ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2025

ಡಿಸೆಂಬರ್ 2025

೨೦೯ ಲೇಖನಗಳು

‘ಮಯೂರ’ ಹಾಸ್ಯ - ಭಾಗ ೧೦೩

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೮ ಲೇಖನ ೧೬ ವೀಕ್ಷಣೆ

ರವೆಯ ಮಹಿಮೆ ರವೀಶ ಬೈಕ್ ರೇಸ್‌ನಲ್ಲಿ ಮೊದಲನೇ ಸ್ಥಾನ ಗಳಿಸಿದ. ಮಾಧ್ಯಮದವರೆಲ್ಲ ನಾ ಮುಂದೆ ತಾ ಮುಂದೆ ಎಂದು ರವೀಶನ ವಿಜಯದ ಗುಟ್ಟು ಕೇಳಲು ದಾವಿಸಿದರು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರವೀಶ. 'ಮನೆಯಿಂದ ಹೊರಡುವಾಗ...

ಕನ್ನಡ ಪತ್ರಿಕಾ ಲೋಕ (ಭಾಗ ೨೪೦) - ನಿರಂತರ ಪ್ರಗತಿ

ಶ್ರೀರಾಮ ದಿವಾಣ ಡಿಸೆಂ ೨೮ ಲೇಖನ ೧೮ ವೀಕ್ಷಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ "ನಿರಂತರ ಪ್ರಗತಿ" ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಸಂಸ್ಥೆಯು ಧರ್ಮಸ್ಥಳದಿಂದ ಕಳೆದ ೨೧ ವರ್ಷಗಳಿಂದ (೨೦೦೩ರಲ್ಲಿ ಆರಂಭ) ಪ್ರಕಟಿಸಿಕೊಂಡುಬ...

ಸೃಷ್ಟಿಯ ಸಹಜತೆ ಮತ್ತು ವಿಸ್ಮಯ…!

ಶ್ರೀರಾಮ ದಿವಾಣ ಡಿಸೆಂ ೨೮ ಲೇಖನ ೧೧ ವೀಕ್ಷಣೆ

ಅಲೆಗ್ಸಾಂಡರ್ ದಿ ಗ್ರೇಟ್ ‌ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ, ಶಾಂತಿ ದೂತ, ಅಹಿಂಸೆಯ ಪ್ರತಿಪಾದಕ ಮಹಾತ್ಮ ಗಾಂಧಿ ಗುಂಡೇಟಿಗೆ ಹತ್ಯೆಯಾದರು, ಸಮಾನತೆಯ ಶ್ರೇಷ್ಠ ಹರಿಕಾರ ಬಸವಣ್ಣ ಕೊಲೆ ಅಥವಾ ಆತ್ಮಹತ್...

ಸ್ಟೇಟಸ್ ಕತೆಗಳು (ಭಾಗ ೧೫೪೫) - ಜಾತ್ರೆ

ಬರಹಗಾರರ ಬಳಗ ಡಿಸೆಂ ೨೮ ಲೇಖನ ೧೧ ವೀಕ್ಷಣೆ

ಊರಿನ ಜಾತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಮಕ್ಕಳು ಒತ್ತಾಯ ಮಾಡ್ತಾ ಇರ್ತಾರೆ, ಪ್ರತಿಸಲ ಒತ್ತಾಯ ಮಾಡಿದಾಗಲೂ ಅಪ್ಪ ಸಿಟ್ಟಿನಿಂದ ಅವರಿಗೆ ಬೈದು ಸುಮ್ಮನಾಗಿಸುತ್ತಿದ್ದ ಕಾರಣ ಆತನ ದುಡಿಮೆ ಮನೆ ನಡೆಸುವುದಕಷ್ಟೇ ಸಾಕಾಗಿತ...

