ಸ್ಟೇಟಸ್ ಕತೆಗಳು (ಭಾಗ ೧೫೧೨) - ಅಕ್ವೇರಿಯಂ
ನಾನು ಅಕ್ವೇರಿಯಂ ಒಂದನ್ನು ಮನೆಗೆ ತಂದಿಟ್ಟಿದ್ದೇನೆ. ಅದು ತುಂಬಾ ಸುಂದರವಾಗಿದೆ ದೊಡ್ಡದಾಗಿದೆ ಗಾಳಿ ಬೆಳಕು ಎಲ್ಲವೂ ಯಥೇಚ್ಛವಾಗಿ ಸಿಕ್ತಾ ಇದೆ, ಅದಲ್ಲದೆ ಅದು ಚಿನ್ನದ ಅಕ್ವೇರಿಯಂ. ಆದರೂ ಯಾಕೆ ಅದರೊಳಗೆ ಮೀನಿಗೆ ಬದುಕೋ...
೨೦೯ ಲೇಖನಗಳು
ನಾನು ಅಕ್ವೇರಿಯಂ ಒಂದನ್ನು ಮನೆಗೆ ತಂದಿಟ್ಟಿದ್ದೇನೆ. ಅದು ತುಂಬಾ ಸುಂದರವಾಗಿದೆ ದೊಡ್ಡದಾಗಿದೆ ಗಾಳಿ ಬೆಳಕು ಎಲ್ಲವೂ ಯಥೇಚ್ಛವಾಗಿ ಸಿಕ್ತಾ ಇದೆ, ಅದಲ್ಲದೆ ಅದು ಚಿನ್ನದ ಅಕ್ವೇರಿಯಂ. ಆದರೂ ಯಾಕೆ ಅದರೊಳಗೆ ಮೀನಿಗೆ ಬದುಕೋ...
ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 471) ಹಾಡು : Am i that easy to forget ನನ್ನ...
ತೆಂಗಿನ ಎಣ್ಣೆಯು ತಲೆಕೂದಲಿನ ಆರೈಕೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಇದರ ಸುಗಂಧ, ಪೌಷ್ಟಿಕ ಗುಣಗಳು ಮತ್ತು ಕೂದಲಿಗೆ ನೀಡುವ ರಕ್ಷಣೆಯಿಂದಾಗಿ ಇದನ್ನು "ಕೇಸರ ತೈಲ” ಎಂದೇ ಕರೆಯಲಾಗುತ್ತದೆ. ತೆಂಗಿನ ಎಣ್ಣೆಯು ಕೇವಲ...
‘ಶ್ರೀ ರಾಮಾಶ್ವಮೇಧಂ’ ಎಂಬ ಹಳೆಗನ್ನಡ ಗದ್ಯಕಾವ್ಯದ ಕತೃವೆಂದು ಮಾತ್ರವೇ ಅನೇಕ ವರ್ಷಗಳವರೆಗೆ ಪರಿಚಯವಾಗಿದ್ದು, ನಿಜನಾಮಧೇಯ ಲಕ್ಷ್ಮಿನಾರಾಯಣಪ್ಪ ಎಂದು ಬೆಳಕಿಗೆ ಬಂದ ಮುದ್ದಣ ತನ್ನ ಕೃತಿಗಳ ಪ್ರಕಟಣೆಗಾಗಿ ಕೀರ್ತಿಗೆ ಹಂಬಲ...
ವ್ಯಕ್ತಿ ಒಬ್ಬನೇ ಅಥವಾ ತನ್ನ ಸಹಚರರೊಂದಿಗೆ ಸೇರಿ ಕಾನೂನು ಬಾಹಿರವಾಗಿ ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಹೆದರಿಸಿ ಹಣ, ವಸ್ತುಗಳನ್ನು ತೆಗೆದುಕೊಂಡು ಹೋಗುವುದು, ಹೆಣ್ಣುಮಕ್ಕಳನ್ನು ಹೆದರಿಸಿ ಶೋಷಿಸುವುದು...
ಇಂದು ಬುದ್ಧನ ಕಾಲದಲ್ಲಿ ನಡೆದ ಘಟನೆ ತಿಳಿದುಕೊಳ್ಳೋಣ. ಜೀವನ ಸುಂದರ. ಇದನ್ನು ಯಾವುದಕ್ಕಾಗಿ ಕಳೆಯಬೇಕು? ಯೋಚಿಸಬೇಕು. ಬುದ್ಧ ಅಂದರೆ ಪ್ರಶಾಂತ ಸಂತ. ಈತನ ಸಮೀಪದಲ್ಲಿ ಶಾಂತಿಯ ಗಾಳಿ ಬೀಸುತ್ತಿತ್ತು. ಆತನ ಸಮೀಪಕ್ಕೆ ಹೋದವ...
