ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2025

ಡಿಸೆಂಬರ್ 2025

೨೦೯ ಲೇಖನಗಳು

ಕರ್ನಾಟಕ ಪತ್ರಿಕೋದ್ಯಮ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೧ ಪುಸ್ತಕ ವಿಮರ್ಶೆ ೧೫ ವೀಕ್ಷಣೆ

ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆ ಮಾಲಿಕೆ ಅಡಿಯಲ್ಲಿ ಪ್ರಕಟವಾದ ೧೫ನೇ ಕೃತಿ ‘ಕರ್ನಾಟಕ ಪತ್ರಿಕೋದ್ಯಮ’. ನಾವು ಇಂದು ಹಿಂದಿನ ರಾಜಮಹಾರಾಜರುಗಳ ಕಾಲದ "ಡಂಗುರ"ದಿಂದ ಪತ್ರಿಕೆಗಳಿಗೆ ತಲುಪಿದ್ದೇವೆ. ಮುದ್ರಣಯಂತ್ರ, ಅಚ...

ಅಂಬೇಡ್ಕರ್ ಮತ್ತು ಸಂವಿಧಾನ

ಶ್ರೀರಾಮ ದಿವಾಣ ಡಿಸೆಂ ೧೧ ಲೇಖನ ೯ ವೀಕ್ಷಣೆ

ಡಿಸೆಂಬರ್ ಆರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ. ಸಂವಿಧಾನ ಎಂದರೇನು ? ಭಾರತದ ಸಂವಿಧಾನ ಹೇಗೆ ರಚಿಸಲ್ಪಟ್ಟಿತು ? ಅದರಲ್ಲಿ ಅಂಬೇಡ್ಕರ್ ಅವರ ಪಾತ್ರವೇನು ? ಅಂಬೇಡ್ಕರ್ ಅವರ ಒಟ್ಟು ವ್ಯಕ್ತಿತ್...

ಬಾಳೆನಾರಿನಿಂದ ಉತ್ಪನ್ನಗಳು - ರೂ.30 ಲಕ್ಷ ವಾರ್ಷಿಕ ಆದಾಯ

ಅಡ್ಡೂರು ಕೃಷ್ಣ ರಾವ್ ಡಿಸೆಂ ೧೧ ಲೇಖನ ೮ ವೀಕ್ಷಣೆ

“ನಮ್ಮ ಜಿಲ್ಲೆಯ ರೈತರು ಬಾಳೆಗೊನೆಗಳ ಕೊಯ್ಲಿನ ನಂತರ ಬಾಳೆಗಿಡಗಳನ್ನು ಕಸವೆಂದು ಬಿಸಾಡುತ್ತಿದ್ದುದನ್ನು ನಾನು ಬಾಲ್ಯದಿಂದಲೂ ನೋಡುತ್ತಿದ್ದೆ. ಅದರಿಂದ ಏನೇನೆಲ್ಲ ಮಾಡಬಹುದೆಂದು ಸಂಶೋಧನೆ ಮಾಡುವ ತನಕ ನನಗೂ ಅದೊಂದು ದೊಡ್ಡ...

ಸ್ಟೇಟಸ್ ಕತೆಗಳು (ಭಾಗ ೧೫೨೮) - ಅಂಗಡಿ

ಬರಹಗಾರರ ಬಳಗ ಡಿಸೆಂ ೧೧ ಲೇಖನ ೩೪ ವೀಕ್ಷಣೆ

ಬನ್ನಿ, ನಮ್ಮದು ಮಾರಾಟ ಕೇಂದ್ರ. ಇಲ್ಲಿ ನಿಮ್ಮ ನೆನಪು, ನೋವು, ಮೋಸ, ತ್ಯಾಗ ಎಲ್ಲವನ್ನು ತೆಗೆದುಕೊಳ್ಳುತ್ತೇನೆ. ನೀವು ಕೊಟ್ಟ ಪ್ರಮಾಣಕ್ಕೆ ಸರಿಯಾಗಿ ಸಮಯವನ್ನು ನಾವು ನೀಡುತ್ತೇವೆ. ನಾವು ಕೊಟ್ಟ ಸಮಯವನ್ನು ಪಡೆದುಕೊಂಡ...