ಒಂದು ಒಳ್ಳೆಯ ನುಡಿ - 306

ಬರಹಗಾರರ ಬಳಗ ಡಿಸೆಂ ೨೮ ಲೇಖನ ೫ ವೀಕ್ಷಣೆ

ಸಮಯಕ್ಕೆ ಹೊಳೆಯದಿಹ ಜಾಣತನವೇಕೆ? ಅಪಾಯವನು ಉಪಾಯದಲಿ ದೂಡದಿಹ ಬುದ್ಧಿಯದು ಯಾಕೆ? ಕಷ್ಟ-ಸುಖಗಳಲಿ ಕೈಚಾಚದಿಹ ಸ್ನೇಹಿತನು ಬೇಕೇ? ಒಗ್ಗೂಡಿ ಬಾಳ ನೌಕೆಯ ದಾಟದಿಹ ಸಂಸಾರವೇಕೆ? ಮೌಲ್ಯಂಗಳ ಕಡೆಗಣಿಸಿ ನಡೆದರೆ ಮಾತೆ 'ಶ್ರೀ...

ಒಂದು ಗಝಲ್

ಬರಹಗಾರರ ಬಳಗ ಡಿಸೆಂ ೨೮ ಕವನ ೪ ವೀಕ್ಷಣೆ

ಚಂದ್ರನ ಜೊತೆಯಲೆ ಸಾಗುವೆಯಾ ಹೇಳೆ ಸಖಿ ನವಿಲಿನ ತೆರದಲಿ ಕುಣಿಯುವೆಯಾ ಹೇಳೆ ಸಖಿ   ಬಂಧನ ಯಾರಿಗಿಲ್ಲ,ಹರಿವ ನೀರಿಗೂ ತಡೆ ಯಾಕೆ ಇಬ್ಬನಿ ಚಳಿಯಂತೆ ನಡುಗುವೆಯಾ ಹೇಳೆ ಸಖಿ   ಹೂವಿನಿಂದ ಮಕರಂದ ಹೀರುವ ದುಂಬಿ ನಾನೇನು...

ಪರಭಾಷೆಯ ಹಾಡುಗಳ ಪೂರ್ತಿ ಅನುವಾದ - 4 - ಕೌನ್ ಆಯಾ ಮೇರೆ ಮನ ಕೆ ದ್ವಾರೆ

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೮ ಬ್ಲಾಗ್ ೩ ವೀಕ್ಷಣೆ

ಹಿಂದೆ 08/06/2022 ರಂದು ಈ ಹಾಡಿನ ಒಂದೆರಡೇ ಸಾಲನ್ನು ಅನುವಾದ ಮಾಡಿದ್ದೆ. ಈಗ ಪೂರ್ತಿ ಅನುವಾದ ಮಾಡಿದ್ದೇನೆ. 4)ಮೂಲ ಹಾಡು - ಕೌನ್ ಆಯಾ ಮೇರೆ ಮನ ಕೆ ದ್ವಾರೆ ಹಿಂದಿ ಚಿತ್ರ - ದೇಖ ಕಬೀರಾ ರೋಯೆ (ಹಾಡಿನ ಯೂ ಟ್ಯೂಬ್...

“ಸಸ್ಯ ತಳಿ ರಕ್ಷಕ ಕೃಷಿಕ” ಬಿ. ಕೆ. ದೇವರಾಯರ ಭತ್ತದ ತಳಿರಕ್ಷಣೆ ತಪಸ್ಸು

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೭ ಲೇಖನ ೭ ವೀಕ್ಷಣೆ

ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬಿ. ಕೆ. ದೇವರಾಯರು 13 ಸಪ್ಟಂಬರ್ 2023ರಂದು ನವದೆಹಲಿಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ “ಸಸ್ಯ ತಳಿ ರಕ್ಷಕ ಕೃಷಿಕ” ಪ್ರಶಸ್ತಿ ಸ್ವೀಕರಿ...

