ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2025

ನವೆಂಬರ್ 2025

೨೦೯ ಲೇಖನಗಳು

ಅಂಕದ ಪರದೆ

ಕೆ.ಪಿ.ಅಶ್ವಿನ್ ರಾವ್ ನವೆಂ ೨೧ ಪುಸ್ತಕ ವಿಮರ್ಶೆ ೧೬ ವೀಕ್ಷಣೆ

‘ಅಂಕದ ಪರದೆ’ ಎನ್ನುವ ಮರಾಠಿ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ. ಖ್ಯಾತ ರಂಗಕರ್ಮಿ ಕೆ ವಿ ಅಕ್ಷರ ಅವರು ಬೆನ್ನುಡಿಯನನ್ನು ಬರೆಯುತ್ತಾ “ತಮ್ಮ ಜೀವನದ ಕಡೆಯ ವರ್ಷಗಳನ್ನು ಕಳೆ...

ಸಂತೆ, ಜಾತ್ರೆ, ಉತ್ಸವ, ಮೇಳಗಳಲ್ಲಿ...

ಶ್ರೀರಾಮ ದಿವಾಣ ನವೆಂ ೨೧ ಲೇಖನ ೧೧ ವೀಕ್ಷಣೆ

ಕೃಷಿ ಮೇಳ, ಚಿತ್ರ ಸಂತೆ, ಪುಸ್ತಕ ಜಾತ್ರೆ, ದನಗಳ ಜಾತ್ರೆ, ಸಾವಯವ ಕೃಷಿ ಮೇಳ, ಹಾಸ್ಯ ಸಂಜೆ, ಕಡಲೆಕಾಯಿ ಪರಿಷೆ, ಶ್ವಾನ ಪ್ರದರ್ಶನ, ಸಂಗೀತ ಉತ್ಸವ, ಮಾವು ಮೇಳ, ಹಲಸು ಮೇಳ, ಫಲ ಪುಷ್ಪ ಪ್ರದರ್ಶನ, ಸಾಹಿತ್ಯೋತ್ಸವ, ಕಾಡು...

ಸ್ಟೇಟಸ್ ಕತೆಗಳು (ಭಾಗ ೧೫೦೯) - ಬೀಗ

ಬರಹಗಾರರ ಬಳಗ ನವೆಂ ೨೧ ಲೇಖನ ೭ ವೀಕ್ಷಣೆ

ಅಪ್ಪನಿಗೆ ಮಗನ ಮುಖ ನೋಡುವಾಗ ತಿಳಿದುಹೋಗಿತ್ತು, ಮಗ ತನ್ನ ಸಾಧ್ಯತೆಗಳನ್ನು ಮರೆತು ಮೌನವಾಗಿ ಬಿಟ್ಟಿದ್ದಾನೆ ಅನ್ನೋದು. ಅದನ್ನ ಅವನಿಗೆ ಬೈದು ಎಷ್ಟು ಸಲ ಹೇಳಿದರೂ ಆತನ ಅರ್ಥಮಾಡಿಕೊಳ್ಳುವವನಲ್ಲ ಹಾಗಾಗಿ ಅವನಿಗೆ ಅರ್ಥ ಮಾ...

ಅಶೀರ ಆಚರಿಸಿದ 'ಪಾಸ'

ಬರಹಗಾರರ ಬಳಗ ನವೆಂ ೨೧ ಲೇಖನ ೪೧ ವೀಕ್ಷಣೆ

‘Fiction is the lie through which we tell the truth- Albert Camus. ಸಾಮಾನ್ಯವಾಗಿ ಮುಸ್ಲಿಂ ಸಾಹಿತಿಗಳ ಸಾಹಿತ್ಯಗಳಲ್ಲಿ ಮುಖ್ಯವಾಗಿ ಎರಡು ಅಂಶಗಳು ಕಾಣಸಿಗುತ್ತವೆ; ಒಂದು, ಮುಸ್ಲಿಂ ಸಮಾಜದ ಆಗು-ಹೋಗುಗಳ ಬಹ...