ನಿಷ್ಪಾಪಿ ಸಸ್ಯಗಳು (ಭಾಗ ೧೩೦) - ಮುರಿಗೆ ಸಸ್ಯ

ಬರಹಗಾರರ ಬಳಗ ಡಿಸೆಂ ೧೧ ಲೇಖನ ೭ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ನಮ್ಮ ಪರಿಸರವು ವಿಶೇಷವಾಗಿ ಹವಾಮಾನ ವೈಪರೀತ್ಯಗಳಿಗೆ ಈಡಾಗುತ್ತಿರುವುದನ್ನು ಗಮನಿಸಿರುವಿರಾ? ಮುಂಜಾವಿನಲಿ ಛಳಿ, ಮಧ್ಯಾಹ್ನ ಸೆಖೆ, ಸಂಜೆಯಾಗುತ್ತ ಮಳೆ! ವಾತಾವರಣದಲ್ಲಿ ಇಂತಹ ಬದಲಾವಣೆಗಳು ಮಾನವನ ಆ...

ಒಂದು ಗಝಲ್

ಬರಹಗಾರರ ಬಳಗ ಡಿಸೆಂ ೧೧ ಕವನ ೫ ವೀಕ್ಷಣೆ

ಹೊಳೆವ ಕಂಗಳಲ್ಲಿ ಮನವನಿತ್ತೆ ಸಖ  ಬಾಳ ಬೆಸುಗೆಯಲ್ಲಿ ತನುವನಿತ್ತೆ ಸಖ   ಸಪ್ತಪದಿಯ ತುಳಿದು ಹತ್ತಿರವಾದೆನು ಬಾಹು ಬಂಧನದಲ್ಲೇ ಸುಖವನಿತ್ತೆ ಸಖ   ಸಂಬಂಧಗಳ ನಡುವೆಯೇ ಈಸಬೇಕು  ಜಯಿಸುತಲೇ ನಿನಗೆ ಬದುಕನಿತ್ತೆ ಸಖ...

ಅಮೆರಿಕವನ್ನೇ ಸಂಕಷ್ಟಕ್ಕೆ ಸಿಲುಕಿಸಲಿದೆ ಸುಂಕ ಸಮರ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೦ ಲೇಖನ ೧೦ ವೀಕ್ಷಣೆ

ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಮತ್ತಷ್ಟು ಸದೃಢಗೊಂಡಿರುವುದು ಅಮೆರಿಕಕ್ಕೆ ತಳಮಳ ಮೂಡಿಸಿದೆ. ರಷ್ಯಾ ಅಧ್ಯಕ್ಷ ವ್ಯಾದಿಮಿರ್ ಪುತಿನ್ ಎರಡು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವೆ ಹಲವು ಮಹತ್ವದ ಒ...

ಇಂಡಿಗೋ ಅವ್ಯವಸ್ಥೆಗೆ ನಾವೂ ಜವಾಬ್ದಾರರು

ಶ್ರೀರಾಮ ದಿವಾಣ ಡಿಸೆಂ ೧೦ ಲೇಖನ ೬ ವೀಕ್ಷಣೆ

ವೇಗ, ಸ್ಪರ್ಧೆ, ಶೀಘ್ರ ಫಲಿತಾಂಶದ ನಿರೀಕ್ಷೆ, ದುರಾಸೆ, ತಾಳ್ಮೆ ಇಲ್ಲದಿರುವುದು, ವಿವೇಚನೆ ಮತ್ತು ಪ್ರಬುದ್ಧತೆ ಕಳೆದುಕೊಂಡಿರುವುದು, ಉದಾಸೀನತೆ, ಸ್ವಾರ್ಥ, ಸಮಗ್ರ ಚಿಂತನೆಯ ಕೊರತೆ, ಆಡಳಿತಗಾರರ ಅವಾಸ್ತವಿಕ ನಿರ್ಧಾರಗಳ...

