ಒಂದು ಗಝಲ್
ಎಲ್ಲವನು ಕಳಕೊಂಡೆನೋ ಅಲೆಯುತಿದೆ ಗೆಳತಿ ಬಲ್ಲವನು ನಾನೆಂದೆನೋ ತಿವಿಯುತಿದೆ ಗೆಳತಿ ಕಲ್ಲಿನಲಿ ಕೆತ್ತಿದೆನೋ ಮುನಿಯುತಿದೆ ಗೆಳತಿ ಕನಸಿನಲಿ ತುಳಿದೆನೋ ತೊರೆಯುತಿದೆ ಗೆಳತಿ ನೆಮ್ಮದಿಯಲಿ ಇರುವೆನೋ ಬಡಿಯುತಿದೆ...
೨೦೯ ಲೇಖನಗಳು
ಎಲ್ಲವನು ಕಳಕೊಂಡೆನೋ ಅಲೆಯುತಿದೆ ಗೆಳತಿ ಬಲ್ಲವನು ನಾನೆಂದೆನೋ ತಿವಿಯುತಿದೆ ಗೆಳತಿ ಕಲ್ಲಿನಲಿ ಕೆತ್ತಿದೆನೋ ಮುನಿಯುತಿದೆ ಗೆಳತಿ ಕನಸಿನಲಿ ತುಳಿದೆನೋ ತೊರೆಯುತಿದೆ ಗೆಳತಿ ನೆಮ್ಮದಿಯಲಿ ಇರುವೆನೋ ಬಡಿಯುತಿದೆ...
ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ. ಯೇಸುಕ್ರಿಸ್ತನ ಜನ್ಮದಿನದಂದು ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳ ಒಳಿತು ಕೆಡಕುಗಳ ಬಗ್ಗೆ.... ವಿಶ್ವದ ಮಹಾನ್ ದಾರ್ಶನಿಕರಲ್ಲಿ ಒಬ್ಬರಾದ ಜೀಸಸ್ ಕ್ರೈ...
ನಮಗ್ಯಾಕೆ ಎರಡನೇ ಬಹುಮಾನ ಸಿಕ್ಕಿದ್ದು ನಾವು ತುಂಬಾ ಚೆನ್ನಾಗಿ ಮಾಡಿದ್ದೇವೆ ಕಳೆದ ಹಲವು ವರ್ಷಗಳಿಂದ ನಮಗೆ ಗೆಲುವು ಬರ್ತಾ ಇದೆ ಈ ವರ್ಷ ಯಾಕೆ ನಮಗೆ ಗೆಲುವು ಬರಲಿಲ್ಲ . ಮಕ್ಕಳೇ ತೀರ್ಪುಗಾರರಿಗೆ ನಮ್ಮಲ್ಲಿ ಅಭಾವ ಕಂಡಿ...
ಶಾಲಾ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸಗಳ ಸಂಭ್ರಮದಲ್ಲಿ ಇದ್ದೀರಲ್ಲವೇ? ಹೌದು.. ವರ್ಷಾಂತ್ಯ ಎಂದಿಗೂ ಬಣ್ಣ ಕಳೆದುಕೊಳ್ಳದು. ನೀವೆಲ್ಲರೂ ಈ ಸಮಯದಲ್ಲಿ ಶಿಕ್ಷಕರ ನೆರಳಿನಂತಿರುತ್ತೀರಿ. ಏನ್ ಹೇಳಿದ್ರೂ ಎಸ್ ಎಸ್ ಅಂತಿರ್...
ಧನುರ್ಮಾಸ ಆರಂಭವಾಗಿದೆ. ಲೋಕಕ್ಕೆ ಬೆಳಕು ಮತ್ತು ಶಾಖವನ್ನು ನೀಡುವ ಭಗವಾನ್ ಸೂರ್ಯನಾರಾಯಣನು ಧನು ರಾಶಿಗೆ ಪ್ರವೇಶಿಸುತ್ತಾನೆ. ಇನ್ನು ಒಂದು ತಿಂಗಳ ಕಾಲದ ಅನಂತರ ಮಕರ ರಾಶಿಯತ್ತ ಚಲಿಸುವನು. ಧನು ಮಾಸದಲ್ಲಿ ವಿಪರೀತ ಚಳಿ....
ಹೇಳಿ ಕೊಡಲು ನೂರಾರು ಜನ ಇಹರು ಅನುಭವಿಸಲು ಒಬ್ಬನೇ ಇಹನಯ್ಯಾ ! * ಬರಹಗಾರ ನೆಟ್ಟಗಿದ್ದರೆ ತಾನೆ ಓದು ನೆಟ್ಟಗೆ ! * ಚಪ್ಪರಿಸದೆ ಉಣದಿರೆ ಸ್ವಾದವೆ ಬರಿದೆ ಸಪ್ಪೆ ! * ಬಸಿರಾದಳು ಬೇಡವೆಂದು ಗೀಚಿದ ಕ...
