ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2025

ನವೆಂಬರ್ 2025

೨೦೯ ಲೇಖನಗಳು

ಒಂದು ಗಝಲ್

ಬರಹಗಾರರ ಬಳಗ ನವೆಂ ೧೫ ಕವನ ೧ ವೀಕ್ಷಣೆ

ಅಂತ್ಯ ಕಾಣುವ ಮೊದಲೇ ನಿನ್ನನೊಮ್ಮೆ ಕಾಣಬೇಕು ಚೆಲುವೆ ನಾಳೆಯ ದಿನ ನನಗೆ ಹಗಲಾಗುತ್ತದೋ ನೋಡಬೇಕು ಚೆಲುವೆ   ಉಪ್ಪರಿಗೆಯ ಮೇಲಿನಿಂದ ಬಿದ್ದು ನೆಲದಲ್ಲಿ ಹೊರಳಾಡಿದರೆ ಹೇಗೆ ಮತ್ತೇರಿದ ಒಲುಮೆಯ ತುಟಿಗಳನು ಕಂಡು ಹಾಡಬೇಕ...

ಒಂದು ಒಳ್ಳೆಯ ನುಡಿ - 280

ಬರಹಗಾರರ ಬಳಗ ನವೆಂ ೧೫ ಲೇಖನ ೩ ವೀಕ್ಷಣೆ

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದೆವೆನ್ನಿ ಹೌದಲ್ವಾ? ಕನ್ನಡಮ್ಮನ ನೆಲಜಲದ ಮುದ್ದು ಮಕ್ಕಳೆಲ್ಲ ಒಂದಾಗಿ ಸೇರಿ, ನಾಡು ನುಡಿಯ ಬಗ್ಗೆ ಪ್ರೀತಿ, ಅಭಿಮಾನದಲಿ ವ್ಯವಹರಿಸಿದರೆ "ಕನ್ನಡ ಕಲಿಯಿರಿ,...

‘ಸಂಪದ’ ನಗೆಬುಗ್ಗೆ - ಭಾಗ ೧೪೭

ಕೆ.ಪಿ.ಅಶ್ವಿನ್ ರಾವ್ ನವೆಂ ೧೫ ಲೇಖನ ೨೦ ವೀಕ್ಷಣೆ

ಮಾರ್ಗದರ್ಶನ  ಒಬ್ಬ ಗೌರವಾನ್ವಿತ ಸರ್ಕಾರಿ ಶಿಕ್ಷಕರು ನಿವೃತ್ತರಾದರು. ಅವರು ಮತ್ತು ಅವರ ಪತ್ನಿ ಒಂದು ಕಟ್ಟಡದ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು. ದೀಪಾವಳಿಯ ಪ್ರಯುಕ್ತ ತಮ್ಮ ಊರಿಗೆ ಹೋಗುವ ಯೋಜನೆ ಹಾಕಿಕೊಂಡರು. ಹೋ...

ನಿರ್ಲಕ್ಷಿಸುವಂಥ ಬೆಳವಣಿಗೆಯಲ್ಲ

ಕೆ.ಪಿ.ಅಶ್ವಿನ್ ರಾವ್ ನವೆಂ ೧೫ ಲೇಖನ ೯ ವೀಕ್ಷಣೆ

ಆಯಾ ದೇಶದ ಆಡಳಿತಾತ್ಮಕ ಮತ್ತು ಮಿಲಿಟರಿ ವ್ಯವಸ್ಥೆಯ ರೂಪಣೆ, ನಿಗಾವಣೆ, ನಿರ್ವಹಣೆಗಳು ಅಲ್ಲಲ್ಲಿನ ನೀತಿ - ನಿಯಮಾವಳಿ, ಸಂವಿಧಾನ ಇತ್ಯಾದಿಗಳಿಗೆ ಬಿಟ್ಟ ವಿಷಯ. ಆಯಾ ಕಾಲಘಟ್ಟದ ಅನಿವಾರ್ಯತೆಗೆ ತಕ್ಕಂತೆ ವ್ಯವಸ್ಥೆಯಲ್ಲಿ...

