ನಿಷ್ಪಾಪಿ ಸಸ್ಯಗಳು (ಭಾಗ ೧೨೬) - ಮುಳ್ಳು ಗೋರಂಟಿ ಸಸ್ಯ
ದಸರಾ ರಜೆಯಲ್ಲಿ ನಾವು ಜನಗಣತಿಗಾಗಿ ಊರೂರು ತಿರುಗಾಟ ನಡೆಸುತ್ತಿದ್ದೆವು. ಆಗ ಜನಗಣತಿಯ ಕಾರ್ಯ ಒಂದೆಡೆಯಾದರೆ ಯಾವುದಾದರೂ ಹೊಸ ಗಿಡ ಕಾಣಿಸುತ್ತದೆಯೇ ಎಂಬ ಹುಡುಕಾಟವೂ ಇನ್ನೊಂದೆಡೆಯಲ್ಲಿ ನಡೆದಿತ್ತು. ನನ್ನ ಗಣತಿಯ ಪ್ರದೇಶ...
೨೦೯ ಲೇಖನಗಳು
ದಸರಾ ರಜೆಯಲ್ಲಿ ನಾವು ಜನಗಣತಿಗಾಗಿ ಊರೂರು ತಿರುಗಾಟ ನಡೆಸುತ್ತಿದ್ದೆವು. ಆಗ ಜನಗಣತಿಯ ಕಾರ್ಯ ಒಂದೆಡೆಯಾದರೆ ಯಾವುದಾದರೂ ಹೊಸ ಗಿಡ ಕಾಣಿಸುತ್ತದೆಯೇ ಎಂಬ ಹುಡುಕಾಟವೂ ಇನ್ನೊಂದೆಡೆಯಲ್ಲಿ ನಡೆದಿತ್ತು. ನನ್ನ ಗಣತಿಯ ಪ್ರದೇಶ...
ತಪ್ಪನ್ನು ತಪ್ಪು ಅನ್ನುವುದರಲ್ಲಿ ತಪ್ಪಿಲ್ಲ ಆದರೆ ತಪ್ಪೇ ಇಲ್ಲದ ವಿಷಯಗಳಲ್ಲಿ ತಪ್ಪುಗಳನ್ನು ಹುಡುಕುವ ನಾಟಕವಾಡಿ ತಪ್ಪಿದೆಯೆಂದು ವಾದಿಸುವುದು ಮಹಾ ತಪ್ಪು ! ಹಾಗೆನ್ನುವವರ ಸಂಕುಚಿತ ಮನೋಭಾವನೆಯನ್ನ ...
ಆ ಪಟ್ಟಣದ ರೈಲು ಹಳಿ ಪಕ್ಕದಲ್ಲಿ ಒಂದು ಮುರುಕಲು ಗುಡಿಸಲು, ಅದರ ಮೇಲೆ ನೀರು ಸೋರದಿರಲಿ ಎಂದು ನೀಲಿ ಬಣ್ಣದ ಪ್ಲಾಸ್ಟಿಕ್ ದೊಡ್ಡ ಹಾಳೆ ಹೊದಿಸಲಾಗಿತ್ತು. ಅದರ ಎದುರು ಸುಮಾರು ಹದಿನಾಲ್ಕು ವರ್ಷದ ಧೀರಜ್ ಎನ್ನುವ ಬಾಲಕ ಕು...
‘ಗಾನ ವಿಜ್ಞಾನ ಚೇತನ’ ಎನ್ನುವ ಕೃತಿಯಿಂದ ಈ ವಾರ ನಾವು ರಾಷ್ಟ್ರಕವಿ ಕುವೆಂಪು ಅವರ ಕವನವನ್ನು ಆಯ್ದು ಕೊಂಡಿದ್ದೇವೆ. ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವ...
