ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2025

ನವೆಂಬರ್ 2025

೨೦೯ ಲೇಖನಗಳು

ಕರ್ನಾಟಕ ರಾಜ್ಯೋತ್ಸವ : ಒಂದು ಹಿನ್ನೋಟ

ಬರಹಗಾರರ ಬಳಗ ನವೆಂ ೦೫ ಲೇಖನ ೧೩ ವೀಕ್ಷಣೆ

‘ಕನ್ನಡ’ ಎನುವ ಪದವೇ ಸೊಗಸು. ಹೊನ್ನಿಗಿಂತಲೂ ಮಿಗಿಲು. ಕನ್ನಡ ತಾಯಿಯ ಮಕ್ಕಳಾದ ನಾವು 'ಕರ್ನಾಟಕ 'ಎಂದು ನಾಮಾಂಕಿತವಾದ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ. ನಾಡು ನುಡಿಗಾಗಿ ಹೋರಾಡಿದ ಹಿರಿಯರನ್ನು ನೆನಪಿಸುವ ಕಾರ್ಯಕ...

ಬತ್ತಿಲ್ಲ ಪುಸ್ತಕ ಪ್ರೀತಿ (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ನವೆಂ ೦೪ ಲೇಖನ ೧೪ ವೀಕ್ಷಣೆ

ಮೊಬೈಲ್, ಅಂತರ್ಜಾಲ ತಾಣಗಳು, ಟಿವಿ ಮೊದಲಾದವುಗಳ ಭರಾಟೆಯಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ಬಹುತೇಕರ ಅನಿಸಿಕೆ. ಒಂದಷ್ಟು ಮಟ್ಟಿಗೆ ಈ ವಿಚಾರ ಸತ್ಯವೇ ಆದರೂ ಪುಸ್ತಕಗಳನ್ನು ಪ್ರಕಟಿಸುವ, ಬರೆಯ...

ಮಾನವ-ವನ್ಯಜೀವಿ ಸಂಘರ್ಷ ವೈಜ್ಞಾನಿಕ ಅಧ್ಯಯನ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ನವೆಂ ೦೪ ಲೇಖನ ೧೨ ವೀಕ್ಷಣೆ

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕರೆಗದ್ದೆಯಲ್ಲಿ ಕಳೆದ ವಾರ ಆನೆದಾಳಿ ನಡೆಸಿದ ಪರಿಣಾಮ ಇಬ್ಬರು ರೈತರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ದಿನವಿಡೀ ಪ್ರತಿಭಟನೆ ನಡೆಸಿದ ಹಿನ್ನೆ...

ಕ್ಯಾಪ್ಸಿಕಂ ರೈಸ್

ಬರಹಗಾರರ ಬಳಗ ನವೆಂ ೦೪ ಅಡುಗೆ ೩ ವೀಕ್ಷಣೆ

ಕುಕ್ಕರಿನಲ್ಲಿ ಎಣ್ಣೆ ಹಾಕಿ, ಸಾಸಿವೆ ಸಿಡಿಸಿ ಶೇಂಗಾ ಹುರಿದು ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಹುಣಸೆ ರಸ, ವಾಂಗೀಬಾತ್ ಹುಡಿ ಸೇರಿಸಿ ಎರಡು ನಿಮಿಷ ಕುದಿಸಿ. ಅಕ್ಕಿ ಹಾಕಿ ಎರಡು ಕಪ್ ನೀರು, ಉಪ್ಪು ಸೇರಿಸಿ ಮತ್ತೊಮ್ಮೆ ಕ...

ಒಂದು ಅಪಘಾತ

ಶ್ರೀರಾಮ ದಿವಾಣ ನವೆಂ ೦೪ ಲೇಖನ ೭ ವೀಕ್ಷಣೆ

ನಿನ್ನೆ ಒಂದು ಅಪಘಾತವಾದ ಸುದ್ದಿ ತಿಳಿಯಿತು. ಅದರಲ್ಲಿ 40 ವರ್ಷದ ಗಂಡ ಮತ್ತು ಆತನ 35 ವರ್ಷದ ಹೆಂಡತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರಿಗೆ ಐದು, ಏಳು ಮತ್ತು ಹತ್ತು ವರ್ಷದ ಮೂವರು ಮಕ್ಕಳಿದ್ದಾರೆ. ಬೇರೆ ಊರಿನಿಂದ ಬ...