ಕನ್ನಡ ಪತ್ರಿಕಾ ಲೋಕ (ಭಾಗ ೨೩೪) - ಅವನಿ

ಶ್ರೀರಾಮ ದಿವಾಣ ನವೆಂ ೧೫ ಲೇಖನ ೧೩ ವೀಕ್ಷಣೆ

ಧಾರವಾಡದ ಅವನಿ ರಸಿಕರ ರಂಗ ವೇದಿಕೆಯ "ಅವನಿ". ಧಾರವಾಡ ನಾರಾಯಣಪುರದ 'ಅವನಿ ರಸಿಕರ ರಂಗ ವೇದಿಕೆ'ಯು ಹದಿನಾಲ್ಕು ವರ್ಷಗಳ ಕಾಲ ನಿರಂತರವಾಗಿ ಪ್ರಕಟಿಸಿದ ಮಾಸಪತ್ರಿಕೆಯಾಗಿದೆ "ಅವನಿ". ಮೂಲತಹ ಉತ್ತರ ಕನ್ನಡ ಜಿಲ್ಲೆಯ ಶಿರ...

ಭಾವನೆಗಳು ಮುದುಡುತ್ತಿದೆ, ಅಕ್ಷರಗಳು ತಡಕಾಡುತ್ತಿವೆ…!

ಶ್ರೀರಾಮ ದಿವಾಣ ನವೆಂ ೧೫ ಲೇಖನ ೭ ವೀಕ್ಷಣೆ

ಮಕ್ಕಳ ಬಗೆಗೆ ಬರೆಯಲು ಮನಸ್ಸೇಕೋ ಹಿಂಜರಿಯುತ್ತಿದೆ. ಇತ್ತೀಚಿಗೆ ಒಬ್ಬ ಮಗ ಯಾವುದೋ ಕಾರಣದಿಂದ ತಂದೆಯನ್ನೇ ಬರ್ಬರವಾಗಿ ಕೊಂದ, ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸ...

ಸ್ಟೇಟಸ್ ಕತೆಗಳು (ಭಾಗ ೧೫೦೩) - ನೆಲೆ

ಬರಹಗಾರರ ಬಳಗ ನವೆಂ ೧೫ ಲೇಖನ ೪ ವೀಕ್ಷಣೆ

ಗಿಡ ತುಂಬಾ ನೋವಿನಿಂದ ಅಳ್ತಾ ಇದೆ. ನಾನು ತುಂಬಾ ಎತ್ತರವಾಗಿ ಬೆಳೆದು ನಿಲ್ಲಬೇಕಿತ್ತು, ಹೂವು ಹಣ್ಣುಗಳನ್ನು ನೀಡಬೇಕಿತ್ತು, ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವಾಗಬೇಕಿತ್ತು, ನೆರಳನ್ನೇ ಹಂಚಬೇಕಿತ್ತು, ಆದರೆ ಇದ್ಯಾವುದು...

ಬೀಸಣಿಗೆ ಬಾಲದ ನೊಣಹಿಡುಕ ಹಕ್ಕಿ

ಬರಹಗಾರರ ಬಳಗ ನವೆಂ ೧೫ ಲೇಖನ ೮ ವೀಕ್ಷಣೆ

ಕಳೆದ ವರ್ಷ ತರಬೇತಿಗೆ ಅಂತ ಬೆಂಗಳೂರಿಗೆ ಹೋಗಿದ್ದೆ. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ನಮಗೆ ತರಬೇತಿ ಇತ್ತು. ಬೆಳಗ್ಗೆ ಎದ್ದು ನಾನು ಮತ್ತು ಗೆಳೆಯ ಚೇತನ್‌ ವಾಯುವಿಹಾರಕ್ಕೆ ಅಂತ ಹೋಗಿದ್ದೆವು. ಅಲ್ಲೆಲ್ಲ ಬೆಳಗ್ಗೆ ನಮ್ಮಂತ...

