ಮಲಬದ್ಧತೆ ಸಮಸ್ಯೆಗೆ ಖರ್ಜೂರ ತಿನ್ನಿ
ಖರ್ಜೂರವನ್ನು ದಿನನಿತ್ಯ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಡ್ರೈ ಫ್ರಟ್ಗಳಲ್ಲಿ ನಾನಾ ಬಗೆಯ ಡ್ರೈ ಫೂಟ್ಗಳಿವೆ. ಇವೆಲ್ಲವೂ ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ಹಾ...
೨೦೯ ಲೇಖನಗಳು
ಖರ್ಜೂರವನ್ನು ದಿನನಿತ್ಯ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಡ್ರೈ ಫ್ರಟ್ಗಳಲ್ಲಿ ನಾನಾ ಬಗೆಯ ಡ್ರೈ ಫೂಟ್ಗಳಿವೆ. ಇವೆಲ್ಲವೂ ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ಹಾ...
ಸಣ್ಣಕತೆಗಳನ್ನು ಬರೆಯುವ, ಓದುವ, ಸಂಭ್ರಮಿಸುವ ಪುಟ್ಟದೊಂದು ವಾಟ್ಸ್ಯಾಪ್ ಗ್ರೂಪು ಕಳೆದ ಹತ್ತು ವರ್ಷಗಳಲ್ಲಿ ಕಥೆಗಳ ಜತೆ ನಡೆಸಿದ ಪ್ರಯೋಗಗಳ ಫಲಶ್ರುತಿ ಇಲ್ಲಿದೆ. ಹಲವು ಕತೆಗಾರರು ಕಥೆಕೂಟದಲ್ಲಿ ಪಳಗಿದ್ದಾರೆ, ಅತ್ಯುತ್ತ...
ಟ್ರಾಫಿಕ್ ಸಮಸ್ಯೆ, ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಕಸದ ಸಮಸ್ಯೆ, ನೀರಿನ ಸಮಸ್ಯೆ ಮುಂತಾದ ಮೂಲಭೂತ ಸಮಸ್ಯೆಗಳ ಬಗ್ಗೆ, ಅದಕ್ಕೆ ಇರುವ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಎಲ್ಲರೂ ಆಗಾಗ ಮಾತನಾಡುತ್ತಲೇ ಇರುತ್ತಾರೆ. ಟ್ರಾಫಿಕ್...
ಬೋಳಾದ ಗದ್ದೆಯಲ್ಲಿ ಕುಳಿತು ಆಕಾಶ ನೋಡುತ್ತಿದ್ದಾನೆ. ಮಳೆರಾಯ ಪ್ರತಿವರ್ಷ ಬರುವವನು ಇತ್ತೀಚೆಗೆ ಕೆಲವು ದಿನಗಳಿಂದ ರಜೆ ಹಾಕಿ ಊರು ಬಿಟ್ಟಿದ್ದಾನೆ. ಎತ್ತರವಾಗಿ ಬೆಳಗ ಬೇಕಾದ ಬೆಳೆಗಳು ಸೊರಗಿ ಹೋಗುತ್ತಿವೆ. ಆ ರೈತನಿಗೆ ಬ...
ನಮ್ಮ ಬದುಕಿನ ಸಂಪತ್ತಿನ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಬದುಕಿನ ಸಂಪತ್ತೆ ಮನಸ್ಸು. ಮನಸ್ಸಿನ ಬಗ್ಗೆ ಚರ್ಚಿಸೋಣ. ಮನಸ್ಸು ಬಹಳ ಸೂಕ್ಷ್ಮವಾದ ಇಂದ್ರಿಯ. ಮನಸ್ಸಿನಲ್ಲಿ ಅನೇಕ ಶಕ್ತಿಗಳು ಇವೆ. ಬದುಕಿಗೆ ಬೇಕಾದ ಎಲ್ಲಾ ಶಕ್ತ...
