ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2025

ನವೆಂಬರ್ 2025

೨೦೯ ಲೇಖನಗಳು

ಮಕ್ಕಳಿಗೆ ರಜೆಯ ಓದು (ಭಾಗ ೨೧) - ಪುಟ್ಟ ಗೂಬೆಯ ರಾತ್ರಿ

ಕೆ.ಪಿ.ಅಶ್ವಿನ್ ರಾವ್ ನವೆಂ ೦೭ ಲೇಖನ ೪ ವೀಕ್ಷಣೆ

ಈ ವಾರ ಭಾರತೀಯ ಲೇಖಕರೇ ಬರೆದ ಎರಡು ಕಾದಂಬರಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಒಂದು ಆಂಗ್ಲ ಭಾಷೆಯ ಕಾದಂಬರಿ ಪುಟ್ಟ ಗೂಬೆಯ ರಾತ್ರಿ (ದಿವ್ಯಾ ಶ್ರೀನಿವಾಸನ್) ಮತ್ತೊಂದು ತೆಲುಗು ಭಾಷೆಯ ‘ದಿ ಯಂಗ್ ಸೈಂಟಿಸ್ಟ್’ ( ಮಲ್ಲಾ...

ದೇವರ ತೇರಿಗೂ ಗಾಲಿಗಳು ಬೇಕು

ಕೆ.ಪಿ.ಅಶ್ವಿನ್ ರಾವ್ ನವೆಂ ೦೭ ಪುಸ್ತಕ ವಿಮರ್ಶೆ ೧೧ ವೀಕ್ಷಣೆ

ಉದಯೋನ್ಮುಖ ಕವಯತ್ರಿ ಭವ್ಯ ಕಬ್ಬಳಿ ಅವರ ಚೊಚ್ಚಲ ಕವಿತೆಗಳ ಸಂಕಲನ ‘ದೇವರ ತೇರಿಗೂ ಗಾಲಿಗಳು ಬೇಕು’. ಈ ಕವಿತಾ ಸಂಕಲನಕ್ಕೆ ಶಾಂತಾ ಜಯಾನಂದ ಇವರು ಹಿತನುಡಿಗಳನ್ನು ಬರೆದಿದ್ದಾರೆ. ಅದರಲ್ಲಿ ಅವರು “ಭವ್ಯ ಕಬ್ಬಳಿಯವರ ಕಾವ್ಯ...

ಸಾವಿಗೊಂದು ಸವಾಲು

ಶ್ರೀರಾಮ ದಿವಾಣ ನವೆಂ ೦೭ ಲೇಖನ ೬ ವೀಕ್ಷಣೆ

ಶಾಶ್ವತವಾಗಿ ಮರೆಯಾದ ನನ್ನ ತಾಯಿಯ ದೇಹ ದಾನ ಮಾಡಿ ಮರಳುವಾಗ.... ನಿನ್ನೆ 6/11/2025ರ ಗುರುವಾರ ಬೆಳಗ್ಗೆ ಸುಮಾರು 7.30 ರ ಸಮಯದಲ್ಲಿ 90 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ನನ್ನ ತಾಯಿ ನಮ್ಮನ್ನೆಲ್ಲಾ ಅಗಲಿದರು. ಸುಮಾರು...

ಸ್ಟೇಟಸ್ ಕತೆಗಳು (ಭಾಗ ೧೪೯೫) - ಪರಿಹಾರ

ಬರಹಗಾರರ ಬಳಗ ನವೆಂ ೦೭ ಲೇಖನ ೮ ವೀಕ್ಷಣೆ

ಅವನಿಗೆ ಸಮಸ್ಯೆಗೆ ಪರಿಹಾರ ಬೇಕಿತ್ತು. ಹಾಗಾಗಿ ಬಳಿಗೆ ಬಂದಿದ್ದ. ಸರ್, ಕೈಗೆಟುಕುವಾಗಲೇ ನಮಗೆ ಬೇಕಾದನ್ನು ಕೊಯ್ದುಕೊಳ್ಳಬೇಕು ಇಲ್ಲವಾದರೆ ತುಂಬಾ ಎತ್ತರಕ್ಕೇರಿ ನಮ್ಮ ಕೈಗೆಟುಕದೆ ಹಾಗೆ ಉಳಿದುಬಿಡುತ್ತದೆ. ಇದು ಸರಿಯೋ ಅ...

