ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2025

ಡಿಸೆಂಬರ್ 2025

೨೦೯ ಲೇಖನಗಳು

ಕಂದುತಲೆ ನೆಲಸಿಳ್ಳಾರ ಹಕ್ಕಿ

ಬರಹಗಾರರ ಬಳಗ ಡಿಸೆಂ ೨೦ ಲೇಖನ ೩೦ ವೀಕ್ಷಣೆ

ಕೊರೊನಾ ಲಾಕ್‌ ಡೌನ್‌ ಆಗಿದ್ದ ಕಾಲ. ಎಲ್ಲಿಗೂ ಹೋಗುವುದು ಸಾಧ್ಯ ಇರಲಿಲ್ಲ. ಮನೆಯ ಆಸುಪಾಸಿನಲ್ಲೇ ಬೆಳಗ್ಗೆ ಮತ್ತು ಸಂಜೆ ವಾಕಿಂಗ್‌ ಹೋಗಿ ಬರುತ್ತಿದ್ದೆ. ಅವತ್ತು ಒಂದು ದಿನ ಪಕ್ಕದ ಹಳ್ಳಿಗೆ ಹೋಗುವ ಮಾರ್ಗದಲ್ಲಿ ಎರಡು ಕ...

ಒಂದು ಒಳ್ಳೆಯ ನುಡಿ - 300

ಬರಹಗಾರರ ಬಳಗ ಡಿಸೆಂ ೨೦ ಲೇಖನ ೫ ವೀಕ್ಷಣೆ

ನಾವು ಕಣ್ಣು ಕಾಣಿಸದೆ ಇದ್ದವರನ್ನು ಮುಲಾಜಿಲ್ಲದೆ ಕುರುಡರು ಹೇಳುತ್ತೇವೆ. ಆದರೆ ನಿಜವಾಗಿ ನೋಡಿದರೆ ಭಗವಂತ ಎರಡು ಕಣ್ಣುಗಳನ್ನು ಕೊಟ್ಟಿದ್ದರೂ,‌ ಸುತ್ತಮುತ್ತಲಿನ ಅನ್ಯಾಯವನ್ನೆಲ್ಲ ನೋಡುತ್ತಾ, ತನ್ನಲ್ಲಿರುವ ತಪ್ಪುಗಳನ್...

ಒಂದು ಗಝಲ್

ಬರಹಗಾರರ ಬಳಗ ಡಿಸೆಂ ೨೦ ಕವನ ೪ ವೀಕ್ಷಣೆ

ಹಂಚಿಕೊಳ್ಳುವ ಒಲುಮೆಯನು ಕಿತ್ತುಕೊಳ್ಳಬೇಡಿ ನಾಯಕರೆ ದ್ವೇಷ ಹೋಡೆದಾಟ ನಡೆವುದ ಒಪ್ಪಿಕೊಳ್ಳಬೇಡಿ ನಾಯಕರೆ   ಜನಸಾಮಾನ್ಯರಿಂದು ನಿಮ್ಮನ್ನೇ ನಂಬಿಹರು ತಿಳಿಯದಾದಿರೇ ಸ್ವಾರ್ಥ ವಂಚನೆಗಳ ನೀವೆಂದೂ ತಬ್ಬಿಕೊಳ್ಳಬೇಡಿ ನಾಯ...

ಮೈಸೂರಿನ ಕತೆಗಳು (ಭಾಗ ೧೩) - ಕಬಿನಿ ಉದ್ಯಾನವನ

ಬರಹಗಾರರ ಬಳಗ ಡಿಸೆಂ ೧೯ ಲೇಖನ ೧,೪೨೦ ವೀಕ್ಷಣೆ

ಕಬಿನಿ, ಕಪಿಲಾ ಎಂದು ಕರೆಸಿಕೊಳ್ಳುವ ಈ ನದಿ ಕೇರಳದ ವಯನಾಡ್ ಜಿಲ್ಲೆಯ ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿಕೊಂಡಿದೆ. ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಕಬಿನಿ ನ...

