ಸ್ಟೇಟಸ್ ಕತೆಗಳು (ಭಾಗ ೧೫೨೫) - ಬಿಗ್ ಬಾಸ್
ಯಾಕೆ ಇನ್ನು ಯಾರು ಹೆಸರು ಕೊಟ್ಟಿಲ್ಲ ನಾವು ಹೊಸ ಆಟ ಒಂದನ್ನು ಶುರು ಮಾಡಿದ್ದೇವೆ. ಇದೊಂದು ಊರು ಆ ಊರಿನಲ್ಲಿ ನಿಮ್ಮನ್ನು ಬಿಟ್ಟು ಬೇರೆ ಯಾರು ಇಲ್ಲ. ಇಲ್ಲಿ ಆಯ್ದ 20 ಜನರಿಗೆ ಮಾತ್ರ ಅವಕಾಶ. ಇಲ್ಲಿ ನೀವು ಬದುಕು ಕಟ್ಟಿ...
೨೦೯ ಲೇಖನಗಳು
ಯಾಕೆ ಇನ್ನು ಯಾರು ಹೆಸರು ಕೊಟ್ಟಿಲ್ಲ ನಾವು ಹೊಸ ಆಟ ಒಂದನ್ನು ಶುರು ಮಾಡಿದ್ದೇವೆ. ಇದೊಂದು ಊರು ಆ ಊರಿನಲ್ಲಿ ನಿಮ್ಮನ್ನು ಬಿಟ್ಟು ಬೇರೆ ಯಾರು ಇಲ್ಲ. ಇಲ್ಲಿ ಆಯ್ದ 20 ಜನರಿಗೆ ಮಾತ್ರ ಅವಕಾಶ. ಇಲ್ಲಿ ನೀವು ಬದುಕು ಕಟ್ಟಿ...
ಒಂದು ಊರಿನಲ್ಲಿ ಒಬ್ಬ ಸಾಹುಕಾರ ಇದ್ದನು. ಆತ ಒಂದು ನಾಯಿ ಸಾಕಿದ್ದನು. ಅದು ಚೆನ್ನಾಗಿ ತಿಂದು ಕೊಬ್ಬಿತ್ತು. ಆ ಯಜಮಾನ ಜಮೀನಿನಲ್ಲಿ ಭತ್ತ, ರಾಗಿ ಬೆಳೆದಿದ್ದನು. ಭತ್ತ ರಾಗಿ ಕಟಾವು ಮಾಡಿದ ನಂತರ ಆ ಒಣಹುಲ್ಲನ್ನು ಒಂದು ಕ...
ಬೆಳಗಿನ ಶುಭೋದಯ, ರಾತ್ರಿಯ ಶುಭ ರಾತ್ರಿಗಳು, ವಿವಿಧ ಸಂದರ್ಭಗಳ ಶುಭಾಶಯ ಸಂದೇಶಗಳು. ಸಾಮಾಜಿಕ ಜಾಲತಾಣಗಳ ಅಭಿವೃದ್ಧಿಯೊಂದಿಗೆ ಮೊಬೈಲ್ ಹೊಂದಿರುವ ಅನೇಕರು ದಿನದ ವಿವಿಧ ಸಮಯದಲ್ಲಿ ಮುಖ್ಯವಾಗಿ ಬೆಳಗಿನ ಹೊತ್ತು ಸ್ನೇಹಿತರು...
ಅವಲಕ್ಕಿಯನ್ನು ಹದವರಿತು ಹುರಿದುಕೊಂಡು ಪುಡಿ ಮಾಡಿಟ್ಟುಕೊಳ್ಳಬೇಕು, ದಪ್ಪ ತಳದ ಬಾಂಡ್ಲಿಗೆ ಬೆಲ್ಲ, ಒಣಕೊಬ್ಬರಿ ತುರಿ, ಏಲಕ್ಕಿ ಪುಡಿ, ತುಪ್ಪ ಹಾಕಿ ಒಟ್ಟಾಗಿ ಕೂಡಿಸಿಕೊಳ್ಳಿ ಆನಂತರ ಒಂದು ಬಾಯಿ ಅಗಲವಿರುವ ಉದ್ದಲೋಟ ತೆಗ...
ಉಡುಪಿ ಸೋದೆ ಮಠದ "ತತ್ವ ಮಲ್ಲಿಕಾ" ಉಡುಪಿಯ ದ್ವೈತ ಮತದ / ವೇದಾಂತದ ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನದ ಶ್ರೀ ವಿಷ್ಣುತೀರ್ಥಾಚಾರ್ಯ ಪರಂಪರೆಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಭಾವಿ ಸಮೀರ ತತ್ವ ಪ್ರಸಾರಣ ಪ್ರತಿಷ್ಠಾನವು...