ಮೌಲ್ಯಯುತ ಪುಷ್ಪಗಳಾಗೋಣ

ಬರಹಗಾರರ ಬಳಗ ನವೆಂ ೧೫ ಕವನ ೧೦ ವೀಕ್ಷಣೆ

ಬನ್ನಿರಿ ಬನ್ನಿರಿ ಕಂದಮ್ಮಗಳೇ ತನ್ನಿರಿ ತನ್ನಿರಿ ಸುಮಗಳನು ‌ಹೂವಿನ ರಂಗೋಲಿ ಹಾಕೋಣ ಸ್ವಾಗತ ಗೀತೆಯ ಹಾಡೋಣ   ಚಾಚಾ ನೆಹರೂ ನಮ್ಮ ಪ್ರಧಾನಿ ಜನುಮ ದಿನವ ನೆನೆಯೋಣ ಬಣ್ಣ ಬಣ್ಣದ ಧಿರಿಸನು ತೊಟ್ಟು ಕೈ ಕೈ ಹಿಡಿದು...

ಮಕ್ಕಳಿಗೆ ರಜೆಯ ಓದು (ಭಾಗ ೨೨) - ಅದೃಶ್ಯ ಹುಡುಗ

ಕೆ.ಪಿ.ಅಶ್ವಿನ್ ರಾವ್ ನವೆಂ ೧೪ ಲೇಖನ ೫ ವೀಕ್ಷಣೆ

ಈ ವಾರ ನಾವು ಮಕ್ಕಳ ಮನ ಗೆದ್ದ ಎರಡು ಕಾದಂಬರಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅದೃಶ್ಯ ಹುಡುಗ (The Invisible Boy) ಮಕ್ಕಳು ಅದೃಶ್ಯ ಹುಡುಗನನ್ನು ಯಾಕೆ ತುಂಬಾ ಪ್ರೀತಿಸುತ್ತಾರೆ ಎಂದರೆ ಈ ಪುಸ್ತಕದ ಕಥಾ ವಸ್ತು ಅ...

ಕೃಷಿ ತೋಟಗಾರಿಕೆ

ಕೆ.ಪಿ.ಅಶ್ವಿನ್ ರಾವ್ ನವೆಂ ೧೪ ಪುಸ್ತಕ ವಿಮರ್ಶೆ ೧೦ ವೀಕ್ಷಣೆ

ಕನ್ನಡ ಪುಸ್ತಕ ಪ್ರಾಧಿಕಾರವು ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದ ಸಮಯದಲ್ಲಿ ಹೊರತಂದ ಸಂಗ್ರಾಹ್ಯ ಕೃತಿ ‘ಕೃಷಿ ತೋಟಗಾರಿಕೆ - ಐದು ದಶಕಗಳ ನೆಲ ಜಲದ ಕೃಷಿ ನೋಟ’. ಈ ಕೃತಿಯನ್ನು ವಿವಿಧ ಲೇಖಕರ ಅಮೂಲ್ಯ ಬರಹಗಳ ಮೂಲಕ ಮೆರು...

ಚಾಚಾ ನೆಹರು ಮತ್ತು ನಮ್ಮ ಮಕ್ಕಳು

ಶ್ರೀರಾಮ ದಿವಾಣ ನವೆಂ ೧೪ ಲೇಖನ ೬ ವೀಕ್ಷಣೆ

"ನಮ್ಮ ಮಕ್ಕಳು ನಮ್ಮ ದೇಹದ ಮುಂದುವರಿದ ಭಾಗ...." (Our children are an extension of our body) ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ, ನೆಹರು ಹುಟ್ಟು ಹಬ್ಬದ ನೆನಪಿನಲ್ಲಿ ಒಂದಷ್ಟು ಅನಿಸಿಕೆಗಳು. ನವೆಂಬರ್ 14, ಭಾರ...