ವಿದೇಶ ಪ್ರಯಾಣದಲ್ಲಿ ಲೋಕಲ್ ಸಿಮ್ ಖರೀದಿಸಿ !

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೯ ಲೇಖನ ೨೦ ವೀಕ್ಷಣೆ

ವಿದೇಶಕ್ಕೆ ಹೋಗುವಾಗ ನೀವು ಮೊದಲು ಯೋಚಿಸಬೇಕಾದ ಪ್ರಮುಖ ವಿಷಯಗಳಲ್ಲಿ ಒಂದು ಮೊಬೈಲ್ ಸಂಪರ್ಕ. ಇಂಟರ್ನೆಟ್ ಇಲ್ಲದೆ ನ್ಯಾವಿಗೇಷನ್, ಹೋಟೆಲ್ ಬುಕಿಂಗ್, ಕುಟುಂಬದೊಂದಿಗೆ ಸಂಪರ್ಕ ಅಥವಾ ತುರ್ತು ಸಂದರ್ಭಗಳು ಕಷ್ಟಕರವಾಗಬಹುದ...

ಬೇವು ಬಿತ್ತಿ ಮಾವಿನ ನಿರೀಕ್ಷೆಯಲ್ಲಿ ನಾವು, ನೀವು...

ಶ್ರೀರಾಮ ದಿವಾಣ ಡಿಸೆಂ ೧೯ ಲೇಖನ ೭ ವೀಕ್ಷಣೆ

ಇತ್ತೀಚೆಗೆ ಬೆಂಗಳೂರಿನ ರಸ್ತೆಯಲ್ಲಿ ಪತ್ನಿಯೊಂದಿಗೆ ದ್ವಿಚಕ್ರ ವಾಹನದಲ್ಲಿ  ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿ ರಸ್ತೆಯಲ್ಲಿ ಬಿದ್ದು ನೋವಿನಿಂದ ಸಾವು ಬದುಕಿನ ನಡುವೆ ನರಳಾಡುತ್ತಿರುವಾಗ, ಅಲ್ಲಿನ ದಾರಿಹ...

ಸ್ಟೇಟಸ್ ಕತೆಗಳು (ಭಾಗ ೧೫೩೬) - ಸಮರ್ಪಕ

ಬರಹಗಾರರ ಬಳಗ ಡಿಸೆಂ ೧೯ ಲೇಖನ ೨ ವೀಕ್ಷಣೆ

ಇವತ್ತು ರಮೇಶನ ಮನೆಗೆ ಪೊಲೀಸರು ಬಂದಿದ್ದರು. ಕಾರಣವಿಷ್ಟೇ ಆತ ವರ್ಷಂಪ್ರತಿ ಕಟ್ಟಬೇಕಾಗಿದ್ದ ತೆರಿಗೆಯನ್ನು ಸರಿಯಾಗಿ ಕಟ್ಟಿರಲಿಲ್ಲ. ಎಷ್ಟು ಸಲ ಹೇಳಿದರೂ ಆ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅದಕ್ಕಾಗಿ ಅದರ ಬಗ್ಗೆ ವ...

ಕಾಫಿ ಕುಡಿದು ಸತ್ತವರಿದ್ದಾರೆಯೇ?

ಬರಹಗಾರರ ಬಳಗ ಡಿಸೆಂ ೧೯ ಲೇಖನ ೧೪ ವೀಕ್ಷಣೆ

ಇಂಗಾಲದ ಮಾನಾಕ್ಸೈಡ್ ಅನ್ನು ಹೀರಿಕೊಂಡು ಉಂಟಾಗುವ ಕಾರ್ಬಾಕ್ಸಿ ಹೀಮೋಗ್ಲೋಬಿನ್ (COHb) (ಇನ್ನು ಮುಂದೆ ಹೀಗೇ ಕರೆಯುತ್ತೇನೆ) ಒಂದು ಸ್ಥಿರ ಮತ್ತು ನಿರುಪಯಕ್ತ ಸಂಯುಕ್ತ ಎಂದು ತಿಳಿದುಕೊಂಡಾಗ ಇದರ ಪರಿಣಾಮಗಳೇನು ಎಂದು ಕೇ...

