ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2025

ಡಿಸೆಂಬರ್ 2025

೨೦೯ ಲೇಖನಗಳು

ಶ್ರದ್ಧೆ (ಭಾಗ ೨)

ಬರಹಗಾರರ ಬಳಗ ಡಿಸೆಂ ೨೩ ಲೇಖನ ೬ ವೀಕ್ಷಣೆ

ಕಾಳಿದಾಸ ಲಗ್ನ ಆದಾಗ ಆತ ಬಹುದಡ್ಡ. ಕವಿಯಲ್ಲ. ಸಾಹಿತಿಯಲ್ಲ. ಏನಲ್ಲ. ಅಜ್ಞಾನಿ ಅಂತ ಕರೆಸಿಕೊಳ್ಳುತ್ತಿದ್ದನು. ಆತನ ಕಾವ್ಯದಲ್ಲಿ ಅನುಭಾವದ ವರ್ಣನೆಗಳು, ಜಗತ್ತಿನ ಸೌಂದರ್ಯ ಎಲೆಎಲೆಗಳ ಮಧ್ಯೆ, ತೇಲುವ ಮೇಘಗಳ ಮಧ್ಯೆ ಸೌಂದ...

ಹನಿಗಳು ಸಾರ್ ಹನಿಗಳು !

ಬರಹಗಾರರ ಬಳಗ ಡಿಸೆಂ ೨೩ ಕವನ ೧ ವೀಕ್ಷಣೆ

ಜೀವನದಲ್ಲಿ ಎಂದೂ ಕೆಲಸದ ಜೊತೆಗೆ ಛಲವಿರಲಿ ,ಅದೇ ನೇಣಾಗದಿರಲೆಂದೂ ! *** ನೀತಿ ನಿಯಮಗಳು ನಮಗಲ್ಲ ನಿನಗೆ ಅನ್ನುವವರ ಜೊತೆ ಹೆಜ್ಜೆ ಹಾಕಿದೆ ಹೀಗೆ ! *** ಉಪ್ಪಿಟ್ಟಿಗೆ ಮೊಸರು ಸೇರಿಸಿ ತಿಂದ್ರೆ ನಿದ್ರೆ ನಿ...

ಬ್ರಷ್ ಬದಲು ಬೇವಿನ ಕಡ್ಡಿ ಬಳಸಿ ನೋಡಿ !

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೨ ಲೇಖನ ೧೩ ವೀಕ್ಷಣೆ

ಹಲ್ಲುಗಳ ಆರೋಗ್ಯಕ್ಕೆ ಟೂತ್ ಪೇಸ್ಟ್ ಗಿಂತ ನೈಸರ್ಗಿಕವಾಗಿ ಸಿಗುವ ಬೇವು ಮತ್ತು ಆಕೇಶಿಯಾದ ಕಡ್ಡಿಗಳನ್ನು ಬಳಸುವುದು ಉತ್ತಮ ಎಂದು ಹೇಳಲಾಗುತ್ತದೆ. ನಮ್ಮ ಹಿರಿಯರು ಬಳಸಿದ ಈ ಕ್ರಮವನ್ನು ಅನುಸರಿಸಿದರೆ ಹಲ್ಲುಗಳು ಆರೋಗ್ಯವ...

ಕಡಲಂಚಿನ ಮೌನ ಧ್ಯಾನ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೨ ಪುಸ್ತಕ ವಿಮರ್ಶೆ ೧೭ ವೀಕ್ಷಣೆ

ಕಡಲಂಚಿನ ಮೌನ ಧ್ಯಾನ ಎನ್ನುವುದು ಶ್ರೀದೇವಿ ಕೆರೆಮನೆಯವರ ಸಿರಿ ಗಝಲ್ ಗಳ ಸಂಕಲನ. ಈ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಗಝಲ್ ಬರಹಗಾರರಾದ ಅಬ್ದುಲ್ ಹೈ ತೋರಣಗಲ್ಲು. ಅವರು ತಮ್ಮ ಮುನ್ನುಡಿಯಲ್ಲಿ “ಗಜಲ್ ಕ...

