ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2025

ಅಕ್ಟೋಬರ್ 2025

೨೦೫ ಲೇಖನಗಳು

ನಿಷ್ಪಾಪಿ ಸಸ್ಯಗಳು (ಭಾಗ ೧೨೩) ಅಲಸಂಡೆ ಸಸ್ಯ

ಬರಹಗಾರರ ಬಳಗ ಅಕ್ಟೋ ೨೩ ಲೇಖನ ೪ ವೀಕ್ಷಣೆ

ಗಣತಿ ಕಾರ್ಯದಿಂದಾಗಿ ರಜಾ ಸಮಯ ಮುಂದುವರಿದಿದ್ದು ಈ ದಿನಗಳನ್ನು ನಿಮ್ಮ ಹವ್ಯಾಸಗಳಿಗಾಗಿ ಮೀಸಲಿಡಿ. ಸಸ್ಯಗಳ ಬಗ್ಗೆ ಗಮನ ನೀಡಿ ಅವುಗಳ ಪರಿಚಯ ಮಾಡಿಕೊಳ್ಳುವುದನ್ನೂ ಒಂದು ಹವ್ಯಾಸವಾಗಿ ಬೆಳೆಸಿಕೊಳ್ಳಲು ಪ್ರಯತ್ನಿಸಿ. ಅತ್ತ...

ಚಹಾ - ಭಾರತೀಯರ ಮನಗೆದ್ದ ಮಸಾಲೆಭರಿತ ಪಾನೀಯ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೩ ಲೇಖನ ೬ ವೀಕ್ಷಣೆ

ಭಾರತದ ಬಹುಪಾಲು ಮನೆಗಳಲ್ಲಿ ಮನೆಯವರೆಲ್ಲರ ಮನಗೆದ್ದ ಪಾನೀಯ ಚಹಾ. ಸಸ್ಯದ ಎಳೆ ಎಲೆಗಳನ್ನು ನಾಜೂಕಾಗಿ ಸಂಸ್ಕರಿಸಿ ಉತ್ಪಾದಿಸುವ ಚಹಾ ಹುಡಿಯಿಂದ ತಯಾರಿಸುವ ಪಾನೀಯ ಇದು. ಈಗ ನಮ್ಮ ದೇಶ ಉತ್ಪಾದಿಸುವ ಚಹಾ ಹುಡಿಯ ಪರಿಮಾಣ ಎಷ...

ಹೌದಲ್ವಾ...?

ಬರಹಗಾರರ ಬಳಗ ಅಕ್ಟೋ ೨೨ ಕವನ ೩ ವೀಕ್ಷಣೆ

ಭಾರತ ದೇಶದ ನಾಡಿನ ಮಹಾನ್ ನಾಯಕರು ಏರಿದ ವಿಮಾನದ ಬೆಳಕಿನ ಭಾರದಿಂದಾಗಿ ಪ್ರಕಾಶಿಸುತ್ತಿದ್ದಾರೆ ! ಆದರೆ ಕತ್ತಲೆಯಲ್ಲಿ ನೆಲ ಕಾಣದೆ ಜನ ಸಾಮಾನ್ಯರು ಕೈಯಲ್ಲಿ ಕನಿಷ್ಠ ಮೋಂಬತ್ತಿ ಕೂಡಾ ಇಲ್ಲದೆ ಬೆಳಕಿಗಾಗಿ...