ಒಂದು ಒಳ್ಳೆಯ ನುಡಿ - 299

ಬರಹಗಾರರ ಬಳಗ ಡಿಸೆಂ ೧೯ ಲೇಖನ ೩ ವೀಕ್ಷಣೆ

ಈ ದಕ್ಷಿಣಾಯನ ಮಾರ್ಗಶಿರ ಮಾಸದ ಈ ದಿನ ಎಳ್ಳಮಾವಾಸ್ಯೆಯ ದಿನ. ಋಣ ತೀರಿಸುವ ದಿನ. ದೇವ ಋಣ, ಪಿತೃ ಋಣ, ಋಷಿ ಋಣ, ಮನುಷ್ಯ ಋಣ, ಭೂತ ದೈವಗಳ ಪ್ರಾಣಿ ಪಕ್ಷಿ ಪ್ರಕೃತಿಯ ಋಣ ನಮ್ಮ ಮೇಲಿದೆ. ಎಲ್ಲವನ್ನೂ ಉಪಯೋಗಿಸಿಕೊಂಡು ಈ ಭೂಮ...

ಬಯಕೆ ಕಾದಿದೆ

ಬರಹಗಾರರ ಬಳಗ ಡಿಸೆಂ ೧೯ ಕವನ ೬ ವೀಕ್ಷಣೆ

ಮೋಹ ನುಸುಳಿದೆ, ಅವನ ಮೋಡಿಗೆ ಮಧುವು ತುಂಬಿತು ನನ್ನೊಳು ಹೀರಿ ಒಲುಮೆಯ,ಪಡೆವ ಸಖನು ಬಾರದಿರುವನೆ ಒಮ್ಮೆಯು   ಚೆಲುವೆ ಮೋಹಿನಿ,ಬಿಂಕದರಸಿಯು ಎನುತ ಹೇಳ್ವರು ನನ್ನನು ಪ್ರೀಯ ವಲ್ಲಭ,ಸನಿಹ ಇದ್ದರೆ ಬಾಚಿ ತಬ್ಬುವ ಚ...

ಸಣ್ಣ ಸನ್ನೆಯಿಂದ ಉಳಿದ ಬಾಲಕನ ಪ್ರಾಣ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೮ ಲೇಖನ ೨೫ ವೀಕ್ಷಣೆ

ವಿಮಾನಯಾನದ ಸಮಯದಲ್ಲಿ ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರಾಗುವುದು, ಕೆಲವೊಂದು ಅನಿರೀಕ್ಷಿತ ಘಟನೆಗಳು ಜರುಗುವುದು, ಹೈಜಾಕ್ ಮಾಡುವುದು, ವಿಮಾನದ ಗಾಲಿಗಳು ತೆರೆಯದೇ ಇರುವುದು, ಹಕ್ಕಿಗಳು ಬಂದು ಢಿಕ್ಕಿ ಹೊಡೆಯುವುದು ಇವೆಲ...

ಸದನ ಮತ್ತು ಗೌರವ ಹೆಚ್ಚಿಸುವ ಹೇಳಿಕೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೮ ಲೇಖನ ೮ ವೀಕ್ಷಣೆ

ಗೃಹಲಕ್ಷ್ಮಿ ಯೋಜನೆಯ ಯಾವ ಕಂತು ಕೂಡ ಉಳಿದಿಲ್ಲ, ಎಲ್ಲಾ ಕಂತುಗಳನ್ನು ಪಾವತಿ ಮಾಡಲಾಗಿದೆ ಎಂದ ಸಚಿವರ ಹೇಳಿಕೆ ವಿಧಾನಸಭೆಯಲ್ಲಿ ಗದ್ದಲ ಮತ್ತು ಚರ್ಚೆಗೆ ಕಾರಣವಾದ ಘಟನೆಗೆ ಈಗ ಬಹುತೇಕ ತೆರೆ ಬಿದ್ದಿದೆ. ಸರಿಯಾದ ಮಾಹಿತಿಯಿ...

