ನಾನು ಎನ್ನುವುದು
ನಾನು ಎನ್ನುವುದು ಹೀಗೆಯೇ ಎಂದಿಗೂ ಎನ್ನಲಾಗದು ! ನಾನು ನಾನಾಗಿಯೇ ಇರುವೆ ಅನ್ನುವುದೂ ಹೀಗೆಯೇ ಎಂದಿಗೂ ಎನ್ನಲಾಗದು !! ಬದಲಾವಣೆ ಬುದ್ದಿವಂತ ಇರುವಲ್ಲಿ ಆಗುವುದಿಲ್ಲ ನಿಜ ! ಅತೀ ಬುದ್ದಿವಂತ ಇರುವಲ್ಲಿ...
೨೦೯ ಲೇಖನಗಳು
ನಾನು ಎನ್ನುವುದು ಹೀಗೆಯೇ ಎಂದಿಗೂ ಎನ್ನಲಾಗದು ! ನಾನು ನಾನಾಗಿಯೇ ಇರುವೆ ಅನ್ನುವುದೂ ಹೀಗೆಯೇ ಎಂದಿಗೂ ಎನ್ನಲಾಗದು !! ಬದಲಾವಣೆ ಬುದ್ದಿವಂತ ಇರುವಲ್ಲಿ ಆಗುವುದಿಲ್ಲ ನಿಜ ! ಅತೀ ಬುದ್ದಿವಂತ ಇರುವಲ್ಲಿ...
ನಮ್ಮ ಮನೆಯಲ್ಲೇ ಸುಲಭದಲ್ಲಿ ದೊರೆಯುವ ಹಣ್ಣೆಂದರೆ ಬಾಳೆ ಹಣ್ಣು. ಆದರೆ ಅದು ನಮಗೆ ಅದು ಅಷ್ಟು ಇಷ್ಟವಾಗುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಕಿತ್ತಳೆ, ಮೂಸಂಬಿ, ಸೇಬು ಹಾಗೂ ಇನ್ನಿತರ ವಿದೇಶೀ ಹಣ್ಣುಗಳನ್ನು ನಾವು ಎಷ್ಟ...
ನಾಯಿ, ಹಾವು ಇತ್ಯಾದಿ ಪ್ರಾಣಿಗಳ ಕಡಿತ, ದಾಳಿಯಿಂದ ಗಾಯಗೊಂಡಂತಹ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗೆ ಬರುವವರಿಗೆ ಶುಲ್ಕವನ್ನು ಮುಂಗಡವಾಗಿ ಪಾವತಿ ಮಾಡಬೇಕು ಎಂದು ಕಟ್ಟುನಿಟ್ಟು ಮಾಡದೆ ಎಲ್ಲ ಖಾಸಗಿ ಆಸ್ಪತ್ರೆಗಳು ತುರ್...
ಗಾಂಧಿ ಎಂಬ ವ್ಯಕ್ತಿಯ ವ್ಯಕ್ತಿತ್ವ ಎಂತಹುದು, ಮೋಹನ್ ದಾಸ್ ಕರಮಚಂದ್ ಗಾಂಧಿ ಎಂಬ ಗುಜರಾತಿನ ಓರ್ವ ವ್ಯಕ್ತಿ, ವಕೀಲರು, ಸ್ವಾತಂತ್ರ್ಯ ಹೋರಾಟಗಾರರು, ಭಾರತ ಎಂಬ ಬೃಹತ್ ದೇಶದ ರಾಷ್ಟ್ರಪಿತ ಎಂಬ ಗೌರವಕ್ಕೆ ಪಾತ್ರರಾಗಿರುವವ...
ಒಲವು ತೂರಿ ಬರಲಿ ಶಾಂತಿಯತ್ತ ನಡೆದು ಛಲವು ಹಾರಿ ಬರಲಿ ಕ್ರಾಂತಿಯತ್ತ ನಡೆದು ಆರೋಗ್ಯದಂತ ಭಾಗ್ಯ ಬೇರೇನಿದೆ ಹೇಳು ಕಳೆಯಬೇಡ ಅದನು ಭ್ರಾಂತಿಯತ್ತ ನಡೆದು ಹಮ್ಮು ಬಿಮ್ಮುಗಳು ಬರಿ ಕತ್ತಲೆಯ ಕಾಡು ಜಗದಿ ಬೆಳಕ ಚ...
ನಾವು ಇರೋದು ನಿಮಗೋಸ್ಕರ. ನಾವ್ಯಾವತ್ತೂ ನಿಮ್ಮ ಏಳಿಗೆಗೆ ತೊಂದರೆ ಕೊಡೋದಿಲ್ಲ. ಇಲ್ಲ ಸರ್ ನಾವು ಸರಕಾರಿ ಶಾಲೆಗಳನ್ನ ಮುಚ್ಚೋದಿಲ್ಲ, ಯಾಕೆಂದರೆ ಎಲ್ಲರಿಗೂ ಶಿಕ್ಷಣ ಸಿಗಬೇಕು. ಬಡವರ ಮಕ್ಕಳೂ ಅದ್ಭುತ ಶಿಕ್ಷಣ ಪಡೆದು ಸಮ...
ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಬಾನಿನಗಲ ಹೊಡೆದು ಹೊಡೆದು ಪಟಪಟ ಗಡಿನಾಡ ಧೀಮಂತ ಕವಿ ಪ್ರಾತಃಸ್ಮರಣೀಯರಾದ ಡಾ ನಾಡೋಜ ಕಯ್ಯಾರ ಕಿಞ್ಞಣ್ಣರೈಗಳ ರಚನೆಯಿದು. ಪ್ರಾಥಮಿಕ ಶಾಲೆಯಲ್ಲಿ ಬಾವುಟ ಹಿಡ...
ಇಂದು ಕಾಮಾಧಿ ಬಯಕೆಗಳ ಬಗ್ಗೆ ತಿಳಿದುಕೊಳ್ಳೋಣ. ಕಾಮಾಧಿ ಬಯಕೆಗಳು ಪ್ರತಿಯೊಬ್ಬರಲ್ಲೂ ಇರುತ್ತವೆ. ಇವಕ್ಕೆ ಅರಿಷಡ್ವರ್ಗ ಎನ್ನುವರು. ಅವು ಯಾವುವು ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ. ಇವು ಮಿತವಾಗಿದ್ದರೆ...
ಆದಾಯ ತೆರಿಗೆ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿರುವ ಕೆ. ಸತ್ಯನಾರಾಯಣ ಅವರು 2010 -2012 ಅವಧಿಯಲ್ಲಿ ಬರೆದ 10 ಕತೆಗಳು ಈ ಸಂಕಲನದಲ್ಲಿವೆ. ಅವರು ನಮ್ಮ ದೇಶದ ವಿವಿಧ ಸ್ಥಳಗಳಲ್ಲಿ ದುಡಿದಿರುವ ಕಾರಣ ವಿಭಿನ್ನ ಅನುಭವಗಳನ್...
ಮೇಘಶ್ಯಾಮನ ಎದೆಗೆ ರಾಧೆ ಒರಗಿಹಳು ಎದೆಯ ಬಡಿತವ ಕೇಳುತಾ ಕೆಂಪಗೆ ನಾಚಿಹಳು ನಾಚುತ್ತಾ ಕನಸಿಗೆ ಜಾರಿದಳು| ರಾಧೆಯ ಬಿಸಿಯುಸಿರು ಎದೆಗೆ ಸೋಂಕಿರಲು ಕೃಷ್ಣನ ಮೈಮನವು ಭಾವ ಸರಿತೆಯಲಿ ಮಿಂದಿರಲು ತುಟಿಗಳು ಮುತ್ತ...
ಸೂರ್ಯಕಾಂತಿಯ ಹೂವಿನ ಸೌಂದರ್ಯಕ್ಕೆ ಮಾರುಹೋಗದವರಾರು? ಸೂರ್ಯಕಾಂತಿ ಬೀಜಗಳಿಂದ ಅಡುಗೆ ಎಣ್ಣೆಯನ್ನು ತಯಾರಿಸುತ್ತಾರೆ ಎಂಬ ವಿಷಯ ಎಲ್ಲರಿಗೂ ಗೊತ್ತು. ಆದರೆ ಅದೇ ಸೂರ್ಯಕಾಂತಿ ಬೀಜದ ನೇರ ಸೇವನೆಯಿಂದ ಎಷ್ಟೊಂದು ಆರೋಗ್ಯಕಾರಿ...
ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ. ಶಶಿಕಿರಣ್ ಶೆಟ್ಟಿಯವರದ್ದು ಸಮಾಜ ಸೇವಾ ಮುಖಿ ವ್ಯಕ್ತಿತ್ವ. ಅವರು ನಿರಂತರವಾಗಿ ಬರೆಯುವ ‘ಬದುಕ ಬದಲಿಸುವ ಕತೆಗಳು’ ನಿಜಕ್ಕೂ ಬಹಳಷ್ಟು ಜನರ ಬದುಕು ಬದಲಿಸಿದೆ. ಇದರಲ್ಲಿ ಎರಡ...
ಭಯೋತ್ಪಾದನೆಯ ವಿಷಯದಲ್ಲಿ ನಾವು ಮಾಡಬೇಕಾಗಿರುವುದು ಈ ವಿಷಯಗಳ ಬಗ್ಗೆ ಚಿಂತಿಸುವುದು. ಏಕೆಂದರೆ ಭಯೋತ್ಪಾದನೆ ಎಂಬುದು ಒಂದು ಅತ್ಯಂತ ನಟೋರಿಯಸ್ ಕ್ರಿಮಿನಲ್ ಅಪರಾಧ. ಅದು ನಮ್ಮಂತ ಸಾಮಾನ್ಯ ಜನರ ಊಹೆಗೂ ನಿಲುಕುವುದಿಲ್ಲ. ಅ...
