೇಹದ ಗುರುತಿಲ್ಲ...

ಸ್ಟೇಟಸ್ ಕತೆಗಳು (ಭಾಗ ೧೪೮೬) - ಸ್ಥಾನ

ಬರಹಗಾರರ ಬಳಗ ಅಕ್ಟೋ ೨೮ ಲೇಖನ ೬ ವೀಕ್ಷಣೆ

ಅವಳಿಗೆ ಎಷ್ಟು ಹೇಳಿದರು ಅರ್ಥವಾಗುವುದಿಲ್ಲ. ಎಲ್ಲ ಕೆಲಸವನ್ನು ಮಾಡುತ್ತಾಳೆ, ಎಲ್ಲರಿಗೂ ತಲೆತಗ್ಗಿಸಿ ಅಜ್ಞಾಪಾಲಕಳಾಗಿ ನಿಂತು ಬಿಡುತ್ತಾಳೆ. ಬೇಡವೆಂದರು ಸರಿಯಲ್ಲವೆಂದರೂ ಕೇಳುವಂತವಳಲ್ಲ. ಭಗವಂತ ಹಲವು ಸೂಚನೆಗಳನ್ನು ನೀ...

ನಿಮ್ಮ ಗೈರು ಹಾಜರು ನಮಗೆ ಖುಷಿ !

ಬರಹಗಾರರ ಬಳಗ ಅಕ್ಟೋ ೨೮ ಲೇಖನ ೭ ವೀಕ್ಷಣೆ

ದಸರಾ ರಜೆಗೂ ಮುನ್ನ ನಮಗೆ ಉಡುಪಿಯಲ್ಲಿ ಒಂದು ಕಾರ್ಯಾಗಾರಕ್ಕೆ ಕಳುಹಿಸಲಾಗಿತ್ತು (ECCE) ಬಗ್ಗೆ. ಅಂದಿನ ಆ ಕಾರ್ಯಗಾರವು ನಮಗೆ ತುಂಬಾ ಪ್ರಯೋಜನಕಾರಿ ಹಾಗು ಪ್ರಭಾವಶಾಲಿಯದಾಗಿತ್ತು. ನುರಿತ ಶಿಕ್ಷಕರಿಂದ ಅನೇಕ ಅವಧಿಗಳನ್ನ...

ಯೂಟ್ಯೂಬ್ ವಾಟ್ಸಾಪ್ ಮುಂತಾದ ಸೋಶಿಯಲ್ ಮೀಡಿಯಾ ನೋಡಿ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೭ ಬ್ಲಾಗ್ ೧೫ ವೀಕ್ಷಣೆ

ಇತ್ತೀಚಿಗೆ ನಾನು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಯುಟ್ಯೂಬ್ ಗಳನ್ನು ನೋಡಿದೆ . ಕೆಲವು ಭಾಷಣಗಳು ಅಲ್ಲಿ ಸಿಕ್ಕವು. ಅವರು ಹೇಳುವುದನ್ನು ನಾವು ಒಪ್ಪುವುದು ಬಿಡುವುದು ನಮಗೆ ಸೇರಿದ್ದು, ಆದರೆ ಹೇಳಬೇಕಾದನ್ನು ಸ್ಪಷ್ಟವಾಗಿ ಹ...

ಮೊಡವೆ ಹಾಗೂ ಕಲೆಗಳ ನಿವಾರಣೆಗೆ ಕಲ್ಲಂಗಡಿ ರಸ ಬಳಸಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೭ ಲೇಖನ ೧೦ ವೀಕ್ಷಣೆ

ಬೇಸಿಗೆ ಕಾಲಕ್ಕೆ ನಮಗಾಗುವ ನಿರ್ಜಲೀಕರಣದ ಸಮಸ್ಯೆಗೆ ಕಲ್ಲಂಗಡಿ ಹಣ್ಣು ರಾಮಬಾಣ. ಈ ವಿಷಯ ಎಲ್ಲರಿಗೂ ಗೊತ್ತಿರುವುದೇ. ಬೇಸಿಗೆಯಲ್ಲಿ ವಿಪರೀತ ಸೆಖೆ ಮತ್ತು ಬೆವರಿನಿಂದ ಮುಖ ಮಂದವಾಗಿ, ಕಳಾಹೀನವಾಗಿ ಕಾಣಿಸುತ್ತದೆ. ಅಲ್ಲದೆ...

ಸುಡೋಕು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೭ ಪುಸ್ತಕ ವಿಮರ್ಶೆ ೧೩ ವೀಕ್ಷಣೆ

‘ಸುಡೋಕು’ ಎನ್ನುವ ಪುಸ್ತಕ ಬಿಡುಗಡೆಯಾಗಿದೆ. ಇದು ಸುಡೋಕು ಆಟದ ಬಗ್ಗೆ ಇರುವ ಪುಸ್ತಕವಲ್ಲ. ಇದು ಡಾ. ಪ್ರದೀಪ್ ಬೇಲೂರ್ ಅವರ ಕಥಾ ಸಂಕಲನ. ಸುಮಾರು ೮೦ ಪುಟಗಳ ಈ ಪುಟ್ಟ ಕಥಾಸಂಕಲನದ ಬಗ್ಗೆ ಲೇಖಕರು ಹೇಳುವುದು ಹೀಗೆ… “ಇದ...

