ಪ್ರಕೃತಿಯಲ್ಲಿ ಮೊಟ್ಟೆಯಾಕಾರದ ವಸ್ತುಗಳು
ಪ್ರಕೃತಿ ವಿಸ್ಮಯಗಳ ಖಜಾನೆ. ಮೊಟ್ಟೆಯಾಕಾರದ ವಸ್ತುಗಳು ಎಷ್ಟಿವೆ ಎಂದು ಗಮನಿಸಿದ್ದೀರಾ? ಒಮ್ಮೆ ಸುತ್ತ ಕಣ್ಣು ಹಾಯಿಸಿ. ಮೊಟ್ಟೆಗಳ ಹೊರತಾಗಿ ಅದೇ ಆಕಾರದ ಅಂದರೆ ಉರುಟಾಗಿ, ನಯವಾಗಿ ಇರುವ ಹಲವಾರು ವಸ್ತುಗಳು ಕಾಣಿಸುತ್...
೨೦೯ ಲೇಖನಗಳು
ಪ್ರಕೃತಿ ವಿಸ್ಮಯಗಳ ಖಜಾನೆ. ಮೊಟ್ಟೆಯಾಕಾರದ ವಸ್ತುಗಳು ಎಷ್ಟಿವೆ ಎಂದು ಗಮನಿಸಿದ್ದೀರಾ? ಒಮ್ಮೆ ಸುತ್ತ ಕಣ್ಣು ಹಾಯಿಸಿ. ಮೊಟ್ಟೆಗಳ ಹೊರತಾಗಿ ಅದೇ ಆಕಾರದ ಅಂದರೆ ಉರುಟಾಗಿ, ನಯವಾಗಿ ಇರುವ ಹಲವಾರು ವಸ್ತುಗಳು ಕಾಣಿಸುತ್...
ಹುಲಿ ಸಂಸಾರ ದಿನ ನಿತ್ಯವೂ ಮಾತೆತ್ತಿದರೆ ಜಗಳ. ಮಾತು ಮಾತಿಗೆ ಕಾಲು ಕೆದರುವ ಜಗಳಗಂಟಿ ಹೆಂಡತಿಯ ಕಾಟ ತಾಳಲಾರದೆ ಸೂರಿ ರೋಸಿಹೋದ, ಪ್ರಾಣಿಗಳಿಗೆ ಆಹಾರವಾಗುವ ಮೂಲಕ ಪುಣ್ಯ ಸಂಪಾದನೆ ಮಾಡಬೇಕು ಎಂದು ಯೋಚಿಸಿದ. ಹೀಗೆ ಸಾಯಲ...
ಇಂದು ೭೦ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷಿಕ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ದಿನವಿದು. ಇದು ಜರುಗಿದ್ದು ೧೯೫೬ ನವೆಂಬರ್ ೧ರಂದು. ಆಗ ನಮ್ಮ ನಾಡು ಕರೆ...
ಶ್ರೀರಾಮ ದಿವಾಣರ ಸಂಪಾದಕತ್ವದಲ್ಲಿ ಉಡುಪಿಯಿಂದ ಪ್ರಕಟವಾಗುತ್ತಿದ್ದ “ಕ್ರೈಂ ರಿಪೋರ್ಟರ್” ಉಡುಪಿಯಿಂದ ೨೦೦೨ ಮತ್ತು ೨೦೦೩ರ ಅವಧಿಯಲ್ಲಿ ಒಂದೂವರೆ ವರ್ಷ ಕಾಲ ಪ್ರಕಟಗೊಂಡ ಪಾಕ್ಷಿಕ ಪತ್ರಿಕೆಯಾಗಿದೆ "ಕ್ರೈಂ ರಿಪೋರ್ಟರ್"...
