ಸ್ಟೇಟಸ್ ಕತೆಗಳು (ಭಾಗ ೧೫೩೪) - ಅವ್ವ
ಅಮ್ಮನ ಕನಸನ್ನ ನನಸು ಮಾಡಬೇಕು ಹಾಗಾಗಿ ನನ್ನ ಉಳಿತಾಯದ ಹಣ, ಒಂದಷ್ಟು ಸಾಲ, ಅಮ್ಮನ ಚಿನ್ನ ಎಲ್ಲವನ್ನು ಸೇರಿಸಿ ಮನೆ. ಕಟ್ಟಿದ ಮನೆಯನ್ನ ನೋಡಿ ಆತನಿಗೆ ಮದುವೆ ಆಗಬೇಕಿತ್ತು. ದೇವರ ದಯೆಯಿಂದ ಅದು ಅದ್ಭುತವಾಗಿ ನಡೆಯಿತು. ಮ...
೨೦೯ ಲೇಖನಗಳು
ಅಮ್ಮನ ಕನಸನ್ನ ನನಸು ಮಾಡಬೇಕು ಹಾಗಾಗಿ ನನ್ನ ಉಳಿತಾಯದ ಹಣ, ಒಂದಷ್ಟು ಸಾಲ, ಅಮ್ಮನ ಚಿನ್ನ ಎಲ್ಲವನ್ನು ಸೇರಿಸಿ ಮನೆ. ಕಟ್ಟಿದ ಮನೆಯನ್ನ ನೋಡಿ ಆತನಿಗೆ ಮದುವೆ ಆಗಬೇಕಿತ್ತು. ದೇವರ ದಯೆಯಿಂದ ಅದು ಅದ್ಭುತವಾಗಿ ನಡೆಯಿತು. ಮ...
ಮಾತುಗಾರಿಕೆಗಾಗಿಯೇ ಹೆಂಗಸರನ್ನು “ಮಾತೆಯರು ಎಂದು ಕರೆಯುತ್ತಾರೆ; ಅವರಲ್ಲಿ ಮಾತೇ ಜಾಸ್ತಿಯೆಂಬ ಅರ್ಥಹೀನವಾದ ಲೇವಡಿಯಿದೆ. ಮಹಿಳೆಯರು ಮಾತನಾಡುವುದನ್ನು ಬಹಳ ಹತ್ತಿರದಿಂದ ಗಮನಿಸಿದರೆ ಅದು “ಬರೇ” ಮಾತಾಗಿರುವುದಿಲ್ಲ ಅದು...
ನೀ ಬಾರದೇ ಗೆಳತಿ,ನಾ ಬರುವೆನೇ ಹೇಳು ನಿನ್ನ ಪ್ರೀತಿಯಾ ಉಸಿರ, ಕಾಣುವೆನೇ ಹೇಳು ಕನಸಲ್ಲಿ ಕಂಡಿಹ ನೀನೂ, ನನಸಲ್ಲಿ ಎಲ್ಲಿಹೆ ಶಯನಗ್ರಹದ ಚೆಲುವ,ನೋಡುವೆನೇ ಹೇಳು ರಾತ್ರಿಯಾಗೆ ಬಾನಿನಲ್ಲಿ, ಚಂದ್ರ ತಾರೆ ಕಾಣಿಪರ...
ರಾಜ್ಯದಲ್ಲಿ ವನ್ಯಜೀವಿಗಳಿಂದ ಆಗುತ್ತಿರುವ ಪ್ರಾಣ ಹಾನಿ ತುಸು ಇಳಿಮುಖವಾಗಿದೆ ಎನ್ನುವುದು ಸಮಾಧಾನ ತರುವ ವಿಷಯ. ಈ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಿರುವ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು, ಪೂರಕವಾಗಿ ಇನ್ನಷ್ಟು ಕ್ರ...
ಕೆಲವರು ಕಳೆನಾಶಕದಿಂದ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲಾ ಹೇಳುತ್ತಾರೆ, ಅದೆಲ್ಲವೂ ಅವರ ಅನುಭವದ ಮಾತಲ್ಲ. ಕಳೆಗಳನ್ನು ಮಾನವ ಶ್ರಮದಲ್ಲಿ ತೆಗೆಯುವುದಕ್ಕಿಂತ ಕಳೆನಾಶಕ ಸಿಂಪಡಿಸಿ ನಿಯಂತ್ರಣ ಮಾಡುವುದು ಸುಲಭ ಹಾಗೂ ಮ...
ದಯವಿಟ್ಟು ಇಂದಿನ ರಾಜಕೀಯ, ಆಡಳಿತ ಮತ್ತು ಸಾಮಾಜಿಕ ಜೀವನದ ಅಸಹನೀಯ ಅವ್ಯವಸ್ಥೆಗೆ ಸಾಮಾನ್ಯ ಜನರನ್ನು ದೂರಬೇಡಿ. ಪಾಪ ಕಣ್ರೀ, ಭಾರತೀಯ ಸಮಾಜದಲ್ಲಿ ಮಹಿಳೆಯರೇ ಇರಬಹುದು, ರೈತರು ಇರಬಹುದು, ದಲಿತರು ಇರಬಹುದು, ಕಾರ್ಮಿಕರೇ...