‘ಬೆಳಗಿನ ಮೌನ ನಿತ್ಯದ ಧ್ಯಾನ’ ಕೃತಿಯ ಮೂಲಕ ಭಾವಯಾನದ ಪಯಣ ಮಾಡಿಸಿದ್ದಾರೆ ಬರಹಗಾರ ಕಂ ಕ ಮೂರ್ತಿ. ಪುಸ್ತಕದಲ್ಲಿ ಕಂಡ ಕೆಲವು ಜೀವನ ಪಯಣದ ಸಾಲುಗಳು ಇಲ್ಲಿವೆ.. “ನಾವು ನಾವೇ ನಿರ್ಮಿಸಿಕೊಂಡ ಹಲವು ವಿಘಟನೆಗಳ ಬೇಲಿಯೊಳಗೆ...
ಈಗಿನ ಆಧುನಿಕ ತಂತ್ರಜ್ಞಾನದ ಮತ್ತು ಸಾಮಾಜಿಕ ಹಾಗೂ ವೈಯಕ್ತಿಕ ಸಂಕೀರ್ಣ ಬದುಕಿನ ಸಂದರ್ಭದಲ್ಲಿ... ತುಂಬಾ ತುಂಬಾ ಕಷ್ಟವಾಗುತ್ತಿದೆ, ಸತ್ಯದ ಹಿಂದೆ ಹೋಗುವುದೇ? ವಾಸ್ತವದ ಹಿಂದೆ ಹೋಗುವುದೇ? ನಂಬಿಕೆಯ ಹಿಂದೆ ಹೋಗುವುದೇ?...
ಮೂರು ಬೆಟ್ಟ ದಾಟಿ ಹೋದರೆ ಎರಡು ಕೆರೆಗಳ ಮಧ್ಯ ಹಾದು ಹೋಗಿರುವ ದಾರಿಯಲ್ಲಿ ಒಂದಿಷ್ಟು ದೂರ ಮುಂದೆ ಹೋಗಿ ಆಲದ ಮರದಿಂದ ಎಡಕ್ಕೆ ತಿರುಗಿ ಅದರ ಮುಂದಿರುವ ಪಾಳು ದೇವಸ್ಥಾನದ ಕೆಳಗಡೆ ನಿಧಿ ಇದೆ ಅನ್ನೋದು ಊರಲ್ಲಿ ಸುದ್ದಿಯಾಗ...
ದೇವರಿಗೆ ಪೂಜೆ ಮಾಡುವ ಸಂಪ್ರದಾಯ ಭಾರತೀಯರಲ್ಲಿ ಹಾಸು ಹೊಕ್ಕಾಗಿದೆ. ಫೂಜೆ ಎಂದರೇನು? ಪೂಜೆ ಯಾಕೆ ಮಾಡಬೇಕು? ಪೂಜೆ ಮಾಡದೇ ಇದ್ದರೆ ಏನಾದೀತು? ಇಂತಹ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದರೆ ಅದು ತಪ್ಪಲ್ಲ. ಪೂ...
ಹಾರುವವರು ಹಾರುತಿರಲಿ ನನ್ನೊಳಗೇನಾಗದು ಗೆಳೆಯ ಕಾರುವವರು ಕಾರುತಿರಲಿ ನಿನ್ನೊಳಗೇನಾಗದು ಗೆಳೆಯ ಸಾರುವವರು ಸಾರುತಿರಲಿ ಬದುಕದು ಹಾಳಾಯಿತೆ ನಾರುವವರು ನಾರುತಿರಲಿ ತವರಿಗೇನಾಗದು ಗೆಳೆಯ ಹುಟ್ಟುವವರು ಹುಟ್ಟುತಿ...
"ಗಿಡ ಗಿಡದಲಿ ಹಾರಾಡುವ ದುಂಬಿ ನುಡಿ ನುಡಿ ಕನ್ನಡ ನಿನ್ನಯ ಝೇಂಕಾರದಲಿ” ಕನ್ನಡ ಭಾಷೆಯ ಬಗ್ಗೆ ಅಭಿಮಾನದಿಂದ ಬರೆದ ಸಾಲುಗಳಿವು. ಎಷ್ಟೊಂದು ಹಿತವಾಗಿದೆಯಲ್ಲವೇ? ಪ್ರಕೃತಿಯಲ್ಲಿ ಸಹ ನಾಡುನುಡಿಯನ್ನು ಕಂಡವರು ನಮ್ಮ ನಾಡಿನ ಹ...