ಗೌರಿ ದೇವಿ ಬಾರಮ್ಮ ಶಂಕರನ ರಾಣಿಯೆ ಬಾರಮ್ಮ ಆರತಿ ಬೆಳಗುವೆ ಬಾರಮ್ಮ ಭಕ್ತರಿಗೊಲಿದು ಹರಸಮ್ಮ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಹಳ್ಳಿ ಪರಿಸರದಲ್ಲಿ ಸಡಗರ, ಸಂಭ್ರಮ, ಸಂತಸದಿಂದ ಆಚರಿಸಲ್ಪಡುವ ಹಬ್ಬವೇ 'ಗೌರಿ ಹುಣ್ಣಿಮ...
ಕನ್ನಡ ತಾಯಿಯ ಮಡಿಲ ಮಕ್ಕಳು ಹೇಳೋಣ ಪುಟ್ಟ ಹೊನ್ನುಡಿಯ ಮಾತುಗಳನು ನಾಲಿಗೆಯೊಳು ನಿತ್ಯವೂ ಆಡೋಣ ಪುಟ್ಟ ಕರ್ನಾಟಕ ಏಕೀಕರಣದ ಕನಸು ನಿಜವಾದ ದಿನದ ಸಂಭ್ರಮವಲ್ಲವೇ ಮುನ್ನುಡಿಯ ಬರೆಯುತ್ತ ಒಂದಾಗಿ ನಡೆ ನುಡಿಯಲಿ ಬೆರೆಯ...
ಬರುವವರಿಗೆ ಸ್ವಾಗತ, ಹೋಗುವವರಿಗೆ ವಂದನೆಗಳು, ಮೆಚ್ಚುವವರಿಗೆ ಧನ್ಯವಾದಗಳು, ಟೀಕಿಸುವವರಿಗೆ ನಮಸ್ಕಾರಗಳು, ಅಭಿಮಾನಿಸುವವರಿಗೆ ಕೃತಜ್ಞತೆಗಳು, ಅಸೂಯೆಪಡುವವರಿಗೆ ಸಹಾನುಭೂತಿಗಳು, ಪ್ರೀತಿಸುವವರಿಗೆ ನಗು, ದ್ವೇಷಿ...
ಅಪ್ಪನ ಬಳಿ ತುಂಬಾ ಸಲ ಕೇಳಿಕೊಂಡಿದೆ ನನಗೆ ಸಮುದ್ರ ನೋಡಬೇಕು. ಆ ನೀರಿನಲ್ಲಿ ಆಟವಾಡಬೇಕು ಹೀಗೆ ಪ್ರತಿ ಸಲಾ ಅದನ್ನು ಕೇಳಿಯೂ ಅಪ್ಪ ಸುಮ್ಮನಾಗಿ ಬಿಡುತ್ತಿದ್ದರು ಆದರೆ ನಿನ್ನೆ ಸಂಜೆಯಾಗುವಾಗ ಅಪ್ಪನಿಗೆ ಏನು ಅನ್ನಿಸ್ತೋ ಗ...
ಜಗದ ತಂದೆ ಮಹಾಶಿವ ಮತ್ತು ತಾಯಿ ಪಾರ್ವತಿ ದೇವಿಗೆ ಸಂಬಂಧಿಸಿದ ವ್ರತವಿದು. ತಂದೆತಾಯಿಯರ ಆರಾಧನೆಯಿಂದ ಲೋಕಕ್ಷೇಮ ಎನುವ ನಂಬಿಕೆ. ತ್ರಯೋದಶಿ ವ್ರತ ಅಂತಲೂ ಹೇಳುವ ವಾಡಿಕೆಯಿದೆ. ಸಕಲ ದು:ಖಗಳ ನಿವಾರಣೆಯನ್ನು, ಈ ವ್ರತಾಚರಣೆ...
