ಮಕ್ಕಳ ಸುರಕ್ಷತೆ ಮುಖ್ಯ
ಕಳಪೆ ಮತ್ತು ನಕಲಿ ಉತ್ಪನ್ನಗಳ ಹಾವಳಿ ಈಗ ಔಷಧ ಉದ್ಯಮದಲ್ಲೂ ತೀವ್ರಗೊಂಡಿರುವುದು ಚಿಂತಾಜನಕ ಸಂಗತಿ ದೇಶದ ಹಲವು ರಾಜ್ಯಗಳಲ್ಲಿ ಔಷಧ ತಯಾರಿಕೆ ಕಂಪನಿಗಳು ವ್ಯಾಪಕ ಪ್ರಮಾಣದಲ್ಲಿ ತಲೆ ಎತ್ತಿದ್ದು, ಸರ್ಕಾರದ ನಿಯಮಗಳು, ಸುರಕ...
೨೦೫ ಲೇಖನಗಳು
ಕಳಪೆ ಮತ್ತು ನಕಲಿ ಉತ್ಪನ್ನಗಳ ಹಾವಳಿ ಈಗ ಔಷಧ ಉದ್ಯಮದಲ್ಲೂ ತೀವ್ರಗೊಂಡಿರುವುದು ಚಿಂತಾಜನಕ ಸಂಗತಿ ದೇಶದ ಹಲವು ರಾಜ್ಯಗಳಲ್ಲಿ ಔಷಧ ತಯಾರಿಕೆ ಕಂಪನಿಗಳು ವ್ಯಾಪಕ ಪ್ರಮಾಣದಲ್ಲಿ ತಲೆ ಎತ್ತಿದ್ದು, ಸರ್ಕಾರದ ನಿಯಮಗಳು, ಸುರಕ...
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ "ಕರ್ನಾಟಕ ವಿಕಾಸ" ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ಕರ್ನಾಟಕ ವಿಕಾಸ". ಕಳೆದ ೬೬ ವರ್ಷಗಳಿಂದ...
ಅಕ್ಟೋಬರ್ 1 ಅಂತರಾಷ್ಟ್ರೀಯ ಕಾಫಿ ದಿನ. ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ ಕಾಫಿಯೊಂದಿಗೆ ದಿನ ಪ್ರಾರಂಭಿಸುವುದು ಬಹಳಷ್ಟು ಜನರ ದಿನಚರಿ. ಅದರಲ್ಲೂ ದಕ್ಷಿಣ ಭಾರತದ ಕನ್ನಡ ನಾಡಿನ ಬಹುತೇಕರು ಕಾಫಿ ಪ್ರಿಯರು....
ದೇಹದಲ್ಲಿ ತ್ರಾಣವಿಲ್ಲ, ಬದುಕಿನಲ್ಲಿ ಆಸೆಗಳಿಲ್ಲ, ಎಲ್ಲವೂ ಮುಗಿದುಹೋಗಿದೆ. ಕ್ಷಣದಲ್ಲಿ ಕೋಪದ ಕೈಗೆ ಬುದ್ಧಿಯನ್ನು ಕೊಟ್ಟು ಎದುರಿಗಿದ್ದವರ ಪ್ರಾಣವನ್ನೇ ತೆಗೆದಿದ್ದಾರೆ, ಶಿಕ್ಷೆ ಘೋಷಣೆಯಾಯಿತು ಅವರ ಹಣೆಪಟ್ಟಿಗೆ ಜೀವಾವ...
ಸಂಸೆ ಶಾಲೆಯಲ್ಲಿ ನಾನು ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ ದಿನಗಳು, ಮಳೆಗಾಲ ಕಳೆದ ಮೇಲೆ ಕಳಸದಿಂದ ಸುಮಾರು ಹತ್ತು ಕಿಲೋಮೀಟರ್ ದೂರದ ಸಂಸೆಗೆ ಪ್ರತಿ ದಿನ ಸೈಕಲ್ ತುಳಿದುಕೊಂಡು ಹೋಗುತ್ತಿದ್ದೆ. ಅಂಕು ಡೊಂಕಿನ, ಏರು ತಗ...
