ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2026

ಜನವರಿ 2026

೨೦೯ ಲೇಖನಗಳು

ಒಂದು ಗಝಲ್

ಬರಹಗಾರರ ಬಳಗ ಜನ ೨೩ ಕವನ ೩ ವೀಕ್ಷಣೆ

ಜೋಲಿ ಹೊಡಿತಾ ಹೊಂಟೆವ್ನಿ ಹೊರಗ ಕುಡುಕನೆಂದು  ತಿಳಿಬ್ಯಾಡ ಜಾಲಿ ಮಾಡ್ತಾ ತಿರಿಗಿವ್ನಿ ಊರೊಳ್ಗಾ ಕೆಡುಕನೆಂದು ತಿಳಿಬ್ಯಾಡ   ಹೇಳೋದು ಮಸ್ತ್ ಐತೆ ಸಾಮೀ ಕೇಳೋರ್ ಯಾರ್ ಇದ್ದಾರ ಮಾತು ಮಾತಿಗ್ ಸಿಡ್ಕ್ತಾನ ಮನುಸಾ ಸಿಡು...

ಪಾರಿಜಾತ ಹೂವಿನಿಂದಾಗುವ ಪ್ರಯೋಜನಗಳು

ಕೆ.ಪಿ.ಅಶ್ವಿನ್ ರಾವ್ ಜನ ೨೨ ಲೇಖನ ೩೦ ವೀಕ್ಷಣೆ

ದೇವಲೋಕದ ‘ಹೂವು’ ಎಂದೇ ಖ್ಯಾತಿ ಪಡೆದ ಪುಷ್ಪವೆಂದರೆ ಅದು ಪಾರಿಜಾತ. ಪಾರಿಜಾತ ಹೂವಿನ ಗಿಡವು ದೇವರಾಜ ಇಂದ್ರನ ತೋಟದಿಂದ ಶ್ರೀಕೃಷ್ಣನು ಭೂಲೋಕಕ್ಕೆ ತಂದ ಪೌರಾಣಿಕ ಕಥೆಯನ್ನು ನೀವು ಈಗಾಗಲೇ ‘ಸಂಪದ’ ದಲ್ಲಿ ಓದಿರುವಿರಿ. ಪಾ...

ಮರಣ ಪ್ರಮಾಣಪತ್ರಕ್ಕೆ ಇಷ್ಟು ಅಲೆದಾಟವೇ?

ಕೆ.ಪಿ.ಅಶ್ವಿನ್ ರಾವ್ ಜನ ೨೨ ಲೇಖನ ೧೩ ವೀಕ್ಷಣೆ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕು ಸರಕಾರಿ ಆಸ್ಪತ್ರೆ ಆಡಳಿತವು ಮಹಿಳೆಯೊಬ್ಬರಿಗೆ ಪತಿಯ ಮರಣ ಪ್ರಮಾಣ ಪತ್ರ ನೀಡಲು ಸತಾಯಿಸುತ್ತಿರುವುದು, ಅಲ್ಲಿನ ಆಡಳಿತ ವ್ಯವಸ್ಥೆಯ ಜಡತೆಗೆ ಹಿಡಿದ ಕನ್ನಡಿ ತನ್ನ ಪತಿಯ ಮರಣ...

ಅತ್ಯಂತ ಕಳಕಳಿಯ ಒಂದು ತುರ್ತು ಮನವಿ

ಶ್ರೀರಾಮ ದಿವಾಣ ಜನ ೨೨ ಲೇಖನ ೭ ವೀಕ್ಷಣೆ

ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರೇ ಹಾಗೂ ಮಾನ್ಯ ಉನ್ನತ ಶಿಕ್ಷಣ ಸಚಿವರೇ… ಅತ್ಯಂತ ಗಂಭೀರವಾಗಿ ಈ ವಿಷಯವನ್ನು ಪರಿಗಣಿಸಿ. ಶಿಕ್ಷಕರು ಮತ್ತು ಉಪನ್ಯಾಸಕರೇ ಶೋಷಣೆಗೊಳಗಾದರೆ ನಮ್ಮ ಮಕ್ಕಳ ಮುಂದಿನ ಭವಿಷ್ಯ...

