ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2025

ನವೆಂಬರ್ 2025

೨೦೯ ಲೇಖನಗಳು

ತಣಿಯದ ಚೀನಾ ದುರಾಸೆ

ಕೆ.ಪಿ.ಅಶ್ವಿನ್ ರಾವ್ ನವೆಂ ೨೭ ಲೇಖನ ೬ ವೀಕ್ಷಣೆ

ಜಗತ್ತಿನ ರಾಜತಾಂತ್ರಿಕತೆ ಚದುರಂಗ ಆಟದಷ್ಟೇ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಭಾರತ, ಅಮೆರಿಕ, ಚೀನಾ ನಡುವಿನ ಬಾಂಧವ್ಯ ಈಗೀಗ ಪಡೆದುಕೊಳ್ಳುತ್ತಿರುವ ತಿರುವನ್ನು ಊಹಿಸಲೂ ಅಸಾಧ್ಯ ಎನ್ನುವಂತಾಗಿದೆ. ಕೆಲ ದಿ...

ನೌಕಾ ಕನ್‌ಟೈನರಿನಲ್ಲಿ ಕೇಸರಿ ಕೃಷಿ

ಅಡ್ಡೂರು ಕೃಷ್ಣ ರಾವ್ ನವೆಂ ೨೭ ಲೇಖನ ೬ ವೀಕ್ಷಣೆ

ಭಾರತದ ಸಾಂಬಾರ ಪದಾರ್ಥಗಳಲ್ಲಿ ಕೇಸರಿಗೆ ಬಂಗಾರದ ಬೆಲೆ. ಇದಕ್ಕೆ ಬಹಳ ಬೇಡಿಕೆಯಿದ್ದರೂ ಇದರ ಉತ್ಪಾದನೆ ಕಾಶ್ಮೀರದ ಒಂದು ಸಣ್ಣ ವಲಯಕ್ಕೆ ಸೀಮಿತ. ಈಗ ಶೈಲೇಶ್ ಮೋದಕ್ ಎಂಬ ಸಾಫ್ಟ್-ವೇರ್ ಇಂಜಿನಿಯರ್ ಪುಣೆಯಲ್ಲಿ ಇದರ ಕೃಷಿ...

ಗಾಂಧಿಯ ಬ್ರಹ್ಮಚರ್ಯೆ ಹಿಡಿದು ನೇತಾಡುತ್ತಿರುವ ನನ್ನ ಗೆಳೆಯರೇ....

ಶ್ರೀರಾಮ ದಿವಾಣ ನವೆಂ ೨೭ ಲೇಖನ ೮ ವೀಕ್ಷಣೆ

ಮಹಾತ್ಮ ಗಾಂಧಿಯವರು ತಾವೇ ಅತ್ಯಂತ ನೇರವಾಗಿ, ಪಾರದರ್ಶಕವಾಗಿ, ಧೈರ್ಯವಾಗಿ, ಸತ್ಯವಾಗಿ ಬರೆದುಕೊಂಡ  ಬ್ರಹ್ಮಚರ್ಯೆ ಎಂಬ ಖಾಸಗಿ ಆತ್ಮನಿಗ್ರಹ ಪ್ರಯೋಗವನ್ನು ಕೆಲವು ಗಾಂಧಿಯ ವಿರೋಧಿಗಳು ಅವರನ್ನು ಒಬ್ಬ ವಿಕೃತಕಾಮಿಯಂತೆ ಚಿ...

ಸ್ಟೇಟಸ್ ಕತೆಗಳು (ಭಾಗ ೧೫೧೫) - ನಿಲ್ದಾಣ

ಬರಹಗಾರರ ಬಳಗ ನವೆಂ ೨೭ ಲೇಖನ ೭ ವೀಕ್ಷಣೆ

ಬಸ್ ನಿಲ್ದಾಣ ಮೌನವಾಗಿದೆ. ಅದಕ್ಕೆ ಗೊತ್ತಿದೆ ಇಲ್ಲಿಂದ ಬದುಕು ಆರಂಭವಾಗುತ್ತೆ, ಇಲ್ಲಿಗೆ ಬದುಕು ಕೊನೆಗೊಳ್ಳುತ್ತೆ, ಇಲ್ಲಿಂದ ಹೋರಾಟಗಳು ಶುರುವಾಗುತ್ತೆ, ಇಲ್ಲಿ ಕಣ್ಣೀರಿಗೂ ಸ್ಥಳವಿದೆ, ನಗುವಿಗೂ ಸ್ಥಳವಿದೆ, ನೋವು ನಲಿ...