ಒಂದು ಒಳ್ಳೆಯ ನುಡಿ (285) - ವಿಶ್ವ ಪುರುಷರ ದಿನ

ಬರಹಗಾರರ ಬಳಗ ನವೆಂ ೨೧ ಲೇಖನ ೬ ವೀಕ್ಷಣೆ

ವಿಶ್ವ ಮಹಿಳಾ ದಿನವಿದ್ದಂತೆ, ವಿಶ್ವ ಪುರುಷರ ದಿನವೂ ತಾ ೧೯-೧೧-೨೫ರಂದು ಆಚರಿಸಲ್ಪಡುತ್ತದೆ. ಪುರುಷರ ಸಮಸ್ಯೆಗಳ ಬಗ್ಗೆ ಅವಲೋಕನ, ಜಾಗೃತಿ ಹಾಗು ಜಾಗ್ರತೆ ಮೂಡಿಸುವ, ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ...

ಡಾ .ಕರ್ಕೀಯವರ ಜನ್ಮ ದಿನದ ನೆನಹು

ಬರಹಗಾರರ ಬಳಗ ನವೆಂ ೨೧ ಕವನ ೮ ವೀಕ್ಷಣೆ

ಹಚ್ಚೇವು ಕನ್ನಡದ ದೀಪ ಬೆಳಗಿಸಿದಿರಿ ಬೆಳಗಾವಿಯ ರಾಮದುರ್ಗದಲಿ ಜನಿಸಿದಿರಿ ಕನ್ನಡದ ಕಟ್ಟಾಭಿಮಾನಿಯಾಗಿ ಮೆರೆದಿರಿ ಭಾಷಾಭಿಮಾನದಲಿ ತಮಗೆ ತಾವೇ ಸಾಟಿಯಾದಿರಿ   ಆಳವಾದ ಅಧ್ಯಯನ ನರನಾಡಿಯಲಿತ್ತು ವಾಮನನಾದರೂ ತ್ರಿವಿಕ...

ಉದ್ಯೋಗ ಸಂದರ್ಶನದ ಪ್ರಶ್ನೆ: ನಿಮ್ಮ ಬಿಡುವಿನ ಸಮಯದಲ್ಲಿ ಏನು ಮಾಡ್ತೀರಿ?

ಅಡ್ಡೂರು ಕೃಷ್ಣ ರಾವ್ ನವೆಂ ೨೦ ಲೇಖನ ೨೬ ವೀಕ್ಷಣೆ

ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸುವ ಉದ್ಯೋಗದಾತರ ಪ್ರತಿನಿಧಿಗಳು ಉದ್ಯೋಗಾಕಾಂಕ್ಷಿಗಳ ಒತ್ತಡ ಕಡಿಮೆ ಮಾಡಲಿಕ್ಕಾಗಿ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅಂತಹ ಒಂದು ಪ್ರಶ್ನೆ: ನಿಮ್ಮ ಬಿಡುವಿನ ಸಮಯದಲ್ಲಿ ಏನು ಮಾಡುತ...

ಇದು ಮಕ್ಕಳಿಲ್ಲದ ದೇಶವಯ್ಯಾ !

ಕೆ.ಪಿ.ಅಶ್ವಿನ್ ರಾವ್ ನವೆಂ ೨೦ ಲೇಖನ ೧೮ ವೀಕ್ಷಣೆ

ಈ ಜಗತ್ತಿನಲ್ಲಿ ಒಂದು ದೇಶವಿದೆ ಮತ್ತು ಅಲ್ಲಿ ಒಂದು ಮಗು ಕೂಡ ಹುಟ್ಟುವುದಿಲ್ಲ ಎಂದು ಹೇಳಿದರೆ ನಂಬುವಿರಾ? ಹೌದು, ಅಂತಹ ಅಪರೂಪದ ದೇಶ ಈ ಭೂಮಿಯ ಮೇಲೆ ಇದೆ. ಅದೇ ವ್ಯಾಟಿಕನ್ ಸಿಟಿ! ಜಗತ್ತಿನ ಅತ್ಯಂತ ಚಿಕ್ಕದಾದ, ಆದರೆ ಅ...