ನಮ್ಮ ರಾಜ್ಯದ ರಾಜ ಪರಂಪರೆಯಲ್ಲಿ ಹಸುಗಳಿಗೆ ಮೆಂದು ಕೈಕಾಲು ಅಡಿಸಲು ಸ್ವಾತಂತ್ರ್ಯ ಇತ್ತು. ನಮ್ಮನ್ನು ಆಳಿ ಹೋದ ಬ್ರಿಟೀಷರೂ ಸಹ ಅದಕ್ಕೆ ಯಾವ ತೊಂದರೆಯನ್ನೂ ಮಾಡಲಿಲ್ಲ. ಆದರೆ ನಮ್ಮನ್ನೇ ನಾವು ಆಳಿ ಕೊಳ್ಳುವಾಗ (ಪ್ರಜಾಪ...
ವಿಧಾನಸೌಧ - ಪಾರ್ಲಿಮೆಂಟು, ಅಧಿಕಾರಶಾಹಿ, ವ್ಯಾಪಾರಿಗಳು, ಮಧ್ಯವರ್ತಿಗಳು, ವೃತ್ತಿನಿರತರು, ಅಷ್ಟೇ ಏಕೆ, ಇಡೀ ವ್ಯವಸ್ಥೆಯೇ ಬುಡಮೇಲಾಗಿ " ರೈತನೇ ಅನ್ನದಾತ. ನಮ್ಮ ಬದುಕಿನ ಜೀವ ದ್ರವ್ಯ ರೈತನೇ " ಎಂದು ಕೂಗಿ ಹೇಳುತ್...
ಹಲವು ರಾಜ್ಯಗಳಲ್ಲಿ ವ್ಯಾಪಿಸಿರುವ ಭಯೋತ್ಪಾದನಾ ಜಾಲವೊಂದನ್ನು ಜಮ್ಮು-ಕಾಶ್ಮೀರ ಪೊಲೀಸರು ಭೇದಿಸಿದ್ದು, ದೊಡ್ಡ ಅನಾಹುತ ಸಂಭವಿಸುವುದನ್ನು ತಡೆದಂತಾಗಿದೆ. ಆದರೆ ಇಷ್ಟಕ್ಕೆ ಸಮಾಧಾನಪಡದೆ, ಈ ಜಾಲದ ಬೇರಿನವರೆಗೆ ಪತ್ತೆಹಚ್ಚ...
ಕಬ್ಬು ಎಂಬ ಸಿಹಿಯಾದ ಸಕ್ಕರೆ ರೈತರ ಪಾಲಿಗೆ ಕಹಿ ಆಗುತ್ತಿರುವ ಸಂದರ್ಭದಲ್ಲಿ, ಕರ್ನಾಟಕದ ಕೆಲವು ಜಿಲ್ಲೆಗಳ ರೈತರು ನಡೆಸುತ್ತಿದ್ದ ಪ್ರತಿಭಟನೆ ಸಾಕಷ್ಟು ಚರ್ಚೆಗೆ ಒಳಗಾಗಿ, ಒಂದಷ್ಟು ಪರಿಹಾರ ಸೂತ್ರಗಳು ಸಿದ್ಧವಾಗಿರುವ ಈ...
ಅಲೆಗಳಿಗೆಲ್ಲ ಧಾವಂತ ಒಮ್ಮೆ ತನ್ನ ಪ್ರೇಯಸಿ ತೀರವನ್ನ ಅಪ್ಪಿಕೊಳ್ಳಬೇಕಂತ. ಹಾಗೆ ಅಲೆ ಎಷ್ಟೇ ಪ್ರೀತಿಸಿದರೂ ತೀರ ಎಲ್ಲರನ್ನು ಸಮಾಧಾನ ಪಡಿಸಿ ಮತ್ತೆ ಸಮುದ್ರದೊಳಗೆ ಬದುಕುವುದ್ದಕ್ಕೆ ಕಳುಹಿಸುತ್ತಿದೆ. ಅಲೆಗಳು ಪ್ರೀತಿಯಿಂ...