ಸ್ಟೇಟಸ್ ಕತೆಗಳು (ಭಾಗ ೧೪೮೦) - ರಸ್ತೆ

ಬರಹಗಾರರ ಬಳಗ ಅಕ್ಟೋ ೨೨ ಲೇಖನ ೬ ವೀಕ್ಷಣೆ

ಅನಾಥ ರಸ್ತೆಗಳು ರಾತ್ರಿಯ ಹೊತ್ತು ತಮ್ಮ ಮೇಲೆ ನಡೆದಿರುವ ಕಥೆಗಳನ್ನು ಹೇಳುತ್ತಿವೆ. ತಮ್ಮ ಮೇಲೆ ಹರಿದ ಚಪ್ಪಲಿಗಳನ್ನು ಹಾಕಿ ಬದುಕು ಸಾಗಿಸುವುದಕ್ಕೆ ಕಷ್ಟಪಡುವವರ ಕಥೆಗಳ ಗೂಡುಗಳನ್ನ ಕಟ್ಟಿಕೊಂಡಿದೆ, ಸಂಭ್ರಮದ ಓಟಗಳನ್ನ...

ಪೂರ್ವ-ಪಶ್ಚಿಮ ಅನುಸಂಧಾನ

Shivraj S. Sanamani ಅಕ್ಟೋ ೨೨ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

'ಪೂರ್ವ-ಪಶ್ಚಿಮ ಅನುಸಂಧಾನ': ಸಾಹಿತ್ಯದ ಕನ್ನಡಿಯೊಳಗೆ ಸಮಕಾಲೀನ ಭಾರತದ ಮುಖ ಡಾ. ಬಸವರಾಜ ಡೋಣೂರ ಅವರ 'ಪೂರ್ವ-ಪಶ್ಚಿಮ ಅನುಸಂಧಾನ' ಕೇವಲ ಪಾಶ್ಚಾತ್ಯ ಸಾಹಿತ್ಯದ ಪರಿಚಯಾತ್ಮಕ ಲೇಖನಗಳ ಸಂಕಲನವಲ್ಲ; ಇದು ಜಾಗತಿಕ ಸಾಹಿ...

ದೀಪ, ಪಟಾಕಿ ಮತ್ತು ಕತ್ತಲು

ಶ್ರೀರಾಮ ದಿವಾಣ ಅಕ್ಟೋ ೨೨ ಲೇಖನ ೫ ವೀಕ್ಷಣೆ

ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡಿನ ಸಾಲುಗಳನ್ನು ನೆನೆಯುತ್ತಾ… ಭಾನಲ್ಲಿ ಹಕ್ಕಿಯೊಂದು ಹಾರುತ್ತಾ ಹಾಡುತ್ತಿತ್ತು, ಪ್ರೀತಿಸುವ ಹೃದಯಗಳೇ ಪ್ರೀತಿಯೆಂದರೆ ಗೊತ್ತೆ? ಆಕಾಶದಲ್ಲಿ ಹಕ್ಕಿಯೊಂದು ಹಾರುತ್ತಾ ಕೇಳುತ್ತಿತ...

ಶೂನ್ಯ

ಬರಹಗಾರರ ಬಳಗ ಅಕ್ಟೋ ೨೨ ಲೇಖನ ೪ ವೀಕ್ಷಣೆ

ಪ್ರತಿಯೊಬ್ಬರ ಬಯಕೆ ಗೆಲುವೇ ಹೊರತು ಸೋಲಲ್ಲ. ಸೋಲೆಂದರೆ ಶೂನ್ಯ ಗಳಿಕೆಯೆಂಬ ಭಾವನೆ ಎಲ್ಲರಲ್ಲಿದೆ. ಸೋಲು ಶೂನ್ಯಗಳಿಕೆಯಲ್ಲವೆಂಬ ವಿಚಾರ ಭಾವದಲ್ಲಿ ವಿಕಾಸವಾದಾಗ ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವುದು ಸ...