ಸ್ಟೇಟಸ್ ಕತೆಗಳು (ಭಾಗ ೧೫೦೨) - ಸಾಲ

ಬರಹಗಾರರ ಬಳಗ ನವೆಂ ೧೪ ಲೇಖನ ೧೧ ವೀಕ್ಷಣೆ

ನನಗೆ ಪಾಲು ಸಿಗಲೇ‌ಬೇಕು. ಯಾಕೆ ನಾನು ಅಪ್ಪನ ಮಗಳಲ್ವಾ? ಅವರು ನನ್ನನ್ನ ಬೆಳೆಸಿದ್ದಾರೆ, ನಾನು ಪ್ರೀತಿ ಕೊಟ್ಟಿದ್ದೇನೆ. ಅವರು ಸಂಪಾದನೆ‌ ಮಾಡಿದ್ದು ಮಕ್ಕಳಿಗೆ ಮಾತ್ರ ಅಲ್ವಾ? ನನಗೆ ಪಾಲು ಸಿಗಲೇಬೇಕು. ನನಗೂ ಬದುಕಿನಲ್ಲ...

ಕೋಶಪೊರೆಗೂ ಬಾಂಡ್ ಕಲ್ಲಿನ ಭದ್ರತೆ

ಬರಹಗಾರರ ಬಳಗ ನವೆಂ ೧೪ ಲೇಖನ ೬ ವೀಕ್ಷಣೆ

ಕೃಷಿ ಕೆಲಸಗಳ ನಡುವೆ ನನ್ನ ಬರವಣಿಗೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಆಗಲಿಲ್ಲ ಎನ್ನುವುದಕ್ಕಿಂತ ನನಗೆ ಈ ಜೀವ ಮಂಡಲದ ವಿಚಿತ್ರವೇ ಅರ್ಥವಾಗಲಿಲ್ಲ ಎಂಬುದು ಹೆಚ್ಚುವರಿ. ನನ್ನ ಕಲಿಕೆ ಎಂದರೆ ಮಗುವಿನ ಬೆಲ್ಲ ತಿನ್ನ...

ಸೊಗಸಿನ ಚಿಣ್ಣರು

ಬರಹಗಾರರ ಬಳಗ ನವೆಂ ೧೪ ಕವನ ೪ ವೀಕ್ಷಣೆ

ಎಳೆಯ ಕಂದರು ಸೊಗಸಿನ ಚಿಣ್ಣರು ಕಳೆಯಿಂದ ಮಿರಿಮಿರಿ ಮಿಂಚುವರು ದೇವರು ನೀಡಿದ ವರಪ್ರಸಾದ ಕಿನ್ನರರು ಚೆಲುವ ಸುಂದರ ಹೊನ್ನಿನ ಇಂದ್ರರು   ಮನೆಯನು ಬೃಂದಾವನ ಮಾಡುವ ಬಾಲರು ಕಿಲಕಿಲ ನಗುತ ಹಿರಿಯರ ಕಾಡ್ವರು ಅಪ್ಪ ಅಮ...

ಒಂದು ಒಳ್ಳೆಯ ನುಡಿ - 279

ಬರಹಗಾರರ ಬಳಗ ನವೆಂ ೧೪ ಲೇಖನ ೭ ವೀಕ್ಷಣೆ

ಈ ನಾಡು ಕನ್ನಡ ಈ ಬೀಡು ಕನ್ನಡ ಈ ಹಾಡು ಕನ್ನಡ ನೀ ನೋಡು ಕನ್ನಡ ಕನ್ನಡ.....ಕನ್ನಡ...... "ನಾಡೆಂಬುದು ಜನಾಂಗದ ಪ್ರಾಕೃತಿಕ ಸ್ವರೂಪ ಮಾತ್ರ, ನುಡಿಯೇ ಅದರ ಜೀವಾತ್ಮ, ಅಂತರಾತ್ಮ. ನುಡಿಯಿಲ್ಲದ ನಾಡು ನಾಡಲ್ಲ, ಅದೊಂ...

‘ಮಂಚ್‌’ ಗೆ ಮರುಳಾದ ಮುರುಗನ್ !