ಗಾಂಧಿಯ ಬದಲು ರಾಮ…!

ಶ್ರೀರಾಮ ದಿವಾಣ ಡಿಸೆಂ ೧೮ ಲೇಖನ ೧೩ ವೀಕ್ಷಣೆ

ಇದು ನಮ್ಮ ರಾಜಕೀಯ ನಿಲುವಲ್ಲ. ಈ ದೇಶದ ಮಾನವೀಯ ಮೌಲ್ಯಗಳ ಅಸ್ಮಿತೆಗಾಗಿ ನಮ್ಮ ಒಂದು ಸಣ್ಣ ಧ್ವನಿ. ದೇಶದ ಮುಂದಿನ ಭವಿಷ್ಯದ ಉಳಿವಿಗಾಗಿ. ಸ್ವಲ್ಪ ಕಠಿಣವಾಗಿದ್ದರೆ ಕ್ಷಮೆ ಇರಲಿ. ಇದು ಈ ಸಂದರ್ಭದ ಅನಿವಾರ್ಯ ಮತ್ತು ನಮ್ಮ...

ಸ್ಟೇಟಸ್ ಕತೆಗಳು (ಭಾಗ ೧೫೩೫) - ಮರ

ಬರಹಗಾರರ ಬಳಗ ಡಿಸೆಂ ೧೮ ಲೇಖನ ೧೪ ವೀಕ್ಷಣೆ

ಆ ಮರವನ್ನು ಬೇರು ಸಮೇತ ಕಿತ್ತು ಹಾಕುವುದಕ್ಕೆ ರಾಜೇಶ ಕಾಯುತ್ತಿದ್ದಾನೆ. ಆತನಿಗೆ ಆ ಮರದ ಅವಶ್ಯಕತೆ ಇಲ್ಲ ಅದನ್ನ ನಾಶ ಮಾಡಿಬಿಡಬೇಕು, ಅದರಿಂದ ಆತನ ಮನೆಗೆ ಒಳಿತಾಗುತ್ತದೆ ಅನ್ನೋದು ಅವನ ನಂಬಿಕೆ. ಆ ಮರವನ್ನ ಕೀಳುವುದಕ್ಕ...

ಒಂದು ಒಳ್ಳೆಯ ನುಡಿ - 298

ಬರಹಗಾರರ ಬಳಗ ಡಿಸೆಂ ೧೮ ಲೇಖನ ೪ ವೀಕ್ಷಣೆ

ಮಕ್ಕಳಿಗೆ ಸ್ವಂತಿಕೆ ಬರುವುದು ಅವರಿಗೆ ತಮ್ಮ ಕೆಲಸವನ್ನು ತಾವೇ ಮಾಡಲು ಕಲಿಸಿ, ಪ್ರೋತ್ಸಾಹಿಸಿದಾಗ ಮಾತ್ರ. "ನೀನಿನ್ನು ಚಿಕ್ಕವನು/ಚಿಕ್ಕವಳು" ಹೇಳುವುದನ್ನು ಮೊದಲು ಬಿಡಬೇಕು. ಉಪದೇಶ ಬೇಡ, ನಯವಾಗಿ ತಿದ್ದಿ ಹೇಳಿ, ಬುದ್...