ಮೈಸೂರಿನ ಮ್ಯೂಸಿಯಂ ಗಳು: ನಮ್ಮ ಧರ್ಮ - ಮತ ದೊಡ್ಡದು ಎಂದು ಗುದ್ದಾಡುವವರಿಗೆ 'ಬುದ್ಧಿ ಹೇಳುವ ಸ್ಥಳ. ಪ್ರವಾಸಿಗರು ಮುಖ್ಯವಾಗಿ ಸಂದರ್ಶಿಸಬೇಕಾದ ತಾಣ. ಧರ್ಮಗಳ ವೈಶಿಷ್ಟ್ಯಗಳನ್ನು ಅರಿಯುವ ವಿಶಾಲ ಮನಸ್ಸಿನವರಿಗೆ ಕಲಿಕಾ...
ಪ್ರಯೋಗಗಳ ನಡುವೆಯೇ ಚಿಗುರಿ ಹೆಮ್ಮರವಾಗು ! * ಪ್ರಯೋಗವದು ಇರದೊಡೆ ಸಾಹಿತ್ಯ ನಿಂತ ನೀರದು ! * ಬರೆದಂತೆಯೇ ಕವಿಯಾಗಲಾರನು ಕಲಿಯಬೇಕು ! * ಮೀಟರ್ ಬೇಕು ಎಂದವರ ಸಾಹಿತ್ಯ ಸೊರಗಿಹುದು ! * ಗುಲ್ ಮೊಹರಿನ...
ಪ್ರವಾಸ ಯಾರಿಗೆ ಇಷ್ಟವಿಲ್ಲ? ಹೊಸ ಊರು, ದೇಶ, ಕಾಡು, ಬೆಟ್ಟ ಸುತ್ತಾಡುತ್ತಾ ಹೊಸ ಹೊಸ ವಿಚಾರಗಳನ್ನು ಅನ್ವೇಷಣೆ ಮಾಡುವುದು ಬಹಳಷ್ಟು ಜನರಿಗೆ ಇಷ್ಟದ ಹವ್ಯಾಸ. ಶ್ರೀಮಂತರು ತಿಂಗಳಿಗೊಮ್ಮೆ ವಿದೇಶ ಪ್ರವಾಸ ಮಾಡಿದರೆ, ಬಡವರ...
ವಿಜಯದಶಮಿಯ ಆಚರಣೆಯಲ್ಲಿ ಶ್ರದ್ಧಾವಂತರೆಲ್ಲರೂ ಪಾಲ್ಗೊಂಡು ಸಂಭ್ರಮಾಚರಣೆಗೂ ಸಾಕ್ಷಿಯಾಗಿದ್ದು ವಿಶೇಷ. ಅದುವೇ- ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) ಸ್ಥಾಪನೆಗೊಂಡು ನೂರು ವರ್ಷಗಳನ್ನು ಪೂರೈಸಿದ್ದರ ಸಂಭ್ರಮ. ನೂ...
ಮತದಾರನಿಗೆ ಹಣ - ಹೆಂಡ ಸೀರೆ ಪಂಚೆ ಪಡೆದು ಯಾರಿಗೆ ಬೇಕಾದರೂ ಮತ ಹಾಕುವ ಸ್ವಾತಂತ್ರ್ಯ ದೊರೆತಿದೆ. ಹಾಗೆಯೇ ಗೆದ್ದ ಅಭ್ಯರ್ಥಿ ಯಾವ ಪಕ್ಷದವರು ಹೆಚ್ಚು ದುಡ್ಡು ಕೊಡುತ್ತಾರೋ ಅಥವಾ ಮಂತ್ರಿಗಿರಿ ಕೊಡುತ್ತಾರೋ ಅವರ ಪಕ್ಷಕ್ಕ...