ಕನ್ನಡದ ಅಂಗಳಕ್ಕೆ ಶೇಕ್ಸ್ಪಿಯರ್: ಸಾಹಿತ್ಯಾಸಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಂದು ಮೌಲ್ಯಯುತ ಅಧ್ಯಯನ ಕೃತಿ ವಿಶ್ವ ಸಾಹಿತ್ಯದ ಇತಿಹಾಸವನ್ನು ಅವಲೋಕಿಸಿದಾಗ, ಅಲ್ಲಿ ಮೇರು ಪರ್ವತದಂತೆ ಎದ್ದು ಕಾಣುವ ಹೆಸರು ವಿ...
'ಹೂಗನಸು': ಸಾಮಾಜಿಕ ಕಳಕಳಿ ಮತ್ತು ಜೀವನಪ್ರೀತಿಯ ಸರಳ ಅಭಿವ್ಯಕ್ತಿ ಸಾಹಿತ್ಯವು ಸಮಾಜದ ಕನ್ನಡಿ ಮಾತ್ರವಲ್ಲ, ಅದು ಸಮಾಜದ ಓರೆಕೋರೆಗಳನ್ನು ತಿದ್ದುವ ಕೈ ದೀವಿಗೆಯೂ ಹೌದು. ಕಲಬುರಗಿಯ ನಿವೃತ್ತ ಉಪನ್ಯಾಸಕರೂ, ಹಾಸ್ಯ...
ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . ೧೯೩೫ ಡಿಸೆಂಬರ್ ೧೨, ರಂದು ಜನಿಸಿದ ಅವರು...
ಕೃ ನಾರಾಯಣ ರಾವ್ ಅವರು ಬರೆದ ‘ಲೋಕಮಾನ್ಯರ ಜೀವನ ಕಥೆಗಳು’ ಪುಸ್ತಕದಲ್ಲಿ ಆರು ಮಂದಿ ಮಹನೀಯರ ಬಗ್ಗೆ ಮಾಹಿತಿ ನೀಡಲಾಗಿದೆ. “ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು' ಎಂದು ಸಾರಿದ ಬಾಲಗಂಗಾಧರ ತಿಲಕ್, “ಹಿಂದೂ ಸಾಮ್ರಾಜ್ಯ ಸ್...
ದೇಹ ಮತ್ತು ಮನಸ್ಸಿನ ನಿಯಂತ್ರಣಕ್ಕಾಗಿ ಮನುಷ್ಯ, ಸಮಾಜ ಮತ್ತು ದಾರ್ಶನಿಕರು ತಮ್ಮ ಅನುಭವ ಮತ್ತು ಅನುಭಾವದಿಂದ ಕಂಡುಕೊಂಡ ಒಂದು ವಿಧಾನ ಧ್ಯಾನ. ಆ ವಿಷಯದಲ್ಲಿ ಈಗಲೂ ಸಾಕಷ್ಟು ಪ್ರಯೋಗಗಳು ನಡೆಯುತ್ತಲೇ ಇದೆ. ಇದರ ಅರ್ಥ ಮತ...
ಆಗಾಗ ನೆನಪಾದಾಗ ಮನೆಗಿಂತ 500 ಮೀಟರ್ ದೂರದಲ್ಲಿರುವ ಗದ್ದೆಯ ಬದುವಿನ ಪಕ್ಕದಲ್ಲಿ ಕಟ್ಟಿರುವ ಪುಟ್ಟ ಗೋರಿಯ ಬಳಿ ಕುಳಿತು ಅವರಿಬ್ರು ಅಳುತ್ತಾರೆ. ಕೈಮುಗಿದು ಬೇಡಿಕೊಳ್ಳುತ್ತಾರೆ, ಒಳಿತಾಗಲಿ ನಮಗೆ ನಿಮ್ಮ ಆಶೀರ್ವಾದ ಬೇಕು...
ಮನುಷ್ಯನಲ್ಲಿ ಸ್ಮರಣ ಶಕ್ತಿಯಿರಲಿ ಅಥವಾ ಇಲ್ಲದಿರಲಿ, ಅವನು ಎರಡು ಕಾರ್ಯಗಳನ್ನು ಮಾತ್ರ ಆಜೀವ ಪರ್ಯಂತ ನೆನಪಿನಲ್ಲಿರಿಸಿಕೊಳ್ಳುತ್ತಾನೆ. ಅವು ಯಾವುವು ಎಂದರೆ ತನ್ನ ಮನಸ್ಸಿಗೆ ಇತರರು ಮಾಡಿದ “ಗಾಯ” ಮತ್ತು ಅಗತ್ಯಕಾಲದಲ್ಲ...