ನಕ್ಸಲ್ ನಿಗ್ರಹದಲ್ಲಿ ಮಹತ್ವದ ಹೆಜ್ಜೆ

ಕೆ.ಪಿ.ಅಶ್ವಿನ್ ರಾವ್ ನವೆಂ ೨೦ ಲೇಖನ ೮ ವೀಕ್ಷಣೆ

ನಕ್ಸಲ್ ಪಿಡುಗಿನ ವಿರುದ್ಧ ಸಾರಿರುವ ಸಮರದಲ್ಲಿ ಭಾರತೀಯ ಸಶಸ್ತ್ರಪಡೆಗಳಿಗೆ ಮತ್ತೊಂದು ದೊಡ್ಡ ಗೆಲುವು ದೊರಕಿದೆ. ''ನಕ್ಸಲೀಯ ಭಯೋತ್ಪಾದನೆಯ ಒಸಾಮಾ ಬಿನ್ ಲಾಡೆನ್' ಎಂದು ಪರಿಗಣಿಸಲ್ಪಟ್ಟಿರುವ ಮದ್ದಿ ಹಿಡ್ಡಾನನ್ನು ಆಂಧ್...

ನಮ್ಮೊಳಗೆ ನಾವು ಪ್ರವೇಶಿಸುವುದು ಮತ್ತು ಅಲ್ಲಿನ ಪಯಣ ಹೇಗೆ?

ಶ್ರೀರಾಮ ದಿವಾಣ ನವೆಂ ೨೦ ಲೇಖನ ೧೦ ವೀಕ್ಷಣೆ

ಭೂ ಸೃಷ್ಟಿ, 75  ಭಾಗ ನೀರು - 25 ಭಾಗ ಭೂಮಿ. ಆ ಭೂಮಿಯ ಮೇಲೆ ಗಾಳಿ ನೀರು ಬೆಳಕು ಬೆಟ್ಟ ಗುಡ್ಡ ಕಾಡು ನದಿ ಸರೋವರ ವಿಚಿತ್ರ ಪ್ರಾಣಿಗಳು. ಅದರಲ್ಲೊಂದು ವೈಶಿಷ್ಟ್ಯದ ಪ್ರಾಣಿ ಎಂಬ ಮನುಷ್ಯ. ಆ ಮನುಷ್ಯ ಪ್ರಾಣಿಯ ಬಣ್ಣದಲ್ಲ...

ಸ್ಟೇಟಸ್ ಕತೆಗಳು (ಭಾಗ ೧೫೦೮) - ಯುದ್ಧ

ಬರಹಗಾರರ ಬಳಗ ನವೆಂ ೨೦ ಲೇಖನ ೯ ವೀಕ್ಷಣೆ

ಆತನ ಕೆಲಸವೇ ಆಯುಧಗಳನ್ನ ಮಾಡೋದು. ತನ್ನ ತಂದೆಯಿಂದ ಬಂದ ವಿದ್ಯೆಯನ್ನ ತಾನು ಮುಂದುವರಿಸಿಕೊಂಡು ಹೋಗಿಬಿಟ್ಟ. ತನ್ನೂರಿಗೆ ಅಂತಲ್ಲ ಸುತ್ತಮುತ್ತ ಎಲ್ಲೇ ಇದ್ದರೂ ಕೂಡ ಇವನ ಬಳಿ ಬಂದು, ಆಯುಧಗಳನ್ನ ಮಾಡಿಸಿಕೊಳ್ಳುತ್ತಾ ಹೋಗ್...