ಸ್ಟೇಟಸ್ ಕತೆಗಳು (ಭಾಗ ೧೪೯೨) - ಕಾರ್ಯಕ್ರಮ

ಬರಹಗಾರರ ಬಳಗ ನವೆಂ ೦೪ ಲೇಖನ ೯ ವೀಕ್ಷಣೆ

ಸಂಭ್ರಮದ ಕಾರ್ಯಕ್ಕೆ ನೀವು ಜೊತೆಯಾಗಬೇಕು. ಇದು ನಾವೆಲ್ಲರೂ ಕೂಡ ತುಂಬಾ ಶ್ರದ್ಧೆಯಿಂದ ಆಚರಿಸುವಂತಹ ಕಾರ್ಯಕ್ರಮ ನೀವು ಬರಲೇಬೇಕು ಅಂತ ತುಂಬಾ ಒತ್ತಾಯ ಮಾಡಿ ಶಶಿಧರ ಐತಾಳರನ್ನ ವೇದಿಕೆ ಕಾರ್ಯಕ್ರಮಕ್ಕೆ ಅಹ್ವಾನಿಸಿದ್ದರು....

ಒಬ್ಬಂಟಿ

ಬರಹಗಾರರ ಬಳಗ ನವೆಂ ೦೪ ಕವನ ೪ ವೀಕ್ಷಣೆ

ನಾವಿಕನ ಕಾಣದೆ  ಒಂಟಿಯಾಗಿ ನಿಂತಿರುವೆ  ಅಂಬಿಗನ ಹುಟ್ಟುಗೋಲಿಲ್ಲದೆ  ನಿಂತ ನೀರಿನ ಮೇಲಣ  ಬರಡಾಗಿ ಕುಳಿತಿರುವೆ  ನಾವಿಕರ ಕಲರವವಿಲ್ಲದೆ  ಬಣಗುಟ್ಟುತ್ತಿದೆ ನದಿಯು  ಸುತ್ತಲೂ ಪ್ರಕೃತಿಯ ಸೊಬಗು  ತುಂಬಿ ತುಳುಕಿ...

ಕುಡುಗೋಲು, ಕತ್ತರಿಗಳಿಗೆ ಸಾಣೆ ಹೇಗೆ?

ಬರಹಗಾರರ ಬಳಗ ನವೆಂ ೦೪ ಲೇಖನ ೮ ವೀಕ್ಷಣೆ

ಹನಿ ಹನಿ ಗೂಡಿದರೆ ಹಳ್ಳ ತೆನೆ ತೆನೆ ಗೂಡಿದರೆ ಬಳ್ಳ ಹಿರಿಯ ಸಾಹಿತಿವರೇಣ್ಯರ ಈ ಸಾಲುಗಳಲಿ ಎಷ್ಟೊಂದು ಅರ್ಥವಿದೆ. ಅದರಂತೆ ಒಂದೊಂದು ಮಳೆಹನಿಯಿಂದ ಹೇಗೆ ನೀರು ತುಂಬಿ ಹರಿಯುವುದೋ ಹಾಗೆ ನಮ್ಮ ಬರವಣಿಗೆಯ ಶೈಲಿ, ಓದುವಿಕ...

ಮಕ್ಕಳಿಗೆ ಜ್ವರ ಬಂದಾಗ ನೀಡಬಹುದಾದ ಆಹಾರ

ಕೆ.ಪಿ.ಅಶ್ವಿನ್ ರಾವ್ ನವೆಂ ೦೩ ಲೇಖನ ೧೨ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸಣ್ಣ ಮಕ್ಕಳು ಅಲ್ಲದೇ ದೊಡ್ಡವರೂ ಕೂಡ ಪದೇ ಪದೇ ಜ್ವರ ಶೀತ, ಕೆಮ್ಮು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವುದು ಸಾಮಾನ್ಯ ಸಂಗತಿಯಾಗಿದೆ. ವಾತಾವರಣದಲ್ಲಿನ ಬದಲಾವಣೆ...

ಎನ್ನಾತ್ಮ ಕಂಪಮಿದು

ಕೆ.ಪಿ.ಅಶ್ವಿನ್ ರಾವ್ ನವೆಂ ೦೩ ಪುಸ್ತಕ ವಿಮರ್ಶೆ ೧೦ ವೀಕ್ಷಣೆ

ಸುಮಂಗಲಾ ಅವರು ಬರೆದ ‘ಎನ್ನಾತ್ಮ ಕಂಪಮಿದು’ ಎನ್ನುವ ಕಾದಂಬರಿಗೆ ಖ್ಯಾತ ಲೇಖಕಿ ಆಶಾದೇವಿಯವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು “ಒಂದೇ ಹೂವಿನ ಹಲವು ಪಕಳೆಗಳಂತೆ ಇರುವ ಈ ನಿರೂಪಣೆಗಳು ಒಂದು ಹೂವಾಗಿಯೂ, ದಳಗ...

ರೇಷನ್ ಕಾರ್ಡ್ ಬಡವರು ಮತ್ತು ನಿಜ ನಿರ್ಗತಿಕರು ?