ಸ್ಟೇಟಸ್ ಕತೆಗಳು (ಭಾಗ ೧೫೨೭) - ಬಲೂನ್

ಬರಹಗಾರರ ಬಳಗ ಡಿಸೆಂ ೧೦ ಲೇಖನ ೪೨ ವೀಕ್ಷಣೆ

ಆ ಮಗು ಬಲೂನನ್ನ ಹಿಡಿದುಕೊಂಡು ಮೇಲೆ ಕೆಳಗೆ ಮೇಲೆ ಕೆಳಗೆ ಆಡಿಸುತ್ತಿತ್ತು. ಬಲೂನ್ ಗೆ ಅಲ್ಲಿ ಇರುವುದಕ್ಕೆ ತುಂಬಾ ಸಂಕಟವಾಗುತ್ತಿತ್ತು, ಆ ಮಗುವಿನ ಕೈಯಿಂದ ತಪ್ಪಿಸಿಕೊಂಡು ಹಾಗೆ ಗಾಳಿಯಲ್ಲಿ ಹಾರಿಬಿಡ್ತು. ತುಂಬಾ ಸ್ವತಂ...

ಧನ್ಯತೆ

ಬರಹಗಾರರ ಬಳಗ ಡಿಸೆಂ ೧೦ ಲೇಖನ ೯ ವೀಕ್ಷಣೆ

ಸ್ವಂತ ಊರಿನಲ್ಲಿ ಧನ್ಯತೆ, ಪರವೂರಿನಲ್ಲಿ ಮಾನ್ಯತೆಯನ್ನು ಗಳಿಸುವುದೇ ವ್ಯಕ್ತಿತ್ವದ ಲಕ್ಷಣ. ಸ್ವಚ್ಛ ಮನೆ, ಸುಗುಣ ಸಂಪನ್ನ ಹೆಂಡತಿ, ಪ್ರೀತಿಯ ಮಕ್ಕಳು, ನೆರವಾಗುವ ಬಂಧು ಬಾಂಧವರು, ಸೇವೆ ಮಾಡಲು ಆಳು ಕಾಳು, ಆರಾಮದ ವಾಹನ...

ಹನಿಗಳು ಸಾರ್ ಹನಿಗಳು !

ಬರಹಗಾರರ ಬಳಗ ಡಿಸೆಂ ೧೦ ಕವನ ೫ ವೀಕ್ಷಣೆ

ಕಾರಣವಿದ್ದರೇನೆ ನೋವು, ನೋವಿದ್ದರೇನೆ ಬದುಕುವ ಛಲವು ಬಾಳ್ವೆಯು ಸುಗಮವು ! * ವಿಮರ್ಶೆಯಲಿ ಕವಿ ಬೆಳಗಬೇಕು ಬಾಡ ಬಾರದು ! * ಭಟ್ಟಂಗಿಗಳ ಬರಹಗಳ ನಡುವೆ ನಾವಿರುವೆವು ! * ಬರೆದುದೆಲ್ಲವು ಸಾಹಿತ್ಯವಲ್ಲ, ಸ...

ಇಡ್ಲಿ - ಭಾರತದ ಮನೆಮನೆಯ ಮೆಚ್ಚಿನ ತಿನಿಸು

ಅಡ್ಡೂರು ಕೃಷ್ಣ ರಾವ್ ಡಿಸೆಂ ೧೦ ಲೇಖನ ೯ ವೀಕ್ಷಣೆ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿನಿಸು ಯಾವುದೆಂದರೆ ಇಡ್ಲಿ ಎಂದು ಉತ್ತರಿಸಬಹುದಲ್ಲವೇ? ಯಾಕೆಂದರೆ ಇಡ್ಲಿಯನ್ನು ಇಷ್ಟ ಪಡದವರು ಯಾರೂ ಇಲ್ಲ. ಮನೆಯಲ್ಲಾಗಲೀ ಹೋಟೆಲಿನಲ್ಲಾಗಲೀ ತೆಂಗಿನಕಾಯಿ ಚಟ್ನಿ ಅಥವಾ ಬಿಸಿಬಿಸಿ ಸಾಂಬ...