ಎಲ್ಲಾ ಹಣ್ಣುಗಳನ್ನೂ ಸಣ್ಣದಾಗಿ ಹೆಚ್ಚಿಡಿ. ಒಂದು ಗಾಜಿನ ಬಟ್ಟಲಿಗೆ ವೆನಿಲಾ ಐಸ್ ಕ್ರೀಂ ಹಾಕಿ ಮಿಶ್ರಣ ಮಾಡಿ. ಅದಕ್ಕೆ ಈ ಹಣ್ಣಿನ ಮಿಶ್ರಣ ಹಾಕಿ ಬೆರೆತುಕೊಳ್ಳುವಂತೆ ಮಾಡಿ. ಮೇಲೆ ಬಾದಾಮಿ ಪಿಸ್ತಾ ಚೂರುಗಳನ್ನು ಉದುರಿಸಿ...
ನೋಡು, ನನಗಿಹರು ಬಂಧುಗಳು --- ಚೆಲುವಾಗೇ ಇಹರವರು ನನಗಿಂದು ಬಡತನ,ಬಾಳಲಾರದ ಸ್ಥಿತಿಯು -- ನೆಲ ಅಸೆಯೇ ಒಡಲು ! ಸೊರಗಿರುವ ಜೀವಕ್ಕೆ , ಚರ್ಮವಂಟಿದೆ -- ನೋವ ನುಂಗಿ ! ಸಾಯಲಾರೆ ದಿಟ, ಒಳ್ಳೆಯ ಮನ ಇರುವವಗೆ -- ಇಲ್ಲಿ...
ನನಗೆ ನಾನಾರು ಎಂಬುದರ ಅರಿವಿಗೆ ನಾಲ್ಕಕ್ಷರ ಕಲಿತರೆ ಒಳ್ಳೆಯದು, ಅದು ತಾಯಿ ಭಾಷೆಯಲ್ಲಾದರೆ ಉತ್ತಮ, ಕನ್ನಡ ನಾಡಿನಲ್ಲಿ ಬದುಕಿ ಬಾಳಬೇಕಾದ ನಾವು ಕನ್ನಡವನ್ನು ಕಲಿತು ಓದಿ ಬರೆಯಲು ಮನಸ್ಸು ಮಾಡಬೇಕಲ್ಲವೇ? ಕನ್ನಡ ನಮ್ಮ ಉ...
ಏರು ಯೌವನ ಕಡಲ ಚುಂಬನ ಕಾಂತಿ ಹೊಮ್ಮುವ ಸುಮವನ ಹೀಗೆ ಬಂದಿಹ ಚೈತ್ರ ಚಂದನ ತನುವ ಮನದಲಿ ಹೂಮನ ಗೆಲುವಿನೊಳಗಣ ಮಧುವ ಹೂಬನ ಜೀವ ಭಾವನ ತಾನನ ಬಯಕೆ ಮೂಡಣ ಸೃಷ್ಠಿ ಚೇತನ ಬಾಳ ಲತೆಯಲಿ ಸಿಂಚನ ನೋವ ಮರೆಯುತ...
ಆತನಿಗೆ ಬೇಸರವಿದೆ. ಆದರೆ ಅದನ್ನ ಎಲ್ಲೂ ಹೇಳಿಕೊಳ್ಳುವ ಹಾಗಿಲ್ಲ. ಕಾರಣವಿಷ್ಟೇ ರಾತ್ರಿ ಹಗಲು ಶ್ರಮಪಟ್ಟು ಪೋಲಿಸ್ ಕೆಲಸವನ್ನು ಪಡೆದಿದ್ದಾನೆ. ಇತ್ತಿಚಿಗೆ ಊರಿನಲ್ಲಿ ಕಳ್ಳತನದ ತೊಂದರೆ ಹೆಚ್ಚಾಗುತ್ತಾ ಹೋಯಿತು. ರಾತ್ರಿ...
ಮರ ಟೀಚರ್: 'ಮಾವಿನ ಕಾಯಿಯನ್ನು ಕೀಳುವ ಸಲುವಾಗಿ ಸೂರಿಯು ಮರವನ್ನು ಹತ್ತಿದನು' ಈ ವಾಕ್ಯವನ್ನು 'ಮರ' ಶಬ್ದದಿಂದ ಆರಂಭಿಸಿ. ಗಾಂಪ: 'ಮರವೇ, ಇತ್ತ ಕೇಳು... ಮಾವಿನ ಕಾಯಿಯನ್ನು ಕೀಳುವ ಸಲುವಾಗಿ ಸೂರಿ ನಿನ್ನನ್ನು ಹತ್...
ಮಸೂದೆಗಳಿಗೆ ಅಂಕಿತ ಹಾಕುವ ವಿಚಾರದಲ್ಲಿ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿರುವ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸಲು ಆಗುವುದಿಲ್ಲ ಎಂದು ಸಾರುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಅಧಿಕಾರದ ಅತಿಕ್ರ...
