ಮುನಿಸು ತರವೆ
ಮುನಿಸು ನೀನು ತೊರೆಯೆ ನೀರೆ ಮನಕೆ ಹಗುರ ಕೇಳಲೆ ಮನದ ಪ್ರೇಮ ಬಾಳಿಗೊದಗೆ ಮನೆಗೆ ಹರುಷ ಹೇಳಲೆ ತನುವಿನೊಳಗೆ ಮತ್ತೆ ಸಿಡುಕು ಕನಲಿ ಕೊಂದ ಹೂಬನ ಕನಸ ವೇಷದೊಳಗೆ ಬದುಕು ಮಿನುಗದಾಯ್ತು ಮೈಮನ ಮುನಿಸಿನೊಳ...
೨೦೫ ಲೇಖನಗಳು
ಮುನಿಸು ನೀನು ತೊರೆಯೆ ನೀರೆ ಮನಕೆ ಹಗುರ ಕೇಳಲೆ ಮನದ ಪ್ರೇಮ ಬಾಳಿಗೊದಗೆ ಮನೆಗೆ ಹರುಷ ಹೇಳಲೆ ತನುವಿನೊಳಗೆ ಮತ್ತೆ ಸಿಡುಕು ಕನಲಿ ಕೊಂದ ಹೂಬನ ಕನಸ ವೇಷದೊಳಗೆ ಬದುಕು ಮಿನುಗದಾಯ್ತು ಮೈಮನ ಮುನಿಸಿನೊಳ...
ಹೌದು, ಎರಡೆರಡು ಸಲ ಬಂಗಾರದಂತಹ ಅವಕಾಶ ಸಿಕ್ಕರೂ ನನಗೆ ಎಸ್ ಎಲ್ ಭೈರಪ್ಪನವರನ್ನು ಮುಖಃತ ನೋಡಲು ಆಗಲಿಲ್ಲ. ನನ್ನ ದುರಾದೃಷ್ಟವೋ, ನನ್ನ ನಿರ್ಲಕ್ಷ್ಯವೋ ಏನೋ ಸಿಕ್ಕ ಅವಕಾಶವನ್ನು ಕಳೆದುಕೊಂಡೆ. ಮುಂದೆ ಎಂದಾದರೂ ಸಿಗುವರು...
ರಾಜ್ಯದ ಸರಕಾರಿ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಪ್ರತಿಯೊಂದು ಸರಕಾರವೂ ಹಲವಾರು ಯೋಜನೆ, ಉಪಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಸಮಸ್ಯೆ, ಕೊರತೆಗಳ ಸುಳಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳು ಇನ್ನೂ ಹೊರಬಂದಿಲ್ಲ. ದಶಕದ ಹಿ...
ಸಪ್ಟಂಬರ್ 30, 2025ರಂದು ರಾಜಧಾನಿ ಎಕ್ಸ್-ಪ್ರೆಸ್ ಮುಂಬಯಿಯ ಕೊನೆಯ ರೈಲು ನಿಲ್ದಾಣಕ್ಕೆ ಬಂದು ನಿಂತಾಗ ಅಲ್ಲಿ ಭಾರೀ ಸಂಭ್ರಮ. ಹಲವಾರು ರೈಲ್ವೇ ಉದ್ಯೋಗಿಗಳೂ ಅಧಿಕಾರಿಗಳೂ ಅಲ್ಲಿ ನೆರೆದಿದ್ದರು. ಯಾಕೆಂದರೆ, ಆ ರೈಲನ್ನು...
ಈ ದಿನ ಯಾರನ್ನು ಸ್ಮರಿಸೋಣ? ರಾಮ - ಲಕ್ಷ್ಮಣ - ಭರತ - ಶತ್ರುಜ್ಞ - ರಾವಣ - ಸೀತೆ - ಆಂಜನೇಯ - ವಾಲಿ - ಸುಗ್ರೀವ - ವಿಭೀಷಣ - ದಶರಥ - ಶಬರಿ - ಶ್ರವಣ ಕುಮಾರ....... ಹೀಗೆ ಸಾಗುವ ಪಾತ್ರಗಳೋ? ಅಥವಾ, ರಾಮಾಯಣವೆಂಬ ಬೃಹ...
ಜೋಳ ಅಥವಾ ಸ್ವೀಟ್ ಕಾರ್ನ್ ಅನ್ನು ಕುಕ್ಕರಿನಲ್ಲಿ ಮೂರು ವಿಶಿಲ್ ಬರುವವರೆಗೆ ಬೇಯಿಸಿ. ನೀರು ಬಸಿಯಿರಿ. ಒಂದು ತೆಳು ಬಟ್ಟೆಯ ಮೇಲೆ ೩೦ ನಿಮಿಷ ಹರಡಿರಿ. ಮಿಕ್ಸರ್ ನಲ್ಲಿ ಹಾಕಿ ಎರಡೇ ಎರಡು ಸುತ್ತು ತಿರುವಿ. ಒಂದು ದೊಡ್ಡ...