ನಿಷ್ಪಾಪಿ ಸಸ್ಯಗಳು (ಭಾಗ ೧೩೧) - ಚೆಂಡು ಹೂವು

ಬರಹಗಾರರ ಬಳಗ ಡಿಸೆಂ ೧೮ ಲೇಖನ ೧೩ ವೀಕ್ಷಣೆ

ಈ ದಿನಗಳಲ್ಲಿ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿರುವಿರಾ? ಮುಂಜಾವಿನಲಿ ಸವಿಸವಿಯಾದ ಛಳಿ! ಇನ್ನೂ ಹೊದ್ದು ಮಲಗುವ ಆಸೆ! ಹೊರಗಿನ ಗಿಡಮರಗಳಾದರೂ ಅಷ್ಟೆ... ಏನೋ ಒಂದು ಹೊಸತನ! ಹಲಸು, ಮಾವು, ಗೇರು ಹೀಗೆ...

ಒಂದು ಗಝಲ್

ಬರಹಗಾರರ ಬಳಗ ಡಿಸೆಂ ೧೮ ಕವನ ೨ ವೀಕ್ಷಣೆ

ಅರಳಿ ಬಿಡೇ ಒಂದು ಬಾರಿ ನನ್ನ ಹೃದಯ ಕೊಳದಲಿ ಮರಳಿ ಬಾರೆ ತುಟಿಯ ಜೇನ ಸವಿದು ನಿಲ್ಲೆ ಮನದಲಿ   ಕರುಣೆ ತೋರು ಚೆಲುವ ಬೀರು ಬೆಳಕ ತೋರು ಮನೆಯಲಿ ತರುಣಿ ಸೆಡವೆ ಸುತ್ತ ಚೆಲುವು ತಳುಕು ಇರಲಿ ಜೊತೆಯಲಿ   ಮೆಲುಕು ಹಾಕೆ...

ಗಾನ ವಿಜ್ಞಾನ ಚೇತನ (ಭಾಗ ೭) - ಚಂದ್ರಶೇಖರ ಕಂಬಾರ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೭ ಲೇಖನ ೧೨ ವೀಕ್ಷಣೆ

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ೧೯೩೭ ಜನವರಿ ೨ ರಂದು. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆ...

ಹಂಪೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೭ ಪುಸ್ತಕ ವಿಮರ್ಶೆ ೯ ವೀಕ್ಷಣೆ

ಸಪ್ನ ಬುಕ್ ಹೌಸ್ ಪ್ರಕಾಶನ ಸಂಸ್ಥೆಯವರು ‘ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆ’ ಎನ್ನುವ ಮಾಲಿಕೆಯಲ್ಲಿ ಹೊರತಂದ ೨೫ನೇ ಕೃತಿ ‘ಹಂಪೆ’. ಈ ಕೃತಿಯನ್ನು ಡಾ ಪಾಂಡುರಂಗರಾವ್ ದೇಸಾಯಿಯವರು ಬರೆದಿದ್ದಾರೆ. ಅವರು ತಮ್ಮ ಮುನ್ನ...

ಶೂಟೌಟ್ ಅಟ್ ಆಸ್ಟ್ರೇಲಿಯಾ

ಶ್ರೀರಾಮ ದಿವಾಣ ಡಿಸೆಂ ೧೭ ಲೇಖನ ೭ ವೀಕ್ಷಣೆ

ಶೂಟೌಟ್ ಗಳೆಂಬ ಹೊಸ ಬ್ರೇಕಿಂಗ್ ನ್ಯೂಸ್ ಗಳ ಜಗತ್ತಿನಲ್ಲಿ ಬದುಕುತ್ತಿರುವ ನಾವು ನೀವು. ಆಫ್ರಿಕಾದ ಕೆಲವು ದೇಶಗಳಲ್ಲಿ ದಿನನಿತ್ಯ ಈ ರೀತಿಯ ಶೂಟೌಟ್ ಗಳು ನಡೆಯುತ್ತಲೇ ಇರುತ್ತದೆ. ಮಧ್ಯಪ್ರಾಚ್ಯದ ದೇಶಗಳಲ್ಲಿ ಈ ಶೂಟ್ ಔಟ್...