ಕೆ.ಪಿ.ಅಶ್ವಿನ್ ರಾವ್ ನವೆಂ ೧೩ ಲೇಖನ ೭ ವೀಕ್ಷಣೆ

ಮುರುಗನ್ ಎಂದರೆ ಯಾರೋ ಪುಟ್ಟ ಹುಡುಗ ಅಂದುಕೊಳ್ಳಬೇಡಿ. ಶಾಲೆಗೆ ಹೋಗದೇ ಹಠ ಮಾಡುತ್ತಿದ್ದ ಮೂರುಗನ್ ಎಂಬ ಬಾಲಕನಿಗೆ ಆತನ ಪೋಷಕರು ಮಂಚ್ ಚಾಕಲೇಟ್ ನೀಡಿ ಪುಸಲಾಯಿಸಿ ಶಾಲೆಗೆ ಕರೆದುಕೊಂಡು ಹೋದರು ಎಂದು ತಿಳಿದುಕೊಳ್ಳಲೇ ಬೇಡ...

ಉಗ್ರವಾದಕ್ಕೆ ಈಗ ಬಡತನ ಕಾರಣವಲ್ಲ

ಕೆ.ಪಿ.ಅಶ್ವಿನ್ ರಾವ್ ನವೆಂ ೧೩ ಲೇಖನ ೫ ವೀಕ್ಷಣೆ

ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ, ದೇಶದ ಉಳಿದ ಭಾಗವು ಕಳೆದೊಂದು ದಶಕ ದಿಂದ ಭಯೋತ್ಪಾದನಾ ದಾಳಿಯಿಂದ ಬಹುತೇಕ ಮುಕ್ತವಾಗಿತ್ತು, ಆದರೆ, ದಿಲ್ಲಿಯ ಕೆಂಪು ಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟವು ಪುನಃ ಹಳೆಯ ದಿನಗ...

ರಾಜ್ಯೋತ್ಸವ ಆಚರಣೆ ಅರ್ಥಪೂರ್ಣವಾಗಿರಲಿ…

ಶ್ರೀರಾಮ ದಿವಾಣ ನವೆಂ ೧೩ ಲೇಖನ ೧೦ ವೀಕ್ಷಣೆ

ಕನ್ನಡ ರಾಜ್ಯೋತ್ಸವದ ಆಚರಣೆ ಅರ್ಥಪೂರ್ಣವಾಗಿರಲಿ. ಇದು ಕೇವಲ ಮನರಂಜನಾ ಹಬ್ಬವಲ್ಲ. ನವೆಂಬರ್ ತಿಂಗಳೆಂದರೆ ಬಹುತೇಕ ಇಡೀ ತಿಂಗಳು ಕರ್ನಾಟಕದಾದ್ಯಂತ ರಾಜ್ಯೋತ್ಸವ ಸಂಭ್ರಮ. ಎಲ್ಲೆಲ್ಲೂ ಕನ್ನಡದ ಹಬ್ಬವನ್ನು ಆಚರಿಸಲಾಗುತ್ತದ...

ಸ್ಟೇಟಸ್ ಕತೆಗಳು (ಭಾಗ ೧೫೦೧) - ಜಗಳ

ಬರಹಗಾರರ ಬಳಗ ನವೆಂ ೧೩ ಲೇಖನ ೫ ವೀಕ್ಷಣೆ

ಜಗಳ ಆರಂಭವಾಗಿಬಿಟ್ಟಿತ್ತು. ಯಾರು ಅಂದುಕೊಂಡಿರಲಿಲ್ಲ ಇವರು ಕೂಡ ಜಗಳವಾಡುತ್ತಾರೆ ಅಂತ. ಹೊಟ್ಟೆ ಮತ್ತೆ ಕೇಳ್ತಾ ಇದೆ ಅಲ್ಲ ನನಗೆಷ್ಟು ಬೇಕು ಅಂತ ನೋಡುವ ಕಣ್ಣುಗಳು ನೀವೇ ಅಂದಾಜಿಸುವುದಕ್ಕೆ ಹೇಗೆ ಸಾಧ್ಯ ಅದಲ್ಲದೆ ಈ ನಾಲ...