ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2025

ಅಕ್ಟೋಬರ್ 2025

೨೦೫ ಲೇಖನಗಳು

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 44

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೫ ಬ್ಲಾಗ್ ೭ ವೀಕ್ಷಣೆ

ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 421) ಹಾಡು : ಆಪ್ ಭೀ ಆಯಿಯೆ ನನ್ನ ಅನುವಾದ: ನೀ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 43

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೫ ಬ್ಲಾಗ್ ೯ ವೀಕ್ಷಣೆ

ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 411) ಹಾಡು : ದಿಲ್ ಕೀ ತನಹಾಯೀ ಕೋ ನನ್ನ ಅನುವಾದ...

‘ಸಂಪದ’ ನಗೆಬುಗ್ಗೆ - ಭಾಗ ೧೪೪

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೫ ಲೇಖನ ೭ ವೀಕ್ಷಣೆ

ಏನಾದ್ರೂ ಬೇಕಿದ್ರೆ… ಸೂರಿ ಆ್ಯಂಡ್ ಫ್ಯಾಮಿಲಿ ಅಂದ್ರೆ ಶ್ರೀಮತಿ, ಮರಿ - ಸೂರಿ, ಅವರ ಜತೆಗೆ ಸೂರಿಯ ಅಜ್ಜ-ಅಜ್ಜಿ ದುಬೈಗೆ ಹೋಗಿ ಸೆಟಲ್ ಆದ್ರು. ಅವರ ಉಳಿದ ಸಂಬಂಧಿಕರೆಲ್ಲಾ ಇಂಡಿಯಾದಲ್ಲೇ ಇದ್ರು. ದುಬೈನ ಹವಾಮಾನ ಒಗ್ಗದ...

ಹೆಣ್ಣು ಭ್ರೂಣ ಹತ್ಯೆ ಪ್ರಕರಣ ನಾಚಿಕೆ ಪಡುವಂಥ ಸಂಗತಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೫ ಲೇಖನ ೨೨ ವೀಕ್ಷಣೆ

ಮೈಸೂರು ಜಿಲ್ಲೆಯ ಫಾರ್ಮ್‌ ಹೌಸ್‌ವೊಂದರಲ್ಲಿ ಭ್ರೂಣ ಲಿಂಗ ಪತ್ತೆ ಹಚ್ಚಿ, ಆ ಭ್ರೂಣ ಒಂದು ವೇಳೆ ಹೆಣ್ಣು ಎಂದು ದೃಢಪಟ್ಟರೆ ಅದನ್ನು ಕೊಲ್ಲುವ ದಂಧೆ ಬೆಳಕಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ. ಕಳೆದ ವರ್ಷ ಮಂಡ್ಯ ಜಿಲ್...

ಕನ್ನಡ ಪತ್ರಿಕಾ ಲೋಕ (ಭಾಗ ೨೩೧) - ಜಿಲ್ಲಾ ವರದಿಗಾರ ಜಯಮಿತ್ರ

ಶ್ರೀರಾಮ ದಿವಾಣ ಅಕ್ಟೋ ೨೫ ಲೇಖನ ೫ ವೀಕ್ಷಣೆ

ಚಿಕ್ಕಮಗಳೂರು ಜಯಕುಮಾರ್ ಅವರ "ಜಿಲ್ಲಾ ವರದಿಗಾರ ಜಯಮಿತ್ರ" ಚಿಕ್ಕಮಗಳೂರಿನ ಹಿರಿಯ ಪತ್ರಕರ್ತರಾದ ಕೆ. ಜಯಕುಮಾರ್ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿ ನಡೆಸಿಕೊಂಡು ಬರುತ್ತಿರುವ ಬೆಳಗ್ಗಿನ ದಿನಪ...

ಭಾರತೀಯರ ಭಾವ ಕೋಶ

ಶ್ರೀರಾಮ ದಿವಾಣ ಅಕ್ಟೋ ೨೫ ಲೇಖನ ೫ ವೀಕ್ಷಣೆ

ಭಾರತೀಯ ಜನಸಾಮಾನ್ಯರ ಆಂತರ್ಯದಲ್ಲಿ  ಅತಿಹೆಚ್ಚು ಅಡಕವಾಗಿರುವ ಮತ್ತು ಪರೋಕ್ಷವಾಗಿ ಪ್ರಕಟವಾಗುವ ಭಾವ ಯಾವುದು ?. ಪ್ರೀತಿ........ ಉತ್ತಮ, ದ್ವೇಷ........ ಮಧ್ಯಮ, ಕೋಪ........ ಸ್ವಲ್ಪ ಹೆಚ್ಚು, ಕಾಮ...... ಸಮ...