ನಿಷ್ಪಾಪಿ ಸಸ್ಯಗಳು (ಭಾಗ ೧೨೮) - ಅಸೆಟೋಸೆಲ್ಲಾ ಸಸ್ಯ

ಬರಹಗಾರರ ಬಳಗ ನವೆಂ ೨೭ ಲೇಖನ ೧೨ ವೀಕ್ಷಣೆ

ನಮ್ಮ ಸುತ್ತ ಮತ್ತಲಿನ ಪರಿಸರವೀಗ ಎಷ್ಡು ಆಹ್ಲಾದಕರವಾಗಿದೆ ಗಮನಿಸಿದಿರಾ? ಅವೆಷ್ಟೋ ಜಾತಿಯ ಹುಲ್ಲಿನ ಜಾತಿಯ ಸಸ್ಯಗಳು ತೆನೆ ತುಂಬಿ ಬಾಗಿವೆ. ಮರಗಳಿಗೆ ಪೋಷಾಕು ತೊಡಿಸಿದಂತೆ ಕಾಣಿಸುವ ಬಳುಕುವ ಲತೆಗಳು ಪುಷ್ಪಗಳಿಂದಾವೃತವಾ...

ವೃಕ್ಷ ಮಾತೆಗೆ ನಮನ

ಬರಹಗಾರರ ಬಳಗ ನವೆಂ ೨೭ ಕವನ ೩ ವೀಕ್ಷಣೆ

ಸಾಲುಮರದ ಕಕ್ಕೇನಹಳ್ಳಿ ತಿಮ್ಮಕ್ಕ  ಗುಬ್ಬಿ ತಾಲೂಕಿನ ಮರಗಳ ತಾಯಕ್ಕ  ತುಮಕೂರಿನ ಜನರು ನೆನೆಸುವರಕ್ಕ  ನಾಡಿನ ಜನತೆಗೆ ಸದಾ ಪ್ರೇರಣೆ ನೀನಕ್ಕ.   ದೇಶದ ತುಂಬೆಲ್ಲ ವೃಕ್ಷಮಾತೆ ಹೆಸರು  ಪರಿಸರವೆಲ್ಲ ಹೆಪ್ಪುಗಟ್ಟಿದ...

ಗಾನ ವಿಜ್ಞಾನ ಚೇತನ (ಭಾಗ ೪) - ವಿ.ಕೃ.ಗೋಕಾಕ್

ಕೆ.ಪಿ.ಅಶ್ವಿನ್ ರಾವ್ ನವೆಂ ೨೬ ಲೇಖನ ೧೧ ವೀಕ್ಷಣೆ

‘ಗಾನ ವಿಜ್ಞಾನ ಚೇತನ’ ಕವನ ಸಂಕಲನದಿಂದ ನಾವು ಈ ವಾರ ಆಯ್ದ ಕವನ ವಿನಾಯಕ ಕೃಷ್ಣ ಗೋಕಾಕ (ವಿ.ಕೃ.ಗೋಕಾಕ್) ಇವರದ್ದು. ಇವರ ಸಂಕ್ಷಿಪ್ತ ಪರಿಚಯ ಇಲ್ಲಿದೆ… ‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 50

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೬ ಬ್ಲಾಗ್ ೬ ವೀಕ್ಷಣೆ

ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.  486) ಹಾಡು : ಭೂಲೆ ಸೇ ನ ಭೂಲೇಂಗೇ ನನ್ನ ಅನುವಾ...