ಲವ್ ಜಿಹಾದ್ ಅಥವಾ ಪ್ರೀತಿ ಪ್ರೇಮದ ಧರ್ಮ

ಶ್ರೀರಾಮ ದಿವಾಣ ಅಕ್ಟೋ ೨೭ ಲೇಖನ ೯ ವೀಕ್ಷಣೆ

ಯುದ್ದ ಅಥವಾ ಪ್ರೀತಿಯಿಂದ ಮತಾಂತರ ಯುದ್ಧ, ಇದು ನಿಜವೇ, ಆರೋಪ ಮಾತ್ರವೇ, ಎಲ್ಲೋ ಅಪರೂಪದ ಸಣ್ಣ ಘಟನೆಗಳೇ, ವ್ಯವಸ್ಥಿತ ಜಾಲವೇ, ಸಹಜ ಪ್ರೀತಿ ಪ್ರೇಮದ ಪ್ರಕರಣಗಳೇ? ಮನುಷ್ಯರನ್ನೇ ಧರ್ಮದ ಆಧಾರದ ಮೇಲೆ ಒಡೆದು, ನಮ್ಮದೇ ಶ್ರ...

ಸ್ಟೇಟಸ್ ಕತೆಗಳು (ಭಾಗ ೧೪೮೫) - ಬೈರಾಗಿ

ಬರಹಗಾರರ ಬಳಗ ಅಕ್ಟೋ ೨೭ ಲೇಖನ ೧೦ ವೀಕ್ಷಣೆ

ನಿನಗೊಂದು ಜಾಗದ ಬಗ್ಗೆ ಹೇಳುತ್ತೇನೆ ಆ ಸ್ಥಳದಲ್ಲಿ ಬದುಕಿನ ಎಲ್ಲಾ ಭಾವಗಳು ಜೊತೆಯಾಗುತ್ತವೆ. ಹಾಗೆ ಮೂರು ತಿರುವುಗಳನ್ನ ದಾಟಿ ದೊಡ್ಡದಾದ ಮೈದಾನ, ಪಕ್ಕದಲ್ಲಿ ನದಿ ಆ ಸ್ಥಳಗಳನ್ನು ಸುಡುವುದಕ್ಕೆಂತಲೇ ಪ್ರಸಿದ್ಧಿಯಾಗಿದೆ....

ಗೆಳತಿಯ ತ್ಯಾಗ

ಬರಹಗಾರರ ಬಳಗ ಅಕ್ಟೋ ೨೭ ಲೇಖನ ೮ ವೀಕ್ಷಣೆ

ಒಂದೂರಿನಲ್ಲಿ ಶ್ರೀದೇವಿ ಹಾಗೂ ಜಯಶ್ರೀ ಎಂಬ ಗೆಳತಿಯರು ಒಂದೇ ದಿನದಲ್ಲಿ ಹುಟ್ಟಿದವರು. ಕಾಕತಾಳಿಯಂತೆ ಒಂದೇ ದಿನದಲ್ಲಿ ಮದುವೆಯಾದವರು. ಹಾಗಾಗಿ ಅವಳ ಮದುವೆಗೆ ಇವಳು ಹೋಗಲಿಲ್ಲ. ಇವಳ ಮದುವೆಗೆ ಅವಳು ಹೋಗಲಿಲ್ಲ. ಜಯಶ್ರೀಗ...

ಯಾವುದು ಶ್ರೇಷ್ಟ?

ಬರಹಗಾರರ ಬಳಗ ಅಕ್ಟೋ ೨೭ ಲೇಖನ ೧೧ ವೀಕ್ಷಣೆ

ಇಂದು ನಮ್ಮ ಜೀವನದಲ್ಲಿ ಯಾವುದು ಶ್ರೇಷ್ಠ? ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಈ ಘಟನೆ ಓದಿ. ಲೂಯಿ ಪಾಶ್ಚರ್ ಎನ್ನುವ ವಿಜ್ಞಾನಿ ತರುಣನಾಗಿದ್ದ. ವಿಜ್ಞಾನಿ ಹಾಗೂ ಸಂಶೋಧಕ. ಅಷ್ಟು ತನ್ಮಯ ತನ್ನ ಕೆಲಸದಲ್ಲಿ. ಈತನಿಗೆ ವಿ...