ಶ್ರೀರಾಮ ದಿವಾಣ ನವೆಂ ೦೩ ಲೇಖನ ೫ ವೀಕ್ಷಣೆ

ಬಡತನ ಎಂದರೇನು ? ಬಡವರು ಎಂದರೆ ಯಾರು ? ತಿನ್ನಲು ಊಟವಿಲ್ಲದೆ ಹಸಿವಿನಿಂದ ನರಳುತ್ತಿರುವವರು ಬಡವರೇ, ಊಟವಿದ್ದೂ ಮೈತುಂಬ ಬಟ್ಟೆ ಇಲ್ಲದೆ ಹರಿದ ಬಟ್ಟೆ ಹಾಕಿರುವ ಜನರು ಬಡವರೇ. ಊಟ, ಬಟ್ಟೆ ಇದ್ದು ವಾಸಿಸಲು ಸರಿಯಾದ ಜಾಗವಿ...

ಸ್ಟೇಟಸ್ ಕತೆಗಳು (ಭಾಗ ೧೪೯೧) - ಯಾವಾಗ?

ಬರಹಗಾರರ ಬಳಗ ನವೆಂ ೦೩ ಲೇಖನ ೫ ವೀಕ್ಷಣೆ

ಅವನು ನೋವಿನಿಂದ ಕಾಯುತ್ತಿದ್ದಾನೆ. ತನ್ನ ಜೀವಿತಾವಧಿಯ ಇಷ್ಟು ವರ್ಷಗಳ ಅವಿರತ ಶ್ರಮಕ್ಕೆ ಎಲ್ಲೂ ಕೂಡ ಬೆಲೆ ಸಿಕ್ತಾ ಇಲ್ಲ, ಯಾರು ಅದನ್ನ ಗಮನಿಸ್ತಾ ಇಲ್ಲ, ಹಾಗಾಗಿ ಆತನಿಗೆ ತುಂಬಾ ಚೆನ್ನಾಗಿ ಅರ್ಥ ಆಗಿ ಹೋಗಿದೆ ಇಲ್ಲೇ ಸ...

ಸಂತೋಷದ ಹಾರ್ಮೋನುಗಳು

ಬರಹಗಾರರ ಬಳಗ ನವೆಂ ೦೩ ಲೇಖನ ೮ ವೀಕ್ಷಣೆ

ಇಂದು ಸಂತೋಷದ ಹಾರ್ಮೋನುಗಳ ಬಗ್ಗೆ ತಿಳಿದುಕೊಳ್ಳೋಣ. ಈ ಜಗತ್ತಿನಲ್ಲಿ ಅನುಭಾವಿಗಳು, ದಾರ್ಶನಿಕರು, ಋಷಿಗಳು ಹೇಳಿದ್ದು ಏನೆಂದರೆ ನಾವು ಈ ಸುಂದರ ಜಗತ್ತಿಗೆ ಬಂದಿದ್ದು ಅನುಭವಿಸಲು ಅಂದರೆ ಅನುಭವ ಮಾಡಿಕೊಳ್ಳಲು. ಎಂತಹ ಅನು...

ಕನ್ನಡ ರಾಜ್ಯೋತ್ಸವ ಆಚರಣೆ

ಬರಹಗಾರರ ಬಳಗ ನವೆಂ ೦೩ ಕವನ ೪ ವೀಕ್ಷಣೆ

ಕನ್ನಡ ನಮ್ಮೆಲ್ಲರ ಮನೆ ಮನೆಯ ಮಾತು ಕಾಯುತಲಿ ಪ್ರೀತಿಸಿ ಅಪ್ಪೋಣವೆಂದು ಕಿನ್ನರರಾಗಿ ಬೆಳೆಸೋಣ ಬಂಧುಗಳೆ ಕೀರ್ತಿಯ ಶಿಖರಕ್ಕೆ ಒಯ್ಯೋಣವೆಂದು ಕುಜನರನು ದೂರ ತಳ್ಳುತಲಿ ನಡೆಯೋಣ ಕೂಟದಲಿ ಸಂತಸದಿ ಮೆರೆಯೋಣ ಬನ್ನಿ ಕೃಪ...

ತುಳಸಿ ಪೂಜೆಗೆ ನೆಲ್ಲಿ ಗೆಲ್ಲು ಅಗತ್ಯವೇ?

ಬರಹಗಾರರ ಬಳಗ ನವೆಂ ೦೩ ಲೇಖನ ೫ ವೀಕ್ಷಣೆ

ತುಳಸಿ ಪೂಜೆಗೆ ನೆಲ್ಲಿ ಗೆಲ್ಲು, ಇದು ಹಿರಿಯರು ಮಾಡಿದ ಒಂದು ಸಂಪ್ರದಾಯ. ವಾಸ್ತವವಾಗಿ ನೆಲ್ಲಿ ಕಾಯಿಯ ಚೋಗರು ಗುಣ ಕಾರ್ತಿಕ ಮಾಸದ ಹುಣ್ಣಿಮೆ ಸಮಯಕ್ಕೆ ಕಡಿಮೆಯಾಗುತ್ತದೆ. ಆ ನಂತರ ಅದು ತಿನ್ನಲು ಯೋಗ್ಯ ಆಗಿರುತ್ತದೆ. ಇದ...