ಕೋಲು ದಾರಿ

ಕೆ.ಪಿ.ಅಶ್ವಿನ್ ರಾವ್ ನವೆಂ ೨೬ ಪುಸ್ತಕ ವಿಮರ್ಶೆ ೭೧ ವೀಕ್ಷಣೆ

ಹದಿನೆಂಟು ವರ್ಷ ಎಲ್ಲರಂತೆ ಜಗತ್ತಿನ ಸೌಂದರ್ಯವನ್ನು ತನ್ನ ಕಣ್ಗಳಿಂದ ಸವಿಯುತ್ತಿದ್ದ ಯುವಕ ಅನಿರೀಕ್ಷಿತವಾಗಿ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡರೆ.... ಪರಿಣಾಮ ಏನಾಗಬಹುದು? ನಮಗೆ ಈ ಬಗ್ಗೆ ಯೋಚನೆ ಮಾಡುವಾಗಲೇ ಮ...

ಸಿಂಗಲ್ ಪೇರೆಂಟಿಗ್ : ಸವಾಲು ಮತ್ತು ಸ್ವಾತಂತ್ರ್ಯ

ಶ್ರೀರಾಮ ದಿವಾಣ ನವೆಂ ೨೬ ಲೇಖನ ೬ ವೀಕ್ಷಣೆ

20-30 ವರ್ಷ ವಯಸ್ಸಿನ ಹುಡುಗ ಹುಡುಗಿಯರು ಸಾಮಾನ್ಯವಾಗಿ ಮತ್ತು ಸಹಜವಾಗಿ ಪ್ರೀತಿ, ಪ್ರೇಮ ಪ್ರಣಯ ಮತ್ತು ಅದಕ್ಕಾಗಿ ಮದುವೆಯ ರಂಗುರಂಗಿನ ಕನಸುಗಳನ್ನು ಕಾಣುತ್ತಾರೆ. ಜೊತೆಗಾರರ ನಡುವೆ ಪ್ರೀತಿಯ ಮಾತು - ರೋಮಾಂಚನಗೊಳಿಸುವ...

ಸ್ಟೇಟಸ್ ಕತೆಗಳು (ಭಾಗ ೧೫೧೪) - ಮಾಯ

ಬರಹಗಾರರ ಬಳಗ ನವೆಂ ೨೬ ಲೇಖನ ೫ ವೀಕ್ಷಣೆ

ಯಾರದೋ ಕರೆ ಬಂತೆಂದು ಬೈಕ್ ಅನ್ನು ಸೈಡಿಗೆ ನಿಲ್ಲಿಸಿ ಕರೆಯಲ್ಲಿ ಮಾತನಾಡುತ್ತಿದ್ದೆ. ಆಗ ನನ್ನ ಮುಂದೆ ಇಬ್ಬರ ವಾದ ಮುಂದುವರೆದಿತ್ತು, "ನಮ್ಮಲ್ಲಿ ಜನ ಕಳೆದು ಹೋಗ್ತಾರೆ, ಒಳ್ಳೆಯದೋ ಕೆಟ್ಟದ್ದೋ ಸರಿಯೋ ತಪ್ಪೋ ಗೊತ್ತಿಲ್...

ಒಂದು ಒಳ್ಳೆಯ ನುಡಿ - 288

ಬರಹಗಾರರ ಬಳಗ ನವೆಂ ೨೬ ಲೇಖನ ೬ ವೀಕ್ಷಣೆ

ಎಲ್ಲರಿಗೂ ಕಾರ್ತಿಕೇಯನ ಕೃಪೆಯಿರಲಿ ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ ಷಣ್ಮುಖನಾಥ ಸುಬ್ರಹ್ಮಣ್ಯಂ ಹೇ ಸ್ವಾಮಿನಾಥ ಕರುಣಾಕರ ದೀನಬಂಧೋ ಶ್ರೀ ಪಾರ್ವತಿ ಸುಮುಖ ಪಂಕಜ ಪದ್ಮಬಂಧೋ ಸಜ್ಜನರಿಗೆ, ದೇವತೆಗಳಿಗೆ, ಋಷಿಮುನಿಗಳಿಗೆ...