ಕರ್ನಾಟಕ ಎಂಬುದೇನು ಹೆಸರೇ ಬರಿಯ ಮಣ್ಣಿಗೆ, ಮಂತ್ರ ಕಣಾ ಶಕ್ತಿ ಕಣಾ ತಾಯಿ ಕಣಾ ದೇವಿ ಕಣಾ ಬೆಂಕಿ ಕಣಾ ಸಿಡಿಲು ಕಣಾ ಕಾವ ಕೊಲುವ ಒಲವ ಬಲವಾ ಪಡೆದ ಚೆಲುವ ಚೆಂಡಿ ಕಣಾ ಋಷಿಯ ಕಾಣ್ಬ ಕಣ್ಣಿಗೆ, -ರಾಷ್ಟ್ರ ಕವಿ ಕು...
ನಿನ್ನದೇನಿದೆಯೋ...ದೋಣಿಯಲ್ಲಿ ಬಂದು ದೊಡ್ಡ ಬಲೆಯನ್ನು ಬೀಸಿ ನಮ್ಮನ್ನ ಹಿಡಿದುಕೊಂಡು ಹೋಗಿ ಮಾರುಕಟ್ಟೆಯಲ್ಲಿ ಬೆಲೆ ಕಟ್ಟಿ ಮಾರ್ತೀರಾ… ನನಗೆ ಒಂದು ದಿನವೂ ಆಹಾರ ಹಾಕಿದವರಲ್ಲ ಒಳ್ಳೆಯ ನೀರನ್ನ ಬದುಕೋಕೆ ಬಿಟ್ಟವರಲ್ಲ......
ಅಂತು ಇಂತು ೨೦೨೫ನೇ ನವಂಬರ ತಿಂಗಳಿಗೆ ನಾವೆಲ್ಲರೂ ಕಾಲಿಟ್ಟಿದ್ದೇವೆ. ಹಿಂದಿನ ವರ್ಷಗಳಲ್ಲಿ ಸಂಪದದಲ್ಲಿ ‘ಕನ್ನಡ ನಾಡು, ಭಾಷೆ’ ಬಗ್ಗೆ ಬಂದ ಸರಣಿ ಲೇಖನಗಳಿಗೆ ಪೂರಕವಾಗಿ ನಾನು ಈ ವರ್ಷ ಮತ್ತೊಂದು ಲೇಖನ ಬರೆಯಲು ಮನಸ್ಸು ಮ...
ರಜೆ ಬಂತು ಎಂದರೆ ನಾವೆಲ್ಲಾದರೂ ಸುತ್ತಾಡಲು ಹೋಗೋಣ ಎಂದು ಅನ್ನಿಸುವುದು ಸಹಜ ಅಲ್ಲವೇ. ಕುಟುಂಬದ ಸದಸ್ಯರ ಜೊತೆ ಸ್ನೇಹಿತರ ಜೊತೆ ಎಲ್ಲಾದರೂ ಹೋಗಿಬರೋಣ ಎಂದು ಯೋಚಿಸುತ್ತೇವೆ ಅಲ್ಲವೇ. ಹಕ್ಕಿಗಳೂ ಹೀಗೆ ರಜೆಗೆ ಎಲ್ಲಾದರೂ ಹ...
"ಇದೇನು ಶಾಂತಾ, ಈ ಸಾರಿ ಹಾಲಿನ ಬಿಲ್ಲು ಇಷ್ಟು ಜಾಸ್ತಿ ಬಂದಿದೆ.. ಸ್ವಲ್ಪ ನೋಡ್ಕೊಂಡು ಮಾಡು... ಎಲ್ಲಾ ಪದಾರ್ಥಗಳ ಬೆಲೆ. ಆಕಾಶ ಮುಟ್ತಾ ಇದೆ.. ಗಳಿಸುವವರು ಎಷ್ಟೂಂತ ಸಹಿಸಿಯಾರು.., ಈ ಮನೆಯ ನಡೆಸಿಕೊಂಡು ಹೋಗ್ತಿರೋ ನ...