ಉಡುಪಿಯ "ಜನಪರ ರಾಜಕೀಯ" ಪತ್ರಕರ್ತ ಮತ್ತು ಜನಪರ ಹೋರಾಟಗಾರ ಶ್ರೀರಾಮ ದಿವಾಣ ಅವರು ಸಂಪಾದಕ, ಪ್ರಕಾಶಕ, ಮುದ್ರಕ ಮತ್ತು ಮಾಲಕರಾಗಿ ಉಡುಪಿಯಲ್ಲಿ ನಾಲ್ಕು ವರ್ಷಗಳ ಕಾಲ ಪ್ರಕಟಿಸಿದ ಪಾಕ್ಷಿಕ ಪತ್ರಿಕೆಯಾಗಿದೆ "ಜನಪರ ರಾಜಕ...
ಹೌದು, ವೈವಿಧ್ಯಮಯ ಈ ಭಾರತದಲ್ಲಿ ಹಿಂಬಾಲಕರು ಎಂಬ ಒಂದು ವರ್ಗ ಅಸ್ತಿತ್ವದಲ್ಲಿದೆ. ಚಿತ್ರ ವಿಚಿತ್ರ ವರ್ತನೆಯ ಈ ಜನರ ನಡವಳಿಕೆಗಳು ನಮ್ಮ ಸಮಾಜದ ಬೌದ್ಧಿಕ ನೈತಿಕ ಮಾನಸಿಕ ಮತ್ತು ಪ್ರಬುದ್ದತೆಯ ಮಟ್ಟವನ್ನು ಅಳೆಯಲು ಒಂದು...
ಸಮಯ ಪಾಲಿಸುತ್ತಿಲ್ಲ, ಹೇಳಿದ ಸಮಯಕ್ಕೆ ಸರಿಯಾಗಿ ಬರೋದಕ್ಕೆ ಆಗೋದಿಲ್ಲ ,ಹೇಳಿದ್ದನ್ನ ಸಮಯಕ್ಕೆ ಸರಿಯಾಗಿ ಮುಗಿಸುವುದಕ್ಕೆ ಆಗುವುದಿಲ್ಲ, ಅಚ್ಚು ಕಟ್ಟುತನ ಕಾಣುತ್ತಿಲ್ಲ, ಜವಾಬ್ದಾರಿಯನ್ನ ನಿಭಾಯಿಸುವುದಕ್ಕೆ ಸಾಧ್ಯವಿಲ್ಲ...
ಇತ್ತೀಚೆಗೆ ಆಗಾಗ ವಾತಾವರಣದಲ್ಲಿ ಬದಲಾವಣೆಗಳಾಗುತ್ತಿದೆ. ಯಾವಾಗ ಮಳೆ ಬರುತ್ತದೋ, ಯಾವಾಗ ಬಿಸಿಲು ಕಾಯುತ್ತದೋ ಹೇಳುವುದು ಸ್ವಲ್ಪ ಕಷ್ಟ. ಬೆಳಗ್ಗೆ ಚಳಿಗಾಲ, ಮಧ್ಯಾಹ್ನ ಬೇಸಿಗೆಕಾಲ, ಸಂಜೆಯಾದರೆ ಮಳೆಗಾಲ ಹೀಗೆ ಒಂದೇ ದಿನದ...
'ಕನ್ನಡಿಗರ ಹೃದಯ ಕದವ ತಟ್ಟಿದ ಕವಿವರೇಣ್ಯ ಮೆಲ್ಲೆದೆಯ ಸವಿಯೊಲುಮೆ ಕರಗಿ ಕಬ್ಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು ಮರವನಪ್ಪಿದ ಬಳ್ಳಿ ಬಳುಕುವಂತೆ ಈ ಸಾಲುಗಳು ಎಷ್ಟೊ...
ಸಮುದ್ರ ಮಟ್ಟಕ್ಕಿಂತ 1057 ಮೀಟರ್ ಎತ್ತರವಿರುವ ಚಾಮುಂಡಿ ಬೆಟ್ಟ ಮೈಸೂರು ನಗರದ ಹೆಗ್ಗುರುತು. ಮೈಸೂರು ನಗರಕ್ಕೆ ಯಾವುದೇ ದಿಕ್ಕಿನಿಂದ ಬಂದರೂ, ಇನ್ನೂ 20 - 30 ಕಿ.ಮೀ. ದೂರವಿರುವ ಮೊದಲೇ ಮಲಗಿದ ಆಮೆಯಂತೆ ಕಾಣುವ ಬೆಟ್ಟ...
ಪ್ರೀತಿಯೆನುವ ಸ್ನೇಹವನ್ನು,ಮರೆತಿರುವೆವೂ ಇಂದು ಸ್ವಾರ್ಥದಲ್ಲೆ ಒಲವನರಸಿ, ಸಾಗುತಿರುವೆವೂ ಇಂದು ಜಾತಿ ಜಾತಿ ಎನುತ ಸಾಗಿ,ರೋಷವರಳಿ ನಿಂತೆವೇಕೆ ಕಣ್ಣು ಇದ್ದೂ ಕುರುಡರಂತೆ, ಕಾಣುತಿರುವೆವೂ ಇಂದು ತಪ್ಪು ಇರ...