ನಲವತ್ತಾಗಿದೆ ನಯವಾಗಿದ್ದೇವೆ…
ಮೊದಲೆಲ್ಲಾ ಫೋನ್ ರಿಂಗ್ ಆದ ಕೂಡಲೇ ಓಡಿ ರಿಸೀವ್ ಮಾಡುತ್ತಿದ್ದೆವು. ಬಚ್ಚಲು ಮನೆ, ಶೌಚಾಲಯದಲ್ಲಿದ್ದರೂ ಫೋನ್ ತರಿಸಿಕೊಂಡು ಕರೆ ಸ್ವೀಕರಿಸಿ ಮಾತನಾಡುತ್ತಿದ್ದೆವು. ಫೋನ್ ಬ್ಯಾಟರಿ ಕಡಿಮೆಯಾಗುತ್ತಿದ್ದರೆ, ನಮ್ಮ ಬಿಪಿಯೇ...
೨೦೯ ಲೇಖನಗಳು
ಮೊದಲೆಲ್ಲಾ ಫೋನ್ ರಿಂಗ್ ಆದ ಕೂಡಲೇ ಓಡಿ ರಿಸೀವ್ ಮಾಡುತ್ತಿದ್ದೆವು. ಬಚ್ಚಲು ಮನೆ, ಶೌಚಾಲಯದಲ್ಲಿದ್ದರೂ ಫೋನ್ ತರಿಸಿಕೊಂಡು ಕರೆ ಸ್ವೀಕರಿಸಿ ಮಾತನಾಡುತ್ತಿದ್ದೆವು. ಫೋನ್ ಬ್ಯಾಟರಿ ಕಡಿಮೆಯಾಗುತ್ತಿದ್ದರೆ, ನಮ್ಮ ಬಿಪಿಯೇ...
ಮಕ್ಕಳಾಗದ ದಂಪತಿಗಳು ಹಲವಾರು ದೇವಾಲಯಗಳಿಗೆ ಹರಕೆ ಹೊತ್ತುಕೊಳ್ಳುವುದು ಸರ್ವೇ ಸಾಮಾನ್ಯ ಸಂಗತಿ. ನಮ್ಮ ದೇಶದಲ್ಲಿ ಇಂತಹ ದೇವಸ್ಥಾನಗಳ ಸಂಖ್ಯೆ ನೂರಾರಿವೆ. ಅವರವರ ನಂಬಿಕೆಯ ಪ್ರಕಾರ ಪೂಜೆ ಸಲ್ಲಿಸಿ ಅದರ ಫಲದಂತೆ ಮಕ್ಕಳನ್ನ...
ದೇಶದಲ್ಲಿ ಉತ್ಪಾದನೆಯಾಗುವ ಮತ್ತು ಮಾರಾಟವಾಗುವ ಎಲ್ಲಾ ಮೊಬೈಲ್ ಫೋನ್ಗಳಲ್ಲಿ ಕೇಂದ್ರ ಸರಕಾರವು ಅಭಿವೃದ್ಧಿಪಡಿಸಿದ 'ಸಂಚಾರ್ ಸಾಥಿ' ಎಂಬ ಆ್ಯಪ್ನ್ನು ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಆದೇಶಿಸಿದ್ದ ಸರಕಾರವು, ಬಳಿಕ...
ರಾಮರಾಜ್ಯ ಮತ್ತು ಭೀಮರಾಜ್ಯ( ಸಂವಿಧಾನ ) , ಸಮನ್ವಯ ಅಥವಾ ಸಂಘರ್ಷ, ನಮ್ಮ ಆಯ್ಕೆ ಯಾವುದು? ನವೆಂಬರ್ 26ರ ಸಂವಿಧಾನ ದಿನದಂದೇ ಅಯೋಧ್ಯೆಯಲ್ಲಿ ಹಾರಾಡಿದ ಧರ್ಮ ಧ್ವಜ. ಅಲ್ಲಿ ಸಾರ್ವಜನಿಕವಾಗಿ ಭಾಷಣ ಮಾಡಿದ ಪ್ರಧಾನಿ ನರೇಂದ...