ತೀರ್ಥಯಾತ್ರೆ 'ಸಾಕು ಸುಮ್ಮಿರಿ ಅತ್ತೇ .. ತೀರ್ಥಯಾತ್ರೆಗೆ ಹೋಗಿ ಅಲ್ಲಿ ಸ್ನಾನ ಮಾಡಿದೆ, ಇಲ್ಲಿ ಕುಳಿತೆ, ಅಲ್ಲಿ ಮಲಗಿದೆ ಅಂತ ಹೇಳ್ಕೊಂಡು ಎಷ್ಟೊಂದು ಬೀಗ್ತಿದ್ದೀರಿ,' ಸೊಸೆ ತಕರಾರು ಮಾಡಿದಳು . ಅತ್ತೆ ಬಿಡಲಿಲ್ಲ.....
ದ್ವೇಷದ ಭಾಷಣ, ದ್ವೇಷ ಹರಡುವಿಕೆ, ಹಿಂಸೆಗೆ ಪ್ರಚೋದನೆ ನೀಡುವವರಿಗೆ ೨ ರಿಂದ ೧೦ ವರ್ಷದವರೆಗೆ ಜೈಲು ಶಿಕ್ಷೆ ಮತ್ತು ೧ ಲಕ್ಷ ರು.ವರೆಗೆ ದಂಡ ವಿಧಿಸುವ 'ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ವಿಧೇಯಕ-೨೦೨೫’ಕ್ಕೆ...
ಹಣತೆಯು ಉರಿಯದೆ ಬೆಳಕು ಉಳಿವುದೆ ಹೇಳು ಕನಸನು ಕಾಣದೆ ಬದುಕು ಹೊಳೆವುದೆ ಹೇಳು ಹರೆಯವು ಹೊಸಿಲನು ದಾಟದೇ ಒಳಗೆ ಅರಳದೆ ಮನದೊಳಗಿನ ಸೌಧವು ಎಂದಾದರು ಅಳಿವುದೆ ಹೇಳು ಜೀವನದ ಪಲ್ಲವಿಯ ಅನುಭವಿಸಿ ಬಿಡು ಇನ್ನಾದರು...
ಟಗರು ಮತ್ತು ಬಂಡೆ ಎಂಬ ಎರಡು ಪಾತ್ರಗಳ ನಡುವಿನ ಸಂಭಾಷಣೆ. ಟಗರಿನ ಮನೆಗೆ ಬಂಡೆ ಬರುತ್ತದೆ. ಟಗರು : ( ಸ್ವಾಗತಿಸುತ್ತಾ ) ಹೇ ಶಿವಕುಮಾರ್ ಬಾರಪ್ಪ ಬಾ ನಿನಗೆ ಸುಸ್ವಾಗತ ಕಣಯ್ಯ. ಬಂಡೆ : ಥ್ಯಾಂಕ್ಯು ಸಾರ್, ಗುಡ್ ಮಾರ...
ಸಾವು ಬದುಕನ್ನು ಕಲಿಸಬೇಕು. ಅವತ್ತು ಅಜ್ಜನ ಸಾವಿನ ಮನೆಯಲ್ಲಿ ಕುಳಿತು ಅಪ್ಪ ಹೇಳ್ತಾ ಇದ್ರು, ನನಗೆ ಅದು ವಿಚಿತ್ರ ಅನ್ನಿಸಿತು. ಅಪ್ಪ ಅನ್ನೋದು ಸಾವಿನಿಂದ ಬದುಕು ಕಲಿಯೋದಂತೆ ಹೇಗೆ? ನಮ್ಮ ಜೀವನವೇ ಇಷ್ಟೇ ಅಂತ ಅಂದುಕೊಳ...
ಸುಮಾರು ಹತ್ತು ವರ್ಷಗಳ ಹಿಂದೆ ಅರಣ್ಯ ಇಲಾಖೆ ನಡೆಸುವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ಗಣತಿಯಲ್ಲಿ ಸ್ವಯಂಸೇವಕನಾಗಿ ನಾನು ಭಾಗವಹಿಸಿದ್ದೆ. ಕುದುರೆಮುಖದ ಕಾಡಿನಲ್ಲಿ ಗಣತಿ ಕೆಲಸ ನಡೆಯಬೇಕಿತ್ತು. ಸುಮಾರು ಹತ್ತು...
ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ "ಸೀತಾಮಡು ಮತ್ತ...
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್/ ಸರ್ವರೋಗಹರಂ ದೇವಂ ದತ್ತಾತ್ರೇಯ ಮಹಂಭಜೇ ಒಂದೇ ದೇಹ, ಮೂರು ತಲೆ, ಆರು ಕೈಗಳ ತ್ರಿಮೂರ್ತಿ ರೂಪವಾದ ದತ್ತಾತ್ರೇಯನ ಜಯಂತಿ ಈ ವರ್ಷ ಡಿಸೆಂಬರ್ ೪ ರಂದು ಕಳೆಯಿತು. ಭಜನೆ ಈ ದಿ...