ಸ್ಟೇಟಸ್ ಕತೆಗಳು (ಭಾಗ ೧೫೬೯) - ತರಗತಿ

ಬರಹಗಾರರ ಬಳಗ ಜನ ೨೨ ಲೇಖನ ೯ ವೀಕ್ಷಣೆ

ನಾನು ಸಾಮಾನ್ಯದವನಲ್ಲ, ನಿಂತಿರುತ್ತೇನೆ, ನಾವೆಲ್ಲರೂ ಇಲ್ಲಿ ಕುಳಿತು ನಿಮ್ಮ ಬದುಕಿನ ದಾರಿ ಹುಡುಕಿ ಹೊರಡ್ತೀರಾ? ನೀವಿಲ್ಲಿ ಕುಳಿತಿದ್ದಾಗ ನೀವು ಕಂಡ ಕನಸುಗಳೇನೋ ಆಮೇಲೆ ಹೊರಟ ದಾರಿಗಳೇನೋ? ನೀವಿಲ್ಲಿ ಕುಳಿತಿದ್ದಾಗ ನಿಮ...

ಹತ್ತಿಯೇ ಮುತ್ತು (ಭಾಗ 2)

ಬರಹಗಾರರ ಬಳಗ ಜನ ೨೨ ಲೇಖನ ೫ ವೀಕ್ಷಣೆ

ದೇವರ ಪೂಜೆಗೆ ಧಾರಣೆ ಮಾಡುವ ವಸ್ತ್ರ , ಎಲ್ಲ ಧಾರ್ಮಿಕ ವಿಧಿಗಳಿಗೆ ತೊಡುವ, ದಾನ ಕೊಡುವ ಉಡುಪು ವಸ್ತ್ರಾದಿಗಳು ಹತ್ತಿಯದಾಗಿರ ಬೇಕೆಂಬುದು ಸಂಪ್ರದಾಯ.  ಹತ್ತಿಯ ಬೆಳೆಯು ಕೋಟ್ಯಾಂತರ ಕುಟುಂಬಗಳಿಗೆ ಜೀವನಾಧಾರ. ಚೀನಾ ಹತ್...

ಮನಸ್ಸು ಮಾಡಿದರೆ ರೈತ

ಬರಹಗಾರರ ಬಳಗ ಜನ ೨೨ ಕವನ ೨ ವೀಕ್ಷಣೆ

ಸೂಟು ಬೂಟುಗಳಿಗೇನು ಗೊತ್ತಿದೆ ಲಾಟಿ ಹಿಡಿದವರಿಗೇನು ತಿಳಿದಿದೆ ರಸ್ತೆ ಬಂದು ಮಾಡಿಸಿದರೇನು ? ರಸ್ತೆಯಲೆ ಮಲಗಿ ಎದ್ದರೇನು ? ರೈತ ಹಾಯಾಗಿ ಬದುಕುವನೆ ?   ಉಳುವವನೆ ಹೊಲದೊಡೆಯಾ ಬೆಳೆದವನೇ ಬೆಳೆಗಳಿಗೊಡೆಯಾ ಬೆಳೆ...

ಗಾನ ವಿಜ್ಞಾನ ಚೇತನ (ಭಾಗ ೧೨) - ಜಿ ಎಸ್ ಅವಧಾನಿ

ಕೆ.ಪಿ.ಅಶ್ವಿನ್ ರಾವ್ ಜನ ೨೧ ಲೇಖನ ೧೦ ವೀಕ್ಷಣೆ

ಅವಧಾನಿ ಜಿ.ಎಸ್. ಅವರು ಮೂಲತಃ ಹೊನ್ನಾವರದವರು. ಲೇಖಕರ ಮೂಲ ಹೆಸರು ಗಣಪತಿ. ೧೯೪೮ ಆಗಸ್ಟ್ ೧೧ ರಂದು ಜನನ. ಎಂ.ಎ. ಪದವೀಧರ. ಉಪನ್ಯಾಸಕ, ವಿಮರ್ಶಕರಾಗಿದ್ದರು. ಅವರು ೨೦೦೦ ಆಗಸ್ಟ್ ೨೦ರಂದು ಮರಣ. ಕೃತಿಗಳು : ಎಲ್ಲ ಕವಿತೆ...

ಮಹಾಭಾರತ ಪಾತ್ರಾನುಸಂಧಾನ

ಕೆ.ಪಿ.ಅಶ್ವಿನ್ ರಾವ್ ಜನ ೨೧ ಪುಸ್ತಕ ವಿಮರ್ಶೆ ೧೧ ವೀಕ್ಷಣೆ

ಶಿಕಾರಿಪುರ ಈಶ್ವರ ಭಟ್ ಇವರು ಸಂಗ್ರಹಿಸಿದ ಅತ್ಯಮೂಲ್ಯ ದಾಖಲೆಗಳ ‘ಮಹಾಭಾರತದ ಪಾತ್ರಾನುಸಂಧಾನ’ ಕೃತಿ ನಿಜಕ್ಕೂ ಒಂದು ಸಂಗ್ರಹ ಯೋಗ್ಯ ಪುಸ್ತಕ. ಹಿರಿಯ ಪತ್ರಕರ್ತರಾದ ದು ಗು ಲಕ್ಷ್ಮಣ ಇವರು ತಮ್ಮ “ಲಕ್ಷ್ಮಣ ರೇಖೆ"ಯಲ್ಲಿ...

