ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2025

ಅಕ್ಟೋಬರ್ 2025

೨೦೫ ಲೇಖನಗಳು

ಕಾಲ್ತುಳಿತ ಎಂಬ ಮಾಸ್ ಸಿಂಡ್ರೋಮ್

ಶ್ರೀರಾಮ ದಿವಾಣ ಅಕ್ಟೋ ೦೧ ಲೇಖನ ೧೦ ವೀಕ್ಷಣೆ

ಕಾಲ್ತುಳಿತ ಎಂಬ ಸಾಮಾಜಿಕ - ಸಾಂಕ್ರಾಮಿಕ ರೋಗ  ಮತ್ತು ಈ ವರ್ಷದ ದಸರಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ. ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಸಾಮಾಜಿಕ ಸಾಂಕ್ರಾಮಿಕ ರೋಗ ಪ್ರಾಕೃತಿಕ ವಿಕೋಪದಂತೆ ದಿಢೀರನೆ ತೊ...

ಸ್ಟೇಟಸ್ ಕತೆಗಳು (ಭಾಗ ೧೪೫೯) - ಕಾಗದ

ಬರಹಗಾರರ ಬಳಗ ಅಕ್ಟೋ ೦೧ ಲೇಖನ ೧೦ ವೀಕ್ಷಣೆ

ಅಲ್ಲೊಂದು ಕಾಗದ ಪತ್ರ ತನ್ನೊಳಗೆ ಮದುವೆಯ ಶುಭ ಸುದ್ದಿಯನ್ನು ಹೊತ್ತು ಮನೆ ಮನೆಗೆ ತಲುಪುತ್ತಿತ್ತು. ಹಾಗೆ ತಲುಪಿದ ಕಾಗದ ಪತ್ರಕ್ಕೆ ತುಂಬಾ ನೋವಿನಿಸುತ್ತಿತ್ತು. ದಿನಾಂಕ ಸ್ಥಳ ಹೆಸರು ಇವುಗಳಿಗೆ ಮಾತ್ರ ಕಣ್ಣಾಡಿಸಿ ಎಲ್ಲ...

ಮಳೆ ಸುರಿಯುವಾಗ ಹಕ್ಕಿಗಳು ಎಲ್ಲಿಗೆ ಹೋಗುತ್ತವೆ?

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೧ ಲೇಖನ ೧೫ ವೀಕ್ಷಣೆ

ಮಳೆ ಸುರಿಯುತ್ತಿರುವಾಗ ಪಕ್ಷಿಗಳನ್ನು ಕಂಡಿದ್ದೀರಾ? ಆಗ ಅವು ಕಣ್ಮರೆ! ಹಾಗೆಯೇ ಮಳೆ ಹೊಯ್ಯುತ್ತಿರುವಾಗ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳಿಸುವುದಿಲ್ಲ. ಹಾಗಿದ್ದರೆ ಆಗ ಪಕ್ಷಿಗಳು ಎಲ್ಲಿರುತ್ತವೆ? ಮರಗಿಡಬಳ್ಳಿಗಳಿಗೆ, ಪ್...

ನಿಷ್ಪಾಪಿ ಸಸ್ಯಗಳು (ಭಾಗ ೧೨೦) - ಕಸ್ತೂರಿ ಬೆಂಡೆ ಗಿಡ

ಬರಹಗಾರರ ಬಳಗ ಅಕ್ಟೋ ೦೧ ಲೇಖನ ೧೧ ವೀಕ್ಷಣೆ

ಈ ನಡುವೆ ನಮ್ಮ ಶಾಲೆಯ ಸನಿಹವಿದ್ದ ಹೊಸ ಸಸಿಯೊಂದನ್ನು ಗುರುತಿಸಿ ನಿಮಗೆ ಪರಿಚಯಿಸುತ್ತಿದ್ದೇನೆ. ಶಾಲೆಯಲ್ಲಿ ಮಧ್ಯಾಹ್ನ ಊಟ ಮಾಡಿ ಕೈತೊಳೆಯಲೆಂದು ನಳ್ಳಿಯ ಹತ್ತಿರ ಹೋದಾಗ ಕಣ್ಣಲತೆಯಲ್ಲಿದ್ದ ಹಳದಿ ಹೂವೊಂದು ಮನ ಸೆಳೆಯಿತು...

ಒಂದು ಗಝಲ್

ಬರಹಗಾರರ ಬಳಗ ಅಕ್ಟೋ ೦೧ ಕವನ ೫ ವೀಕ್ಷಣೆ

ಮುಂದೊಂದು ದಿನ ಹೀಗೆಯೇ, ಜೀವನವೆಂದು ಹೇಳಲಾಗುವುದಿಲ್ಲ ಗೆಳೆಯ ಮತ್ತೆಂದೂ ಮರಳಿ ಬರುವೆನು, ಎಂಬುವುದನ್ನು ತಿಳಿಸಲಾಗುವುದಿಲ್ಲ ಗೆಳೆಯ   ಎದೆಯಲ್ಲಿ ನೋವದುವು ಬಂದಿತೆಂದರೇ,ಆಸ್ಪತ್ರೆಯೆಡೆಗೆ ಓಡುವ ಜಾಯಮಾನ ಅರಮನೆಯಲ್ಲ...