ದೂರ ಸರಿದರು

ಬರಹಗಾರರ ಬಳಗ ಅಕ್ಟೋ ೨೭ ಕವನ ೭ ವೀಕ್ಷಣೆ

ವಂಶವೃಕ್ಷ ನೆಲೆಯಿಲ್ಲದೆ  ಇಂದು ನೆಲಕ್ಕುರುಳಿತು,  ಆವರಣವ ದಾಟಿ ಕೊನೆಗೆ  ಯಾನವು ಮುಗಿಯಿತು  ನಾಯಿ ನೆರಳು, ಸಾಕ್ಷಿಯ  ನಿರಾಕರಣವ ಮಾಡಿತು,  ಇಂಚು ಬಿಡದೆ ಅಂಚಿಗೂ  ಈಗ ಗ್ರಹಣ ಹಿಡಿಯಿತು  ಸಾರ್ಥವಿರದ ತಂತುವಲ್...

ಸ್ಟೇಟಸ್ ಕತೆಗಳು (ಭಾಗ ೧೪೮೪) - ಕಾರಣ

ಬರಹಗಾರರ ಬಳಗ ಅಕ್ಟೋ ೨೬ ಲೇಖನ ೮ ವೀಕ್ಷಣೆ

ಮೂರು ಚಕ್ರದ ರಿಕ್ಷಾ ಪೇಟೆಯಿಂದ ಮನೆಯ ಕಡೆಗೆ ಓಡ್ತಾ ಇತ್ತು. ಜೋರು ಮಳೆ ಇದ್ದ ಕಾರಣ ತುರ್ತಾಗಿ ಮನೆಗೆ ತಲುಪಬೇಕಾದ ಅವಶ್ಯಕತೆ ಇದ್ದ ಕಾರಣ ಆಟವನ್ನು ಏರಿದ್ದೆ. ಅದು ನನ್ನ ಬದುಕಿಗೆ ದಾರಿ ದೀಪ ಆಗತ್ತೆ ಅಂತ ಅಂದುಕೊಂಡಿರಲಿ...

ಕರ್ನಾಟಕ ರಾಜ್ಯೋತ್ಸವಕ್ಕೆ ಕೆಲವೇ ದಿನಗಳಿರುವಾಗ...

ಶ್ರೀರಾಮ ದಿವಾಣ ಅಕ್ಟೋ ೨೬ ಲೇಖನ ೧೯ ವೀಕ್ಷಣೆ

ಕರ್ನಾಟಕದ ಜನ ಬಹಳ ಬುದ್ದಿವಂತರು - ಒಳ್ಳೆಯವರು, ಕನ್ನಡ ಭಾಷೆ ವಿಶ್ವ ಶ್ರೇಷ್ಠ, ಕನ್ನಡ ಇತಿಹಾಸ ಅದ್ಬುತ, ಕನ್ನಡ ಸಂಸ್ಕೃತಿ ವಿಶ್ವ ಮಾನ್ಯ, ಕನ್ನಡ ನೆಲದಲ್ಲಿ ಬಸವಣ್ಣ, ಕುವೆಂಪು, ಕೆಂಪೇಗೌಡ, ಕನಕ, ಪುರಂದರ, ಕಿತ್ತೂರು...

ಮೈಸೂರಿನ ಕಥೆಗಳು (ಭಾಗ 5) - ಜಗನ್ಮೋಹನ ಅರಮನೆ

ಬರಹಗಾರರ ಬಳಗ ಅಕ್ಟೋ ೨೬ ಲೇಖನ ೩೪೫ ವೀಕ್ಷಣೆ

ಜಗನ್ಮೋಹನ ಪ್ಯಾಲೇಸ್ ಎಂದೇ ಸುಪ್ರಸಿದ್ಧವಾದ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯನ್ನು 1861ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ಪರ್ಯಾಯ ಅರಮನೆಯಾಗಿ ಕಟ್ಟಿಸಿದರು. ದೊರೆ ವಾಸಿಸುತ್ತಿದ್ದ ಮೂಲ ಅರಮನೆಯಾದ ಮೈಸೂರು ಪ್ಯಾಲೇಸ್ ದ...

ದೀಪಾವಳಿ ಹಬ್ಬದ ಮಾರುಕಟ್ಟೆಯಲ್ಲಿ "ದೇವರು"

ಬರಹಗಾರರ ಬಳಗ ಅಕ್ಟೋ ೨೬ ಲೇಖನ ೬ ವೀಕ್ಷಣೆ

ಮೊದಲು ಹಬ್ಬಗಳು ಪ್ರಕೃತಿಯ ಆರಾಧನೆಯಿಂದ ಹುಟ್ಟಿದವುˌಭೂಮಿ, ನೀರು, ಗಾಳಿ, ಬೆಂಕಿ, ಆಕಾಶ. ಇವುಗಳೊಂದಿಗೆ ಮಾನವನ ಬಾಂಧವ್ಯವನ್ನು ಆಚರಿಸುವ ಸಂದರ್ಭಗಳು. ಆದರೆ ಕಾಲದೊಂದಿಗೆ ಹಬ್ಬಗಳು ಶ್ರೀಮಂತರ ಆಡಂಭರˌ ಅಬ್ಬರದ ಪ್ರದರ್ಶನ...