ಅವರು ಆ ಊರಿನಲ್ಲಿ ಮತ್ತೆ ಮತ್ತೆ ಘೋಷಣೆಗಳನ್ನು ಹೇಳ್ತಾ ಇದ್ರು. ಎಚ್ಚರಿಕೆಯನ್ನು ನೀಡ್ತಾ ಇದ್ರು. ಎಲ್ಲರೂ ಕೂಡ ಈಜುವುದಕ್ಕೆ ಕಲಿಯಿರಿ, ಬೆಂಕಿ ಬಂದಾಗ ಅದರಿಂದ ತಪ್ಪಿಸಿಕೊಳ್ಳುವುದನ್ನ ಕಲಿಯಿರಿ. ಬದುಕಿಗೆ ಹೊಸ ದಾರಿ ಹೊ...
ಡಿಸೆoಬರ್ ತಿಂಗಳು ಬಂದರೆ ಸಾಕು, ಬಹುತೇಕ ಶಾಲೆಗಳಲ್ಲಿ ವಾರ್ಷಿಕೋತ್ಸವದ ತಯಾರಿ ಆರಂಭವಾಗುತ್ತದೆ. ಮಕ್ಕಳಿಗೆ ಪಾಠ- ಪ್ರವಚನಗಳಿಂದ ಸ್ವಲ್ಪ ಮಟ್ಟಿನ ಬಿಡುವು ಎಂಬ ಖುಷಿ. ಶಿಕ್ಷಕರಿಗೆ ವಾರ್ಷಿಕೋತ್ಸವದ ಸಿದ್ಧತೆಗಳ ಜವಾಬ್ದಾ...
ಬಾಳಲ್ಲಿ ನೆಮ್ಮದಿಯು,ಹೋದ ಬಳಿಕವು ನನಗೆ ನಮ್ಮವರು ಯಾರೆಂದು,ಯಾರು ಇಹರೆ ಜೀವನದ ಪಲ್ಲವಿಯು,ಮುಗಿದಾದ ಬಳಿಕವು ಹೇಳಿಸಲು ಕೇಳಿಸಲು,ಯಾರು ಇಹರೆ ತಂದೆ ತಾಯಿಯು ಇದ್ದ,ತಾಣದಲಿ ನಾನಂದು ಸುಖದಲ್ಲಿ ನಗು ನಗುತ,ಬಾಳ್ವ...
ಆಡು ಮುಟ್ಟದ ಸೊಪ್ಪಿಲ್ಲ, ಆಲೂರು ವೆಂಕಟರಾಯರು ಮಾಡದ ಕೆಲಸವಿಲ್ಲ, 'ಹಿರಿಯ ಕವಿವರೇಣ್ಯರಾದ ದ.ರಾ.ಬೇಂದ್ರೆಯವರ ನುಡಿ. ಹೌದಲ್ವ? ಕರ್ನಾಟಕ, ಕನ್ನಡ ಭಾಷೆ, ಕನ್ನಡಮ್ಮ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದಿರಬೇಕು. ಕನ್ನಡಿಗರ...
ನಮ್ಮ ದೇಶ ಭಾರತ ಕತೆ ಹೇಳುವ ಪರಂಪರೆಗೆ ಪ್ರಸಿದ್ಧ. ಆದರೆ ಕಳೆದ ಎರಡು ತಲೆಮಾರುಗಳಲ್ಲಿ ಈ ಪರಂಪರೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಇತ್ತೀಚೆಗೆ ಕತೆ ಹೇಳುವ ಪರಂಪರೆ ಪುನಶ್ಚೇತನಗೊಳ್ಳುತ್ತಿದೆ ಎಂಬುದು ಸಂತೋಷದ ಸಂಗತಿ....
ಒಂದು ದಾಳಿಂಬೆ ನೂರು ರೋಗಗಳಿಗೆ ಮದ್ದು. ದಾಳಿಂಬೆ ಅನಾದಿ ಕಾಲದಿಂದಲೂ ಅತ್ಯಂತ ಶಕ್ತಿಶಾಲಿ, ಪೌಷ್ಟಿಕಾಂಶದ ಹಣ್ಣೆಂದೇ ಗುರುತಿಸಲ್ಪಟ್ಟಿದೆ. ಈ ಹಣ್ಣು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತೆ. ಸಾಕಷ್ಟು ಆರೋಗ್ಯ ಪ್ರಯೋ...
‘ಕೃಷ್ಣಯ್ಯನ ಕೊಳಲು’ ಇದು ಡಾ. ಟಿ. ಗೋವಿಂದರಾಜು ಅವರ ಮೊದಲ ಕಾದಂಬರಿ. ಈ ಕಾದಂಬರಿಯ ಬಗ್ಗೆ ಖ್ಯಾತ ಸಾಹಿತಿ ಓ.ಎಲ್.ನಾಗಭೂಷಣ ಸ್ವಾಮಿಯವರು ಹಿತನುಡಿಗಳನ್ನು ಬರೆದಿದ್ದಾರೆ… “'ಕೃಷ್ಣಯ್ಯನ ಕೊಳಲು' ಟಿ. ಗೋವಿಂದರಾಜು ಅವರ...