ಚಿತ್ತ ವಿತ್ತ

ಬರಹಗಾರರ ಬಳಗ ನವೆಂ ೨೬ ಲೇಖನ ೬ ವೀಕ್ಷಣೆ

ಮಾನವನು ಸೃಷ್ಟಿಯ ವಿಶಿಷ್ಟ ಜೀವಿ. ಸಂತೃಪ್ತಿಯ ಜೀವನ ನಡೆಸಲು ಮನುಷ್ಯ ಸಕಲಾಂಗಗಳನ್ನು ಹೊಂದಿದ್ದಾನೆ. ಜೊತೆಗೆ ಮಾತನಾಡುವ ಶಕ್ತಿಯನ್ನು ಭಗವಂತನು ಮನುಷ್ಯನಿಗೆ ಅನುಗ್ರಹಿಸಿದ್ದಾನೆ. ಬೇರಾವ ಜೀವಿಗಳೂ ಮಾತನಾಡಲು ಶಕ್ತವಲ್ಲ....

ಒಂದು ಗಝಲ್

ಬರಹಗಾರರ ಬಳಗ ನವೆಂ ೨೬ ಕವನ ೨ ವೀಕ್ಷಣೆ

ತುರುಬ ತುಂಬ ಹೂವ ಮುಡಿದು ಎತ್ತ ಸರಿದೆ ನಲ್ಲೆ ನಾಟ್ಯದಂತೆ ನಡೆಯೆ ನೀನು ಗಮನ ಸೆಳೆದೆ ನಲ್ಲೆ   ಕಿರಣಕರಳಿ ನಿಂತ ನಿನಗೆ ಮೋಹದೊಳಗೆ ಸೊಕ್ಕೆ ಮಧುವನೆಲ್ಲ ಮನಸಿನಲ್ಲೆ ಹೀರಿ ನಲಿದೆ ನಲ್ಲೆ   ಎಲ್ಲೊ ಕೂತು ನನ್ನ ನೋಡಿ...

ಆತಂಕದ ಸಂಗತಿ

ಕೆ.ಪಿ.ಅಶ್ವಿನ್ ರಾವ್ ನವೆಂ ೨೫ ಲೇಖನ ೭ ವೀಕ್ಷಣೆ

ಶಿಶುಗಳಿಗೆ ತಾಯಿಯ ಎದೆಹಾಲೇ ಅಮೃತ, ಬೆಳವಣಿಗೆಗೆ ಪೂರಕ. ಆದರೆ, ಬಿಹಾರದ ಹಲವು ಜಿಲ್ಲೆಗಳಲ್ಲಿನ ಬಾಣಂತಿಯರ ಎದೆಹಾಲಿನಲ್ಲಿ ಯುರೇನಿಯಂ (ಯು೨೩೮) ಪತ್ತೆಯಾಗಿದ್ದು, ಶಿಶುಗಳ ಆರೋಗ್ಯ ಕುರಿತು ಕಳವಳ ವ್ಯಕ್ತವಾಗಿದೆ. ವಿವಿಧ ಸ...

ತೆಂಗಿನ ಎಣ್ಣೆಯನ್ನು ಕೂದಲಿಗೆ ಬಳಸುವ ವಿಧಾನಗಳು

ಕೆ.ಪಿ.ಅಶ್ವಿನ್ ರಾವ್ ನವೆಂ ೨೫ ಲೇಖನ ೭ ವೀಕ್ಷಣೆ

ತೆಂಗಿನ ಎಣ್ಣೆಯನ್ನು ಸರಿಯಾಗಿ ಬಳಸಿದರೆ ಅದರ ಪ್ರಯೋಜನಗಳು ಇನ್ನಷ್ಟು ಹೆಚ್ಚಾಗುತ್ತವೆ. ಕೆಲವು ಸರಳ ವಿಧಾನಗಳು... ಮಸಾಜ್: ಸ್ವಲ್ಪ ತೆಂಗಿನ ಎಣ್ಣೆಯನ್ನು ಬೆಚ್ಚಗೆ ಮಾಡಿ, ತಲೆಯ ಚರ್ಮಕ್ಕೆ ಮತ್ತು ಕೂದಲಿಗೆ ಮಸಾಜ್ ಮಾಡಿ...