ಸಂಜೀವ ಇದರ ಬಗ್ಗೆ ಅಷ್ಟಾಗಿ ಯೋಚನೆ ಮಾಡಿದವನಲ್ಲ. ಆತನು ಮೊದಲಿನಿಂದಲೂ ಹಾಗೆ ಮನೆ ಮುಂದೆ ನಾಯಿ ಬೆಕ್ಕು ಓಡಾಡ್ತಾ ಇದ್ರೆ ಕಲ್ಲು ಬಿಸಾಡುವುದು ಕೋಲಲ್ಲಿ ಹೊಡೆಯುವುದು ಮಾಡುತ್ತಾನೆ. ಸಣ್ಣ ನಾಯಿಯ ಮರಿಗಳು ಮನೆಯಲ್ಲಿ ಏನಾದರ...
ಗಝಲ್ ೧ ಮುತ್ತುಗಳು ಕತೆಯಾಗುತ್ತವೆ ಸುಮ್ಮನೆ ಮಾತುಗಳು ಶನಿಯಾಗುತ್ತವೆ ಸುಮ್ಮನೆ ಚಿತ್ರದಲ್ಲಿರುವಂತಹ ಮೊಗವು ನಿಜವೇ ಸತ್ಯಗಳೂ ಸೆರೆಯಾಗುತ್ತವೆ ಸುಮ್ಮನೆ ನನಸಿರದಂತ ಜೀವನದಲ್ಲಿ ಆತುರವೇ ಮನಸುಗಳು ಬಲಿಯಾಗು...
“ಕೃಷಿ ಮಾಡಿ, ನಿಮ್ಮ ಆಹಾರ ನೀವೇ ಬೆಳೆಸಿ” ಎಂದಾಗ, ಹಲವರು “ಅದೆಲ್ಲ ಆಗೋದಿಲ್ಲ" ಅಂತಾರೆ. ಯಾಕೆ? ಎಂದು ಪ್ರಶ್ನಿಸಿದರೆ, ಅವರು ಪಟ್ಟಿ ಮಾಡುವ ಕಾರಣಗಳು: ಜಮೀನು ಇಲ್ಲ; ಮಣ್ಣು ಚೆನ್ನಾಗಿಲ್ಲ; ಗೊಬ್ಬರ ಇಲ್ಲ; ದೈಹಿಕ ಕೆಲಸ...
ಕಳೆದ ವಾರದಂತೆ ಈ ವಾರವೂ ಎರಡು ಮಕ್ಕಳ ಕಥೆಯ ಪುಸ್ತಕದ ಮಾಹಿತಿ ನೀಡಲಾಗಿದೆ. ಅಮೆಲಿಯಾ ಬೆಡೆಲಿಯಾ (Amelia Bedelia) ಈ ಕೃತಿಯಲ್ಲಿ ಅಮೆಲಿಯಾ ಬೆಡೆಲಿಯಾ ಒಂದು ವಿಶಿಷ್ಟ ಪಾತ್ರವಾಗಿದ್ದು, ಆಕೆ ವಿಶಿಷ್ಟ ಹಾಸ್ಯದ ಮೋಡಿ...
ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಅಡ್ದೂರು ಕೃಷ್ಣ ರಾವ್ ಅವರ ಪ್ರವೃತ್ತಿ ಕೃಷಿ. ಕೃಷಿಯಲ್ಲಿ ನೀರಿನ ಕೊರತೆ ಮತ್ತು ಅಗತ್ಯತೆಯನ್ನು ಬಹಳ ಹತ್ತಿರದಿಂದ ಕಂಡವರು ಇವರು. ತಮ್ಮ ಬರಹಗಳ ಮೂಲಕ ನೀರಿನ ಉಳಿವಿಗಾಗಿ ಜಲಜಾಗ...
ಸಹಾಯ - ಸೇವೆ - ನೆರವು - ಒಳ್ಳೆಯದನ್ನು ಮಾಡುವುದು ಇತ್ಯಾದಿ ಇತ್ಯಾದಿ ಮತ್ತು ಇದರಲ್ಲಿನ ವೈವಿಧ್ಯತೆ. ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕ...
ವಯಸ್ಸೇನು ಹೆಚ್ಚು ಕಡಿಮೆ ಇಲ್ಲ. ಎಲ್ಲರದ್ದು ಒಂದೇ. ಅದೇ ವಯಸ್ಸಿನವರು ವೇದಿಕೆಯ ಮೇಲೆ ಕುಣಿಯುತ್ತಿದ್ದಾರೆ ನೋಡುಗರನ್ನು ರಂಜಿಸುತ್ತಿದ್ದಾರೆ ಹಾಗೆ ಕುಣಿದದ್ದಕ್ಕೆ ಅವರಿಗೆ ಗೌರವ ಜೊತೆಗೆ ಸಂಭಾವನೆಯೂ ಸಿಗುತ್ತದೆ. ಅದೇ ನ...