ಅವನು ಬೇಸರಿಸಿಕೊಂಡಿದ್ದಾನೆ. ಗೌರವ ಸಿಗದೇ ಇದ್ದದ್ದಕ್ಕೆ. ಆತ ಹಲವು ವರ್ಷಗಳಿಂದ ಪರಿಶ್ರಮಪಟ್ಟು ರಾಜ್ಯ ರಾಷ್ಟ್ರಗಳನ್ನ ಪ್ರತಿನಿಧಿಸಿ ಅಂತರಾಷ್ಟ್ರೀಯ ಪದಕವನ್ನು ಪಡೆದ. ಹಾಗೆ ಪದಕವನ್ನು ಕೊರಳಿಗೇರಿಸಿದಾಗ ರಾಷ್ಟ್ರಗೀತೆ...
ಪ್ಯಾನ್ ಇಂಡಿಯಾ ನಾವೆಲಿಸ್ಟ್ ಭೈರಪ್ಪ ಸಿದ್ಧತೆ ಇಲ್ಲದೆ ಏನನ್ನೂ ಮಾಡುತ್ತಿರಲಿಲ್ಲ, ಗಿರಡ್ಡಿ ಗೋವಿಂದರಾಜು ಸಾರಥ್ಯದಲ್ಲಿ ನಡೆಯುತ್ತಿದ್ದ ಧಾರವಾಡ ಸಾಹಿತ್ಯ ಸಂಭ್ರಮದ ಸಭಾಂಗಣದಲ್ಲಿ ಯು.ಆರ್. ಅನಂತಮೂರ್ತಿ, ಚಂದ್ರಶೇಖರ ಪ...
ಗಝಲ್ ೧ ಬಲಿತವರು ಯಾರೋ, ಹೀಗೆಂದವರು ಹೋದರು ನಡತೆಯೆಲ್ಲ ಸಂಶಯ, ಹಾಗೆಂದವರು ಹೋದರು ಹುಡುಕಾಡಿ ಸಾಕಾಗಿದೆ, ಕಲಿತವರೆಲ್ಲ ಎಲ್ಲಿಹರೋ ಕಳಿತವರ ನಡುವೆಯೇ, ಏಳೆಂದವರು ಹೋದರು ನಮ್ಮೊಳಗಿನ ಕೇಡದು,ನಮ್ಮನ್ನೇ ನುಂಗಿ...
ಇಂದು ಅಕ್ಟೋಬರ್ 2, ಮೋಹನದಾಸ್ ಕರಮಚಂದ್ ಗಾಂಧಿ ಅವರ 156ನೇ ಹುಟ್ಟುಹಬ್ಬ. ಈಗ ಬಹುಶಃ ಅವರನ್ನು ಮಹಾತ್ಮ ಪಟ್ಟದಿಂದ ಇಳಿಸುವ ಸಂದರ್ಭ ಬಂದಿದೆ ಅಥವಾ ಈಗಾಗಲೇ ಇಳಿಸಿಯಾಗಿದೆ ಅಥವಾ ಅವರು ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಅನರ...
ಭಗವಂತ ಸುಮ್ಮನೆ ನಕ್ಕುಬಿಟ್ಟ, ನಗುವುದ್ದಕ್ಕೂ ಕಾರಣವಿತ್ತು. ತನ್ನ ನಂಬಿದವರ ಆಡುವ ರೀತಿಯನ್ನ ನೆನೆದು ಸುಮ್ಮನಾದ. ಒಂದು ಬಸ್ಸು ದೂರದ ಊರಿಗೆ ಪಯಣ ಹೊರಟಿತ್ತು. ಇಡೀ ಬಸ್ಸಿನೊಳಗೆ ಪಯಣವನ್ನ ಆಸ್ವಾದಿಸುವವರು ಕೆಲವರು, ದೂ...