ರಾಹುಲ್ ಗಾಂಧಿ

ಶ್ರೀರಾಮ ದಿವಾಣ ನವೆಂ ೨೫ ಲೇಖನ ೭ ವೀಕ್ಷಣೆ

ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ ಬಗ್ಗೆ ಮೊದಲಿಗಿಂತ ಹೆಚ್ಚು ತೀವ್ರವಾದ ಚರ್ಚೆಗಳನ್ನು ಮಾಡಲಾಗುತ್ತಿದೆ. ಜೊತೆಗೆ ಅವರ ವಿರೋಧ...

ಸ್ಟೇಟಸ್ ಕತೆಗಳು (ಭಾಗ ೧೫೧೩) - ಮನೆ ಮನ

ಬರಹಗಾರರ ಬಳಗ ನವೆಂ ೨೫ ಲೇಖನ ೮ ವೀಕ್ಷಣೆ

ಆ ಮನೆಗೆ ತುಂಬಾ ನೋವಾಗ್ತಾ ಇದೆ. ಆ ಮನೆ ಇರುವ ಜಾಗದಲ್ಲಿ ನಾಲ್ಕು ಗೋಡೆಗಳ ಮೇಲೆ ಹಂಚು ಹೊತ್ತಿರುವ ಪುಟ್ಟದಾದ ಗೂಡಿತ್ತು. ಆ ಗೂಡಿನೊಳಗಡೆ ಪುಟ್ಟ ಸಂಸಾರ ನೆಮ್ಮದಿಯಿಂದ ಬದುಕ್ತಾ ಇತ್ತು. ಮನೆಯವರು ಶಿಕ್ಷಣ ಓದುವಿಕೆ ಎಲ್ಲ...

ಚೆಲುವೆ ಜೊತೆಗೆ

ಬರಹಗಾರರ ಬಳಗ ನವೆಂ ೨೫ ಕವನ ೮ ವೀಕ್ಷಣೆ

ನಿನ್ನ ಸನಿಹ ಬಂದೆನೆಂದು ನಿನಗೆ ಸೇಲೆಯೆ  ನೀನು ಇಲ್ಲದಿರಲು ನಾನು  ಇಲ್ಲೆ ಇರುವೆನೆ    ಬಳುಕಿಕೊಂಡು ನಡೆದೆ ನೀನು ಬಳಿಗೆ ಬಂದೆನೆ ಸೊಂಟ ತಿರುಗಿ ನಡುವು ಕುಣಿಯೆ  ಸೋತು ಹೋದೆನೆ   ಬಾನಿನಲ್ಲಿ ತುಂಟ ಚಂದ್ರ...

ಮಿನಿಕಥೆ - ಒಂದು ಚಹಾದ ಸುತ್ತ…

ಬರಹಗಾರರ ಬಳಗ ನವೆಂ ೨೫ ಲೇಖನ ೭ ವೀಕ್ಷಣೆ

ಅವರಿಬ್ಬರೂ ತುಂಬಾ ದಿನಗಳಿಂದ ಒಳ್ಳೆಯ ಸ್ನೇಹಿತರಾಗಿದ್ದರು. ಇಬ್ಬರಿಗೂ ಚಹಾ ಎಂದರೆ ಪಂಚಪ್ರಾಣ. ಚಹಾ ಇಲ್ಲದೆ ನಾವಿಲ್ಲ ಎಂಬುವಂತಿದ್ದರು ಯಾವುದೋ ಕೆಟ್ಟ ಘಳಿಗೆಯಲ್ಲಿ ಒಂದು ಸಣ್ಣ ವಿಚಾರಕ್ಕೆ ಅವರಿಬ್ಬರ ನಡುವೆ ಮನಸ್ತಾಪ ಮ...