ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2025

ಅಕ್ಟೋಬರ್ 2025

೨೦೫ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೪೭೮) - ಹುಚ್ಚ

ಬರಹಗಾರರ ಬಳಗ ಅಕ್ಟೋ ೨೦ ಲೇಖನ ೧೦ ವೀಕ್ಷಣೆ

ಎಲ್ಲರೂ ಎಷ್ಟು ಸಂತೋಷವಾಗಿದ್ದೀರಿ, ನನಗೆ ತುಂಬಾ ಆಶ್ಚರ್ಯ. ನೀವೆಲ್ಲರೂ ಅಷ್ಟು ಸಂತೋಷವಾಗಿರೋದಕ್ಕೆ ಹೇಗೆ ಸಾಧ್ಯ .ಮೊತ್ತ ಮೊದಲ ಬಾರಿಗೆ ಸೆರೆಮನೆಯೊಳಗಿರುವವರು ಅದನ್ನು ಶಿಕ್ಷೆ ಎಂದು ಕೊಳ್ಳದೆ ಹಾಗೆ ಬದುಕುತ್ತಿರುವುದನ್...

ಸಂತೋಷ ಮತ್ತು ದುಃಖದ ಭಾವ

ಬರಹಗಾರರ ಬಳಗ ಅಕ್ಟೋ ೨೦ ಲೇಖನ ೧೧ ವೀಕ್ಷಣೆ

ಮನಸ್ಸಿನ ಕೆಲಸಗಳಲ್ಲಿ ಭಾವದ ಕೆಲಸ ಬಹಳ ಮುಖ್ಯ. ನಮ್ಮ ಭಾವವೇ ನಮ್ಮನ್ನು ಶ್ರೀಮಂತ ಅಥವಾ ಬಡವ ಮಾಡುತ್ತದೆ. ನಮ್ಮ ಭಾವವೇ ನಮಗೆ ಸಂತೋಷ ಅಥವಾ ದುಃಖ ಉಂಟು ಮಾಡುತ್ತದೆ. ಈಗ ನಾವು ನಮ್ಮ ಮನೆಯನ್ನು ನೋಡಿ ಎಷ್ಟು ಚೆಂದ ಅನ್ನಿ?...

ಬೆಳಕಿನ ಹಬ್ಬ ದೀಪಾವಳಿ

ಬರಹಗಾರರ ಬಳಗ ಅಕ್ಟೋ ೨೦ ಲೇಖನ ೧೫ ವೀಕ್ಷಣೆ

"ತಮಸೋಮಾ ಜ್ಯೋತಿರ್ಗಮಯ;ಮೃತ್ಯೋರ್ಮಾ ಅಮೃತಂಗಮಯ'ಎನ್ನುವ ಉಪನಿಷತ್ತಿನ ಉಲ್ಲೇಖದಂತೆ ಕತ್ತಲೆಯಿಂದ ಬೆಳಕಿನೆಡೆಗೆ,ಅಜ್ಞಾನದಿಂದ ಜ್ಞಾನದೆಡೆಗೆ,ಮೃತ್ಯುವಿಂದ ಅಮೃತತ್ವದೆಡೆಗೆ ಒಯ್ಯುವ ಹಬ್ಬವೇ ದೀಪಾವಳಿ. ಅತ್ಯಂತ ಪವಿತ್ರವಾದ...

ಕೂಸೇ ನೀನು ನೀಲಿ ಆಕಾಶ

ಬರಹಗಾರರ ಬಳಗ ಅಕ್ಟೋ ೨೦ ಕವನ ೪ ವೀಕ್ಷಣೆ

ನೀಲಿ ಆಕಾಶದೊಟ್ಟಿಂಗೆ  ಹೊಳೆವ ನಕ್ಷತ್ರ ನೀನೆ ತಾರೆ ಹಾಂಗೇ ಇಂದು  ಹತ್ತರೆ ಬಾಯೆನ್ನ ಕೂಸೆ   ಜೇನಿನ ಪರಿಮಳದಾಂಗೆ ಸುತ್ತಲೂ ಇದ್ದರೆ ಹೇಂಗೆ ನೀ ಹೀಂಗೆ ತಿರುಗುತ್ತಿದ್ದರೆ ಆನು ಹೇಂಗೆ ತಡೆಯಲಿ ಕೂಸೆ   ಕಂಡರೆ...