ಒಂದು ಲೋಕಾರೂಢಿಯ ಗಾದೆ ಮಾತಿನ ಸುತ್ತಾ....

ಶ್ರೀರಾಮ ದಿವಾಣ ಜನ ೨೧ ಲೇಖನ ೮ ವೀಕ್ಷಣೆ

ಮನೆ ಗೆದ್ದು ಮಾರು ಗೆಲ್ಲು ಅಥವಾ ಮನ ಗೆದ್ದು ಮಾರು ಗೆಲ್ಲು. ಹೀಗೆ ಒಂದು ಜನಪದೀಯ - ಅನುಭಾವದ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ… ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ...

ಒಂದು ಒಳ್ಳೆಯ ನುಡಿ - 318

ಬರಹಗಾರರ ಬಳಗ ಜನ ೨೧ ಲೇಖನ ೩ ವೀಕ್ಷಣೆ

ವಿದ್ಯೆಯೆಂದರೆ ಮೆದುಳಿನೊಳಗೆ ಬಲವಂತವಾಗಿ ತುಂಬಿಸುವ ಒಂದು ಸಾಧನವಲ್ಲ. ಮನಸ್ಸಿಗೆ ಬಂದಂತೆ ವ್ಯವಹರಿಸುವ ವಿಷಯ ವಾಸನೆಯಲ್ಲ. ಅದೊಂದು ಜೀವ ಮತ್ತು ಜೀವನ ಪೋಷಕ. ಶೀಲ ಸ್ವಭಾವ, ಹವ್ಯಾಸಗಳನ್ನು ಶರೀರಕ್ಕೆ ತುಂಬುವ ಕ್ರಿಯೆ. ಕ...

ಸ್ಟೇಟಸ್ ಕತೆಗಳು (ಭಾಗ ೧೫೬೮) - ಪಾಠ

ಬರಹಗಾರರ ಬಳಗ ಜನ ೨೧ ಲೇಖನ ೭ ವೀಕ್ಷಣೆ

ಎಲ್ಲಿಗೆ ಓಡಿ ಹೋಗ್ತಾ ಇದ್ದೀಯಾ? ಯಾಕೆ ಯೋಚನೆ ಮಾಡ್ತಾ ಇದ್ದೀಯಾ ಒಂದು ಸಲ ಮೊಬೈಲ್ ಹಿಡಿದು ಇನ್ಸ್ಟಾಗ್ರಾಮ್ ಅಲ್ಲಿ ಕೆಳಗೆ ಹೋಗು. ನಿನ್ನ ಜೀವನವನ್ನು ಬದಲಿಸುವ ಅದ್ಭುತ ಮೋಟಿವೇಶನ್ ಗಳು ಸಾವಿರ ಸಿಗುತ್ತವೆ, ನಿನ್ನ ಜೀವನ...

ಮೋಹಕ ಬಲೆಯೊಳು

ಬರಹಗಾರರ ಬಳಗ ಜನ ೨೧ ಕವನ ೫ ವೀಕ್ಷಣೆ

ಮೋಹಕ ಬಲೆಯೊಳು ಸಿಲುಕುತ ಸಾಗಿದೆ ಒಲವಿನ ರೀತಿಗೆ ಮರುಳಾಗಿ ಮಾತಿನ ಬಾಣಕೆ ಸೋಲುತ ಬಾಗಿದೆ ಕೈಯನು ಹಿಡಿಯುತ ಖುಷಿಯಾಗಿ   ತಂಪಿನ ಹೊತ್ತಲಿ ಬಳಿಯಲೆ ಕುಳಿತಿಹೆ ಬಾಳಿನ ಜ್ಯೋತಿಯ ಸೆಲೆಯಾಗಿ ಚೆಂದದ ಚೆಲುವನು ಬೀರುತ ಸ...

ಚಾಂದನಿ ರಾತ ಮೇ ಎಂಬ ಹಿಂದಿ ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜನ ೨೦ ಬ್ಲಾಗ್ ೬ ವೀಕ್ಷಣೆ

ಹಿಂದೆ ಚಾಂದನಿ ರಾತ ಮೆ ಎಂಬ ಹಿಂದಿ ಹಾಡನ್ನು ಅರ್ಧ ಅನುವಾದ ಮಾಡಿ ಸಂಪದದಲ್ಲಿ ಹಂಚಿಕೊಂಡಿದ್ದೆ ( ನನ್ನ ಸಂಖ್ಯೆ 11 ನ್ನು ಕೊಟ್ಟು)  ಈಗ ಅದರ ದಾಟಿಯಲ್ಲಿಯೇ  ಪೂರ್ತಿ ಅನುವಾದ ಮಾಡಿದ್ದೇನೆ. ಬೇಕಾದರೆ ಹಾಡಿಕೊಳ್ಳಬಹುದು....

