ಕುರ್ಚಿಗಾಗಿ ಕಿತ್ತಾಟ
ಸಂಪುಟ ವಿಸ್ತರಣೆ ಮತ್ತು ಖಾತೆಗಳು ಎಂಬ ರೋಗ. ಸಮಾಜದ ನಡೆ ದುರಂತದ ಕಡೆ.... ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇ...
೨೦೫ ಲೇಖನಗಳು
ಸಂಪುಟ ವಿಸ್ತರಣೆ ಮತ್ತು ಖಾತೆಗಳು ಎಂಬ ರೋಗ. ಸಮಾಜದ ನಡೆ ದುರಂತದ ಕಡೆ.... ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇ...
ನಮಗೆ ನಿಮ್ಮ ಆಶ್ವಾಸನೆಗಳು ಬೇಡ, ನಿಮ್ಮಲ್ಲಿ ದೊಡ್ಡ ದೊಡ್ಡ ಕನಸುಗಳಿವೆ ಅವುಗಳ ಬಗ್ಗೆ ದೊಡ್ಡ ದೊಡ್ಡ ಕರಪತ್ರಗಳನ್ನ ಹಂಚುವುದು ಬೇಡ, ಸಾಮಾಜಿಕ ಮಾಧ್ಯಮಗಳಲ್ಲಿ ಈ ದೇಶವನ್ನು ಈ ರಾಜ್ಯವನ್ನ ಏನೇನೋ ಮಾಡಿಬಿಡುತ್ತೇವೆ ಅನ್ನು...
ಮಾತು ಮುರಿಯಲಿಲ್ಲ ಹೊರಗೆಂದೂ ಬೇಡಿಯೇ ಬದುಕಿದ ಸೋತು ಹೋಗಲಿಲ್ಲ ಮುಂದೆಯೂ ನೋಡಿಯೇ ಬದುಕಿದ ಬಾಳು ಕರಗಲಿಲ್ಲ ಎನ್ನುತ್ತಾ ನಡೆಯುತ್ತಲೇ ಹೋದನೆ ದಾಳ ಕದಲಲಿಲ್ಲ ಸನಿಹದಲೆಂದೂ ಆಡಿಯೇ ಬದುಕಿದ ಜಾಲು ಕಾಣಲಿಲ್ಲವೇ ಬ...
ವಿಷಯಗಳು ದೀಪ ಇದ್ದಂತೆ. ನಾವು ಬೀಳಬಾರದು. ಸಮೀಪ ಇರಬೇಕು. ಇದಕ್ಕೆ ವಿಷಯ ತ್ಯಾಗ ಎನ್ನುವರು. ವಿಷಯ ತ್ಯಾಗ ಎಂದರೆ ವಿಷಯಗಳನ್ನು ದೂರ ಇಡುವುದು. ಯಾವ ವಿಷಯಗಳು ಮನಸ್ಸಿನ ಸೌಂದರ್ಯ ಕೆಡಿಸುತ್ತದೆ?. ಯಾವ ವಿಷಯಗಳು ಸ್ವಾತಂತ್...
ಪ್ರತಿನಿತ್ಯ ಹಾಲು ಕುಡಿಯುವ ಅಭ್ಯಾಸ ಎಲ್ಲಾ ವಯಸ್ಸಿನವರಿಗೂ ಒಳ್ಳೆಯದು. ಅದಕ್ಕಾಗಿಯೇ ವೈದ್ಯರು ಹಾಲು ಸಂಪೂರ್ಣ ಆರೋಗ್ಯಕ್ಕೆ ಅತ್ಯಗತ್ಯ ಎಂದು ಪದೇ ಪದೇ ಹೇಳುತ್ತಾರೆ. ಮಾತ್ರವಲ್ಲ ಪ್ರತಿದಿನ ಒಂದು ಲೋಟ ಹಾಲು ಕುಡಿಯಲು ಶಿ...
ಮೂರು ದಶಕಗಳ ಹಿಂದೆ ಜಪಾನ್ಗೆ ಪ್ರಯಾಣ ಮಾಡುವುದು ಅಥವಾ ಏನಾದರೂ ಕಳುಹಿಸುವುದು ಸಂಪೂರ್ಣ ಬೇರೆಯದ್ದೇ ಅರ್ಥವನ್ನು ನೀಡುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಅದು ಬದಲಾಗಿದೆ. ಈ ಕೃತಿಗೆ ಟಿಪ್ಪಣಿಯನ್ನು ಬರೆದಿದ್ದಾರೆ ಲೇಖಕ...