ಡಿಸೆಂಬರ್ 23, ರೈತರಿಗೂ ಒಂದು ದಿನವಂತೆ !

ಶ್ರೀರಾಮ ದಿವಾಣ ಡಿಸೆಂ ೨೨ ಲೇಖನ ೧೬ ವೀಕ್ಷಣೆ

ಭತ್ತ ಬೆಳೆಯುವ ರೈತ ಆತ್ಮಹತ್ಯೆಯತ್ತ, ಅಕ್ಕಿ ಮಾರುವ ವ್ಯಾಪಾರಿ ಅರಮನೆಯತ್ತಾ, ಇತರ ಕೆಟ್ಟ ರಾಜಕೀಯ  ವಿಷಯ ಮತ್ತು ರೈತರ ದಿನದ ಆಯ್ಕೆಯಲ್ಲಿ ಬಹುತೇಕ  ಮಾಧ್ಯಮಗಳು ರಾಜಕೀಯ, ಸಿನಿಮಾ ಸುದ್ದಿಗಳಿಗೆ ಮಹತ್ವ ನೀಡಿದರು. ಆಹಾರ...

ಸ್ಟೇಟಸ್ ಕತೆಗಳು (ಭಾಗ ೧೫೩೯) - ಕಾರಣ

ಬರಹಗಾರರ ಬಳಗ ಡಿಸೆಂ ೨೨ ಲೇಖನ ೮ ವೀಕ್ಷಣೆ

ನೋಡಿ ಸರ್ ಇಲ್ಲಿ ನಮ್ಮೂರ ಬೀದಿಯಲ್ಲಿ ಕಾರಣ ಓಡಾಡ್ತಾ ಇದೆ. ನಾನು ಅದನ್ನು ಮತ್ತೆ ಮತ್ತೆ ಸರಿಯಾಗಿ ಗಮನಿಸಿದ್ದೇನೆ ಹೌದು ಅದು ಕಾರಣವೇ. ಅದು ಯಾವಾಗ ಯಾರ ಮನೆಯನ್ನು ಹೊಕ್ಕುತ್ತೋ ಯಾರ ಮನಸ್ಸಿನೊಳಗೆ ಮನೆ ಮಾಡುತ್ತೋ ಗೊತ್ತ...

ಶ್ರದ್ಧೆ (ಭಾಗ ೧)

ಬರಹಗಾರರ ಬಳಗ ಡಿಸೆಂ ೨೨ ಲೇಖನ ೬ ವೀಕ್ಷಣೆ

ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಕೈವಲ್ಯ ಉಪನಿಷತ್ತು ಶ್ರದ್ಧೆ ಪ್ರವಚನದಲ್ಲಿ ಹೇಳಿದ್ದನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಅಸ್ವಲಾಯನ ಮಹಾಗುರು. ಪರಮೇಶ್ಟಿಯನ್ನು ಭೇಟಿಯಾಗಿ ವಿಧೇಯನಾಗಿ ಕೋರುತ್ತಾನೆ. ಪರಮ ಜ್ಞಾನ ಅಂದರೆ...

ಒಂದು ಗಝಲ್

ಬರಹಗಾರರ ಬಳಗ ಡಿಸೆಂ ೨೨ ಕವನ ೨ ವೀಕ್ಷಣೆ

ಎಲ್ಲವನು ಕಳಕೊಂಡೆನೋ ತನುವು ಅಲೆಯುತಿದೆ ಗೆಳತಿ ಬಲ್ಲವನು ನಾನೆಂದೆನೋ ಮನವು ತಿವಿಯುತಿದೆ ಗೆಳತಿ   ಕಲ್ಲಿನಲಿ ಕೆತ್ತಿದೆನೋ ಜೀವವು ಮುನಿಯುತಿದೆ ಗೆಳತಿ ಕನಸಿನಲಿ ತುಳಿದೆನೋ ಹಸಿವು ತೊರೆಯುತಿದೆ ಗೆಳತಿ   ನೆಮ್ಮದಿ...