ವಿಶ್ವ ಆಹಾರ ದಿನದ ಸಂದರ್ಭದಲ್ಲಿ.....

ಶ್ರೀರಾಮ ದಿವಾಣ ಅಕ್ಟೋ ೧೯ ಲೇಖನ ೯ ವೀಕ್ಷಣೆ

" ಅನ್ನ ದೇವರ ಮುಂದೆ  ಅನ್ಯ ದೇವರು ಉಂಟೆ, ಅನ್ನವಿರುವತನಕ ಪ್ರಾಣವು, ಜಗದೊಳಗನ್ನವೇ ದೈವ ಸರ್ವಜ್ಞ. ವಿಶ್ವ ಆಹಾರ ದಿನದ ಸಂದರ್ಭದಲ್ಲಿ… (ಅಕ್ಟೋಬರ್ 16) ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬೆಳಗ್ಗ...

ಸ್ಟೇಟಸ್ ಕತೆಗಳು (ಭಾಗ ೧೪೭೭) - ಕಾರಣ

ಬರಹಗಾರರ ಬಳಗ ಅಕ್ಟೋ ೧೯ ಲೇಖನ ೧೫ ವೀಕ್ಷಣೆ

ರಾಜೇಶನ ವಾದ ತುಂಬಾ ಜೋರಾಗಿತ್ತು. ನನ್ನ ಮತ್ತು ನನ್ನ ಹೆಂಡತಿಯ ನಡುವೆ ವಾದ ಬರುವುದಕ್ಕೆ ಹೇಗೆ ಸಾಧ್ಯ? ನಾವಿಬ್ರೂ ಒಟ್ಟಿಗೆ ಬದುಕುವುದು ಬೇಡ ಅಂತ ನಿರ್ಧರಿಸುವುದಕ್ಕೆ ಹೇಗೆ ಸಾಧ್ಯ? ಯಾಕೆಂದ್ರೆ ನಮ್ಮ ಮದುವೆಗೆ ಸುಮಾರು...

ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ...

ಬರಹಗಾರರ ಬಳಗ ಅಕ್ಟೋ ೧೯ ಲೇಖನ ೧೪ ವೀಕ್ಷಣೆ

ಮೊನ್ನೆ ಊರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದೆ. ಆಗ ಅಜಮಾಸು 25-28  ಪ್ರಾಯದ ಯುವಕನೊಬ್ಬ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತಿಂದು ಬಿಸಾಡಿದ ತಿಂಡಿಯ ಪೊಟ್ಟಣಗಳ ಕವರ್, ಖಾಲಿ ನೀರಿನ ಬಾಟಲಿ, ಪ್ಲಾಸ್ಟಿಕ್ ಕವರ...

ಬರುವುದಿಲ್ಲ ಹಳೆಯ ಕಾಲ

ಬರಹಗಾರರ ಬಳಗ ಅಕ್ಟೋ ೧೯ ಕವನ ೯ ವೀಕ್ಷಣೆ

ಬರುವುದಿಲ್ಲ ಹಳೆಯ ಕಾಲ ಹೊಸದರತ್ತ ಸಾಗುತ ಹೃದಯವನ್ನೇ ತೆರೆದಿಡಲು ಹೊಸಬರಿಗೆ ಸ್ವಾಗತ   ನೂರು ಪಯಣದಾಚೆಯೆಲ್ಲೊ ಭಗ್ನ ತನುವ ನೋಡಿದೆ ಮನವೆ ಇರದ ಬಾಳಿನಲ್ಲಿ ಬದುಕು ಅಳುತ ನೊಂದಿದೆ    ನಿನ್ನೆವರೆಗೂ ಅವಳ ನಗು...