ನೀರಿರುವ ಸ್ಥಳವನ್ನು ಕಪ್ಪೆಗಳೋ, ಜಲಚರಗಳೋ ಆಶ್ರಯಕ್ಕಾಗಿ ಹುಡುಕಿಕೊಂಡು ಬರುವುದು ಸಹಜ. ದೊಡ್ಡ ಮರವೊಂದಿದ್ದರೆ ಹಕ್ಕಿಗಳಿಗೆ ಆಶ್ರಯವಾಗುವುದು. ಮರಳುಗಾಡಿನಲ್ಲಿ ನೀರು ಎಲ್ಲೆಡೆ ಸಿಗದು. ಇರುವಲ್ಲಿಗೆ ಅರಸಿಕೊಂಡು ಹೋಗಬೇಕು...
ಒಳಗೊಂದು ಧ್ವನಿಯು ಉಸಿರಿಲ್ಲದೆ ಮೂಕನಾಗುತಲೇ ಕೂಗುತಿದೆ ಜಾತಿಯಿದೆಯೆಂದು ಸತ್ತವರ ಹೃದಯವಿಂದು ಬಹುತೇಕ ರಕ್ತವಾರುತಲೇ ಅರಚುತಿದೆ ಜಾತಿಯಿದೆಯೆಂದು ಹೊತ್ತು ಮೂಡದಿದ್ದರೂ ಸರಕಾರಿ ಕಛೇರಿಗಳ ಬರಹಗಳಲ್ಲಿ ನಾವ್ಯಾರೆಂದು...
ಒಂದಾನೊಂದು ಪಟ್ಟಣದಲ್ಲಿ ಷರೀಫನೆಂಬ ಪುರುಷನೊಬ್ಬನಿದ್ದನು. ಅವನು ದೈವ ಭಕ್ತನೂ, ಧಾರ್ಮಿಕ ಆಚಾರ ವಿಚಾರಗಳಲ್ಲಿ ನಂಬಿಕೆಯುಳ್ಳವನೂ ಆಗಿದ್ದನು. ಅವನು ಏಕಾಂಗಿಯಾಗಿದ್ದನು. ತನ್ನ ಊಟತಿಂಡಿಗಳನ್ನು ತಾನೇ ತಯಾರಿಸಿಕೊಳ್ಳುತ್ತಿದ...
ತನ್ನದೇ ನೀತಿಗಳನ್ನು ಒಪ್ಪಿಕೊಳ್ಳಬೇಕು ಎಂಬ ಒತ್ತಡವನ್ನು ಸೃಷ್ಟಿಸಿ ಅಮೆರಿಕ ಇತರ ರಾಷ್ಟ್ರಗಳ ಮೇಲೆ ಸುಂಕ ಸಮರ ಸಾರಿದೆ. ಇದು ವಾಣಿಜ್ಯ ವಲಯದಲ್ಲಿ ಗೊಂದಲವನ್ನು, ಅಸ್ಥಿರತೆಯನ್ನು ಸೃಷ್ಟಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂ...
ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ? ಯಮುನಾ ನದಿಯ ತಟದ ಸುಂದರ ನಗರ - ದೆಹಲಿ. ವಿಶಾಲ ರಸ್ತೆಗಳ ಬೃಹತ್ ಕಟ್ಟಡಗಳ ಭವ್ಯ ನಗರ - ದೆಹಲಿ. ಐತಿಹಾಸಿಕ ಮಹತ್ವದ ಅದ್ಭುತ...
ಅಮ್ಮಾ ನೀನಾದ್ರೂ ಹೇಳು. ನನ್ನನ್ನ ಕರೆದುಕೊಂಡು ಹೋಗೋದು ಬೇಡಾ ಅಂತಾ. ನಿನ್ನ ಮಾತು ಕೇಳ್ತೇನೆ. ಯಾಕೆ ಅಮ್ಮ ನನ್ನ ಮಾತು ನಿನಗೆ ಕೇಳ್ತಾ ಇಲ್ವಾ? ನೀನು ಜೀವವಿಲ್ಲದ ಆ ಶವವನ್ನ ಯಾಕೆ ನೋಡ್ತಾ ಇದ್ದೀಯಾ? ನಾನು ಇಲ್ಲಿದ್ದೇನ...
ಸೋಮಾರಿತನ, ಆಲಸ್ಯ ಸಲ್ಲದು. ಒಮ್ಮೆ ದೇಹಕ್ಕೆ ಸೋಮಾರಿತನ ಪ್ರವೇಶವಾದರೆ ಸುಲಭದಲ್ಲಿ ಬಿಟ್ಟು ಹೋಗದು. ಆಲಸ್ಯ ನಮ್ಮ ಶತ್ರು, ಬೆಳೆಯುವ, ಸಾಧಿಸುವ ಹಾದಿಯಲಿ ಚುಚ್ಚುವ ಮುಳ್ಳದು. ಮುಂದೆ ಹೋಗಲು ತಡೆಯಾಗುವುದು. ನಮ್ಮ ಜೀವನಕ್ಕ...