ಬೆಲೆ ಅಸ್ಥಿರತೆಯ ಪರಿಹಾರಕ್ಕೆ ಬಲಿಷ್ಟ ಕೃಷಿಕ ಸಂಘಟನೆ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೯ ಲೇಖನ ೧೬ ವೀಕ್ಷಣೆ

ರೈತನು ಬೆಳೆದ ಯಾವುದೇ ಉತ್ಪನ್ನಕ್ಕೂ ಬೆಲೆ ನಿರ್ಧರಣೆ ಮಾಡುವವರು ವ್ಯಾಪಾರಸ್ಥರು. ಮಾರುಕಟ್ಟೆಯ ಬೆಲೆ ಯಾವಾಗಲೂ ವ್ಯಾಪಾರಸ್ಥರ ಪರವಾಗಿ ಇರುತ್ತದೆಯೇ ಹೊರತು ರೈತನಿಗೆ ಅನುಕೂಲಕರವಾಗಿ ಇರುವುದೇ ಇಲ್ಲ. ಇದು ದೇಶದ ಪ್ರತೀಯೊಬ...

ದೈವಶಕ್ತಿ ಮತ್ತು ಮಾನವ ಶಕ್ತಿ

ಶ್ರೀರಾಮ ದಿವಾಣ ಡಿಸೆಂ ೦೯ ಲೇಖನ ೧೧ ವೀಕ್ಷಣೆ

ದೇವರು ಎಂಬ ನಂಬಿಕೆಯ ಸುತ್ತ ಇರುವ ಭಕ್ತಿಯೇ ದೈವಿಕ ಶಕ್ತಿ. ಇದು ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವವ್ಯಾಪಿ, ಅಗೋಚರ, ಅತಿಮಾನುಷ, ಅದೃಶ್ಯ ಶಕ್ತಿ. ಬಹುತೇಕ ಜಗತ್ತಿನ ಎಲ್ಲಾ ಕಡೆಯೂ ಈ ಪರಿಕಲ್ಪನೆಯ ವಿಧಾನ ಒಂದೇ ರೀತಿಯಲ್...

ಸ್ಟೇಟಸ್ ಕತೆಗಳು (ಭಾಗ ೧೫೨೬) - ನಡಿಗೆ

ಬರಹಗಾರರ ಬಳಗ ಡಿಸೆಂ ೦೯ ಲೇಖನ ೮ ವೀಕ್ಷಣೆ

ನಡಿಗೆಯಲ್ಲಿ ಭಯವಿಲ್ಲ, ಅಭ್ಯಾಸವಾಗಿಬಿಟ್ಟಿದೆ, ದಿನವೂ ಅದೇ ಹಗ್ಗದ ಮೇಲೆ ಕೂಲನ್ನು ಹಿಡಿದು ನಡೆಯಲೇಬೇಕು . ಕೆಳಗೆ ಇದ್ದ ಅಲುಮಿನಿಯಂ ತಟ್ಟೆಯ ಒಳಗಡೆ ಹಣ ತುಂಬಲೇಬೇಕು. ಪ್ರತಿದಿನವೂ ಚಿಲ್ಲರೆ ಕಾಸುಗಳಷ್ಟೇ ಬೀಳುತ್ತವೆ. ಮ...

ಶಿವರಾತ್ರಿ (ಕತೆಗಳು)

ಅಡ್ಡೂರು ಕೃಷ್ಣ ರಾವ್ ಡಿಸೆಂ ೦೯ ಪುಸ್ತಕ ವಿಮರ್ಶೆ ೧೩ ವೀಕ್ಷಣೆ

ಪ್ರಸಿದ್ಧ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಈ ಕಥಾಸಂಕಲನ ಮೊದಲು ಪ್ರಕಟವಾದದ್ದು 1946ರಲ್ಲಿ. ಇಲ್ಲಿನ ಕತೆಗಳಲ್ಲಿ 80 ವರುಷದ ಹಿಂದಿನ ದಕ್ಷಿಣ ಭಾರತದ ಬದುಕಿನ ಹಲವು ಮುಖಗಳನ್ನು ಕಾಣಬಹುದು.  ರಾಮಸ್ವಾಮಿ ಅಯ...