ಸುದ್ದಿ ಏನಿದೆ? ನರಕಾಸುರ ಸ್ವರ್ಗಾಸುರನಲ್ಲಿ ಕೇಳಿದ. ದೊಡ್ಡದೇನಿಲ್ಲ ಗುರುಗಳೇ, ಯಾರೋ ಮಾಂಸಾಹಾರ ತಿಂದರಂತೆ, ಇನ್ನೆಲ್ಲೋ ಅಧಿಕಾರ ಹಂಚಿಕೆಯಾಗಬೇಕಂತೆ, ಊರು ಬಿಟ್ಟು ಡೆಲ್ಲಿಗೆ ಹೊರಡ್ತಾರಂತೆ, ಜೈಕಾರ ಜೋರಂತೆ, ಉತ್ಸವದಲ್...
ಜೋಗದ ಸಿರಿ ಬೆಳಕಿನಲಿ ತುಂಗೆಯ ತೆನೆ ಬಳುಕಿನಲಿ- ಆಹಾ!ಈ ವರ್ಣನೆಯಲಿ ಕನ್ನಡನಾಡಿನ ಮಣ್ಣಿನ ಸಕಲ ವೈಭವವನ್ನೂ ಕಣ್ಣಿಗೆ ಕಟ್ಟಿದಂತೆ ಬರೆದ ಕವಿಯ ಚಮತ್ಕಾರ, ಜಾಣ್ಮೆ ಸಾಮಾನ್ಯವಾದುದಲ್ಲ.ಇದೇ 'ನಿತ್ಯೋತ್ಸವ ಕವಿವರೇಣ್ಯರ' ಹೆಗ...
ಈಗೆಲ್ಲ ಮದುವೆ ಮುಂಜಿ, ಹಬ್ಬ ಹರಿದಿನ, ಜಾತ್ರೆ ಉತ್ಸವಗಳ ಕಾಲ. ಉತ್ಸವಗಳ ಅಬ್ಬರ ಕಾಣಿಸುವುದು ಅಲ್ಲಿ ಮಾಡಿರುವ ಅಲಂಕಾರದಿಂದ ಎಂಬುವುದನ್ನು ಗಮನಿಸಿದ್ದೀರಾ...? ಅಲಂಕಾರಕ್ಕೆ ಪೂರ್ಣತೆ ಬರುವುದು ಬಾಳೆಕಂದು ಅಥವಾ ಗೊನೆಯಿರ...
ಸುದ್ದಿ ಇಲ್ಲದವರು ಗದ್ದುಗೆ ಏರಿದಂತೆ ಏರಿದಂತೆ ಕೆಳಗೆ ತಳ್ಳುವವರೆ ಜಾಸ್ತಿ ಜಾಸ್ತಿ ಗಿಂಬಳ ತಿಂದರೂ ಕಷ್ಟ ಕಷ್ಟ ಹೇಳುವವರೆ ಇಂದು ತುಂಬಿರಲು ತುಂಬಿರಲು ಹೊಟ್ಟೆ ಮನ ಬೇಡುವುದಿಲ್ಲ ಬೇಡುವುದು ದೊಡ್ಡವರಿಂದ ಸಣ್ಣವರವರ...
ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು ೧೯೧೮ರ ಫೆಬ್ರುವರಿ ೧೮ರಂದು ಜನಿಸಿದರು. ತಂದೆ ರಾಮಪ್ಪ ಮತ...
