ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2026

ಜನವರಿ 2026

೨೦೯ ಲೇಖನಗಳು

ಒಂದು ಗಝಲ್

ಬರಹಗಾರರ ಬಳಗ ಜನ ೦೨ ಕವನ ೭ ವೀಕ್ಷಣೆ

ಮೌನ ನಮ್ಮ ಹೃದಯ ಭಾಷೆ ಆಗಲೆಂದೂ ಗೆಳತಿ ಸೋಲು ಬರದೆ ಇರಲಿ ಇಂದು ಕಾವಲೆಂದೂ ಗೆಳತಿ   ಭೇದ ಭಾವ ಸೋಲಿನಲ್ಲಿ ನಲುಗಿ ಮುರುಟಿತು ಯಾಕೆ ಕನಸು ಕರಗಿ ನನಸಿನಲ್ಲಿ ಕರಗಿ ಹೋಗಲೆಂದೂ ಗೆಳತಿ   ಜೀವದೊಲುಮೆ ವಿಷದ ಕುಲುಮೆ ಆಗ...

ಒಂದು ಒಳ್ಳೆಯ ನುಡಿ - 308

ಬರಹಗಾರರ ಬಳಗ ಜನ ೦೨ ಲೇಖನ ೪ ವೀಕ್ಷಣೆ

"ಓ ನನ್ನ ಚೇತನ, ಆಗು ನೀ ಅನಿಕೇತನ! ರೂಪ ರೂಪಗಳನು ದಾಟಿ' ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ, ಆಗು ನೀ ಅನಿಕೇತನ! ಈ ಭಾವಗೀತೆಯನ್ನು ರಚಿಸಿದವರು 'ರಾಷ್ಟ್ರಕವಿ ರಸ ಋಷಿ, ಮಲೆನಾಡನ್ನು ಪ...

ಮೈಸೂರಿನ ಕಥೆಗಳು (ಭಾಗ ೧೩) - ತಲಕಾಡು

ಬರಹಗಾರರ ಬಳಗ ಜನ ೦೨ ಲೇಖನ ೪ ವೀಕ್ಷಣೆ

ತಲಕಾಡು ಶಿವನಸಮುದ್ರದ ಭರಚುಕ್ಕಿ ಪ್ರದೇಶದಿಂದ 24 ಕಿ.ಮೀ. ದೂರದಲ್ಲಿದೆ. ಪುರಾತನ ಕಾಲದಿಂದಲೂ ಹೆಸರುವಾಸಿಯಾದ ತಲಕಾಡು, ಸಾಧಾರಣವಾಗಿ ಕರ್ನಾಟಕವನ್ನಾಳಿದ ಎಲ್ಲ ಅರಸರ ಆಳ್ವಿಕೆಗೂ ಒಳಗಾಗಿದೆ. ಪಂಚಲಿಂಗ ದರ್ಶನದ ಸ್ಥಳಗಳಲ್ಲ...

ಗಡಿ ಇನ್ನಷ್ಟು ಭದ್ರವಾಗಲಿ

ಕೆ.ಪಿ.ಅಶ್ವಿನ್ ರಾವ್ ಜನ ೦೨ ಲೇಖನ ೧೪ ವೀಕ್ಷಣೆ

ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತಕ್ಕೆ ಅಕ್ಕಪಕ್ಕ ದೇಶಗಳ ಒಳ ನುಸುಳುವಿಕೆ ಒಂದು ಶಾಪವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಬಾಂಗ್ಲಾ ಮತ್ತು ಮ್ಯಾನ್ಮಾರ್ ನಿಂದ ಬಂದವರು ಇಲ್ಲಿ ದೇಶದ ಭದ್ರತೆಗೂ ಸವಾಲೆಸೆದು...

ತಂಜಾನ್ ರಾಕ್ಷಸನಿಂದ ಹುಟ್ಟಿದ ನಗರದ ಪುರಾಣ ಕಥೆ

ಕೆ.ಪಿ.ಅಶ್ವಿನ್ ರಾವ್ ಜನ ೦೨ ಲೇಖನ ೧೦ ವೀಕ್ಷಣೆ

ತಂಜಾವೂರು, ದಕ್ಷಿಣ ಭಾರತದ ತಮಿಳುನಾಡು ರಾಜ್ಯದಲ್ಲಿರುವ ಒಂದು ಐತಿಹಾಸಿಕ ನಗರ. ಇದು ಚೋಳ ಸಾಮ್ರಾಜ್ಯದ ರಾಜಧಾನಿಯಾಗಿದ್ದು, ಕಲೆ, ಸಂಸ್ಕೃತಿ ಮತ್ತು ಧಾರ್ಮಿಕತೆಯ ಕೇಂದ್ರಬಿಂದುವಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಬೃಹದೀ...