ಕಟ್ಟಬೇಕಿಲ್ಲಿ ನಾವ್ ಕರುನಾಡ ಮಣ್ಣಿನಲಿ ಮೆಟ್ಟಿ ಎದೆಯೊಡ್ಡಿ ನಾವ್ ನಿಲ್ಲಬೇಕಿಲ್ಲಿ/ ಎಡರು ತೊಡರುಗಳ ಹಾದಿಯಲಿ ಮೋಹ ಕೊಂಕುಗಳ ಬದಿಗಿರಿಸಿಯಿಲ್ಲಿ// ಒಂದೇ ತೋಟದಿ ಅರಳಿದ ಪುಷ್ಪಗಳಿಹುದಿಲ್ಲಿ ಜಾತಿ ಭೇದಗಳ ಕಿತ್ತ...
ಪಥ್ಯ ಆರೋಗ್ಯವಂತನಾಗಿಯೇ ಇದ್ದ ಸೂರಿ ಒಮ್ಮಿಂದೊಮ್ಮೆಗೆ ಕಾಯಿಲೆಬಿದ್ದ. ಇದು ಮಾಮೂಲಿ ಕಾಯಿಲೆಯಾಗಿರಬಹುದೆಂದು ಔಷಧಿ ತೆಗೆದುಕೊಳ್ಳುವ ಗೋಜಿಗೆ ಹೋಗಲಿಲ್ಲ. ಆದರೆ ವಾರ ಕಳೆದರೂ ಕಾಯಿಲೆ ವಾಸಿಯಾಗದಿದ್ದಾಗ ಪತ್ನಿ ಶ್ರೀಮತಿಯ...
ಬ್ಯಾಂಕ್ ಗಳಲ್ಲಿ ಸ್ಥಳೀಯರು ಮತ್ತು ಸ್ಥಳೀಯ ಭಾಷೆ ಗೊತ್ತಿಲ್ಲದ ಅನ್ಯ ರಾಜ್ಯಗಳ ಸಿಬ್ಬಂದಿ ನಡುವೆ ಸಂವಹನದ ಭಾಷೆಯ ವಿಷಯಕ್ಕೆ ಇತ್ತೀಚಿನ ವರ್ಷಗಳಲ್ಲಿ ಹಲವು ರಾಜ್ಯಗಳಲ್ಲಿ ಸಂಘರ್ಷಗಳು ನಡೆದಿತ್ತು. ಸ್ಥಳೀಯ ಭಾಷೆಯೇ ಗೊತ್...
ಮಂಗಳೂರಿನಿಂದ ಪ್ರಕಟವಾಗುತ್ತಿದ್ದ "ಕರಾವಳಿ ರಿಪೋರ್ಟರ್" ಮಂಗಳೂರಿನಿಂದ ಪ್ರಕಟವಾಗುತ್ತಿದ್ದ, ಒಂದು ವರ್ಷ ಕಾಲ ಪ್ರಕಟಗೊಂಡು ನಂತರ ಸ್ಥಗಿತಗೊಂಡ ವಾರಪತ್ರಿಕೆಯಾಗಿದೆ "ಕರಾವಳಿ ರಿಪೋರ್ಟರ್". ಕಡಲ ಕೇಸರಿ, ಹೊಸಸಂಜೆ, ಮಂಗ...
ಹಿಂದೂ ಧರ್ಮದ ಅಥವಾ ಮತದ ಅಥವಾ ಜೀವನ ವಿಧಾನದ ಅಥವಾ ಭಾರತೀಯ ಧಾರ್ಮಿಕ - ಆಧ್ಯಾತ್ಮಿಕ ಜೀವನದ, ಸ್ವಾಮೀಜಿ - ಮಹರ್ಷಿ - ಗುರೂಜಿ - ಮಠಾಧಿಪತಿ - ಪೀಠಾಧಿಪತಿ - ಧರ್ಮಾಧಿಕಾರಿ ಎಂಬ ಪರಿಕಲ್ಪನೆಯನ್ನು ಬದಲಾಯಿಸೋಣವೇ ? ಅಥವಾ...