ಹಣೆಬರಹ ನಿರ್ಧರಿಸುವುದು ಯಾರು?

ಬರಹಗಾರರ ಬಳಗ ನವೆಂ ೦೭ ಲೇಖನ ೬ ವೀಕ್ಷಣೆ

ಸಾಬೂನಿನ ಅಣುವಿನ ಎರಡು ತುದಿಗಿರುವ ಪರಸ್ಪರ ವಿರುದ್ಧ ಗುಣಗಳು ಸಾಬೂನು ಒಂದು ಬಹುಪಯೋಗಿ ವಸ್ತುವಾಗುವಂತೆ ಮಾಡಿದೆ ಎಂಬುದು ನಿಮಗೆ ಅರ್ಥವಾಗಿದೆಯಲ್ಲವೇ? ಜೀವನದಲ್ಲಿ ಇದೊಂದು ಅತಿದೊಡ್ಡ ಪಾಠ. ನಿಮ್ಮ ಗುಣಕ್ಕೆ ಒಲ್ಲದ ಗುಣ...

ಒಂದು ಗಜಲ್‌

ಬರಹಗಾರರ ಬಳಗ ನವೆಂ ೦೭ ಕವನ ೪ ವೀಕ್ಷಣೆ

ಅನಿವಾರ್ಯ ತೊಡಕಿನಲಿ ಸಿಲುಕಿರುವೆನಲ್ಲ  ಅಂತರಂಗದ ಭಾವ ಕಲಕಿರುವುದಲ್ಲ  ಹೊನ್ನಾಗಿಯೇ ಇರಲಿ ಆಶಯದ ಪೂರ  ಹಪಹಪಿಕೆ ಎದೆತುಂಬಿ ಹರಡಿರುವುದಲ್ಲ  ಶಬ್ದವಿಲ್ಲದ ಕ್ಷಣವ ಹುಡುಕಿದರೆ ಗೆಲುವೆಲ್ಲಿ  ಪಿಸುಗುಡುವ ಪರಿಯನ್ನು...

ಒಂದು ಒಳ್ಳೆಯ ನುಡಿ - 276

ಬರಹಗಾರರ ಬಳಗ ನವೆಂ ೦೭ ಲೇಖನ ೫ ವೀಕ್ಷಣೆ

ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಶ್ರದ್ಧೆಯಿಂದ ಕಲಿತರೆ ಯಾವುದೂ ಕಷ್ಟವಲ್ಲ. ಪುಟ್ಟ ಕಂದಮ್ಮಗಳಲ್ಲಿ ಅಡಗಿರುವ ಸೃಜನಶೀಲತೆಗೆ ಪ್ರೋತ್ಸಾಹ ನೀಡುವ ಕೆಲಸ ನಮ್ಮಿಂದಾಗಬೇಕು.'ಅರಿವೇ ಗುರು'ಅನ್ವೇಷಣೆಯೇ ಕಲಿಕೆ’ ಹೊಸಹೊಸತನ್ನು...

ಬತ್ತಿಲ್ಲ ಪುಸ್ತಕ ಪ್ರೀತಿ (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ನವೆಂ ೦೬ ಲೇಖನ ೧೩ ವೀಕ್ಷಣೆ

ಆಸಕ್ತಿ ಮೂಡಿಸಬೇಕು  ಸಾಮಾನ್ಯವಾಗಿ ಪುಸ್ತಕ ಓದಿನ ಹವ್ಯಾಸ, ಅಭಿರುಚಿ ಎಂಬ ವಿಷಯದತ್ತ ಗಮನಹರಿಸುವಾಗ ನಮಗೆ ಥಟ್ಟನೇ ನೆನಪಾಗುವುದು ಅಜ್ಜ-ಅಜ್ಜಿ, ಅಪ್ಪ-ಅಮ್ಮ ಹೇಳುತ್ತಿದ್ದ ಕಥೆಗಳು, ಅವು ಪಂಚತಂತ್ರ, ಹಿತೋಪದೇಶ, ಉಪನಿಷತ...