ನಿನಗೆ ಅರ್ಥವಾಗಬೇಕು ನಿರ್ಧಾರ ತೆಗೆದುಕೊಳ್ಳುವಾಗ ನೂರು ಸಲ ಯೋಚನೆ ಮಾಡಿ ನಿರ್ಧಾರ ತೆಗೆದುಕೋ ಅಂತ ಹಲವು ಬಾರಿ ಹೇಳಿದ್ದೇನೆ, ನೀನು ಅದನ್ನು ಒಮ್ಮೆಯೂ ಕೇಳಿಸಿಕೊಂಡಿಲ್ಲ. ನಿರ್ಧಾರ ತೆಗೆದುಕೊಳ್ಳುವುದು ದೊಡ್ಡದಲ್ಲ ಅದಾದ...
ಬಂದ ಬಂದ ಸಣ್ ತಮ್ಮಣ್ಣ ಕಲ್ಯಾಣ ಸೇವೆ ಜೇಬಿನ ಬುಡದಲಿ ಪುಟಾಣಿ ಪುರಿಯು ಮೇಲೊಂದಿಷ್ಟು ಗೋಲಿ ಬಳಪ ಮತ್ತೊಂದಿಷ್ಟು ಬಂದ ಬಂದ ಸಣ್ಣ ತಮ್ಮಣ್ಣ.... ಪ್ರಾಥಮಿಕ ಶಾಲೆಯ ಭಾಷಾ ಪಠ್ಯದ ಸುಂದರ ಶಿಶುಗೀತೆ ಓದಿ ಸಂತಸಪಟ್ಟವರು...
ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ ಪ್ರಮುಖವಾದ ಸಂ...
ನೀವು ಬರೆದ ಕವನವ ಓದಲು ಕಷ್ಟವೆನಗೆ ! ನಾನು ಬರೆದ ಕವನವ ಓದಲು ಕಷ್ಟ ನಿಮಗೆ! ಕಾರಣ ಬಿಡಿ ನೀವು ನನಗಿದ್ದರೆ ನಾ ನಿಮಗಿಹೆ ! * ನಿನಗಿರದ ನನ್ನ ಬಗೆಗಿನ ನೆನೆಪು ನನಗೇಕೆ ಗೆಳತಿ ನಿನ್ನೊಡಲ ಕುರಿತು * ಪ...
ಕಿರಾತಕ - ರಾಕ್ಷಸ ಭಯೋತ್ಪಾದಕರನ್ನು ಮತ್ತು ಅವರ ಬೆಂಬಲಿಗರನ್ನು ಹುಡುಕಿಕೊಂಡು ಹೋಗಿ ಅವರನ್ನು ಸಂಪೂರ್ಣ ನಾಶ ಮಾಡುವುದನ್ನು ಮನುಷ್ಯತ್ವ ಇರುವ ಯಾರೂ ತಡೆಯುವುದಿಲ್ಲ ಮತ್ತು ಅದಕ್ಕೆ ಪೂರ್ಣ ಬೆಂಬಲ ಕೊಡುತ್ತಾರೆ. ಆದರೆ, ಅ...
ಟೊಮೆಟೋ ಹೆಚ್ಚಿಕೊಂಡು ಅರ್ಧ ಭಾಗವನ್ನು ಲವಂಗ, ಮೆಣಸಿನಕಾಯಿಯೊಂದಿಗೆ ರುಬ್ಬಿ. ಕುಕ್ಕರಿನಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಹೆಚ್ಚಿದ ಈರುಳ್ಳಿ ,ಉಳಿದರ್ಧ ಟೊಮೆಟೋ, ಕರಿಬೇವು ಹುರಿದು, ನಂತರ ಅರೆದ ಟೊಮೆಟೋ ಸೇರಿಸಿ ಒಂದ...
ಇವತ್ತು ಅಪ್ಪ ಕಿವಿ ಹಿಡಿದು ಗಟ್ಟಿಯಾಗಿ ಗದರಿಸೋದಕ್ಕೆ ಪ್ರಾರಂಭ ಮಾಡಿದರು. ಯಾಕೆ ಈ ಬೈಗುಳ ನನಗೆ ಸಿಕ್ತಾ ಇದೆ ಅನ್ನೋದು ಅರ್ಥ ಆಗ್ಲಿಲ್ಲ. ಅವರು ಬೈದದ್ದು ಇಷ್ಟೇ, ನೀನು ಗಿಡಕ್ಕೆ ನೀರು ಹಾಕುವಾಗ ಅದರ ಬುಡಕ್ಕೆ ಸರಿಯಾಗಿ...