ಇಂದು ಆಚಾರ್ಯ ಎಂದರೆ ಯಾರು..? ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಆಚಾರ್ಯ ಎಂದರೆ ಅರಿತವರು ಮತ್ತು ಅನುಭವಿಸಿದವರು. ಯಾರ ಮಾತುಗಳಲ್ಲಿ ಜ್ಞಾನದ ಬೆಳಕು ಇರುತ್ತದೆಯೋ..? ಯಾರ ಹೃದಯದಲ್ಲಿ ಮಧುರತೆ ತುಂಬಿರುತ್ತದೆಯೋ..? ಅ...
ಅಂತಸ್ತಿನ ಮನೆಯೊಳಗೆ, ಮನವೂ ಬಾಡದೆ ಇರಲಿ ಎಲ್ಲರೊಂದಿಗೆ ಬೆರೆತು ಬೆಳಕಾಗಲಿ !! * ಏನಕೇನ ಹಳಿದರು ಬರೆಯುತ್ತಾ ಸಾಗು ನೀ ಬರೆದಿರುವುದು ಸರಿಯೆಂದು ನಿನ್ನ ಮನಸಿಗಿದ್ದರೆ ಸಾಕು ! * ರೈತನಾದವನು ತನ್...
ಆರೆಸ್ಸೆಸ್ (RSS) 100… ವಿಶ್ವದ ಅತ್ಯಂತ ದೊಡ್ಡ ಸ್ವಯಂ ಸೇವಾ ಸಂಘಟನೆ ಎಂದು ಹೆಸರಾಗಿರುವ, ಭಾರತದಲ್ಲಿ ವ್ಯಾಪಕವಾಗಿ ತನ್ನ ಸೈದ್ಧಾಂತಿಕ ನಿಲುವುಗಳು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುವ ಆರೆಸ್ಸೆಸ್ ಸಂಘಟನೆ ಸ್ಥಾಪನೆಯಾಗ...
ಹೆಜ್ಜೆ ಇಡುವುದನ್ನು ಕಲಿಯಬೇಕು. ಹೆಗಲ ಮೇಲೆ ಭಾರ ಹೆಚ್ಚಾಗ್ತಾ ಹೋಗುತ್ತೆ. ಮೊದಲೆರಡು ಸಲ ಕಷ್ಟ ಅನಿಸುತ್ತೆ ಆದರೆ ಅದನ್ನೇ ಅಭ್ಯಾಸ ಮಾಡಿಕೊಂಡರೆ ಹೆಚ್ಚು ಹೆಚ್ಚು ಭಾರ ಹೊರುವ ಶಕ್ತಿಯನ್ನು ಸಂಪಾದಿಸಿದರೆ ಇನ್ನು ದೂರ ನಡೆ...
ಪ್ರೀತಿಯ ನಡುವೆ ಬಾಳಿನಲಿ ದ್ವೇಷ ಹರಡದಿರು ಮನವೆ ಪ್ರೇಮದ ಸಲುಗೆಯ ನಡೆಗೆ ವಿಷವನು ಕಾರದಿರು ಮನವೆ ಬಂಧುಗಳು ಕೈಹಿಡಿಯಲು ಬಂದರಿಂದು ಓಡುವಿ ಏತಕೆ ಕರುಣೆಯು ಇಲ್ಲದವರಲ್ಲಿ ಸ್ನೇಹವ ಮಾಡದಿರು ಮನವೆ ಉರಿಬೇಗೆಯ ಹೃ...
ನಮಸ್ಕಾರ, ಬಹಳ ಕಾಲದ ನಂತರ ಇಲ್ಲಿ ಬರೆಯುತ್ತಿದ್ದೇನೆ. ಮೊಬೈಲ್, ಟ್ಯಾಬ್ಲೆಟ್ ತರಹದ ಉಪಕರಣಗಳಲ್ಲಿ ಪುಸ್ತಕ ಓದುವ ಅಭ್ಯಾಸವಿದ್ದವರಿಗೆ ಸ್ಕ್ಯಾನ್ ಮಾಡಿದ ಪಿಡಿಎಫ್ ಗಳನ್ನು ಓದುವ ಕಷ್ಟ ಗೊತ್ತಿರುತ್ತದೆ. ಪದೆ ಪದೆ ಜೂ...
ಹೀಗೊಂದು ಕಾರು ಸಾಲ! ಸೂರಿ ನಗರದ ಬ್ಯಾಂಕ್ ಮ್ಯಾನೇಜರ್ ಬಳಿ.ಡಿ ಹೋಗಿ, 'ಸರ್, ನನ್ನ ಹೊಸ ಕಾರನ್ನು ಗಿರವಿ ಇರಿಸಿಕೊಂಡು ಹತ್ತು ಸಾವಿರ ರೂಪಾಯಿ ಸಾಲ ಬೇಕಿತ್ತು ಕೊಡಬಹುದೇ?' ಎಂದು ಕೇಳಿದ. ಮ್ಯಾನೇಜರ್. ಕಾರನ್ನು ಬ್ಯಾಂಕ...