ಸ್ಟೇಟಸ್ ಕತೆಗಳು (ಭಾಗ ೧೪೮೩) - ಶಹರ

ಬರಹಗಾರರ ಬಳಗ ಅಕ್ಟೋ ೨೫ ಲೇಖನ ೭ ವೀಕ್ಷಣೆ

ಬಿಟ್ಟು ಹೊರಡಲೇಬೇಕು. ಇದು ಬದುಕಿನ ನಿರ್ಧಾರ. ನಾನು ಒಪ್ಪಿಕೊಂಡಾಗಿದೆ. ಊರು ಬಿಟ್ಟು ದೊಡ್ಡ ಶಹರದೊಳಗೆ ಬದುಕು ಕಟ್ಟಿಕೊಳ್ಳುತ್ತೇನೆಂದು. ಸಣ್ಣ ನಾಲ್ಕು ಗೋಡೆಗಳು ಒಂದಕ್ಕೊಂದು ಸೇರಿರುವ ಸಣ್ಣ ಕೊಠಡಿಯೊಳಗೆ ನಿದ್ದೆ ಓದು...

ಸಹಾಯ ಮಾಡಲು ಹಿಂಜರಿಯದಿರಿ

ಬರಹಗಾರರ ಬಳಗ ಅಕ್ಟೋ ೨೫ ಲೇಖನ ೧೦ ವೀಕ್ಷಣೆ

ಒಬ್ಬ ದೋಣಿಯ ಮಾಲೀಕ ಬಣ್ಣ ಮಾಸಿದ್ದ ತನ್ನ ದೋಣಿಗೆ ಬಣ್ಣ ಬಳಿಯಲು ಪೇಂಟರ್‌ ಗೆ ಒಪ್ಪಿಸಿದನು. ಆ ಪೇಂಟರ್ ಆ ದೋಣಿಗೆ ಬಣ್ಣ ಹಚ್ಚುತ್ತಿರುವಾಗ ದೋಣಿಯ ಕೆಳಭಾಗದಲ್ಲಿ ಒಂದು ರಂಧ್ರವನ್ನು ಗಮನಿಸಿದನು. ರಂಧ್ರವನ್ನು ಸರಿಪಡಿಸಿ,...

ಬಿಳಿ ಕತ್ತಿನ ರಾಟವಾಳ ಹಕ್ಕಿ

ಬರಹಗಾರರ ಬಳಗ ಅಕ್ಟೋ ೨೪ ಲೇಖನ ೧೦ ವೀಕ್ಷಣೆ

ಮದುವೆಯಾದ ಹೊಸತರಲ್ಲಿ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ನವದಂಪತಿಗಳಾದ ನಮ್ಮನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸುತ್ತಿದ್ದರು. ಹೀಗೆ ಹಲವಾರು ಸಂಬಂಧಿಗಳ ಮನೆಗೆ ಸುತ್ತಾಡುತ್ತಾ ಮೈಸೂರಿಗೆ ಹೋಗಿದ್ದೆವು. ನಮ್ಮ ಆತ...

ದೇವರೂ ಹೊರತಲ್ಲ !

ಬರಹಗಾರರ ಬಳಗ ಅಕ್ಟೋ ೨೪ ಕವನ ೭ ವೀಕ್ಷಣೆ

ಕುಂಬಳಕಾಯಿ ಕದ್ದದ್ದು ಯಾರು  ಎಂದು ಪ್ರಶ್ನಿಸಿದರೆ ಕಳ್ಳರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ !   ಕೆಲವು ವಿಷಯಗಳನ್ನು ಹೇಳಿದಾಗ ಸಂಬಂಧಪಟ್ಟವರು ತನಗೇ ಹೇಳಿದ್ದು ಅಂತ ತಿಳಿಯುತ್ತಾರೆ !   ಭಕ್ತಿಯಿಂದ ಪ್...