* ನಮ್ಮಜೊತೆ ಇಲ್ಲದವರ ಬಗ್ಗೆ ತಲೆಕೆಡಿಸಿಕೊಳ್ಳದಿರೋಣ ; ಇರುವವರ ಜೊತೆ ಹಾಯಾಗಿರೋಣ ! ಯಾಕೆಂದರೆ ಈ ಬದುಕು , ಹುಟ್ಟಿದ ನಂತರದ ಬಾಲ್ಯ , ಯೌವನ ಮುಪ್ಪಿನೊಂದಿಗೆ ಮುಗಿದು ಹೋಗುತ್ತದೆ ! * ಓ ಮಾರಾಯಾ, ಮಂಡೆ ಬೆಚ್ಚ ಆದರೆ...
ಕುಂಡವೆಂದರೆ ಮಡಕೆ, ಕುಡಿಕೆ, ಗಡಿಗೆ, ಚೆರಿಗೆ, ಮೊಗೆ, ಕರಂಡ, ಕೊಡ, ಬಿಂದಿಗೆ, ಹರವಿ, ಭರಣಿ, ಅಗ್ಗಿಷ್ಟಗೆ, ಸಣ್ಣ ಹೊಂಡ ಮುಂತಾಗಿ ವಿವರಿಸುತ್ತಾರೆ. ಯಾವುದಾದರೂ ಅಳತೆಯ ಅಥವಾ ತೂಕದ ವಸ್ತುಗಳ ಧಾರಣಾ ಸಾಮರ್ಥ್ಯ ಕುಂಡಗಳಿಗ...
ನನ್ನ ನೀ ಹೊಗಳು ನಿನ್ನ ನಾ ಹೊಗಳುವೆ ಇಷ್ಟೇ ನಮ್ಮ ಬರಹದ ಬದುಕು ಮುಂದೆ ಕನಸಲ್ಲೇ ನಾವು ಕುವೆಂಪು ದ ರಾ ಬೇಂದ್ರೆ ! ನೀ ಬರೆದಿರುವುದ ನಾ ವಿಮರ್ಶಿಸುವೆ ನಾ ಬರೆದಿರುವುದ ನೀ ವಿಮರ್ಶಿಸು ಮುಂದೆ ಕನಸಲ್ಲೇ ನಾವ...
ಗುರಿಯನರಿಯದ ಪಯಣಿಗ ಗುರಿಯನರಿಯದ ಪಯಣಿಗನು ನಾ ಬರಿಯ ಕಾಲನ ಸೇವಕ ; ಸರಿಯೊ ತಪ್ಪೋ ತಿಳಿಯಲಾಗದ ಪರಿಯ ಅಳಲಿನ ಶ್ರಾವಕ ! ನಡೆಯ ಹೆಜ್ಜೆಯನಿಡುವ ಸಜ್ಜಿಗೆ ತಡೆಯ ತೊಡಕೊಂದಿರದಿರೆ ; ಪಡೆಯುವಾಸೆಯ ಕಡೆಗೆ ಸೆಳೆದಿದೆ...
ನಮ್ಮ ದೇಶದ ಖ್ಯಾತ ಉದ್ಯಮಿ, ಸಹೃದಯದ ಮನುಷ್ಯ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ರತನ್ ಟಾಟಾ ಬಗ್ಗೆ ಪ್ರತೀಕ್ಷಾ ಎಂ ತಿವಾರಿ ಬರೆದ ಪುಸ್ತಕವು ಕನ್ನಡಕ್ಕೆ ಅನುವಾದಗೊಂಡಿದೆ. ಈ ಕೃತಿಯು ಬಹಳಷ್ಟು ಅಮೂಲ್ಯವಾದ ಮಾಹಿತಿಗಳನ್ನು...