ಕಣಿ ಹೇಳ್ತೀನಿ ಅಣ್ಣ ಕಣಿ,

ಶ್ರೀರಾಮ ದಿವಾಣ ನವೆಂ ೦೨ ಲೇಖನ ೧೨ ವೀಕ್ಷಣೆ

ಕಣಿ ಹೇಳ್ತೀನಿ ಅಣ್ಣ ಕಣಿ, ಕಣಿ ಹೇಳ್ತೀನಿ ಅಕ್ಕ ಕಣಿ,..... ಖರೇನೇ ಹೇಳ್ತೀನಿ, ಸುಳ್ಳಾಡಂಗಿಲ್ಲ ನಾ,   ನೋಟಿನ ಬಣ್ಣ ಬದಲಾಗೈತಿ ಮನ್ಸರ ಬದುಕೂ ಬದಲಾಗ್ತೈತಿ, ರಾಜನ ಪ್ರಭುತ್ವ ಕುಣಿತೈತಿ, ಭ್ರಷ್ಟರ ಮನಸ್ಸು ಕು...

ಸ್ಟೇಟಸ್ ಕತೆಗಳು (ಭಾಗ ೧೪೯೦) - ಕಾರಣ

ಬರಹಗಾರರ ಬಳಗ ನವೆಂ ೦೨ ಲೇಖನ ೬ ವೀಕ್ಷಣೆ

ಕಾರಣ ಕಾಯುತ್ತಿದೆ. ಅದಕ್ಕೆ ಎಲ್ಲಾದರೊಂದು ಕಡೆ ನುಗ್ಗಿಕೊಳ್ಳಲೇಬೇಕು, ನುಗ್ಗಿ ತನ್ನ ಸ್ಥಾನವನ್ನ ಗಟ್ಟಿಗೊಳಿಸಿಕೊಳ್ಳಬೇಕು, ಹಾಗಾಗಿ ನಮ್ಮ ಮಾತಿನ ನಡುವೆ ಬದುಕಿನ ನಡುವೆ ಸಂಬಂಧದ ನಡುವೆ, ಪ್ರೀತಿ ದ್ವೇಷ ಅಸೂಯೆ ಈ ಎಲ್ಲದ...

ಉತ್ಥಾನ ದ್ವಾದಶಿಯಂದು ತುಳಸಿ ಪೂಜೆ ಆಚರಣೆ

ಬರಹಗಾರರ ಬಳಗ ನವೆಂ ೦೨ ಲೇಖನ ೩೨ ವೀಕ್ಷಣೆ

ಕಾರ್ತಿಕ ಮಾಸಕ್ಕೂ ‘ತುಳಸೀಪೂಜೆ’ಗೂ ಅವಿನಾಭಾವ ಸಂಬಂಧ. ಕಾರ್ತಿಕ ಮಾಸದ ಆರಂಭ ದಿನದಿಂದ ಉತ್ಥಾನ ದ್ವಾದಶಿಯವರೆಗೆ ತುಳಸಿಗೆ ದೀಪ ಇಡುತ್ತೇವೆ.(ಕೆಲವು ಮನೆಗಳಲ್ಲಿ ಮುಸ್ಸಂಜೆ ಸಮಯದಲ್ಲಿ ನಿತ್ಯವೂ ದೀಪವಿಡುವ ಪದ್ಧತಿಯಿದೆ.)...

ಮೈಸೂರಿನ ಕಥೆಗಳು (ಭಾಗ 6) - ಕುಕ್ಕರಹಳ್ಳಿ ಕೆರೆ

ಬರಹಗಾರರ ಬಳಗ ನವೆಂ ೦೨ ಲೇಖನ ೧೦ ವೀಕ್ಷಣೆ

ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ ಪ್ರಮುಖವಾದ “ಕ...

ವಿಷ್ಣು ಪ್ರಿಯೆ

ಬರಹಗಾರರ ಬಳಗ ನವೆಂ ೦೨ ಕವನ ೩ ವೀಕ್ಷಣೆ

ಅಮ್ಮಾ ಬಾರಮ್ಮ ಶ್ರೀತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ/ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿ ಬಾರಮ್ಮ//   ಖೂಳ ಖಳ ಜಲಂಧರನ ಮಡದಿ ಪರಮ ಪತಿವ್ರತೆ ವೃಂದಾ ದೇವಿಯಮ್ಮ/ ಕಾರ್ತಿಕ ಮಾ...