ಒಂದು ಒಳ್ಳೆಯ ನುಡಿ - 284

ಬರಹಗಾರರ ಬಳಗ ನವೆಂ ೨೦ ಲೇಖನ ೩ ವೀಕ್ಷಣೆ

ಬಿದಿಗೆ ಚಂದ್ರ ಬಂದ ನೋಡು ದೀಪ ಹಚ್ಚಿದಂತೆ ಜೋಡು ಯಾರ ಮನೆಯು ಅಲ್ಲಿ ಇಹುದೊ ಯಾರು ಬಲ್ಲರು?   ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ   ತೆಂಗಿನ ಮರದ ಮೇಲೊಂದು ಮಂಗ ತೆಂಗಿನ ಮರದಡಿ ಬಂದನು ರಂಗ  ...

ನಿಷ್ಪಾಪಿ ಸಸ್ಯಗಳು (ಭಾಗ ೧೨೭) - ಭತ್ತದ ಸಸ್ಯ

ಬರಹಗಾರರ ಬಳಗ ನವೆಂ ೨೦ ಲೇಖನ ೫ ವೀಕ್ಷಣೆ

ಒಂದು ಮುಷ್ಟಿ ಅನ್ನದ ಹಿಂದೆ ರೈತನ ಶ್ರಮ ಎಷ್ಟಿರುತ್ತದೆ..? ಎಂದು ನಾವು ಗಮನಿಸಲೇ ಬೇಕು. ಅಕ್ಕಿಯಿಂದ ಅನ್ನ ದೊರೆಯುತ್ತದೆ. ಈ ಅಕ್ಕಿ ಭತ್ತ ಎಂಬ ಧಾನ್ಯದಿಂದ ದೊರೆಯುತ್ತದೆ. ಭತ್ತದ ಹೊಟ್ಟನ್ನು ಬೇರ್ಪಡಿಸಿದಾಗ ದೊರೆಯುವುದ...

ದೇಶದೇಳಿಗೆಯ ಕಡೆಗೆ…

ಬರಹಗಾರರ ಬಳಗ ನವೆಂ ೨೦ ಕವನ ೫ ವೀಕ್ಷಣೆ

ಬಾನು ಮಳೆಯನು ಸುರಿಸೆ ಪ್ರಕೃತಿ ತಾನ್ ನಲಿದಂತೆ  ನಮ್ಮ ಕರ್ಮ ಭೂಮಿ ನಲಿಯುತಿರಲಿ  ಧರ್ಮ ಕರ್ಮದ ನಡುವೆ  ಬೇಧ ಭಾವವು ಬರದೆ  ನಾವೆಲ್ಲ ಒಂದೆನುತ ಹಾಡುತಿರಲಿ    ವೇದ ಸಾರುವ ನೆಲದಿ ಕಲಿತು ಬಾಳಲಿ ಬೆಸೆದು  ತಾಯ್...

ಗಾನ ವಿಜ್ಞಾನ ಚೇತನ (ಭಾಗ ೩) - ದ ರಾ ಬೇಂದ್ರೆ

ಕೆ.ಪಿ.ಅಶ್ವಿನ್ ರಾವ್ ನವೆಂ ೧೯ ಲೇಖನ ೮ ವೀಕ್ಷಣೆ

ಗಾನ ವಿಜ್ಞಾನ ಚೇತನ ಕವನ ಸಂಕಲನದಿಂದ ನಾವು ಆಯ್ದ ಕವಿ ದ ರಾ ಬೇಂದ್ರೆ ಅಥವಾ ಅಂಬಿಕಾತನಯದತ್ತ. ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವ...

ಪೇಶಂಟ್ ಪಾರ್ಕಿಂಗ್

ಕೆ.ಪಿ.ಅಶ್ವಿನ್ ರಾವ್ ನವೆಂ ೧೯ ಪುಸ್ತಕ ವಿಮರ್ಶೆ ೧೨ ವೀಕ್ಷಣೆ

ಡಾ. ಹೇಮಾ ಪಟ್ಟಣಶೆಟ್ಟಿಯವರನ್ನು ಅನುವಾದದಲ್ಲಿ ಎತ್ತಿದ ಕೈ. ಅವರು ಅನುವಾದಿಸಿದ ಕೆಲವು ಕಥೆಗಳ ಸಂಕಲನ ‘ಪೇಶಂಟ್ ಪಾರ್ಕಿಂಗ್’ ಎನ್ನುವ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಹೊರಬಂದಿದೆ. ಇದಕ್ಕೆ ತಮ್ಮ ಅಮೂಲ್ಯವಾದ ಅನಿಸಿಕೆಗಳನ...