ಹೊಣೆಯರಿಯದ ಹೇಳಿಕೆ

ಕೆ.ಪಿ.ಅಶ್ವಿನ್ ರಾವ್ ನವೆಂ ೦೬ ಲೇಖನ ೬ ವೀಕ್ಷಣೆ

ಬಿಹಾರ ಚುನಾವಣೆಯ ಪರಿಣಾಮವೋ, ಕಾಂಗ್ರೆಸ್ ಇರುವುದೇ ಹಾಗೆಯೋ, ಅದರ ವಂಶವಾಹಿನಿಯನ್ನು ಬಳಸುತ್ತಿರುವ ವಂಶದ ಮಾನಸಿಕತೆಯೇ ಹಾಗೆಯೋ ತಿಳಿಯದು ರಾಹುಲ್ ಗಾಂಧಿಯವರು ವಿಚಿತ್ರವಾಗಿ ಮಾತಾಡುತ್ತಿದ್ದಾರೆ. ಯಾವ ಚುನಾವಣೆಯನ್ನು ಕಾಂ...

ಒಂದಷ್ಟು ನೆಮ್ಮದಿಗಾಗಿ...

ಶ್ರೀರಾಮ ದಿವಾಣ ನವೆಂ ೦೬ ಲೇಖನ ೯ ವೀಕ್ಷಣೆ

ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ ? ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ ? ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ ? ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳ...

ಸ್ಟೇಟಸ್ ಕತೆಗಳು (ಭಾಗ ೧೪೯೪) - ಯುದ್ಧ

ಬರಹಗಾರರ ಬಳಗ ನವೆಂ ೦೬ ಲೇಖನ ೬ ವೀಕ್ಷಣೆ

ಮನಸ್ಸಿನ ರಾಜ್ಯದೊಳಗೆ ಯುದ್ಧ ಗೆಲ್ಲುವುದಕ್ಕೆ ತಯಾರಿ ನಡೆದಿದೆ. ಯುದ್ಧವನ್ನ ಗೆಲ್ಲಲೇಬೇಕು ಅಂತ ತೀರ್ಮಾನಿಸಿ ಆಗಿದೆ. ಹಾಗಾಗಿ ಸುರೇಶ ಎಲ್ಲಿ ಯುದ್ಧ ಆಗುತ್ತೆ ಯುದ್ಧದ ತಯಾರಿಗಳೇನು ಯುದ್ಧದ ಹಿನ್ನೆಲೆ ಏನು ಯುದ್ಧ ಗೆದ್ದ...

ನಿಷ್ಪಾಪಿ ಸಸ್ಯಗಳು (ಭಾಗ ೧೨೫) - ಕಾಡು ಬಸಳೆ ಸಸ್ಯ

ಬರಹಗಾರರ ಬಳಗ ನವೆಂ ೦೬ ಲೇಖನ ೨೫ ವೀಕ್ಷಣೆ

ನಾವು ಸಣ್ಣವರಿರುವಾಗ ಶಾಲೆಗೆ ಹೋಗುತ್ತಾ ದಾರಿಯಲ್ಲಿ ಹಲವಾರು ಗಿಡಮರಗಳನ್ನು ಗಮನಿಸುತ್ತಿದ್ದೆವು. ಸದಾಕಾಲ ಯಾವ ಗಿಡದಲ್ಲಿ ಹೂವಿದೆ? ಯಾವ ಹಣ್ಣಿದೆ ಎಂದು ಅರಸುತ್ತಿದ್ದೆವು. ಅವುಗಳಲ್ಲಿ ಒಂದು ವಿಸ್ಮಯದ ಸಸ್ಯವಿತ್ತು. ದಸರ...

ಜೀವನದ ಪಯಣದಲಿ...