ಈ ಬಕಾಸುರರ ಜೊತೆ ಬದುಕೋದು ಹೇಗೆ? ಇಲ್ಲಿ ಎಲ್ಲರೂ ಬಕಾಸುರರಾಗಿಬಿಟ್ಟಿದ್ದಾರೆ. ಅವರಿಗೆ ಎಷ್ಟು ತಿಂದರೂ ಸಾಕಾಗುವುದಿಲ್ಲ. ಅವರಿಗೆ ಅಜೀರ್ಣವೂ ಆಗುವುದಿಲ್ಲ. ಹಸಿವು ಸಾಮಾನ್ಯದಲ್ಲ. ಇವರು ಸಮಯವನ್ನು ತಿನ್ನುವ ಸಮಯ ಸಾಧಕರು...
ಉತ್ತರ ಧ್ರುವ ಪ್ರದೇಶದಲ್ಲಿ ಚಳಿಗಾಲ ಬಂತು ಎಂದರೆ ನೀರು ಮಂಜುಗಡ್ಡೆಯಾಗಿ ಬಿಡುತ್ತದೆ. ಕೆರೆ, ನದಿ, ಸರೋವರಗಳ ಮೇಲ್ಪದರವೆಲ್ಲ ಮಂಜುಗಡ್ಡೆಯಾದಾಗ ನೀರನ್ನೇ ನಂಬಿ ಬದುಕುವ ಹಕ್ಕಿಗಳಿಗೆಲ್ಲ ಆಹಾರ ಸಿಗುವುದು ಕಷ್ಟವಾಗುತ್ತದೆ...
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ವ್ಯಾಪ್ತಿಗೆ ಬರುವ ಕಾರಂಜಿ ಕೆರೆಯ ಪ್ರಕೃತಿ ಉದ್ಯಾನದಲ್ಲಿರುವ ಚಿಟ್ಟೆ ಉದ್ಯಾನಕ್ಕೆ (ಬಟರ್ ಫ್ಲೈ ಪಾರ್ಕ್) ನೀವು ಭೇಟಿ ನೀಡಿದಾಗ ಈ ರೀತಿ ಮನದಲ್ಲಿಯೇ ಗುನುಗದಿದ್ದರೆ ಕೇಳಿ. ಮೈಸೂರ...
ಏನ ಹೇಳಲಿ ನಾನು ನಿನ್ನ ಪ್ರೀತಿಯ ಸವಿಗೆ ಮಾತಿನೊಳು ಗೆಲುವಾದೆ ಪ್ರೇಮದುಡುಗೆ ಮುತ್ತಿನೊಲವಿನ ಕೊಡುಗೆ ಚಿತ್ತಾರ ಎಳೆದಿರಲು ಮತ್ತಿನೊಳು ಸೆರೆಯಾದೆ ಮನದಯೆಡೆಗೆ ಮಧುರ ಬಾಂಧವ್ಯವೂ ಸುತ್ತೆಲ್ಲ ಹರಡಿರಲು ಸುಖವಾ...
ದಾಸ ಸಾಹಿತ್ಯ ಪರಂಪರೆಯ ಸರಿಸುಮಾರು ಎರಡುನೂರ ಐವತ್ತಕ್ಕೂ ಹೆಚ್ಚು ದಾಸರಲ್ಲಿ ಅತ್ಯಂತ ಪ್ರಭಾವಿ ದಾಸಶ್ರೇಷ್ಠ ಹರಿದಾಸರು 'ಕನಕದಾಸರು'.ಸರಿಸುಮಾರು ೧೫-೧೬ನೇ ಶತಮಾನದ ಆ ಕಾಲದಲ್ಲಿಯೇ ಮಹಾ ಚಿಂತನೆಯನ್ನು ಸಮಾಜಕ್ಕೆ ನೀಡಿದವರ...