ಹಂದಿಗಳನ್ನು ಕೊಳಕೆನ್ನದಿರು ಅವುಗಳಿಗಿಂತಲೂ ಕೊಳಕರು ಲೇಖನಿ ಹಿಡಿದಿಹ ಹಲವರು ತಾವೇ ಮೇಲೆನ್ನುವ ಪುಂಗವರು * ನನಗೆ ಎಲ್ಲದಕ್ಕಿಂತ ಗೌರವ ಮುಖ್ಯ ಎಂದವರ ಎದುರು ಮನೆ ಗೌರಕ್ಕ ಬಂದರು ! * ಯಾರಿಹರು ಎನಗೆನುತ...
ಹೊಗೆ ಹಾಕುವ ವಿಧಾನದಲ್ಲಿ ಹಲವಾರು ಬಗೆಯ ಕೀಟಗಳನ್ನು ದೂರ ಮಾಡಬಹುದು. ತೋಟಗಾರಿಕಾ ಬೆಳೆಗಳಾದ ಮಾವು, ಗೇರು, ಅಡಿಕೆ ಮುಂತಾದ ಬೆಳೆಗಳಿಗೆ ಬರುವ ಸಾಮಾನ್ಯ ಕೀಟಗಳನ್ನು ಹೊಗೆ ಹಾಕಿ ನಿಯಂತ್ರಣ ಮಾಡಲು ಸಾಧ್ಯ. ಅದಕ್ಕಾಗಿ ಹೊಲದ...
ಖ್ಯಾತ ಮರಾಠಿ ಲೇಖಕರಾದ ಶಿವಾಜಿ ಸಾವಂತ್ ಅವರು ಬರೆದ ಈ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಅಶೋಕ ನೀಲಗಾರ. ‘ಮೃತ್ಯುಂಜಯ’ ಹೆಸರಿನ ಈ ಕಾದಂಬರಿಯ ಬಗ್ಗೆ ಕಾರ್ತಿಕೇಯ ಬರೆದ ಅನಿಸಿಕೆಯ ನುಡಿಗಳು ನಿಮ್ಮ ಓದಿಗಾಗ...
ಭಯವಾಗುತ್ತಿದೆ ನಿಜವಾಗಿಯೂ..." ವರ್ಡ್ ಪವರ್ ಈಸ್ ವರ್ಲ್ಡ್ ಪವರ್ " ಮಾತಿನ ಶಕ್ತಿಯೇ ವಿಶ್ವ ಶಕ್ತಿ. ಅಂದರೆ ಜಗತ್ತಿನ ಅತಿ ದೊಡ್ಡ ಶಕ್ತಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ನಂಬಿಕೆಗೆ ದ್ರೋಹ ಮಾಡದಿರುವುದು. ಕರ್ನಾಟಕ...
ನಿನ್ನಿಂದ ಏನೂ ಆಗೋದಿಲ್ಲ, ಏನೇನೋ ಕನಸುಗಳನ್ನ ಹೆಣೆದಿದ್ದೀಯಾ? ಆದರೆ ಪ್ರಯತ್ನಗಳಿಲ್ಲ, ನಿನ್ನನ್ನ ನಂಬಿ ಬಂದವರು ಏನಾಗಬೇಕು. ಯಾಕೆ ಹೀಗಿದ್ದೀಯಾ? ನಾನಂದುಕೊಂಡವನು ನೀನಲ್ಲ, ನಿನ್ನಿಂದ ಸಾಧ್ಯವೇ ಇಲ್ಲ ಅನ್ನೋದು ನನಗರ್ಥವ...
ಹೀಮೋಗ್ಲೋಬಿನ್ ನಲ್ಲಿ ಒಂದು ಕಬ್ಬಿಣದ ಅಯಾನಿಗೆ ನಾಲ್ಕು ಪ್ರೋಟೀನ್ ಸರಪಣಿ ಜೋಡಿಸಲ್ಪಟ್ಟಿರುತ್ತವೆ. ಇವುಗಳಲ್ಲಿ ಎರಡು ಆಲ್ಫಾ ಸರಪಣಿಗಳು ಎರಡು ಬೀಟಾ ಸರಪಣಿಗಳು. ಆಲ್ಪಾ ಸರಪಣಿಯಲ್ಲಿ 141 ಅಮೈನೋ ಆಮ್ಲಗಳಿದ್ದರೆ ಬೀಟಾ ಸಪ...
ನಾನು ಭಿಕಾರಿಯಲ್ಲ ತಿರುಗುತ್ತಿದ್ದೇನೆ ನಾನು ಸಂಸಾರಿಯಲ್ಲ ತಿರುಗುತ್ತಿದ್ದೇನೆ ನಾನು ವಿವೇಕಿಯಲ್ಲ ತಿರುಗುತ್ತಿದ್ದೇನೆ ನಾನು ಸೇವಕಿಯಲ್ಲ ತಿರುಗುತ್ತಿದ್ದೇನೆ ನಾನು ಸಿಡುಕಿಯಲ್ಲ ತಿರುಗುತ್ತಿದ್ದೇನೆ ನಾ...