ಕನ್ನಡ ಸಾಹಿತ್ಯ ಲೋಕದಲ್ಲಿ ಬಿ ಆರ್ ಲಕ್ಷ್ಮಣ್ ರಾವ್ ಅವರ ಕವನಗಳಿಗೆ ಒಂದು ವಿಶೇಷವಾದ ಸ್ಥಾನ ಇದ್ದೇ ಇದೆ. ಅವರ ‘ವಿಪುಲ ರೂಪಧಾರಿಣಿ’ ಕವಿತೆಗಳ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಅದಕ್ಕೆ ಲೇಖಕಿಯಾಗಿರುವ ಚೇತನ ಭಾರ್ಗವ...
ಈ ಬಾರಿಯ ವಿಶ್ವಸಂಸ್ಥೆಯ ಈ ವರ್ಷದ ಘೋಷವಾಕ್ಯ " ಸಾಮಾಜಿಕ ಪ್ರಗತಿಯನ್ನು ಮುನ್ನಡೆಸಲು ಅಂಗವಿಕಲರನ್ನು ಒಳಗೊಂಡ ಸಮಾಜಗಳನ್ನು ಪೋಷಿಸುವುದು ". (" Fostering disability inclusive societies for advancing social...
ಮನೆಯಂಗಳಕ್ಕೆ ನಿತ್ಯ ಬಂದು ಹೋಗುವ ಕಾಗೆಗಳ ಗೂಡು ಬದಲಾಗಲೇ ಇಲ್ಲ ಅಜ್ಜನ ಕಾಲಕ್ಕೂ ಹಾಗೆಯೇ ಇತ್ತು ಈಗಲೂ ಹಾಗೆಯೇ ಇದೆ. ಪಕ್ಕದ ಮನೆ ಕೊಗ್ಗನ ಕೋಳಿ ಕೂಗುವ ಸಮಯ ಬದಲಾಗಲೇ ಇಲ್ಲ ಅಜ್ಜನ ಕಾಲದಲ್ಲೂ ನಸುಕಿನ ಹೊತ...
ದೇವರು ಕಳುಹಿಸಿದ ದೇಹವೆಂಬ ಬಾಡಿಗೆ ಮನೆಯಲ್ಲಿ ಬದುಕುತ್ತಿರುವ ನಾವುಗಳು ಆ ಬಾಡಿಗೆ ಮನೆಯನ್ನ ಹೇಗೆ ನೋಡಿಕೊಳ್ಳುತ್ತಿದ್ದೇವೆ ? ಭಗವಂತ ತುಂಬಾ ನಂಬಿಕೆ ಇಟ್ಟು ದೇಹವೆಂಬ ಬಾಡಿಗೆ ಮನೆಯನ್ನ ನಮಗೆ ನೀಡಿದ್ದಾನೆ, ನಾವದನ್ನ ಬಳ...
“ನಮಸ್ಕಾರ” ಉಚ್ಚರಿಸಲು ಬಹಳ ಸುಲಭದ ಪದ. ನಮಸ್ಕಾರ ಕೊಡುವ ಮತ್ತು ಪಡೆಯುವ ಸೌಭಾಗ್ಯ ಭಗವನ್ಮಯ ಮನದ ಕನ್ನಡಿ. ನಮಸ್ಕಾರವು ವಿನಯದ ಲಕ್ಷಣವಾಗಿದೆ. ಕರಗಳೆರಡನ್ನೂ ಗೌರವದ ಭಾವನೆಯೊಂದಿಗೆ ಜೋಡಿಸಿ ಮಾಡುವ ನಮಸ್ಕಾರ ಹೆಚ್ಚು ಅರ್...
ಗಡಿಯಾರದಂತೆ ನಾವಿರಬೇಕಂತೆ. ಅದಕ್ಕೆ ಪ್ರಿಯ-ಅಪ್ರಿಯ, ಒಳಿತು-ಕೆಡುಕು ಏನಾದರು ಇದೆಯೇ? ಇಲ್ಲ. ಯಾರು ಬಂದರೂ ಸಮಯವನ್ನು ತೋರಿಸುವುದು ಮಾತ್ರ ಅದರ ಕೆಲಸ. ಮಾಹಿತಿ ಕೇಳಿದವಗೆ ಗೊತ್ತಿದ್ದರೆ ಹೇಳೋಣ. ತಿಳಿದಿಲ್ಲವೇ 'ಗೊತ್ತಿಲ...