ಬರಹಗಾರರ ಬಳಗ ನವೆಂ ೦೬ ಕವನ ೬ ವೀಕ್ಷಣೆ

ಜೀವನದ ಪಯಣದಲಿ ಜೊತೆಯಾಗಿ ನೀ ಬಂದೆ ನನ್ನ ಒಲವಿನ ರಾಣಿ ನೀಲವೇಣಿ ಸವಿಯಾಸೆ ತುಂಬಿರಲು ಬಳಿ ನೀನು ನಿಂತಿರಲು ಕೈ ಹಿಡಿದೆ ಬೆಸುಗೆಯೊಳು ನೀಲವೇಣಿ   ಕನಸ ಒಳಗಿನ ನನಸು ಬೆರೆತು ಹೋಗಿಹ ಸಮಯ ಸುಂದರಾಂಗಿಯೆ ಸಖಿಯೆ ನೀಲವ...

ಒಂದು ಒಳ್ಳೆಯ ನುಡಿ - 275

ಬರಹಗಾರರ ಬಳಗ ನವೆಂ ೦೫ ಲೇಖನ ೬ ವೀಕ್ಷಣೆ

'ಕನ್ನಡವೆಂದರೆ ಬರಿನುಡಿಯಲ್ಲ ಮುತ್ತಿನ ಮಣಿ ಸಾಲು’ ಹಿರಿಯ ಸಾಹಿತಿಗಳ ಈ ಸಾಲುಗಳಲ್ಲಿ ಎಷ್ಟೊಂದು ಅರ್ಥವಿದೆ, ಭಾಷಾಭಿಮಾನವಿದೆ ಅಲ್ಲವೇ? ಬರೆಯೋಣ, ಓದೋಣ, ಬೆಳಗಿಸೋಣ, ಕಲಿಯೋಣ, ಕಲಿಸೋಣ ತಾಯಿ ಭಾಷೆಯ, ಹೊನ್ನುಡಿಯ, ಚೆಲ್ನು...

ಗಾನ ವಿಜ್ಞಾನ ಚೇತನ (ಭಾಗ ೧) - ಜಯದೇವಿ ತಾಯಿ ಲಿಗಾಡೆ

ಕೆ.ಪಿ.ಅಶ್ವಿನ್ ರಾವ್ ನವೆಂ ೦೫ ಲೇಖನ ೧೨ ವೀಕ್ಷಣೆ

“ಗಾನ ವಿಜ್ಞಾನ ಚೇತನ” ನಮ್ಮೊಳಗಿನ ಅಜ್ಞಾನವನ್ನು ತೊಡೆದು ಹಾಕುವ ಪ್ರಬುದ್ಧ ಗುಚ್ಛ. ಮೌಢ್ಯ ತುಂಬಿದ ಈ ಸಮಾಜಕ್ಕೆ ವಿಜ್ಞಾನ ಮತ್ತು ವೈಚಾರಿಕ ಮನೋಧರ್ಮಗಳ ಶಸ್ತ್ರಚಿಕಿತ್ಸೆ ಇಂದು ಅತ್ಯಗತ್ಯ. ಮೌಢ್ಯದ ಕಪ್ಪು ಮೋಡ ಕರಗಲೇ ಬ...

ಗಾನ ವಿಜ್ಞಾನ ಚೇತನ

ಕೆ.ಪಿ.ಅಶ್ವಿನ್ ರಾವ್ ನವೆಂ ೦೫ ಪುಸ್ತಕ ವಿಮರ್ಶೆ ೧೩ ವೀಕ್ಷಣೆ

“ಗಾನ ವಿಜ್ಞಾನ ಚೇತನ” ನಮ್ಮೊಳಗಿನ ಅಜ್ಞಾನವನ್ನು ತೊಡೆದು ಹಾಕುವ ಪ್ರಬುದ್ಧ ಗುಚ್ಛ. ಮೌಢ್ಯ ತುಂಬಿದ ಈ ಸಮಾಜಕ್ಕೆ ವಿಜ್ಞಾನ ಮತ್ತು ವೈಚಾರಿಕ ಮನೋಧರ್ಮಗಳ ಶಸ್ತ್ರಚಿಕಿತ್ಸೆ ಇಂದು ಅತ್ಯಗತ್ಯ. ಮೌಢ್ಯದ ಕಪ್ಪು ಮೋಡ ಕರಗಲೇ ಬ...