ಮನದ ತಮವ ಕಳೆಯಲಿ ದೀಪಾವಳಿ

ಬರಹಗಾರರ ಬಳಗ ಅಕ್ಟೋ ೨೨ ಲೇಖನ ೮ ವೀಕ್ಷಣೆ

ಪ್ರಣತಿಯಲಿ ತನುವ ಕಾಂತಿ ಬೆಳಗಲಿ ದೇವನಿರವ ಸಾರಲಿ ದೀಪಾವಳಿ ಬೇನೆ ಬೇಸರಿಕೆ ಕೋಪ-ತಾಪಗಳ ಒದ್ದೋಡಿಸಲಿ ದೀಪಾವಳಿ ಲಕ್ಷ್ಮೀದೇವಿ ಗೋವುಗಳ ಗೋವಿಂದನ ಆರಾಧಿಸುವ ದೀಪಾವಳಿ ಎಲ್ಲರೊಂದಾಗಿ ಸಂಭ್ರಮಿಸಿ ನಲಿಯುವ ದೀಪಾವಳಿ  ...

ಹಣತೆ ಹಚ್ಚುತ್ತೇನೆ ನಾನೂ

ಬರಹಗಾರರ ಬಳಗ ಅಕ್ಟೋ ೨೨ ಕವನ ೧೭೩ ವೀಕ್ಷಣೆ

ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ  ಜಿದ್ದಿನಿಂದಲ್ಲ; ಲೆಕ್ಕವೇ ಇರದ  ದೀಪಾವಳಿಯ ಹಡಗುಗಳೇ  ಇದರಲ್ಲಿ ಮುಳುಗಿ ಕರಗಿರುವಾಗ  ನಾನು ಹಚ್ಚುವ ಹಣತೆ  ಶಾಶ್ವತವೆಂಬ ಭ್ರಾಂತಿ ನನಗಿಲ್ಲ.   ಹಣತೆ ಹಚ್ಚುತ್ತೇನೆ ನ...

ಸಾಲ ಮನ್ನಾಕ್ಕಿಂತ ಬಡ್ಡಿ ಮನ್ನಾ ಮಾಡಿದರೆ ಒಳ್ಳೆಯದು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೧ ಲೇಖನ ೮ ವೀಕ್ಷಣೆ

ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ತಮಿಳುನಾಡಿನ ರೈತರು ಪ್ರಧಾನಿ ಮೋದಿಯವರ ಪ್ರತಿಕೃತಿ ಮಾಡಿ ಅರೆ ಬೆತ್ತಲೆಯಾಗಿ ಪಾದಗಳಿಗೆ ನಮಸ್ಕರಿಸಿ ಸಾಲ ಮನ್ನಾ ಮಾಡಿ  ಎಂದು ಒತ್ತಾಯಿಸುವ ವರದಿಯನ್ನು ಎಲ್ಲರೂ ನೋಡಿರಬಹುದು. ಅದೇ...

ವಯೋವೃದ್ಧರ ಕಲ್ಯಾಣ ಎಲ್ಲರ ಆದ್ಯತೆಯಾಗಲಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೧ ಲೇಖನ ೬ ವೀಕ್ಷಣೆ

ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಹಿರಿಯರು, ವಯೋವೃದ್ಧರ ವಿಷಯ ಪ್ರಸ್ತಾವಿಸಿದ್ದಾರೆ. ಸರಕಾರಿ ನೌಕರರು ತಮ್ಮ ಹೆತ್ತವರನ್ನು ಸರಿಯಾಗಿ ನೋಡಿ ಕೊಳ್ಳದೆ ಇದ್ದಲ್...

ದೀಪಾವಳಿಯಂದು ಜ್ಞಾನದ ಮರು ಪೂರಣ

ಶ್ರೀರಾಮ ದಿವಾಣ ಅಕ್ಟೋ ೨೧ ಲೇಖನ ೬ ವೀಕ್ಷಣೆ

ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ. ಜ್ಞಾನದ ಮರು ಪೂರಣ. ಜ್ಞಾನ - ಬುದ್ದಿ - ತಿಳಿವಳಿಕೆ. ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸ...