ಭಾರತದ ಲಕ್ಷಗಟ್ಟಲೆ ಮನೆಗಳ ಬಾಲಕ-ಬಾಲಕಿಯರಿಗೆ ಮಹಾಭಾರತ, ರಾಮಾಯಣ, ಪುರಾಣ ಹಾಗೂ ಇತಿಹಾಸದ ಕತೆಗಳನ್ನು ಮನಮುಟ್ಟುವಂತೆ ತಿಳಿಸಿದ “ಅಮರ ಚಿತ್ರ ಕಥಾ” ಪುಸ್ತಕಗಳ ಓದುಗರಿಗೂ ಅಭಿಮಾನಿಗಳಿಗೂ ಒಂದು ಆಘಾತಕಾರಿ ಸುದ್ದಿ: 1ಅಕ್ಟ...
ಒಂಟಿಯಾಗಿರುತ್ತಿದ್ದ ಶ್ರೀಮಂತ ಮಹಿಳೆಯೊಬ್ಬಳು ಮಾತನಾಡುವ ಗಿಣಿಯನ್ನು ತನ್ನ ಒಡನಾಟಕ್ಕಾಗಿ ಇರಲಿ ಎಂದು ಖರೀದಿಸುತ್ತಾಳೆ. ಆದರೆ ಮರುದಿನ, ಮತ್ತೆ ಅವಳು ಆ ಅಂಗಡಿಗೆ ಬಂದು ಆ ಗಿಳಿ ಮಾತನಾಡುತ್ತಿಲ್ಲ ಎಂದು ತನ್ನ ಅಸಹನೆಯನ್...
ತೆಂಗಿನ ತುರಿ, ಹಸಿಮೆಣಸಿನಕಾಯಿ, ದಾಲ್ಚಿನ್ನಿ, ಸೋಂಪು ತರಿತರಿಯಾಗಿ ರುಬ್ಬಿ. ಕುಕ್ಕರಿನಲ್ಲಿ ಸಾಸಿವೆ ಸಿಡಿಸಿ ತರಕಾರಿಗಳನ್ನು ಒಂದು ನಿಮಿಷ ಹುರಿದು ಅಕ್ಕಿ, ರುಬ್ಬಿದ ಮಸಾಲೆ, ಉಪ್ಪು, ಎರಡು ಕಪ್ ನೀರು ಸೇರಿಸಿ ಮಿಶ್ರಣ...
ಖ್ಯಾತ ಕವಿ ಚೆನ್ನವೀರ ಕಣವಿಯವರ ಸಾಲುಗಳಿವು. 'ಕನ್ನಡ' ಪದವೇ ರೋಮಾಂಚನ.ಕನ್ನಡಿಗರ ಮೈ ಮನಗಳಲಿ ಹರಿಯುವ ರಕ್ತದ ಕಣಕಣವೂ ಕನ್ನಡ. ನಮ್ಮ ತಾಯಿ ಭಾಷೆ ಕನ್ನಡ. 'ಕನ್ನಡವ ಮರೆತರೆ ಹೊತ್ತು ಹೆತ್ತ ತಾಯಿಯನ್ನೇ ಮರೆತಂತೆ ಅಲ್ಲವೇ?...
ಪುಣೆಯ ಸೋದರರಾದ ಸತ್ಯಜಿತ್ ಮತ್ತು ಅಜಿಂಕ್ಯಾ ಹಾಂಗೆ ಕೈತುಂಬ ಸಂಬಳದ ತಮ್ಮ ಬ್ಯಾಂಕ್ ಉದ್ಯೋಗ ತೊರೆದು ಸಾವಯವ ಕೃಷಿ ಮಾಡತೊಡಗಿದಾಗ ಅವರ ಕೃಷಿಉತ್ಪನ್ನಗಳ ವಹಿವಾಟು ವರುಷಕ್ಕೆ ಕೇವಲ ಎರಡು ಲಕ್ಷ ರೂಪಾಯಿ. ಅದೀಗ ದಿನಕ್ಕೆ ಸರ...