ಅರಿವು

Shivraj S. Sanamani ಅಕ್ಟೋ ೧೯ ಪುಸ್ತಕ ವಿಮರ್ಶೆ ೧೩ ವೀಕ್ಷಣೆ

ಸಾಮಾಜಿಕ ಸಂಘರ್ಷ ಮತ್ತು ವೈಯಕ್ತಿಕ ದುರಂತದ ಕಥನ: ‘ಅರಿವು’ ಒಂದು ವಿಶ್ಲೇಷಣೆ ಒಂದು ವೈಯಕ್ತಿಕ ತಪ್ಪು ಕೇವಲ ವ್ಯಕ್ತಿಗೆ ಸೀಮಿತವಾಗಿರುವುದಿಲ್ಲ, ಅದು ಕುಟುಂಬ, ಸಮಾಜ ಮತ್ತು ಕೆಲವೊಮ್ಮೆ ಇಡೀ ತಲೆಮಾರಿನ ಮೇಲೆ ಹೇಗೆಲ್...

ಬಡವನ ಗುಡಿಸಲು

Shivraj S. Sanamani ಅಕ್ಟೋ ೧೯ ಪುಸ್ತಕ ವಿಮರ್ಶೆ ೨೨ ವೀಕ್ಷಣೆ

ಬಡವನ ಗುಡಿಸಲಿನಿಂದ ಮೊಳಗಿದ ಬಹುತ್ವದ ದನಿ ಸಮಕಾಲೀನ ಕನ್ನಡ ಕಾವ್ಯವು ತನ್ನ ಆವರಣದ ಸವಾಲುಗಳಿಗೆ ಮುಖಾಮುಖಿಯಾಗುತ್ತಲೇ, ಜನಸಾಮಾನ್ಯರ ಬದುಕಿನ ಸತ್ಯಗಳನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನಗಳಲ್ಲಿ ಜೀವಂತಿಕೆ ಉಳಿಸಿಕೊ...

ಅಸ್ಮಿತೆ

Shivraj S. Sanamani ಅಕ್ಟೋ ೧೯ ಪುಸ್ತಕ ವಿಮರ್ಶೆ ೫೦ ವೀಕ್ಷಣೆ

ಬಸವರಾಜ ಡೋಣೂರ ಅವರ 'ಅಸ್ಮಿತೆ' – ಒಂದು ಚಿಂತನಶೀಲ ಪಯಣ ಬಸವರಾಜ ಡೋಣೂರ ಅವರ 'ಅಸ್ಮಿತೆ' ಕೃತಿಯು ನಮ್ಮ ನಾಡಿನ ಹೆಮ್ಮೆಯ ದಿನಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ‘ಬತ್ತಳಿಕೆ’  ಅಂಕಣದ 89 ಚಿಂತನಶೀಲ ಲೇಖನಗಳ...

‘ಸಂಪದ’ ನಗೆಬುಗ್ಗೆ - ಭಾಗ ೧೪೩

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೮ ಲೇಖನ ೧೪ ವೀಕ್ಷಣೆ

ಟೈಂ ಪಾಸ್ ! ರಿಟೈರ್ಡ್ ಆದ ವ್ಯಕ್ತಿಯನ್ನು ಸಹಜವಾಗಿ ಬಹಳ ಜನ ಕೇಳುತ್ತಾರೆ ‘ರಿಟೈರ್ ಆದ ಮೇಲೆ ಹೇಗೆ ಟೈಮ್ ಪಾಸ್ ಮಾಡುತ್ತಿದ್ದೀರಿ......?", ಅದಕ್ಕೆ ನಾನು  ಕೊಟ್ಟ ಉತ್ತರ "ಟೈಮ್ ಪಾಸಾ"...? ಓಹ್, ನಿನ್ನೆಯದೇ ಒಂದು...