ಒಂದು ಒಳ್ಳೆಯ ನುಡಿ - 302

ಬರಹಗಾರರ ಬಳಗ ಡಿಸೆಂ ೨೨ ಲೇಖನ ೨ ವೀಕ್ಷಣೆ

ಪುಸ್ತಕವ ಓದುತಲಿ ಜ್ಞಾನವನು ಗಳಿಸಯ್ಯಾ ಮಸ್ತಕದಿ ಇರಿಸುತಲಿ ಬದುಕನ್ನು ನಡೆಸಯ್ಯಾ ಓದು-ಬರೆಹ ಜೀವನದ  ಮೆಟ್ಟಿಲುಗಳಯ್ಯಾ ಹೆತ್ತವರ ಗುರು ಹಿರಿಯರ ಸದಾ ಗೌರವಿಸಯ್ಯಾ ಈ ಜೀವ ಭಗವಂತನ ಭಿಕ್ಷೆ ತಿಳಿಯಯ್ಯಾ ನಾಡು ನುಡಿ ರ...

ಓದುಗರ ಕ್ಲಬ್-ಗಳು: ಓದುವ ಹವ್ಯಾಸ ಬೆಳೆಸುವ ವೇದಿಕೆಗಳು

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೧ ಲೇಖನ ೯ ವೀಕ್ಷಣೆ

ಪುಸ್ತಕಗಳನ್ನು ಓದುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂಬುದು ಹಲವರ ಅನಿಸಿಕೆ. ಹಾಗಿರುವಾಗ ನಮ್ಮ ದೇಶದ ಕೆಲವು ನಗರಗಳಲ್ಲಿ ಓದುಗರ ಕ್ಲಬ್-ಗಳು ಸಕ್ರಿಯವಾಗಿವೆ ಹಾಗೂ ಅವುಗಳ ಸದಸ್ಯರ ಸಂಖ್ಯೆ ವರುಷದಿಂದ ವರುಷಕ್ಕೆ ಹೆಚ್ಚುತ್ತಿ...

ಕನ್ನಡ ಪತ್ರಿಕಾ ಲೋಕ (ಭಾಗ ೨೩೯) - ಜನಧ್ವನಿ

ಶ್ರೀರಾಮ ದಿವಾಣ ಡಿಸೆಂ ೨೧ ಲೇಖನ ೧೧ ವೀಕ್ಷಣೆ

ಪತ್ರಕರ್ತ ಇಕ್ಬಾಲ್ ಕುತ್ತಾರ್ ಅವರ "ಜನಧ್ವನಿ" "ಸ್ಪೆಷಲ್ ನ್ಯೂಸ್" (ಕನ್ನಡ ಪಾಕ್ಷಿಕ) ಮತ್ತು "ದಿ ಕೋಸ್ಟಲ್ ಟೈಮ್ಸ್" (ಇಂಗ್ಲೀಷ್ ಮಾಸಪತ್ರಿಕೆ) ಎಂಬೆರಡು ಪತ್ರಿಕೆಗಳನ್ನು ಕೆಲ ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ...

ಸಂಸತ್ತು ಮತ್ತು ವಿಧಾನಸಭಾ ಅಧಿವೇಶನಗಳು

ಶ್ರೀರಾಮ ದಿವಾಣ ಡಿಸೆಂ ೨೧ ಲೇಖನ ೧೨ ವೀಕ್ಷಣೆ

ಇಷ್ಟೊಂದು ಹೊಸ ಅಥವಾ ತಿದ್ದುಪಡಿ ಮಸೂದೆಗಳ ಅವಶ್ಯಕತೆ ಇದೆಯೇ? ಬೀಳುತ್ತಿರುವ ಗೋಡೆಯನ್ನು ಹಿಡಿದು ನಿಲ್ಲಿಸುವುದೇ ಒಂದು ದೊಡ್ಡ ಮತ್ತು ನಿರಂತರ ಕೆಲಸವಾದರೆ ಅದರ ಮೇಲೆ ಕಟ್ಟಡವನ್ನು ಕಟ್ಟುವುದು ಹೇಗೆ ? ಯಾವಾಗ? ಇತ್ತೀಚೆಗ...