ಉನ್ನಾವೋ…!

ಶ್ರೀರಾಮ ದಿವಾಣ ಜನ ೦೨ ಲೇಖನ ೪೦ ವೀಕ್ಷಣೆ

ಉನ್ನಾವೋ ಅತ್ಯಾಚಾರ, ಕುಲದೀಪ್ ಸಿಂಗ್ ಸೇಂಗರ್, ದೆಹಲಿ ಹೈಕೋರ್ಟ್ ಜಾಮೀನು ತೀರ್ಪು, ಭಾರತ ನ್ಯಾಯಾಂಗ ವ್ಯವಸ್ಥೆಯ ಕಾರ್ಯ ವಿಧಾನದ ಬಗ್ಗೆ ಕೆಲವು ಪ್ರಶ್ನೆಗಳು. ಸ್ವಾತಂತ್ರ್ಯ ಭಾರತದಲ್ಲಿ ನಡೆದ, ಸಾರ್ವಜನಿಕ ಗಮನಕ್ಕೆ ಬಂದ...

ನಿಷ್ಪಾಪಿ ಸಸ್ಯಗಳು (ಭಾಗ ೧೩೩) - ಗೇರು ಗಿಡ

ಬರಹಗಾರರ ಬಳಗ ಜನ ೦೨ ಲೇಖನ ೧೨ ವೀಕ್ಷಣೆ

ನಾನು ಕಳೆದ ವಾರ ದಿನಪತ್ರಿಕೆಯೊಂದರಲ್ಲಿ ಒಂದು ಸುದ್ದಿಯನ್ನು ಓದಿದೆ. ಅದೇನೆಂದರೆ "ಕರಾವಳಿಯಲ್ಲಿ ಇನ್ನೂ ಹೂ ಬಿಡದ ಗೇರು ಕೃಷಿ" ಎಂದು. ಈ ಒಂದೇ ಒಂದು ವಾಕ್ಯದ ಓದು ನನ್ನನ್ನು ಕ್ಷಣದಲ್ಲಿ ಬಾಲ್ಯಕ್ಕೆ ಕಿತ್ತೊಗೆಯಿತು!....

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಜನ ೦೧ ಕವನ ೫ ವೀಕ್ಷಣೆ

ಲೋಕದ ಜನ ಡೊಂಕೆನ್ನದಿರಿ ನಮಗೆ ನಾವೇ ಡೊಂಕು ಬಾಳಲಿ ! * ಕೊಡು ಬೆಳಕ  ಕರ್ಪೂರದಂತೆ,ಈಶಾ ಜಗದೊಳಗೆ ! * ಕಾಮ ಜ್ವರಕೆ ಮದ್ದಿಲ್ಲವೊ ನೀ ತಿಳಿ ಸಂನ್ಯಾಸಿಯಾಗೊ ! * ನೋವು ಕೊಡದೆ ಯಾರಿಗೂ ಮಾತಾಡದೆ ನೀ ಕವಿಯ...

ಸ್ಟೇಟಸ್ ಕತೆಗಳು (ಭಾಗ ೧೫೪೯) - ಬೇಸರ

ಬರಹಗಾರರ ಬಳಗ ಜನ ೦೧ ಲೇಖನ ೯ ವೀಕ್ಷಣೆ

ಅವಳು ಬೇಸರಗೊಂಡಿದ್ದಾಳೆ. ಬಹುದೊಡ್ಡ ಕಾರಣವೇನಲ್ಲ ಆದರೂ ಅವಳಿಗದೂ ತುಂಬಾ ದೊಡ್ಡದೇ, ಸಣ್ಣದಾದ ಘಟನೆಯೊಂದು ಘಟಿಸಿದೆ. ನೋಡಿದವರಿಲ್ಲ ಆದರೆ ಆ ಘಟನೆಯಲ್ಲಿ ಆಕೆಯೂ ಬಾಗಿ. ಯಾರಿಗೂ ನೋವಿಲ್ಲ, ತೊಂದರೆಯಿಲ್ಲ. ಆಕೆಯ ಮನದೊಳಗೆ...