ಐಲುಪೈಲಿಗೆ ಮತ್ತೊಂದು ಅಧ್ಯಾಯ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೮ ಲೇಖನ ೧೦ ವೀಕ್ಷಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಮುಹಮದ್‌-ಬಿನ್ ತುಘಲಕ್ ನ ಅಪರಾವತಾರವಾಗಿದ್ದಾರೆ ಅಂತ ಅವರಿವರು ಆಡಿಕೊಳ್ಳುವುದನ್ನು ಸಾಬೀತು ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಟ್ರಂಪ್ ಮಹಾಶಯರು. 'ಶೇ.೨೦೦ರಷ್ಟು ಸುಂ...

ಕನ್ನಡ ಪತ್ರಿಕಾ ಲೋಕ (ಭಾಗ ೨೩೦) - ಈಗಲ್

ಶ್ರೀರಾಮ ದಿವಾಣ ಅಕ್ಟೋ ೧೮ ಲೇಖನ ೧೩ ವೀಕ್ಷಣೆ

ಸುಂದರ ಬಂಗೇರಾ ಅವರ "ಈಗಲ್" ಮೂಲತಃ ತುಳುನಾಡಿನವರಾಗಿದ್ದು ಕಳೆದ ಅನೇಕ ವರ್ಷಗಳಿಂದ ಮಲೆನಾಡು ಮೂಡಿಗೆರೆಯಲ್ಲಿ ಖಾಯಂ ವಾಸವಾಗಿರುವ ಕವಿ, ಲೇಖಕ ಸುಂದರ ಬಂಗೇರಾ ಅವರು ನಡೆಸುತ್ತಿದ್ದ ಪಾಕ್ಷಿಕ ಪತ್ರಿಕೆಯಾಗಿದೆ "ಈಗಲ್"....

ತಾಲಿಬಾನ್ ಮಂತ್ರಿಯ ಆದೇಶ

ಶ್ರೀರಾಮ ದಿವಾಣ ಅಕ್ಟೋ ೧೮ ಲೇಖನ ೫ ವೀಕ್ಷಣೆ

ಮಾನ್ಯ ಪ್ರಧಾನಿಗಳೇ ಇದಕ್ಕೆ ನಿಮ್ಮ ಟ್ವೀಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಸಿಗಬಹುದೇ? ಮೂಲಭೂತವಾದ ಎಂಬ ಶ್ರೇಷ್ಠತೆಯ ವ್ಯಸನ ಎಲ್ಲಿಗೆ ಬಂದು ನಿಂತಿದೆ ಎಂದರೆ, ಭಾರತ ಸರ್ಕಾರ ಮತ್ತು ಬಹುತೇಕ ಜನರಿಂದ  " ಭಯೋತ್ಪಾದಕ...

ಸ್ಟೇಟಸ್ ಕತೆಗಳು (ಭಾಗ ೧೪೭೬) - ತಪ್ಪಲ್ಲವೇ?

ಬರಹಗಾರರ ಬಳಗ ಅಕ್ಟೋ ೧೮ ಲೇಖನ ೬ ವೀಕ್ಷಣೆ

ಅವನು ಈಗ ಬಂದು ವಾಹಿನಿಯ ಮುಂದೆ ಅಳುತ್ತಿದ್ದಾನೆ. ಅಪ್ಪ ಬದುಕಿರುವಾಗ ದೂರ ಮಾಡಿದ್ದೆ ಅವರಿಗೆ ಪ್ರೀತಿ ಕೊಡಲಿಲ್ಲ ಅವರ ಜೊತೆಗಿದ್ದು ಬದುಕಲಿಲ್ಲ, ನನ್ನನ್ನು ಇಷ್ಟು ಎತ್ತರಕ್ಕೆ ಏರಿಸಿದ್ದರು ನಾನು ಅವರ ಕೊನೆಗಾಲದಲ್ಲಿ ಜೊ...