ಸ್ಟೇಟಸ್ ಕತೆಗಳು (ಭಾಗ ೧೫೩೮) - ಊರ ಮಧ್ಯ

ಬರಹಗಾರರ ಬಳಗ ಡಿಸೆಂ ೨೧ ಲೇಖನ ೧೩ ವೀಕ್ಷಣೆ

ರಾಜ ಘೋಷಣೆ ಹೊರಡಿಸಿದ ಊರಿನ ಮಧ್ಯದಲ್ಲೊಂದು ಆಸ್ಪತ್ರೆ ಕಟ್ಟಿಸಿ, ಅದರ ಪಕ್ಕದಲ್ಲಿ ಒಂದು ಸ್ಮಶಾನ ನಿರ್ಮಿಸಿ, ಅಲ್ಲೇ ಉದ್ಯಾನವನವು ಇರಲಿ. ಜನ ಪ್ರತಿಯೋಂದನ್ನ ನೋಡುತ್ತಾ ಓಡಾಡುತ್ತಿರಬೇಕು. ಆಗಾಗ ಎಲ್ಲವೂ ಕಣ್ಣು ಮುಂದೆ ಕ...

ಒಂದು ಒಳ್ಳೆಯ ನುಡಿ - 301

ಬರಹಗಾರರ ಬಳಗ ಡಿಸೆಂ ೨೧ ಲೇಖನ ೭ ವೀಕ್ಷಣೆ

ಶೋಕೋ ನಾಶಯತೇ ಧೈರ್ಯಂ ಶೋಕೋ ನಾಶಯತೇ ಶ್ರುತಂ/ ಶೋಕೋ ನಾ ಶಯತೇ ಸರ್ವಂ ನಾಸ್ತಿ ಶೋಕಸಮೋ ರಿಪು:// ದು:ಖವೆಂಬುದು ನಮ್ಮಲ್ಲಿರುವ ಧೈರ್ಯವನ್ನು ಮತ್ತಷ್ಟು ಕುಗ್ಗಿಸುತ್ತದೆ. 'ಏನು ಮಾಡಬೇಕೆಂದೇ ತೋಚುತ್ತಿಲ್ಲ' ಎನ್ನುವಷ್ಟರ...

ಒಡಲ ಧ್ವನಿ

ಬರಹಗಾರರ ಬಳಗ ಡಿಸೆಂ ೨೧ ಕವನ ೬ ವೀಕ್ಷಣೆ

ಹೊರಗಡೆ ಎಲ್ಲೂ ಚಳಿಗಾಳಿ ಬೀಸುತ್ತಿಲ್ಲ ಬರಿದೆ ಕೆಂಡದಂತೆ ಸುಡುತ್ತಿದೆ ನೆಲ ನನ್ನ ಒಡಲಿನಂತೆ !   ಬಸಿರಾಗಿರುವ ನನ್ನ ಕಣ್ಣುಗಳೂ,ಉರಿಯುತ್ತಿದೆ ಹೊಗೆ ಬರುತ್ತಿದೆ ಬದುಕುವ ಬಗೆ ಹೇಗೆ ?   ಒಡಲಲ್ಲಿ ಇರುವ ಮಗು...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 52

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೧ ಬ್ಲಾಗ್ ೯ ವೀಕ್ಷಣೆ

ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.  511) ಹಾಡು : ತೇರಿ ಆಂಖೋ ಕೆ ಸಿವಾ ನನ್ನ ಅನುವಾ...