ಉಗ್ರವಾದಕ್ಕೂ ಇದೇ ಗತಿಯಾಗಲಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೭ ಲೇಖನ ೭ ವೀಕ್ಷಣೆ

ಒಡಿಶಾ ರಾಜ್ಯದ ಕಂಧಮಾಲ್ ಮತ್ತು ಗಂಜಾಮ್ ಜಿಲ್ಲೆಗಳ ಗಡಿಭಾಗದಲ್ಲಿರುವ ‘ರಂಪಾ ಅರಣ್ಯ’ ಪ್ರದೇಶದಲ್ಲಿ ನಡೆಸಲಾದ ದೀರ್ಘಾವಧಿಯ ನಕ್ಸಲ್ ಕಾರ್ಯಾಚರಣೆ ಫಲ ಕೊಟ್ಟಿದೆ. ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪೋಲೀಸ್ ಪಡೆ ಮತ್ತು ಒ...

ಅಭಿಮಾನಿಗಳ ಅತಿರೇಕ ; ಹುಚ್ಚುತನದ ಪರಮಾವಧಿ

ಶ್ರೀರಾಮ ದಿವಾಣ ಡಿಸೆಂ ೨೭ ಲೇಖನ ೧೧ ವೀಕ್ಷಣೆ

ಅದು ಡಚ್ಚ - ಕಿಚ್ಚ. ( ದರ್ಶನ್ - ಸುದೀಪ್ ) + ( ಡೆವಿಲ್  - ಮಾರ್ಕ್ )  ಅವರ ಅಭಿಮಾನಿಗಳ ಯುದ್ಧವಂತೆ..... ಸಾಮಾಜಿಕ ಜಾಲತಾಣಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇದು ಬಹುದೊಡ್ಡ ಚರ್ಚೆಯಂತೆ. ಯಾಕಪ್ಪಾ, ಏನಾಗಿ...

ಸ್ಟೇಟಸ್ ಕತೆಗಳು (ಭಾಗ ೧೫೪೪) - ಆಸೆ

ಬರಹಗಾರರ ಬಳಗ ಡಿಸೆಂ ೨೭ ಲೇಖನ ೯ ವೀಕ್ಷಣೆ

ಮನೆಯಲ್ಲಿ ಅಮ್ಮನ ಬಳಿ ಕೇಳಿಕೊಂಡಿದ್ದ ಅಮ್ಮಾ ಅಪ್ಪನ ಬಳಿ ನನಗೊಂದು ಮೊಬೈಲ್ ಕೊಡಿಸುವುದಕ್ಕೆ ಹೇಳು? ಅಮ್ಮ, ಈಗ ಅದು ಸದ್ಯಕ್ಕೆ ಬೇಡ ಮಗ ಸಾಲಗಳು ಒಂದಷ್ಟು ಕಡಿಮೆಯಾಗಲಿ ಅದಕ್ಕ ಹಾಕುವ ಹಣದಲ್ಲಿ ಮನೆ ಒಂದು ಸ್ವಲ್ಪ ಚೆನ್ನಾ...

ಗುಳುಮುಳುಕ ಹಕ್ಕಿ

ಬರಹಗಾರರ ಬಳಗ ಡಿಸೆಂ ೨೭ ಲೇಖನ ೧೪ ವೀಕ್ಷಣೆ

ಎಲ್ಲ ಕಿರಿಯ ಹಿರಿಯ ಮಿತ್ರರಿಗೂ ಮುಂಬರುವ ಹೊಸವರ್ಷದ ಶುಭಾಷಯಗಳು. ಜನವರಿ ತಿಂಗಳು ಬಂದರೆ ಹಲವಾರು ಕಡೆ ಆಸಕ್ತ ಪಕ್ಷಿವೀಕ್ಷಕ ಮಿತ್ರರು ಸೇರಿ ಹಕ್ಕಿ ಸಮೀಕ್ಷೆ ಕಾರ್ಯ ಮಾಡುತ್ತಾರೆ. ಮಣಿಪಾಲ ಎಂಬ ಪುಟ್ಟ ಊರಿನಲ್ಲಿ ಪಕ್ಷಿಯ...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಡಿಸೆಂ ೨೭ ಕವನ ೨ ವೀಕ್ಷಣೆ