ಸ್ಪೆಷಲ್ ಬ್ರೆಡ್ ಶಮ್ಮಿ ಕಬಾಬ್

ಕವಿತ ಮಹೇಶ್ ಅಕ್ಟೋ ೨೧ ಅಡುಗೆ ೩ ವೀಕ್ಷಣೆ

ಕಪ್ಪು ಕಡಲೆ ಹಾಗೂ ಕಡಲೇಬೇಳೆಯನ್ನು ಚೆನ್ನಾಗಿ ತೊಳೆದು, ಮುಳುಗುವಷ್ಟು ನೀರಿನಲ್ಲಿ ೬-೮ ಗಂಟೆ ನೆನೆಸಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪು ಸೇರಿಸಿ, ನೆನೆಸಿದ ನೀರಿನೊಂದಿಗೆ ಪ್ರೆಶರ್ ಕುಕ್ಕರ್ ನಲ್ಲಿ ಬ...

ಸ್ಟೇಟಸ್ ಕತೆಗಳು (ಭಾಗ ೧೪೭೯) - ಗೊಂಬೆ

ಬರಹಗಾರರ ಬಳಗ ಅಕ್ಟೋ ೨೧ ಲೇಖನ ೪ ವೀಕ್ಷಣೆ

ಹೋ, ನಿನ್ನ ಹತ್ತಿರನೇ ಮಾತಾಡ್ತ ಇರೋದು. ಯಾಕೆ ಎಲ್ಲ‌ ಗೊಂಬೆಗಳ ತರಹ ಆಗಿಬಿಟ್ಟಿದ್ದೀರಾ? ಊರ ಜಾತ್ರೆಗಳಲ್ಲಿ‌ ದೊಡ್ಡ ಮೆರವಣಿಗೆಯಲ್ಲಿ ಗೊಂಬೆಗಳು ಇರಲೇಬೇಕು. ಎಲ್ಲರೂ ಆನಂದಿಸುವವರೇ, ಆ ಗೊಂಬೆಗಳು ಚಲಿಸುವುದ್ದಕ್ಕೆ ಒಳಗಿ...

ಪಟಾಕಿ ಸುಡುವಾಗ ಜಾಗ್ರತೆಯಿರಲಿ

ಬರಹಗಾರರ ಬಳಗ ಅಕ್ಟೋ ೨೧ ಲೇಖನ ೬ ವೀಕ್ಷಣೆ

ದೀಪಾವಳಿ ಎಂದರೆ ದೀಪಗಳ ಹಬ್ಬದ ಸಂಭ್ರಮ. ಬರಿಯ ಉಂಡುಟ್ಟು ಮೆರೆಯುವುದು ಮಾತ್ರವಲ್ಲ. ಅಜ್ಞಾನದ ತಮವನ್ನು ಹೋಗಲಾಡಿಸಿ ಬೆಳಕಿನ ಪ್ರಭೆಯನ್ನು ಹರಡುವುದು, ಪಸರಿಸುವುದು. ನಮ್ಮ ಶರೀರದ ಅರಿಷಡ್ವರ್ಗಗಳೆಂಬ ವೈರಿಗಳನ್ನು ಓಡಿಸಿ,...

ಒಂದು ಗಝಲ್

ಬರಹಗಾರರ ಬಳಗ ಅಕ್ಟೋ ೨೧ ಕವನ ೨ ವೀಕ್ಷಣೆ

ಯಾರು ಏನು ಹೇಳಿದರೂ ಮೌನವಾಗಿರು ಬೇಕಾದಷ್ಟು ಹಳಿದರೂ ಮೌನವಾಗಿರು   ಸುಮ್ಮನಿದ್ದಷ್ಟೂ  ನೀನೇ ಬೆಳೆಯುವಿ ತಿಳಿಯದೆ ಶತ್ರುಗಳೆಂದೂ ತಿವಿದರೂ ಮೌನವಾಗಿರು   ಪ್ರೋತ್ಸಾಹ ಸಿಗಲಿಲ್ಲವೆಂಬ ಬೇಸರ ಬೇಡ ಅವಕಾಶ ದಕ್ಕಲಿಲ್ಲ...