ಸ್ಟೇಟಸ್ ಕತೆಗಳು (ಭಾಗ ೧೪೮೨) - ಶಿಥಿಲ

ಬರಹಗಾರರ ಬಳಗ ಅಕ್ಟೋ ೨೪ ಲೇಖನ ೬ ವೀಕ್ಷಣೆ

ಹಲೋ ದೊಡ್ಡ ಮನೇಲಿ ಇದ್ದೇನೆ. ಕಾರ್ಯಕ್ರಮ ಇದೆ. ಎಲ್ಲರೂ ಸೇರಿದ್ದಾರೆ. ಬರುವಾಗ ತಡ ಆಗುತ್ತೆ ಹೀಗಂದ ಜಯಂತ ಪೋನಿಟ್ಟು ಕೆಲಸದಲ್ಲಿ ಮುಳುಗಿದ. ಎಲ್ಲರೂ ವರ್ಷಕೊಮ್ಮೆ ಅಲ್ಲಿ‌ ಸೇರಿ ಕಾರ್ಯಕ್ರಮ ಮುಗಿಸಿ ಮತ್ತೆ ತಮ್ಮ‌ ಮನೆಯ...

ಟ್ರಂಪ್ ಮಾತಿಗೆ ಕಡಿವಾಣ ಸಾಧ್ಯವೇ?

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೪ ಲೇಖನ ೬ ವೀಕ್ಷಣೆ

ರಷ್ಯಾದಿಂದ ಭಾರತದ ತೈಲ ಖರೀದಿ ವಿಚಾರದಲ್ಲಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರ್ಬಂಧಿತ ಹೇಳಿಕೆ ನೀಡುತ್ತಲೇ ಇದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆಯಿಂದ ಹಿಡಿದು, ಇಲ್ಲಿಯವರೆಗೂ ಅವರ ಹೇಳಿಕೆ...

ಹೆತ್ತವರ ಜೀವನ ಶೈಲಿಯಲ್ಲಿ ಕಾಣಬರುತ್ತಿರುವ ಬದಲಾವಣೆ

ಶ್ರೀರಾಮ ದಿವಾಣ ಅಕ್ಟೋ ೨೪ ಲೇಖನ ೧೩ ವೀಕ್ಷಣೆ

ಅಮ್ಮನನ್ನು ಪ್ರತ್ಯಕ್ಷ ದೇವರೆಂದು ಎಲ್ಲಾ ಸಾಹಿತ್ಯದ ಸಂದೇಶಗಳಲ್ಲೂ ಮೊದಲಿನಿಂದಲೂ ವರ್ಣಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಅಪ್ಪನನ್ನು ಸಹ ವರ್ಣಿಸಲು ಪ್ರಾರಂಭವಾಗಿದೆ. ಹಿಂದಿನ ಬಹುತೇಕ ಸಿನಿಮಾಗಳಲ್ಲಿ - ಹಾಡುಗಳಲ್ಲಿ ತಾ...

ಆಕಾಶಬುಟ್ಟಿಯ ಪಯಣ

ಬರಹಗಾರರ ಬಳಗ ಅಕ್ಟೋ ೨೪ ಲೇಖನ ೭ ವೀಕ್ಷಣೆ

ಕರಾವಳಿಯ ಕೃಷಿಕರಿಗೆ ಯುಗಾದಿ ಮತ್ತು ದೀಪಾವಳಿಗಳು ಕೃಷಿ ಸಂಬಂಧಿ ಹಬ್ಬಗಳು. ನಾನು ಈ ವರ್ಷ ನನ್ನ 62 ದೀಪಾವಳಿ ಹಬ್ಬಗಳನ್ನು ನನ್ನ ಅಮ್ಮನೊಂದಿಗೆ ಆಚರಿಸಿದ್ದೇನೆ. ನನ್ನ ಶಿಕ್ಷಣ, ವೃತ್ತಿ ಜವಾಬ್ದಾರಿ, ಸಂಸಾರ ಜಂಜಡಗಳು ನನ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೮

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೩ ಲೇಖನ ೯ ವೀಕ್ಷಣೆ

ನನ್ನ ಪುಟ್ಟಿ ಮುದವ ಸೂಸುವ ಮುದ್ದು ಮುಖದಲಿ ಮಂದಹಾಸದ ಕಿರುನಗೆ ಹೃದಯ ಸ್ಪಂದಿಪ ಪ್ರೇಮ ಬಂಧನ ಮೃದುಲ ಭಾವದ ಹೊಸಬಗೆ !   ಪುಟ್ಟ ಹೆಜ್ಜೆಯನಿಟ್ಟ ಬಿಜ್ಜೆಗೆ ಸಜ್ಜುಗೊಂಡಿಹ ತಳಮಳ ಒಟ್ಟುಗೂಡಿದ ಲಜ್ಜೆಗಂಜುತ ಹೆಚ್ಚ...

