ಆಧುನಿಕತೆಗೆ ತಲೆಬಾಗಿದ ನೈಸರ್ಗಿಕ ಸೌಂದರ್ಯ
"ಕೋಟಿ ಧನವಿದ್ದರೂ ಪಟ್ಟಣವು ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು" - ಕುವೆಂಪು ನಾನು ಹುಟ್ಟಿ ಬೆಳೆದದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಎಂಬ ಹಳ್ಳಿಯ ಬಳಿ ಇರುವ ನಾಯಕವಾಡಿ ಎಂಬ ಸಣ್ಣ ಹಳ್ಳಿಯಲ...
೨೦೯ ಲೇಖನಗಳು
"ಕೋಟಿ ಧನವಿದ್ದರೂ ಪಟ್ಟಣವು ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು" - ಕುವೆಂಪು ನಾನು ಹುಟ್ಟಿ ಬೆಳೆದದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಎಂಬ ಹಳ್ಳಿಯ ಬಳಿ ಇರುವ ನಾಯಕವಾಡಿ ಎಂಬ ಸಣ್ಣ ಹಳ್ಳಿಯಲ...
ಸಾರ್ವಕಾಲಿಕ ಸತ್ಯ ಸತ್ವದ ಗ್ರಂಥ ಗೀತಾಸಾರದ ಮಹಾ ವೃಕ್ಷ/ ತನ್ನನ್ನು ನಂಬಿದವರ ಕೈಬಿಡದವನು ಮೇಲೆತ್ತಿ ಪೊರೆಯುವ ರಕ್ಷಕನು// ಕೃಷ್ಣಾರ್ಜುನರ ಯುದ್ಧಭೂಮಿ ಸಂವಾದ ಬದುಕಿನ ಮಹಾಸಾಗರದ ಜಲರಾಶಿ/ ಬಿರುಗಾಳಿಯಂತೆ ಬದಲ...
ಹಲಸಿನ ಹಣ್ಣು ಆರೋಗ್ಯಕ್ಕೆ ಉತ್ತಮ. ಹಿಂದೆ ಮಳೆಗಾಲದಲ್ಲಿ (ಆಷಾಡ) ಜನ ಹಲಸಿನ ಕಾಯಿ, ಹಲಸಿನ ಹಣ್ಣು, ಹಲಸಿನ ಬೀಜ ತಿನ್ನುತ್ತಿದ್ದರು. ಆಗ ಆಷಾಡ ಎಂದರೆ ಕಷ್ಟದ ದಿನಗಳು. ಒಂದು ಹೊತ್ತಿನ ಊಟ ಸ್ವಲ್ಪ ಕಡಿಮೆಯಾದರೂ ಅಷ್ಟಾದರ...
‘ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆ’ ಮಾಲಿಕೆಯಲ್ಲಿ ಸಪ್ನ ಬುಕ್ ಹೌಸ್ ವತಿಯಿಂದ ಪ್ರಕಟವಾದ ೧೦ನೇ ಕೃತಿ ‘ಹಳೇಬೀಡು’. ಬೇಲೂರು ಮತ್ತು ಹಳೇಬೀಡು ದೇಗುಲಗಳು ಅತ್ಯಂತ ಅದ್ಭುತ ಶಿಲ್ಪಕಲೆಗೆ ಹೆಸರುವಾಸಿಯಾಗಿವೆ. ಹಳೆಬೀಡು...
ಮತ್ತೆ ಮಧ್ಯಪಾನ ನಿಷೇಧ ಹೋರಾಟ ಜೋರಾಗಿ ಕೇಳಿ ಬರುತ್ತಿದೆ. ಯಾವುದೇ ನಾಗರೀಕ ಸಮಾಜ ಅದರಲ್ಲೂ ಭಾರತದಂತ ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯ ದೇಶದಲ್ಲಿ ಮದ್ಯಪಾನವೆಂಬುದು ಬೃಹತ್ ಉದ್ಯಮವಾಗಿದೆ ಎಂಬುದೇ ನಾಚಿಕೆ ಪಟ್ಟುಕೊಳ್...
ಹಕ್ಕಿಗೆ ಆಕಾಶದಲ್ಲಿ ಹಾರೋ ಆಸೆ. ತುಂಬಾ ಎತ್ತರಕ್ಕೆ ಏರಬೇಕು, ಸ್ವಚ್ಛಂದವಾಗಿ ಹಾರಬೇಕು, ಅಂದುಕೊಂಡದ್ದನ್ನ ಸಾಧಿಸಬೇಕು, ಹೀಗೆ ಕನಸುಗಳನ್ನು ಕಟ್ಟಿಕೊಂಡಿತ್ತು. ಆದರೆ ಗೂಡಿನಿಂದ ಹೊರಗೆ ಚಲಿಸುವುದಕ್ಕೆ ಸಾಧ್ಯವಾಗದ ಪರಿಸ್...
ನಿನ್ನ ವಿನಹ ಬದುಕಿಂದು,ಮತ್ತೆ ಇಹುದೇ ನನ್ನಲಿ ನೀನೆ ಇಲ್ಲವೆಂದು ಈಗ,ಹೇಳ ಬಹುದೇ ನನ್ನಲಿ ಬಾನ ಬಯಲ ಚಂದಿರನು,ಅತ್ತ ದಿನವು ಎಲ್ಲಿದೆ ಮೌನವಾದ ಮನದ ನೋವು,ಕಾಣದೇ ನನ್ನಲಿ ನಗುವಿನಲ್ಲಿ ಮೊಗವು ಅರಳೆ, ತಾವರೆಯ...
ವೀರಸಿರಿ ಕಲೆ ಬೀಡು ನನ್ನ ತಾಯ್ನಾಡು ನಾಲಿಗೆಗೆ ನಿಲುಕದಾ ನುಡಿಗಳುಂಟು ನುಡಿಗಳಿಗೂ ನಿಲುಕದಾ ಭಾವವುಂಟು ಹಿರಿಯ ಕವಿ ವಿ.ಸೀತಾರಾಮಯ್ಯನವರ ಹೊನ್ನಿನ ಸಾಲುಗಳಿವು. ಕನ್ನಡದ ಕಾವ್ಯದಲ್ಲಿ ಹುರುಳು-ತಿರುಳು ಎರಡೂ ಇದ್ದು ಓದ...
ಇಂದು ಅಪರೂಪದ ದಂಪತಿಗಳ ಕಥೆ ನೋಡೋಣ. ಗ್ರೀಕ್ ದೇಶದ ಅಥೆನ್ಸ್ ನಗರದಲ್ಲಿ ಸುಮಾರು 2500 ವರ್ಷಗಳ ಹಿಂದೆ (ಸುಖರಾತ) ಸಾಕ್ರೆಟಿಸ್ ಎನ್ನುವ ಶ್ರೇಷ್ಠ ತತ್ವಜ್ಞಾನಿ ಇದ್ದನು. ಮುಖ ಅಷ್ಟು ಸುಂದರವಾಗಿರಲಿಲ್ಲ. ಒರಟು ದೇಹ. ಕೆತ್...