ಮನಸ್ಸಿನ ದಾರಿಯಲ್ಲಿ ಅನಂತ ಪಯಣ

ಶ್ರೀರಾಮ ದಿವಾಣ ನವೆಂ ೧೯ ಲೇಖನ ೭ ವೀಕ್ಷಣೆ

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ. ಅದೇ ಸಮಯದಲ್ಲಿ ಮನಸ್ಸು ಕೆಲವೊಮ್ಮೆ ತಟಸ್ಥವೂ ಆಗಬಲ್ಲದು. ಕಣ್ಣಳತ...

ಸ್ಟೇಟಸ್ ಕತೆಗಳು (ಭಾಗ ೧೫೦೭) - ಹೀಗ್ಯಾಕೆ?

ಬರಹಗಾರರ ಬಳಗ ನವೆಂ ೧೯ ಲೇಖನ ೪ ವೀಕ್ಷಣೆ

ಇಲ್ಲ ನೋವಾಗಿದೆ, ತುಂಬಾ ನೋವಾಗಿದೆ. ನಾನಿದನ್ನ ಇಷ್ಟರವರೆಗೆ ಗಮನಿಸಿರಲಿಲ್ಲ. ಅಲ್ಲಾ ನಾವೇನು ತಪ್ಪು ಮಾಡಿದ್ದೇವೆ? ಇತ್ತೀಚಿಗೆ ಸರಕಾರದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ ಅನ್ನುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆವು...

ಒಂದು ಒಳ್ಳೆಯ ನುಡಿ - 283

ಬರಹಗಾರರ ಬಳಗ ನವೆಂ ೧೯ ಲೇಖನ ೩ ವೀಕ್ಷಣೆ

ಕನ್ನಡ ಎಂದರೆ ಹೊನ್ನಿನ ನುಡಿಯು ಮಣ್ಣಿನ ಕಣಕಣವು ಅನ್ನದ ಋಣವನು ತೀರಿಸು ಮಗುವೆ ಚಿನ್ನದ ಗುಣವದುವು ಅಆಇಈ ಅಕ್ಷರ ಮಾಲೆ ಹೊಳೆಯುವ  ಮುತ್ತುಮಣಿ ಭೇದಭಾವವು ನಮ್ಮೊಳು ಬೇಡ  ಮನುಜರೆಲ್ಲ ಒಂದೇ ನಾವೆಲ್ಲರು ಕನ್ನಡ ನೆ...

ಶ್ರೇಷ್ಟ

ಬರಹಗಾರರ ಬಳಗ ನವೆಂ ೧೯ ಲೇಖನ ೬ ವೀಕ್ಷಣೆ

ಆಹಾ! ಎಂತಹ ಶ್ರೇಷ್ಠ ಗುಣ ಎಂದು ಹೊಗಳುವುದನ್ನು ಕೇಳಿದ್ದೇವೆ. “ಗುಣ” ಕ್ಕೆ “ಶ್ರೇಷ್ಠ” ವಿಶೇಷಣ ಸೇರಿಸುವಂತೆ ಮಾತು, ಕೆಲಸ, ವ್ಯಕ್ತಿ, ವಿಚಾರಗಳಿಗೂ ಶ್ರೇಷ್ಠ ವಿಶೇಷಣವನ್ನು ಹಾಕುತ್ತಾರೆ. ಶ್ರೇಷ್ಠ ಅಡುಗೆಯವರು, ಶ್ರೇಷ್...