ಗುಲ್ ಮೊಹರ್ ಮರ - “ಕಾಡಿನ ಬೆಂಕಿ” ಬೆರಗು

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೧ ಲೇಖನ ೬ ವೀಕ್ಷಣೆ

ಪ್ರಕೃತಿಯಲ್ಲಿ ಹಲವು ಮರಗಳು ಬಣ್ಣಬಣ್ಣದ ಹೂಗಳಿಂದ ಕಂಗೊಳಿಸುವ ಕಾಲದಲ್ಲಿ ಒಂದು ಮರ ದೂರದಿಂದಲೇ ನಮ್ಮ ಗಮನ ಸೆಳೆಯುತ್ತದೆ - ಬಿಡಿಸಿದ ಕೊಡೆಯ ಆಕಾರದಲ್ಲಿ ಮರದ ಎಲೆಗಳೇ ಕಾಣಿಸದಂತೆ ಕೊಂಬೆಕೊಂಬೆಗಳಲ್ಲಿ ಅರಳಿರುವ  ಕೆಂಬಣ್ಣ...

ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ : ಕಾರಣಗಳೇನು?

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೦ ಲೇಖನ ೫ ವೀಕ್ಷಣೆ

ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ತುಂಬಾ ಸಾಮಾನ್ಯ. ಅನೇಕ ಜನರಿಗೆ ಈ ಸಮಸ್ಯೆ ಇರುತ್ತದೆ. ಸಾಮಾನ್ಯವಾಗಿ ಜನರಿಗೆ ನಿದ್ರೆಯ ಕೊರತೆಯಾದರೆ ಮಾತ್ರ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುತ್ತದೆ. ಆದರೆ ವಾಸ್ತವ ಬೇರೆಯೇ ಇದೆ. ಹೌದು,...

ಹವೇಲಿ ದೊರೆಸಾನಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೦ ಪುಸ್ತಕ ವಿಮರ್ಶೆ ೧೫ ವೀಕ್ಷಣೆ

ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಬರೆದ ಕಥಾ ಸಂಕಲನ ‘ಹವೇಲಿ ದೊರೆಸಾನಿ’ ಈ ಕಥಾ ಸಂಕಲನಕ್ಕೆ ಬೆನ್ನುಡಿ ಬರೆದು ಪ್ರೋತ್ಸಾಹ ನೀಡಿದ್ದಾರೆ ಪತ್ರಕರ್ತರಾದ ರಘುನಾಥ ಚ ಹ. ಇವರು ಬರೆದ ಬೆನ್ನುಡಿಯ ಸಾಲುಗಳು… “ಮನುಷ್ಯನ ಅಂತಃಕ...

ಹಾಸನಾಂಬೆ ದರ್ಶನಕ್ಕೆ ನೂಕುನುಗ್ಗಲು ಉಂಟಾಗಲು ಕಾರಣವೇನು?

ಶ್ರೀರಾಮ ದಿವಾಣ ಅಕ್ಟೋ ೨೦ ಲೇಖನ ೬ ವೀಕ್ಷಣೆ

ಹಾಸನಾಂಬೆ ದೇವಿಯ ದರ್ಶನಕ್ಕಾಗಿ ಬಹುದೊಡ್ಡ ಜನಜಂಗುಳಿ ಸೇರುತ್ತಿದೆ. ಇಡೀ ಹಾಸನ ನಗರದಲ್ಲಿ ಟ್ರಾಫಿಕ್ ಜಾಮ್ ಮತ್ತು ದೇವಾಲಯದ ಸುತ್ತಮುತ್ತ ಸ್ವಲ್ಪ ನೂಕುನುಗ್ಗಲು, ದೊಡ್ಡ ಸರತಿಯ ಸಾಲುಗಳು ಕಂಡುಬರುತ್ತಿದೆ. ಎಂದೂ ಇಲ್ಲದಷ...