ಸ್ಟೇಟಸ್ ಕತೆಗಳು (ಭಾಗ ೧೫೩೧) - ಸಿಸಿಟಿವಿ
ಯಾವುದೋ ಕಟ್ಟಡದ ಕೋಣೆಯೊಳಗೆ ಪುಟ್ಟ ಡಬ್ಬಿಯೊಳಗೆ ಬಂದಿಯಾಗಿದ್ದ ಸಿಸಿಟಿವಿಯೊಂದು ತನ್ನ ಗೆಳೆಯರ ಜೊತೆಗೂಡಿ ನಾಲ್ಕು ರಸ್ತೆ ಸೇರುವಲ್ಲಿ ಬಂದು ನೇತು ಬಿಳಲಾರಂಬಿಸಿತು .ಅದಕ್ಕೆ ಹೆಚ್ಚಿನ ಕೆಲಸವೇನು ಇಲ್ಲ ತನ್ನ ಕಣ್ಣ ಮುಂದೆ...
೨೦೯ ಲೇಖನಗಳು
ಯಾವುದೋ ಕಟ್ಟಡದ ಕೋಣೆಯೊಳಗೆ ಪುಟ್ಟ ಡಬ್ಬಿಯೊಳಗೆ ಬಂದಿಯಾಗಿದ್ದ ಸಿಸಿಟಿವಿಯೊಂದು ತನ್ನ ಗೆಳೆಯರ ಜೊತೆಗೂಡಿ ನಾಲ್ಕು ರಸ್ತೆ ಸೇರುವಲ್ಲಿ ಬಂದು ನೇತು ಬಿಳಲಾರಂಬಿಸಿತು .ಅದಕ್ಕೆ ಹೆಚ್ಚಿನ ಕೆಲಸವೇನು ಇಲ್ಲ ತನ್ನ ಕಣ್ಣ ಮುಂದೆ...
ನಾವು ಯಾವುದೇ ತೀರ್ಮಾನಕ್ಕೆ ಬರಬೇಕಾದರೂ ಬಹಳ ಆಲೋಚಿಸಬೇಕು. ಒಬ್ಬರತ್ತ ಬೆರಳು ತೋರಿಸಿ ಮಾತನಾಡುವುದು ಕಷ್ಟವಲ್ಲ, ಅದರ ಪರಿಣಾಮವನ್ನು ಊಹಿಸಿದರೆ ಬಲು ಘೋರ. ಸತ್ಯವಾದರೆ ಸರಿ. ಸುಳ್ಳಾದರೆ ಉಸಿರಿಗೆ ಕುತ್ತು ಬರಬಹುದು. ಅಪವ...
ಹತ್ತಿಯಾಂಗೆ ನೀನು ಹೇಳಿ ಕೇಳಿದ್ದೆ ಅಪ್ಪ ಕೂಸೆ ಮೃದುವಾದ ಹಾಸಿಗೆಯಾಂಗೆ ನೀನು ವಪ್ಪ ಕೂಸೆ ನಾಚಿಕೆಯ ಮುದ್ದೆಯೇ ಎನ್ನ ಹತ್ತರೆ ಬಪ್ಪಾಗ ಎಂತಗೆ ಸೊಂಟವ ತಿರಿಗಿಸ್ಯೊಂಡು ಬಂದರೆ ಆನು ಬೆಪ್ಪ ಕೂಸೆ ಜೋರು ಮಾಡ್ವಾಗ...
ಸಂಪದದಲ್ಲಿ ಕಳೆದ ವಾರದ ತನಕ ನೀವು ವಿವಿದೆಡೆಯಿಂದ ಸಂಗ್ರಹಿತ ಹಾಸ್ಯತುಣುಕುಗಳ ಸವಿಯನ್ನು ಉಂಡಿರುವಿರಿ. ಈಗ ಮತ್ತೊಮ್ಮೆ ಹಳೆಯ ‘ಮಯೂರ’ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಪ್ರಸಂಗಗಳನ್ನು ಓದುವ ಸಮಯ ಬಂದಿದೆ. ಇನ್ನು ಕೆಲವು...
ಅಂತಾರಾಷ್ಟ್ರೀಯ ಸಂಬಂಧ ಎನ್ನುವುದು ಮುಳ್ಳುಬೇಲಿಯ ಮೇಲೆ ಹರವಿದ ತೆಳುವಾದ ಬಟ್ಟೆಯಿದ್ದಂತೆ. ಮುಳ್ಳುಬೇಲಿಯೇ ಅತ್ತಿತ್ತ ಅಲುಗಾಡಿದರೂ ಅಥವಾ ನಾವೇ ನಿರ್ಲಕ್ಷ್ಯದಿಂದ ಎಳೆದರೂ ಹರಿಯುವುದು ಬಟ್ಟೆಯೇ. ಹೀಗಾಗಿ ದೇಶವೊಂದರ ಒಳಾಡ...