ಕನಸುಗಳ ಕವಿಯ ಬದುಕಿಂದು ನನಸಾಗದೆ ! * ಕವಿಗಳಲ್ಲೂ ಎರಡು ವಿಧಗಳು ಒಳ ಹೊರಗೆ ! * ಚಿಂತನೆಗಳ ಸುಳಿಯಲ್ಲಿ ಕವಿ ಬಡವನಾದ ! * ಸರಸ್ವತಿಯು ಒಲಿದಳು ಕವಿಗೆ ಲಕ್ಷ್ಮೀ ದೂರ ! * ಭ್ರಷ್ಟತೆಯ ನಡುವಲ್ಲಿ ನಾ...

ಪರಭಾಷೆಯ ಹಾಡುಗಳ ಪೂರ್ತಿ ಅನುವಾದ - ಹಾಡು 1- ದಿಲ ಕೆಹತಾ ಹೈ , ಜಾ ಉನಸೇ ಮಿಲ

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೭ ಬ್ಲಾಗ್ ೮ ವೀಕ್ಷಣೆ

ಹಿಂದೆ 08/06/2022 ರಂದು ಈ ಹಾಡಿನ ಒಂದೆರಡೇ ಸಾಲನ್ನು ಅನುವಾದ ಮಾಡಿದ್ದೆ. ಈಗ ಪೂರ್ತಿ ಅನುವಾದ ಮಾಡಿದ್ದೇನೆ. ಮೂಲ ಹಾಡು - ದಿಲ ಕೆಹತಾ ಹೈ , ಜಾ ಉನಸೇ ಮಿಲ (ಅದರ ಯೂಟ್ಯೂಬ್ ಕೊಂಡಿ https://youtu.be/CFvhWUL1Ak...

ಪರಭಾಷೆಯ ಹಾಡುಗಳ ಪೂರ್ತಿ ಅನುವಾದ - 2 - ಆಧಾ ಹೈ ಚಂದ್ರಮಾ

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೭ ಬ್ಲಾಗ್ ೭ ವೀಕ್ಷಣೆ

ಮೂಲ ಹಾಡು - ಆಧಾ ಹೈ ಚಂದ್ರಮಾ ಹಿಂದಿ ಚಿತ್ರ - ನವರಂಗ್ ಹಾಡಿನ ಯೂ ಟ್ಯೂಬ್ ಕೊಂಡಿ - https://youtu.be/C1vI9jqUdSo?si=kzS46hisENhYZPZ5 ನನ್ನ ಅನುವಾದ ಹಾಗೂ ಹಾಡುಗಾರಿಕೆ https://m.starmakerstudios.c...

ವಾಜಪೇಯಿಯವರ ಹಾಸ್ಯ ಪ್ರಜ್ಞೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೬ ಲೇಖನ ೧೬ ವೀಕ್ಷಣೆ

ಕವಿ ಹೃದಯಿ, ಮಹಾ ಮುತ್ಸದ್ದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ಬದುಕಿದ್ದರೆ ಅವರಿಗೆ ನೂರು ವರ್ಷ ತುಂಬುತ್ತಿತ್ತು. ೧೯೨೪ನೇ ಡಿಸೆಂಬರ್ ೨೫ರಂದು ಕೃಷ್ಣ ಬಿಹಾರಿ ವಾಜಪೇಯಿ ಹಾಗೂ ಕೃಷ್ಣಾ ದೇವಿಯವರ ಸುಪುತ್ರರಾ...