ಚಳಿಗಾಲದಲ್ಲಿ ಕೆಮ್ಮು ಮತ್ತು ಶೀತದ ಸಮಸ್ಯೆ ಸಾಮಾನ್ಯವಾಗಿದೆ. ಕೆಮ್ಮಿನಿಂದಾಗಿ, ಗಂಟಲು ನೋವು, ಮಾತನಾಡಲು ತೊಂದರೆ ಮತ್ತು ತಿನ್ನಲು ಕಷ್ಟವಾಗುತ್ತದೆ. ಕೆಮ್ಮಿನ ತ್ವರಿತ ಪರಿಹಾರಕ್ಕಾಗಿ ಈ ಮನೆಮದ್ದು ಬಳಸಬಹುದು. ಶತಮಾನಗಳ...
ಕೇಂದ್ರ ಚುನಾವಣ ಆಯೋಗವು ದೇಶದ ೯ ರಾಜ್ಯಗಳು ಮತ್ತು ೩ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆ ಬೂತ್ ಮಟ್ಟದ ಅಧಿಕಾರಿ (ಬಿ ಎಲ್ ಒ) ಗಳನ್ನು...
ಮಾನ ಮರ್ಯಾದೆ ಉಳಿಸಿಕೊಳ್ಳಲು ಪ್ರಾಣ ಬಿಡಬೇಕೆ ? ಪ್ರಾಣ ಉಳಿಸಿಕೊಳ್ಳಲು ಮಾನ ಮರ್ಯಾದೆ ಬಿಡಬೇಕೆ ? ಮಾನ ಮತ್ತು ಪ್ರಾಣ, ಇವೆರಡರಲ್ಲಿ ಯಾವುದು ಮುಖ್ಯ ಮತ್ತು ಅನಿವಾರ್ಯವಾದಾಗ ಯಾವುದರ ರಕ್ಷಣೆಗೆ ನಾವು ಮಹತ್ವ ಕೊಡಬೇಕು....
ಭಗವಂತ ಕಾಯುತ್ತಿದ್ದ, ದಿನಕ್ಕಾಗಿ. ಅವನು ಕೇಳಿಕೊಂಡಿದ್ದ ಪ್ರತೀ ದಿನವೂ ಭಗವಂತನಲ್ಲಿ. ದೇವಾ ಒಮ್ಮೆ ಕಣ್ತೆರೆದು ನೋಡು ಪ್ರತಿದಿನವೂ ಕಷ್ಟಪಟ್ಟು ಎಲ್ಲಾ ದಾರಿಗಳನ್ನು ಹುಡುಕಿದ್ದೇನೆ ಎಲ್ಲ ದಾರಿಗಳು ಒಂದಿಷ್ಟು ದೂರದವರೆಗೆ...
ಯಾರದೇ ಪ್ರತಿಷ್ಠೆಯನ್ನು ನಿರ್ಧರಿಸಲು ಅವರ್ಯಾರು ಇವರ್ಯಾರು ಇನ್ನೊಬ್ಬರ್ಯಾರು ? ಯಾರೇ ಯಾವುದೇ ಪ್ರತಿಷ್ಠೆಯನ್ನು ಪಡೆಯಲು ಪಟ್ಟ ಪಾಡು ತಿಳಿದೂ ಮಾಡುವ ಸ್ವಾರ್ಥ ಅಲ್ಲವೆ ? ಬರಿದೆ ಪ್ರಚಾರ, ತನ್ನ ಪ್ರಚಾರದ ತೆವಲಿಗೆ ಇನ್ನ...