ವಿಶ್ವ ಮಾನವ ಹಕ್ಕುಗಳ ದಿನ ಡಿಸೆಂಬರ್ 10, ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1948 ರಲ್ಲಿ ಈ ದಿನವನ್ನು ಮಾನವ ಹಕ್ಕುಗಳ ದಿನ ಎಂದು ಘೋಷಿಸಿ ಅಂದಿನಿಂದ ಇಂದಿನವರೆಗೂ ಆಚರಿಸಿಕೊಂಡು ಬರುತ್ತಿದೆ. ಈ ವರ್ಷದ ಘೋಷಣೆ: " Human Ri...
ರಮೇಶನಿಗೆ ಬದುಕು ಅರ್ಥವಾಗುತ್ತಲೇ ಇಲ್ಲ. ರಜನಿ ಮತ್ತೆ ಮತ್ತೆ ಹೇಳುತ್ತಿದ್ದಾಳೆ, ನಿನ್ನ ನಂಬಿ ಬಂದಿದ್ದೇನೆ, ನನಗೂ ಕನಸುಗಳಿವೆ ನಿನ್ನ ವೈಯಕ್ತಿಕ ಬದುಕಿನ ಬಗ್ಗೆ ನನಗೆ ಪ್ರಶ್ನೆಗಳಿಲ್ಲ ಆದರೆ ನಿನ್ನ ಬದುಕಿನ ಭಾಗವಾಗಿ...
ನಮ್ಮ ಶಾಲೆಯ ಒಂದು ಮಗು ಒಂದು ವಾರವಾದರೂ ಶಾಲೆಗೆ ಬಂದಿರಲಿಲ್ಲ. ಫೋನ್ ಮಾಡಿದರೆ ಅವರ ಪೋಷಕರ ಮೊಬೈಲ್ ಸ್ವಿಚ್ ಆಫ್ ಅಂತ ಬರುತ್ತಿತ್ತು. ಕಲಿಯುವುದರಲ್ಲಿ ಚುರುಕಾಗಿದ್ದ ಹುಡುಗಿ ಯಾಕಪ್ಪ ಬರುತ್ತಿಲ್ಲ ಎಂದು ಚಿಂತೆ ಆಯಿ...
ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಕಂಚಿಯ ರಾಜೇಂದ್ರ ಚೋಳನಿಗೂ, ತಲಕಾಡಿನ ಗಂಗರಾಜ ರಾಚಮಲ್ಲನಿಗೂ ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ರಾಜೇಂದ್ರ ಚೋಳನ ಕುದುರೆ ನಿಯಂತ್ರಣಕ್ಕೆ ಸಿಗದೆ ಶರವೇಗದಲ್ಲಿ ಓಡುತ್ತದೆ. ಹಾಗೆ ಓ...
ದಿವಂಗತ ಎಸ್. ರಾಮಚಂದ್ರ ಮಲ್ಯರನ್ನು ಮೊದಲ ಬಾರಿ ಭೇಟಿಯಾದದ್ದು ಮಂಗಳೂರಿನ ಬಲ್ಮಠದ ಕಾರ್ಪೊರೇಷನ್ ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ. ಅವರು ಅದರ ಪ್ರಿನ್ಸಿಪಾಲ್; ನಾನು ಅಲ್ಲಿಗೆ ಪ್ರಾಧ್ಯಾಪಕನಾಗಿ ಸೇರಿಕೊಂಡಿ...
ಮನವು ತುಂಬುತ ಬರಲು ಜೀವನದ ಚೇತನವು ಅರಳರಳಿ ಹೊಮ್ಮುತಿದೆ ಬಾಳೆ ಕಡಲು ತುಂಬಿದೆದೆಯಲಿ ಕನಸು ನನಸಾಗಿ ಹೊಳೆದಿಹುದು ನೋವು ಕಳೆಯುತ ಸಾಗೆ ಬಾಳೆ ಕಡಲು ಹಳೆಯ ಬಯಕೆಯು ಹೋಗಿ ಹೊಸತನದಿ ಒಂದಾಗಿ ಬಯಕೆ ಹುಟ್ಟಲು ಬದು...
ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತ...
ಯಾವುದೇ ರಂಗಗಳಲ್ಲಿ ಖಾಸಗಿ ಸಂಸ್ಥೆಯೊಂದರ ಏಕಸ್ವಾಮ್ಯ ಎಷ್ಟು ಅಪಾಯಕಾರಿ ಎನ್ನುವುದನ್ನು ವೈಮಾನಿಕ ಸೇವೆಯಲ್ಲಿ ಇಂಡಿಗೂ ಸೃಷ್ಟಿಸಿರುವ ಅವಾಂತರದಿಂದಲೇ ದೇಶಾದ್ಯಂತ ಲಕ್ಷಾಂತರ ಪ್ರಯಾನಕರ ಯೋಜನೆಗಳನ್ನು ತಲೆಕೆಳಗೆ ಮಾಡಿ; ಹಿ...