‘ಮಯೂರ’ ಹಾಸ್ಯ - ಭಾಗ ೧೦೨

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೦ ಲೇಖನ ೩೦ ವೀಕ್ಷಣೆ

ಯಾವ ಕಡೆಯವರು? ಸಮಾರಂಭ ಒಂದರಲ್ಲಿ ಭೋಜನಾಲಯದ ಮೇಲ್ವಿಚಾರಕರು ಅಂದಿನ ಭೋಜನದ ವ್ಯವಸ್ಥೆಯನ್ನು ವೀಕ್ಷಿಸುತ್ತಿದ್ದರು. ಪಂಕ್ತಿಯಲ್ಲಿ ಕುಳಿತ ಇಬ್ಬರು ವ್ಯಕ್ತಿಗಳ ಸಂಭಾಷಣೆ ಅವರ ಕಿವಿಗೆ ಬಿತ್ತು. ಒಬ್ಬರು ಇನ್ನೊಬ್ಬರಿಗೆ ಕ...

ಬಾಂಗ್ಲಾ ಹಿಂಸಾಚಾರ ಭಾರತ, ಜಗತ್ತಿಗೆ ಎಚ್ಚರಿಕೆಯ ಕರೆಗಂಟೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೦ ಲೇಖನ ೨೩ ವೀಕ್ಷಣೆ

ಕಳೆದ ವರ್ಷದ ಜೆನ್ ಝೀ ದಂಗೆ, ಹಿಂದೂಗಳ ಮೇಲಿನ ಹಿಂಸಾಚಾರ, ರಾಜಕೀಯ ಸ್ಥಿತ್ಯಂಥರಕ್ಕೆ ಕಾರಣವಾಗಿದ್ದ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸೆ ಭುಗಿಲೆದ್ದಿದೆ. ಕಳೆದ ವರ್ಷದ ದಂಗೆಯ ಮುಂಚೂಣಿ ನಾಯಕ ಷರೀಫ್ ಒಸ್ಮಾನ್ ಹದಿ ಆಗುಂತಕರ...

ಆಹಾರದಲ್ಲಿ ಕಲಬೆರಕೆ

ಶ್ರೀರಾಮ ದಿವಾಣ ಡಿಸೆಂ ೨೦ ಲೇಖನ ೬ ವೀಕ್ಷಣೆ

ಬಾಯಿಮುಚ್ಚಿಕೊಂಡು ಕುಳಿತುಕೊಳ್ಳುವಿರೋ ಅಥವಾ ಅನಾರೋಗ್ಯಕ್ಕೆ ತುತ್ತಾಗಿ ನರಳುವಿರೋ ಆಯ್ಕೆ ನಮ್ಮ ಮುಂದಿದೆ. ಮೊಟ್ಟೆಗಳಲ್ಲಿ ವಿಷ ಇದೆ, ಹಾಲಿನಲ್ಲಿ ಯೂರಿಯಾ ಬೆರೆತಿದೆ, ಸಕ್ಕರೆ ಅತ್ಯಂತ ಅಪಾಯಕಾರಿ, ಉಪ್ಪು ರಕ್ತದೊತ್ತಡ ಹ...

ಸ್ಟೇಟಸ್ ಕತೆಗಳು (ಭಾಗ ೧೫೩೭) - ಸಾಧನೆ

ಬರಹಗಾರರ ಬಳಗ ಡಿಸೆಂ ೨೦ ಲೇಖನ ೯ ವೀಕ್ಷಣೆ

ಬನ್ನಿ ಬನ್ನಿ, ನಾವು ಖಂಡಿತ ಮೆರವಣಿಗೆ ಮಾಡುತ್ತೇವೆ. ನಿಮ್ಮ ಸಾಧನೆಯನ್ನು ಕೊಂಡಾಡುತ್ತೇವೆ. ಟಿವಿಗಳಲ್ಲಿ ಮೊಬೈಲ್ ಗಳಲ್ಲಿ ನಿಮ್ಮ ಬಗ್ಗೆ ಜಾಹಿರಾತುಗಳನ್ನ ಲಗತ್ತಿಸುತ್ತೇವೆ, ನೀವು ಬಂದಿಳಿದಲ್ಲಿಂದ ಮೈದಾನದವರೆಗೂ ನಿಮ್ಮ...