ಒಂದು ಗಝಲ್
ಮೌನ ನಮ್ಮ ಹೃದಯ ಭಾಷೆ ಆಗಲೆಂದೂ ಗೆಳತಿ ಸೋಲು ಬರದೆ ಇರಲಿ ಇಂದು ಕಾವಲೆಂದೂ ಗೆಳತಿ ಭೇದ ಭಾವ ಸೋಲಿನಲ್ಲಿ ನಲುಗಿ ಮುರುಟಿತು ಯಾಕೆ ಕನಸು ಕರಗಿ ನನಸಿನಲ್ಲಿ ಕರಗಿ ಹೋಗಲೆಂದೂ ಗೆಳತಿ ಜೀವದೊಲುಮೆ ವಿಷದ ಕುಲುಮೆ ಆಗ...
೨೦೯ ಲೇಖನಗಳು
ಮೌನ ನಮ್ಮ ಹೃದಯ ಭಾಷೆ ಆಗಲೆಂದೂ ಗೆಳತಿ ಸೋಲು ಬರದೆ ಇರಲಿ ಇಂದು ಕಾವಲೆಂದೂ ಗೆಳತಿ ಭೇದ ಭಾವ ಸೋಲಿನಲ್ಲಿ ನಲುಗಿ ಮುರುಟಿತು ಯಾಕೆ ಕನಸು ಕರಗಿ ನನಸಿನಲ್ಲಿ ಕರಗಿ ಹೋಗಲೆಂದೂ ಗೆಳತಿ ಜೀವದೊಲುಮೆ ವಿಷದ ಕುಲುಮೆ ಆಗ...
"ಓ ನನ್ನ ಚೇತನ, ಆಗು ನೀ ಅನಿಕೇತನ! ರೂಪ ರೂಪಗಳನು ದಾಟಿ' ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ, ಆಗು ನೀ ಅನಿಕೇತನ! ಈ ಭಾವಗೀತೆಯನ್ನು ರಚಿಸಿದವರು 'ರಾಷ್ಟ್ರಕವಿ ರಸ ಋಷಿ, ಮಲೆನಾಡನ್ನು ಪ...
ತಲಕಾಡು ಶಿವನಸಮುದ್ರದ ಭರಚುಕ್ಕಿ ಪ್ರದೇಶದಿಂದ 24 ಕಿ.ಮೀ. ದೂರದಲ್ಲಿದೆ. ಪುರಾತನ ಕಾಲದಿಂದಲೂ ಹೆಸರುವಾಸಿಯಾದ ತಲಕಾಡು, ಸಾಧಾರಣವಾಗಿ ಕರ್ನಾಟಕವನ್ನಾಳಿದ ಎಲ್ಲ ಅರಸರ ಆಳ್ವಿಕೆಗೂ ಒಳಗಾಗಿದೆ. ಪಂಚಲಿಂಗ ದರ್ಶನದ ಸ್ಥಳಗಳಲ್ಲ...
ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತಕ್ಕೆ ಅಕ್ಕಪಕ್ಕ ದೇಶಗಳ ಒಳ ನುಸುಳುವಿಕೆ ಒಂದು ಶಾಪವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಬಾಂಗ್ಲಾ ಮತ್ತು ಮ್ಯಾನ್ಮಾರ್ ನಿಂದ ಬಂದವರು ಇಲ್ಲಿ ದೇಶದ ಭದ್ರತೆಗೂ ಸವಾಲೆಸೆದು...
ತಂಜಾವೂರು, ದಕ್ಷಿಣ ಭಾರತದ ತಮಿಳುನಾಡು ರಾಜ್ಯದಲ್ಲಿರುವ ಒಂದು ಐತಿಹಾಸಿಕ ನಗರ. ಇದು ಚೋಳ ಸಾಮ್ರಾಜ್ಯದ ರಾಜಧಾನಿಯಾಗಿದ್ದು, ಕಲೆ, ಸಂಸ್ಕೃತಿ ಮತ್ತು ಧಾರ್ಮಿಕತೆಯ ಕೇಂದ್ರಬಿಂದುವಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಬೃಹದೀ...
ಉನ್ನಾವೋ ಅತ್ಯಾಚಾರ, ಕುಲದೀಪ್ ಸಿಂಗ್ ಸೇಂಗರ್, ದೆಹಲಿ ಹೈಕೋರ್ಟ್ ಜಾಮೀನು ತೀರ್ಪು, ಭಾರತ ನ್ಯಾಯಾಂಗ ವ್ಯವಸ್ಥೆಯ ಕಾರ್ಯ ವಿಧಾನದ ಬಗ್ಗೆ ಕೆಲವು ಪ್ರಶ್ನೆಗಳು. ಸ್ವಾತಂತ್ರ್ಯ ಭಾರತದಲ್ಲಿ ನಡೆದ, ಸಾರ್ವಜನಿಕ ಗಮನಕ್ಕೆ ಬಂದ...
ನಾನು ಕಳೆದ ವಾರ ದಿನಪತ್ರಿಕೆಯೊಂದರಲ್ಲಿ ಒಂದು ಸುದ್ದಿಯನ್ನು ಓದಿದೆ. ಅದೇನೆಂದರೆ "ಕರಾವಳಿಯಲ್ಲಿ ಇನ್ನೂ ಹೂ ಬಿಡದ ಗೇರು ಕೃಷಿ" ಎಂದು. ಈ ಒಂದೇ ಒಂದು ವಾಕ್ಯದ ಓದು ನನ್ನನ್ನು ಕ್ಷಣದಲ್ಲಿ ಬಾಲ್ಯಕ್ಕೆ ಕಿತ್ತೊಗೆಯಿತು!....
ಲೋಕದ ಜನ ಡೊಂಕೆನ್ನದಿರಿ ನಮಗೆ ನಾವೇ ಡೊಂಕು ಬಾಳಲಿ ! * ಕೊಡು ಬೆಳಕ ಕರ್ಪೂರದಂತೆ,ಈಶಾ ಜಗದೊಳಗೆ ! * ಕಾಮ ಜ್ವರಕೆ ಮದ್ದಿಲ್ಲವೊ ನೀ ತಿಳಿ ಸಂನ್ಯಾಸಿಯಾಗೊ ! * ನೋವು ಕೊಡದೆ ಯಾರಿಗೂ ಮಾತಾಡದೆ ನೀ ಕವಿಯ...
ಅವಳು ಬೇಸರಗೊಂಡಿದ್ದಾಳೆ. ಬಹುದೊಡ್ಡ ಕಾರಣವೇನಲ್ಲ ಆದರೂ ಅವಳಿಗದೂ ತುಂಬಾ ದೊಡ್ಡದೇ, ಸಣ್ಣದಾದ ಘಟನೆಯೊಂದು ಘಟಿಸಿದೆ. ನೋಡಿದವರಿಲ್ಲ ಆದರೆ ಆ ಘಟನೆಯಲ್ಲಿ ಆಕೆಯೂ ಬಾಗಿ. ಯಾರಿಗೂ ನೋವಿಲ್ಲ, ತೊಂದರೆಯಿಲ್ಲ. ಆಕೆಯ ಮನದೊಳಗೆ...