ಅಕ್ಟೋಬರ್ 16 - ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ. ಹಸಿವಿನಿಂದ ಪ್ರತಿ ದಿನ ವಿಶ್ವದಲ್ಲಿ 19,700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ಎರಡು ವರ್ಷಗಳ ಹಿಂದೆ ನ್ಯೂಯಾರ್ಕ್ ನ ವಿಶ್ವಸಂ...
ಹಾಗೇ ನೋಡುತ್ತಾ ನಿಂತ ಅಮ್ಮನ ಮುಖದಲ್ಲಿ ಆಶ್ಚರ್ಯವೇ ತುಂಬಿದೆ. ಅವರಿಂದಿನವರೆಗೂ ಹಾಗೆ ಅಂಗಡಿಯೊಳಗೆ ನಿಂತವರಲ್ಲ. ಮಗನ ಆಸೆಗೆ ಮೊಬೈಲ್ ಅಂಗಡಿಯೊಳಗೆ ಬಂದು ನಿಂತಿದ್ದಾರೆ. ಇದ್ದ ಸ್ವಲ್ಪ ಹಣವನ್ನೂ ಮಗನ ಆಸೆಗೆ ತಂದಿದ್ದ...
ಇಂದು ನಾರದ ಭಕ್ತಿ ಸೂತ್ರದಲ್ಲಿ ಬರುವ ವಿಷಯ ತ್ಯಾಗದ ಬಗ್ಗೆ ತಿಳಿದುಕೊಳ್ಳೋಣ. ಬದುಕು ಸುಂದರ ಹಾಗೂ ಆನಂದದಿಂದ ತುಂಬಬೇಕಾದರೆ ಏನು ಸಾಧನೆ ಮಾಡಬೇಕು? ಅನ್ನುವುದರ ವಿವರಣೆ ಬರುತ್ತದೆ. ಯಾವುದೇ ಸಾಧನೆ ಒಂದು ದಿನದಲ್ಲಿ ಆಗುವ...
ಕಿವಿ ಚುಚ್ಚುವರ ನಡುವೆ ನೀ ಮೌನಿಯಾಗಿರು ! * ಕೆಲವರದ್ದು ಹೀಗೆಯೇ ಅಸಂಬದ್ಧ ಪ್ರಲಾಪ ದ ಜೊತೆಗೆ ಪ್ರತಾಪ ! * ಬರೆ ಎಲ್ಲರೊಡನೆ ಬೆರೆ ! * ಒಬ್ಬನ (ಳ) ಜೊತೆಗೆ ಬಾಳು ಇಬ್ಬರ ಸ್ನೇಹ ಮಾಡು ! *...
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ "ವಾರ್ತಾ ಜನಪದ" ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಳೆದ ಒಂಭತ್ತು ವರುಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ವಾರ್ತಾ ಜನ...
ನ್ಯಾಯಾಂಗದ ಕ್ರಿಯಾಶೀಲತೆಯನ್ನು ಸ್ವಾಗತಿಸುತ್ತಾ, ನ್ಯಾಯಾಧೀಶರ ಅತಿರೇಕದ ಅಕ್ರಮಣಕಾರಿ ಮಾತುಗಳನ್ನು ಖಂಡಿಸುತ್ತಾ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳತ್ತ ಚಪ್ಪಲಿ ಎಸೆದ ದುಷ್ಟ, ಮತಾಂಧ ವಕೀಲರ ನಡೆಯನ್ನು ಪ್ರಬಲವಾಗ...
ನನ್ನ ತಪ್ಪೇನಿದೆ. ಗಟ್ಟಿಯಾಗಿ ಬೇರಿಳಿಸಿ ಎತ್ತರವಾಗಿ ಬೆಳೆದು ನಿಂತದ್ದೇ. ನೆರಳು ನೀಡಿ ಪಕ್ಷಿಗಳಿಗೆ ಆಶ್ರಯ ನೀಡಿದ್ದೇ ತಪ್ಪಾ? ಗೊತ್ತಿಲ್ಲ.ಹಲವು ವರ್ಷಗಳಿಂದ ಬೆಳೆದು ನಿಂತವ ನನ್ನನ್ಯಾಕೆ ಕಡಿದುರುಳಿಸುವ ಯೋಚನೆ ಮಾಡ...
ಅವರೊಬ್ಬ ಪ್ರಸಿದ್ಧ ಹರಿಕಥಾ ಕೀರ್ತನೆ ಮಾಡುವ ಶಾಸ್ತ್ರಿಗಳು. ದೇವರು-ದಿಂಡ್ರು, ಪಾಪ-ಪುಣ್ಯ, ಸತ್ಯ-ಧರ್ಮ, ನ್ಯಾಯ-ನೀತಿ, ಸ್ವರ್ಗ-ನರಕ, ಅಂತ ಪ್ರವಚನ ಮಾಡುತ್ತಾ ಅಪಾರ ಭಕ್ತ ವೃoದಗಳ ಅಭಿಮಾನಿ ದೇವರಾಗಿದ್ದವರು. ಒಮ್ಮೆ ಅವ...