ಒಂದು ಆತ್ಮಾವಲೋಕನ. ಪ್ರೀತಿಯ ಮಾಧ್ಯಮ ಮಿತ್ರರೇ, ಭಾರತ ಸಂಸದೀಯ ಪ್ರಜಾಪ್ರಭುತ್ವದ, ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯ, ಸಂವಿಧಾನಾತ್ಮಕ ಮಾಧ್ಯಮ ಸ್ವಾತಂತ್ರ್ಯವನ್ನು ಗೌರವಿಸುತ್ತಾ.... ನಿಮ್ಮಲ್ಲಿ ನಮ್ಮದೊಂದು ಪ್ರೀತಿ ಪೂ...
ಆಸೆಯು ಮೂಗಿನ ತುದಿಯಲ್ಲಿತ್ತು. ದೇಹವು ಬಿಸಿಯೇರಿದಾಗ ಕಣ್ಣಿಗೆ ಕಂಡದ್ದು ಕಿವಿಗೆ ಕೇಳಿದ್ದೆಲ್ಲವೂ ಸತ್ಯ ಅನ್ನುವ ಸ್ಥಿತಿ ಅವಳದ್ದಾಗಿತ್ತು. ಆತನ ಪೂರ್ವಾಪರಗಳ ಬಗ್ಗೆ ಯೋಚನೆ ಇರಲಿಲ್ಲ, ಆತನ ಬಣ್ಣದ ಮಾತಿಗೆ ಮರುಳಾಗಿ ಕತ್...
ಇಂದು ಮಹರ್ಷಿ ವೇದವ್ಯಾಸನ ದೃಷ್ಟಿಯಿಂದ ಅನ್ನ ಎಂದರೇನು? ಎಂಬುದರ ಬಗ್ಗೆ ನೋಡೋಣ. ಹತ್ತರಿಂದ ಹದಿನೈದು ಸಾವಿರ ವರ್ಷಗಳ ಹಿಂದೆ ಮಾನವನ ಉಗಮವಾಯಿತು ಅಂತ ವಿಜ್ಞಾನಿಗಳು ಹೇಳುತ್ತಾರೆ. ಮಾನವ ಉಗಮವಾದಾಗ ಯಾವುದೇ ಮನೆಗಳು ಇರಲಿಲ...
ಮೋಹ ನುಸುಳಿದೆ, ಅವನ ಮೋಡಿಗೆ ಮಧುವು ತುಂಬಿತು ನನ್ನೊಳು ಹೀರಿ ಒಲುಮೆಯ, ಪಡೆವ ಸಖನು ಬಾರದಿರುವನೆ ಒಮ್ಮೆಯು ಚೆಲುವೆ ಮೋಹಿನಿ, ಬಿಂಕದರಸಿಯು ಎನುತ ಹೇಳ್ವರು ನನ್ನನು ಪ್ರೀಯ ವಲ್ಲಭ, ಸನಿಹ ಇದ್ದರೆ ಬಾಚಿ ತಬ್ಬು...
ಯಾರೇ ಆಗಲಿ 'ಹೆಣ, ಶವ' ಎಂದು ಹೇಳುವ ಮೊದಲೆ ಏನನ್ನಾದರೂ ಸಾಧಿಸುವುದು ಅಗತ್ಯ. ಆಗ ಮನುಷ್ಯ ಜನ್ಮಕ್ಕೊಂದು ಅರ್ಥ. ಪುಣ್ಯ ಕಾರ್ಯಗಳನ್ನು ಉಸಿರಿರುವಾಗಲೇ ಮಾಡಿ ಮುಗಿಸಬೇಕು. ಆ ಮೇಲೆ ಸಾಧ್ಯವೇ? ಸಾಧನೆಗಳನ್ನು ಮಾಡಲು ಸತತ ಪ್...
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ "ಶಿಕ್ಷಣ ಶಿಲ್ಪಿ" ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಕಳೆದ ಹದಿಮೂರು ವರ್ಷಗಳಿಂದ ನಿರಂತರವಾಗಿ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಶಿಕ್ಷಣ ಶಿಲ್ಪಿ". ಬೆಂಗಳೂರು ಮಂ...
ದಾವಣಗೆರೆಯಲ್ಲಿ ಕಳೆದ ಮೊನ್ನೆಯ ಆ ಒಂದು ಭಾನುವಾರ. ನನ್ನ ಆತ್ಮೀಯ ಮಿತ್ರರು, ಪತ್ರಕರ್ತರು ಆದ ಕರುನಾಡ ಸಮರಸೇನೆ ಸಂಘಟನೆಯ ಶ್ರೀ ಸುರೇಶ್ ಐಗೂರು ಅವರು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ದಾವಣಗೆರೆಯ ಜಯದೇವ ವೃತ್ತದ ಶಿವಯ...