'ಮೊಬೈಲ್‌ ಬಿಡಿ, ಪುಸ್ತಕ ಹಿಡಿ' ಅಭಿಯಾನಕ್ಕೆ ಸಿಗಲಿ ಬೆಂಬಲ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೩ ಲೇಖನ ೧೫ ವೀಕ್ಷಣೆ

ಮಕ್ಕಳಲ್ಲಿ ಮೊಬೈಲ್ ಚಟವನ್ನು ಬಿಡಿಸಿ ಪುಸ್ತಕ ವಾಚನ ಹವ್ಯಾಸವನ್ನು ಬೆಳೆಸುವುದಕ್ಕಾಗಿ, 'ಮೊಬೈಲ್ ಬಿಡಿ, ಪುಸ್ತಕ ಹಿಡಿ' ಎಂಬ ಅಭಿಯಾನವನ್ನು ನವೆಂಬರ್ ೧೪ರಿಂದ ಆರಂಭಿಸಲಾಗುತ್ತದೆ ಎಂಬುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ...

ಪಟಾಕಿ ನಿಷೇಧಿಸಿ

ಶ್ರೀರಾಮ ದಿವಾಣ ಅಕ್ಟೋ ೨೩ ಲೇಖನ ೬ ವೀಕ್ಷಣೆ

ಎಲ್ಲಾ ರೀತಿಯ, ಎಲ್ಲಾ ಸಂದರ್ಭದ ಪರಿಸರಕ್ಕೆ ಹಾನಿಯಾಗುವ ಪಟಾಕಿ ನಿಷೇಧ ಮಾಡುವ  ನಿರ್ಧಾರವನ್ನು ಸರ್ಕಾರಗಳು ಮಾಡಬೇಕು. ಇದು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ ವರ್ಷದ ಎಲ್ಲಾ ಹಬ್ಬಗಳಿಗೂ, ಎಲ್ಲಾ ಧಾರ್ಮಿಕ, ರಾಜಕೀಯ,...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 42

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೩ ಬ್ಲಾಗ್ ೧೨ ವೀಕ್ಷಣೆ

ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 401) ಹಾಡು : ಹೈ ಅಪನಾ ದಿಲ ತೋ ಆವಾರಾ ನನ್ನ ಅನು...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 41

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೩ ಬ್ಲಾಗ್ ೭ ವೀಕ್ಷಣೆ

ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 391) ಹಾಡು : (ಮೋಹಬ್ಬತ್ ಇನಾಯತ್ ಅಂತ ಶುರು ಆಗುವ...

ಸ್ಟೇಟಸ್ ಕತೆಗಳು (ಭಾಗ ೧೪೮೧) - ಸಮಾನತೆ

ಬರಹಗಾರರ ಬಳಗ ಅಕ್ಟೋ ೨೩ ಲೇಖನ ೬ ವೀಕ್ಷಣೆ

ವೇದಿಕೆ ಮೇಲೆ ಮಾತಿನ ಸ್ವರ ಏರುತ್ತಲೆ ಇತ್ತು. ಎಲ್ಲರಿಗೂ ಸಮಾನತೆ ಸಿಗಲೇಬೇಕು ಯಾರೋ ಒಬ್ಬನ ಬಳಿ ಶ್ರೀಮಂತಿಕೆ ಏರುತ್ತಾ ಹೋಗಬಾರದು, ದುಡ್ಡು ಸಂಪಾದಿಸಿದವನ ಬಳಿಯಿಂದ ನಿಜವಾದ ಬಡವನ ಬಳಿಗೆ ದುಡ್ಡು ಹೋಗಿ ತಲುಪಬೇಕು, ಪ್ರತ...