ಪ್ರೀತಿಯುಕ್ಕಿತು ಸೆಡವು ಕಂಡಿತು ಹೊಸಿಲು ದಾಟಿತು ಯೌವನ ಹಾದಿ ಬೀದಿಲಿ ತಿರುಗಿದಾಗಲೆ ಸೋಲು ಕಂಡಿತು ಭಾವನ ಸುತ್ತ ಮುತ್ತಲು ಕಪ್ಪು ಕತ್ತಲು ತುಂಬಿ ಹೋಗಿದೆ ತನು ಮನ ಬಾಳ ದೀವಿಗೆ ಆರಿ ಹೋಗಲು ಉರುಳು ಕಂಡಿತು...
ರೆಡ್ ಶರ್ಟ್ ಸೂರಿ ಒಂದು ದೊಡ್ಡ ಮಿಶನ್ ಮೇಲೆ ಹಡಗಿನಲ್ಲಿ ಹೊರಟಿದ್ದ. ಅವನು ಒಂದು ದೊಡ್ಡ ಟೀಮ್ಗೆ ನಾಯಕನಾಗಿದ್ದ. ಆ ಹಡಗಿನಲ್ಲಿ ಒಂದು ಬೆಲೆಬಾಳುವ ವಸ್ತುವನ್ನು ಸುರಕ್ಷಿತವಾಗಿ ಸಾಗಿಸಬೇಕಿತ್ತು. ಆದರೆ ಅವರು ಹೋಗುತ್ತಿ...
ರಾಜಕೀಯ ಪಕ್ಷಗಳು ಹಿಂದೆಲ್ಲಾ ಚುನಾವಣೆ ವೇಳೆ ನೀಡುತ್ತಿದ್ದ ಭರವಸೆಗಳು ದೂರಾಲೋಚನೆಯ, ದೇಶಕಟ್ಟುವ, ಉದ್ಯೋಗಸೃಷ್ಟಿಯ, ಮೂಲಸೌಕರ್ಯ ಅಭಿವೃದ್ಧಿ ಮೊದಲಾದ ಅಭಿವೃದ್ಧಿ ಪೂರಕ ಅಂಶ ಒಳಗೊಂಡಿರುತ್ತಿತ್ತು. ಆದರೆ ಇತ್ತೀಚಿನ ದಿನಗ...
ನೆನಪಿನ ರಣಹದ್ದೊಂದು ಬಸವಳಿದ ಹೃದಯವನ್ನು ಮತ್ತೆ ಮತ್ತೆ ಕುಕ್ಕುತ್ತಲಿದೆ, ಮುಂಜಾವಿನ ಅರೆ ನಿದ್ದೆಯ ಮಂಪರಿನಲ್ಲಿ, ಶೌಚದ ಐಕಾಂತದಲ್ಲಿ, ಬೆಳಗಿನ ವಾಯು ವಿಹಾರದಲ್ಲಿ, ಉಪಹಾರದ ಎಲೆಯಲ್ಲಿ, ಚೂಪಾದ ಉದ್ದನೆಯ ಕೊ...
ಮೌನವಾಗಿ ನೋವುಣ್ಣುತ್ತಿದ್ದಾನೆ. ಆತನ ದೇಹವೇ ಆತನ ಮಾತನ್ನು ಕೇಳುತ್ತಿಲ್ಲ. ಹೀಗಿರುವಾಗ ತನ್ನ ಸುತ್ತಮುತ್ತ ನಡೆಯುವ ಅನ್ಯಾಯಗಳನ್ನ ತಪ್ಪುಗಳನ್ನ ಪ್ರಶ್ನಿಸುವುದಕ್ಕೆ ಸಾಧ್ಯವಾಗ್ತಾ ಇಲ್ಲ. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ...
ಮೂರು ದೇವಾಲಯಗಳು, ಮೂರು ನದಿಗಳು! ಸಂಗಮವೆಂದರೆ, ಥಟ್ಟನೆ ನೆನಪಿಗೆ ಬರುವುದು ಕೂಡಲ ಸಂಗಮ ಅಥವಾ ತಿರುಮಕೂಡಲ ಸಂಗಮ. ಆದರೆ, ಮೈಸೂರು ಜಿಲ್ಲೆಯಲ್ಲೇ ಮತ್ತೊಂದು ಸಂಗಮವಿದೆ. ಅದೇ ನಂಜನಗೂಡು ತಾಲೂಕಿನ ಸಂಗಮ. ಒಂದು ಕಾಲದಲ್ಲಿ...