ಭಾರತೀಕರಣ…

ಶ್ರೀರಾಮ ದಿವಾಣ ನವೆಂ ೦೫ ಲೇಖನ ೬ ವೀಕ್ಷಣೆ

ಇಸ್ಲಾಮೀಕರಣ, ಕೇಸರೀಕರಣ ಎಂಬ ಎರಡು ಸಂಘರ್ಷಗಳ ಪ್ರಸ್ತುತ ಧಾರ್ಮಿಕ, ಸಾಮಾಜಿಕ ಸನ್ನಿವೇಶಗಳಲ್ಲಿ ಭಾರತೀಕರಣ ಎಂಬ ಪರಿಹಾರ ಹೆಚ್ಚು ಸೂಕ್ತವಾದದ್ದು ಮತ್ತು ದೇಶದ ಸಮಗ್ರತೆಯನ್ನು ಕಾಪಾಡಲು ಅತ್ಯವಶ್ಯವಾದದ್ದು. ಭಾರತೀಕರಣವೆಂ...

ಸ್ಟೇಟಸ್ ಕತೆಗಳು (ಭಾಗ ೧೪೯೩) - ಸಮಯ

ಬರಹಗಾರರ ಬಳಗ ನವೆಂ ೦೫ ಲೇಖನ ೪ ವೀಕ್ಷಣೆ

ಅವನ ಟೇಬಲ್ ಮುಂದಿರುವ ಕೈಗಡಿಯಾರ ಒಂದು ತುಂಬಾ ನೋವಿನಿಂದ ಅಳುತ್ತಿದೆ. ಅದರ ಅಳುವಿಗೆ ಕಾರಣವೇನೆಂದರೆ ಇಷ್ಟು ದಿನದವರೆಗೆ ತನ್ನನ್ನ ಆ ವ್ಯಕ್ತಿ ಕೈಯಲ್ಲಿ ಧರಿಸಿ ಎಲ್ಲಾ ಕಡೆಗೂ ಓಡಾಡ್ತಾ ಇದ್ದ ಮೌಲ್ಯವನ್ನು ಇನ್ನೊಂದಷ್ಟು...

ಮನಸ್ಸಿನ ಕಸುವು

ಬರಹಗಾರರ ಬಳಗ ನವೆಂ ೦೫ ಲೇಖನ ೯ ವೀಕ್ಷಣೆ

ಮಾನವನ ಬದುಕು ಸುಖ ಮತ್ತು ಕಷ್ಟಗಳ ಸರಮಾಲೆ. ಕಷ್ಟಗಳನ್ನು ಅನುಭವಿಸಿದವನಿಗೆ ಸುಖ, ಸುಖವನ್ನು ಉಂಡವನಿಗೆ ಕಷ್ಟಪರಂಪರೆಗಳು ವಿಧಿ ಲಿಖಿತ. ಪಾಲಿಗೊದಗಿದುದನ್ನು ಪಂಚಾಮೃತ ಎಂದು ಗೌರವಿಸುವುದೇ ಜೀವನಧರ್ಮ. ಮನುಷ್ಯ ಆಶಾಜೀವಿ....

ಹರೆಯ ಗೆದ್ದವರು

ಬರಹಗಾರರ ಬಳಗ ನವೆಂ ೦೫ ಕವನ ೭ ವೀಕ್ಷಣೆ

ದೇಹ ಭಾಗಿಸಿ ಮನಸ್ಸು ಧ್ಯಾನಿಸಿ  ಕಟ್ಟಿದ ಕನಸಿನ ಕಸರತ್ತು  ಎಣ್ಣೆಗಂಬವ ಎತ್ತರಕ್ಕೆ ಏರಿ  ಜಾರಿದರೂ ಕೊನೆಯಾಗದ ಶಿಸ್ತು  ಹುರಿಗೊಳಿಸಿದ ಹರೆಯ ಗೆದ್ದ  ನಲಿವಿನ ಪಥ ಸಂಚಲನ  ಬೆರಗಿಗೆ ಮೌನವೇ ಉತ್ತರ  ಸಾಹಸದ ಸವಾಲು...