ನಾನೂ ಟೀಚರ್ ಆಗುವೆ !

ಬರಹಗಾರರ ಬಳಗ ಡಿಸೆಂ ೦೯ ಲೇಖನ ೧೦ ವೀಕ್ಷಣೆ

ದಿನವೂ ಪಠ್ಯದ ಅಭ್ಯಾಸದ ಜೊತೆಗೆ ವಾರಕ್ಕೊಮ್ಮೆ ಚಟುವಟಿಕೆಗಳನ್ನು ಮಾಡಿ ಸಂತಸ ಪಡುವ ನಮ್ಮ ಮಕ್ಕಳಿಗೆಲ್ಲ ಅಂದು ಸಂತೋಷದ ದಿನ. ಏಕೆಂದರೆ ಅಂದು ಮಕ್ಕಳ ದಿನಾಚರಣೆ. ರಂಗು ರಂಗಿನ ಮೈ ಬಣ್ಣ ಹೊದ್ದು, ಕಣ್ಮುಚ್ಚಿ ಬಿಡುವಷ್ಟರಲ್...

ಒಂದು ಒಳ್ಳೆಯ ನುಡಿ - 293

ಬರಹಗಾರರ ಬಳಗ ಡಿಸೆಂ ೦೯ ಲೇಖನ ೯ ವೀಕ್ಷಣೆ

'ಆಟ ಊಟ ಪಾಠ ನಲಿಯುತ ಕಲಿ ನೀ ಮಗುವೇ ಅ ಆ ಇ ಈ ಓದುತಲಿ ಬರೆಯುತ ಕಲಿ ನೀ ಮಗುವೇ’ ಶಿಶುಗೀತೆ, ಅಭಿನಯ ಗೀತೆ ಪುಟಾಣಿಗಳಿಗೆ ನೆನಪಿನಲ್ಲಿ ಉಳಿಯುವ ಸಾಧ್ಯತೆ ಹೆಚ್ಚು. ಹಾಡಿ ಹಾಡಿ ಬಾಯಿ ಪಾಠವೇ ಆಗಬಹುದು. ಅರ್ಥ ಗೊತ್ತಿಲ...

ಗಿರ್ ಮಿಟ್

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೦೯ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಹಾಸ್ಯ ಬರಹಗಾರ ಪ್ರಶಾಂತ್ ಆಡೂರ್ ಅವರ ಅಂಕಣ ಬರಹಗಳ ಸಂಕಲನ ‘ಗಿರ್ ಮಿಟ್’ ಪ್ರಕಟವಾಗಿದೆ. ಈ ಕೃತಿಯ ಬಗ್ಗೆ ಖ್ಯಾತ ಅಂಕಣಕಾರ, ಪತ್ರಕರ್ತ ಜೋಗಿ ಬರೆದ ಬೆನ್ನುಡಿ… “ಹಾಸ್ಯ ಎಂದರೆ ಹೆಂಡತಿಯನ್ನು ಆಡಿಕೊಳ್ಳುವುದು. ದಾಂಪತ್ಯ...

ಜಲ ಜಲದ ಧಾರೆ

ಬರಹಗಾರರ ಬಳಗ ಡಿಸೆಂ ೦೯ ಕವನ ೨ ವೀಕ್ಷಣೆ

ಜಲ ಜಲದ ಧಾರೆ ಹಾಲ್ ನೊರೆಯ ನೀರೆ ದುಮು ದುಮುಕಿ ಹರಿವ ಸೇಲೆ ಮಂಜಲ್ಲಿ ಕರಗಿ ಚಳಿಯಲ್ಲಿ ನಡುಗಿ ಹೊಂಗಿರಣ ತಂಪ ಸಾಲೆ   ಲತೆಯಂತೆ ಬಳುಕಿ ಮೈಯೊಳಗೆ ತುಳುಕಿ ಚೆಲುವೆಲ್ಲ ಹರಿಸಿ ಸಾಗಿ ಸುತ್ತೆಲ್ಲ ಸಿರಿಗೆ ಬೆಳಕಾ...