ಹೆದ್ದಾರಿಗಳು ಹೆದರಿಕೆ ಹುಟ್ಟಿಸದಿರಲಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೬ ಲೇಖನ ೬ ವೀಕ್ಷಣೆ

ಮೊದಲಿಗೆ ಹೋಲಿಸಿದರೆ, ಪುಣೆ- ಬೆಂಗಳೂರು ಹೆದ್ದಾರಿಯು ಈಗ ಸಾವಿರ ಪಾಲು ಉತ್ತಮ ಎಂಬುದರಲ್ಲಿ ಮರುಮಾತಿಲ್ಲ, ಆದರೆ, ಇಲ್ಲಿ ಸಂಭವಿಸುತ್ತಿರುವ ಅಪಘಾತಗಳ ಸರಣಿ ನಿಜಕ್ಕೂ ಘೋರ, ಗುರುವಾರ ನಸುಕಿನ ಜಾವ ಸಂಭವಿಸಿದ ಕಂಟೈನರ್ - ಬ...

ಮರ್ಯಾದಾ ಹತ್ಯೆ

ಶ್ರೀರಾಮ ದಿವಾಣ ಡಿಸೆಂ ೨೬ ಲೇಖನ ೭ ವೀಕ್ಷಣೆ

ಕ್ಷಮಿಸಿ ಬಿಡು ಮಾನ್ಯ ಎಂಬ ಹುಬ್ಬಳ್ಳಿ ಹತ್ತಿರದ ನನ್ನ ಗರ್ಭಿಣಿ ತಂಗಿಯೇ, ನಮ್ಮದೇ ದೇಶದ, ನಮ್ಮದೇ ಧರ್ಮದ ಸಹಪಾಠಿಯನ್ನು  ಪ್ರೀತಿಸಿ ಮದುವೆಯಾಗಿದ್ದಕ್ಕೆ, ಆತ ಅನ್ಯ ಜಾತಿಯವನು ಎಂಬ ಕಾರಣಕ್ಕೆ ನೀನು ಗರ್ಭಿಣಿಯಾಗಿರುವಾಗಲ...

ಸ್ಟೇಟಸ್ ಕತೆಗಳು (ಭಾಗ ೧೫೪೩) - ಅವಕಾಶ

ಬರಹಗಾರರ ಬಳಗ ಡಿಸೆಂ ೨೬ ಲೇಖನ ೧೨ ವೀಕ್ಷಣೆ

ಛೇ... ನಾನು ಮಾತು ಕೇಳಿಲ್ಲ, ಹಾಗಾಗಿ ನಿಮ್ಮ ಜೊತೆ ಬದುಕುವ ಅವಕಾಶ ಕಳೆದುಕೊಂಡಿದ್ದೇನೆ. ಅಮ್ಮ ಹೇಳಿದ್ರು, ಶಾಲೆಯಲ್ಲಿ ಟೀಚರ್ ಹೇಳಿದ್ರು, ಪೋಲೀಸ್ ಹೇಳಿದ್ರು ಹೆಲ್ಮೆಟ್ ಹಾಕಿಕೊಂಡು ಗಾಡಿ ಓಡಿಸು ಅಂತ. ನಾನು ಕೇಳಲೇ ಇಲ್...

ಭತ್ತಕ್ಕೂ, ತರಕಾರಿಗೂ ಒಂದೇ ಕೀಟನಾಶಕ ಬಳಸಬಹುದೇ?

ಬರಹಗಾರರ ಬಳಗ ಡಿಸೆಂ ೨೬ ಲೇಖನ ೬ ವೀಕ್ಷಣೆ

ಕಳೆದ ವಾರ ನಾವು ಅರ್ಧಾಯುಷ್ಯದ ಬಗ್ಗೆ ಮಾತನಾಡುತ್ತಿದ್ದೆವು. ಅರ್ಧಾಯುಷ್ಯವನ್ನು ಮೊದಲು ಸಾಮಾನ್ಯವಾಗಿ ಮೊದಲು ವಿಕಿರಣಶೀಲ ವಸ್ತುಗಳಿಗೆ ಬಳಸುತ್ತಿದ್ದರು. ಮೇರಿ ಕ್ಯೂರಿ ತನ್ನ ಗಂಡ ಪಿಯರ್ ಕ್ಯೂರಿಯವರೊಂದಿಗೆ 1898 ರಲ್ಲಿ...