ಹಿಮಾಲಯನ್‌ ಮೋನಲ್ ಎಂಬ ವಿಶಿಷ್ಟ ಪಕ್ಷಿ

ಬರಹಗಾರರ ಬಳಗ ಅಕ್ಟೋ ೧೮ ಲೇಖನ ೧೩ ವೀಕ್ಷಣೆ

ದೀಪಾವಳಿ ಹಬ್ಬ ಸಂದರ್ಭದಲ್ಲಿ ಒಂದು ವಿಶಿಷ್ಟ ಹಕ್ಕಿಯನ್ನು ನಿಮಗೆ ಪರಿಚಯಿಸೋಣ ಎಂದುಕೊಂಡಿದ್ದೇನೆ. ಈ ಬಾರಿ ದಸರಾ ಹಬ್ಬ ಮುಗಿದು ರಜೆಯಲ್ಲಿದ್ದಾಗ ಹಿಮಾಲಯ ಚಾರಣಕ್ಕೆ ಹೋಗಬೇಕು ಎಂಬ ನಿರ್ಧಾರ ಆಗಿತ್ತು. ಹಿಮಾಲಯಕ್ಕೆ ಹಲವು...

ಮೈಸೂರಿನ ಪ್ರೇಕ್ಷಣೀಯ ಸ್ಥಳಗಳು (ಭಾಗ 4) - ಚಾಮರಾಜೇಂದ್ರ ಮೃಗಾಲಯ

ಬರಹಗಾರರ ಬಳಗ ಅಕ್ಟೋ ೧೮ ಲೇಖನ ೪ ವೀಕ್ಷಣೆ

ಈ ವಾರವೂ ನಮ್ಮೀ ಕನ್ನಡ ನಾಡಿನ ಸಾಂಸ್ಕೃತಿಕ, ಸಾಹಿತ್ಯಿಕ, ಐತಿಹಾಸಿಕ, ಪ್ರಾಕೃತಿಕ, ನಮ್ಮ ನಾಡ ಹಬ್ಬ ದಸರಾದ ಕೇಂದ್ರ ಬಿಂದುವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣ" ಕ್ಕೆ ಪಯಣ ಮಾಡೋಣ ಬನ್ನಿ... ಅರಮನೆ ನಗರಿ ಮ...

ಇಷ್ಟೇ ಕಣೊ

ಬರಹಗಾರರ ಬಳಗ ಅಕ್ಟೋ ೧೮ ಕವನ ೬ ವೀಕ್ಷಣೆ

ಕೆಲವರು ಬಳಗಗಳಲ್ಲಿ ಪ್ರೀತಿಯಿಂದ ಬರೆದು ಬಳಗವನ್ನು ಬೆಳೆಸುವವರು ! ಹಲವರು ಓದಿ ಪ್ರೋತ್ಸಾಹಿಸುವವರು!! ಇನ್ನೂ ಹಲವರು ಇದ್ದರೂ ಇಲ್ಲದಂತೆ ಇರುವವರು!!! ಇವರ ನಡುವೆ ತಮ್ಮದೇ ಮಾತಿಗೆ ಮನ್ನಣೆ ಸಿಗಲಿಲ್ಲವೆಂ...

ಮಹಾಭಾರತದ ವಿರಳ ಕಥೆಗಳು - ಕರ್ಣನ ಕವಚ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೭ ಲೇಖನ ೧೫ ವೀಕ್ಷಣೆ

ಕುಂತಿಯ ಹುಡುಗಾಟದ ಫಲವಾಗಿ ಸೂರ್ಯದೇವನ ಆಶೀರ್ವಾದದೊಂದಿಗೆ ಜನಿಸಿದ ಕರ್ಣನಿಗೆ ಹುಟ್ಟುವಾಗಲೇ ಕವಚವಿತ್ತು. ಈ ಕವಚ ಕರ್ಣನ ಮೈಯನ್ನು ಅಲಂಕರಿಸಿದ್ದು ಹೇಗೆ ಎಂಬ ವಿಷಯ ನಿಮಗೆ ತಿಳಿದಿದೆಯೇ? ಇದೊಂದು ಅಪರೂಪದ ಕಥೆ.  ‘ಸಹಸ್ರ...