ಭಗವದ್ಗೀತೆ - ಸನಾತನ ಹಿಂದೂಗಳ ಧರ್ಮ ಗ್ರಂಥ, ಕುರಾನ್ - ಇಸ್ಲಾಮಿಯರ ಧರ್ಮ ಗ್ರಂಥ, ಬೈಬಲ್ - ಕ್ರಿಶ್ಚಿಯನ್ನರ ಧರ್ಮ ಗ್ರಂಥ, ಗ್ರಂಥಾ ಸಾಹಿಬ್ - ಸಿಖ್ಖರ ಧರ್ಮ ಗ್ರಂಥ, ಬುದ್ಧ ತತ್ವಗಳು - ಬೌದ್ಧರ ಧರ್ಮ ಗ್ರಂಥ, 24 ತೀ...
ನಮಗೆ ದುಡ್ಡು ಮಾಡಬೇಕು. ಬೇರೇನಿಲ್ಲ ನಾವು ಶಾಲೆಯೊಳಗೆ ಕುಡಿತ ಕೆಟ್ಟದ್ದು, ಡ್ರಗ್ಸು ಗಾಂಜಾ ಮುಟ್ಟಬಾರದು, ಸಿಗರೇಟ್ ಗುಟ್ಕಗಳ ಹತ್ತಿರ ಹೋಗಲೇ ಬಾರದು ಹೀಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಿಸುತ್ತೇವೆ. ಅದನ್ನೇ ಅನುಸರಿಸಬೇಕ...
ಆಮ್ಲಜನಕ ಮತ್ತು ಹೀಮೋಗ್ಲೋಬಿನ್ ನಡುವಿನ ಬಂಧ ಅಸ್ಥಿರವಾದದ್ದು ಎಂದು ನೋಡಿದೆವು. ಒಂದು ವೇಳೆ ಸ್ಥಿರ ಬಂಧ ಸ್ಥಾಪಿಸುವುದು ಸಾಧ್ಯವಾದರೆ ಪರಿಣಾಮ ಹೇಗಾಗಬಹುದು ನೋಡೋಣ. ಇದು ಆಮ್ಲಜನಕ ಹೀಮೋಗ್ಲೋಬಿನ್ ನ ಕಬ್ಬಿಣದ ನಡುವೆ ಸಾಧ...
ಬಯಕೆಗಳು, ಸಿರಿಯಾಗಿ ಇರಲಿ ಗಂಡ ಹೆಂಡತಿ,ಜೊತೆಯಾಗಿ ಇರಲಿ ಮಾತಿನ ಮಧ್ಯೆ, ಪ್ರೀತಿ ಇಲ್ಲವೇಕೆ ಸಂಬಂಧಗಳು,ಸರಿಯಾಗಿ ಇರಲಿ ತಂದೆ ತಾಯಿಯನ್ನು,ನೋಯಿಸದಿರಿ ಮನೆಯೆಂದೂ, ಗುಡಿಯಾಗಿ ಇರಲಿ ಮೌನದ ನಡುವೆ, ಬೆಸ...
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್/ ಸರ್ವರೋಗಹರಂ ದೇವಂ ದತ್ತಾತ್ರೇಯ ಮಹಂಭಜೇ ಒಂದೇ ದೇಹ, ಮೂರುತಲೆ, ಆರು ಕೈಗಳ ತ್ರಿಮೂರ್ತಿ ರೂಪವಾದ, ದತ್ತಾತ್ರೇಯನ ಜಯಂತಿ ಇತ್ತೀಚೆಗೆ ಕಳೆದಿದೆ. ಭಜನೆ ಈ ದಿನ ಪ್ರಾಶಸ್ತ್ಯ....
ಡಿಸೆಂಬರ್ 18 ರಾಷ್ಟ್ರೀಯ ಅವಳಿ ಮಕ್ಕಳ ದಿನ ಅಂತ ಅಂತರ್ಜಾಲವು ನೆನಪಿಸುತ್ತಾ ಇದೆ. ಪ್ರಪಂಚದ ಜನಸಂಖ್ಯೆಯಲ್ಲಿ ಅವಳಿಗಳ ಸಂಖ್ಯೆ ಶೇಕಡಾ 2 ಕ್ಕಿಂತಲೂ ಕಡಿಮೆ . ಹಾಗಾಗಿ ಈ ಲೇಖನವನ್ನು ಓದುತ್ತಿರುವ ಎಲ್ಲಾ ಅವಳಿ ಮಕ್ಕಳಿಗೂ,...
ಎಲ್ಲರಂತೆ ತಾನೂ ಕೂಡ ಸುಂದರವಾಗಿ ಕಾಣಬೇಕು ಎಂದು ಎಲ್ಲರಿಗೂ ಕೂಡ ಆಸೆ ಇರುತ್ತದೆ. ಹುಡುಗಿಯರು ಮಾತ್ರವಲ್ಲದೇ ಹುಡುಗರು ಕೂಡ ತಮ್ಮ ಸೌಂದರ್ಯದ ಬಗ್ಗೆ ಬಹಳ ಹುಷಾರಾಗಿದ್ದಾರೆ! ಆದರೆ ಇಂದಿನ ದಿನಗಳಲ್ಲಿ ಕೆಲವೊಂದು ಕಾರಣಗಳಿಂ...