ಹಂ ದೋನೋಂ ದೋ ಪ್ರೇಮಿ ದುನಿಯಾ ಛೋಡ್ ಚಲೆ ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜನ ೨೦ ಬ್ಲಾಗ್ ೫ ವೀಕ್ಷಣೆ

ಹಿಂದೆ ಈ ಹಾಡಿನ ಅನುವಾದವನ್ನು  ಅರ್ಧವೇ  ಮಾಡಿ ಸಂಪದದಲ್ಲಿ ಹಂಚಿಕೊಂಡಿದ್ದೆ - ಸಂಖ್ಯೆ 385. ಈಗ ಈ ಹಾಡನ್ನು ಪೂರ್ತಿ ಅನುವಾದ ಮಾಡಿದ್ದೇನೆ . ಮೂಲದ ಧಾಟಿಯಲ್ಲಿಯೇ ನೀವು ಹಾಡಿಕೊಳ್ಳಬಹುದು. ನಾವಿಬ್ರೂ ಪ್ರೇಮಿಗಳು ಹೊರ...

ಮಾವಿನಲ್ಲಿ ಹುಳಗಳ ನಿಯಂತ್ರಣ ಸಾಧ್ಯವೇ?

ಕೆ.ಪಿ.ಅಶ್ವಿನ್ ರಾವ್ ಜನ ೨೦ ಲೇಖನ ೧೦ ವೀಕ್ಷಣೆ

ಮಾವಿನ ಮರದಲ್ಲಿ ಕಾಯಿಗಳು ಬೆಳೆಯುತ್ತಿವೆ. ಕೆಲವೆಡೆ ಸ್ವಲ್ಪ ಕೊಯ್ಲು ಪ್ರಾರಂಭವಾಗಿದೆ. ಮಳೆ ಬರುವುದಕ್ಕೆ  ಮುಂಚೆ ಹಣ್ಣಾಗುವ ಮಾವಿನ ಕಾಯಿಗೆ ಹಣ್ಣು ನೊಣ ಉಪಟಳ ಕಡಿಮೆ. ಒಂದು ಮಳೆ ಬಂದರೆ ಸಾಕು ಮಾವಿನ ಹಣ್ಣನ್ನು ಕತ್ತರಿ...

ತಾರ್ಕಿಕ ಅಂತ್ಯ ಕಾಣಲಿ

ಕೆ.ಪಿ.ಅಶ್ವಿನ್ ರಾವ್ ಜನ ೨೦ ಲೇಖನ ೪ ವೀಕ್ಷಣೆ

ಸರ್ಕಾರದ ವಿವಿಧ ಇಲಾಖೆಗಳು ಮತ್ತು ಯೋಜನೆಗಳ ಬಗ್ಗೆ ಆಗೀಗ ಆರೋಪಗಳು ಕೇಳಿಬರುವುದು ಎಲ್ಲ ಕಾಲದಲ್ಲೂ ಇದ್ದಿದ್ದೇ, ವಿರೋಧ ಪಕ್ಷಗಳು ಅಥವಾ ಮಾಹಿತಿ ಹಕ್ಕು ಕಾರ್ಯಕರ್ತರು... ಹೀಗೆ ಬೇರೆ ಬೇರೆ ಕಡೆಗಳಿಂದ ಇಂಥ ಅಂಶ ಹೊರಬೀಳಬಹ...

ಮೌನ…!

ಶ್ರೀರಾಮ ದಿವಾಣ ಜನ ೨೦ ಲೇಖನ ೭ ವೀಕ್ಷಣೆ

ಬಿಗ್ ಬಾಸ್ ಎಂಬ ಕಾರ್ಯಕ್ರಮ ಕೆರಳಿಸಿದ್ದ ಉದ್ವೇಗದ ಕಾತುರತೆ ಈ ಸಮಾಜದ ಮೌಲ್ಯಗಳ ಕುಸಿತದ ಒಂದು ಉದಾಹರಣೆ ಅಷ್ಟೇ. ಇರಲಿ ಬದಲಾವಣೆ ಜಗದ ನಿಯಮ. ಆದರೆ ಆ ಬದಲಾವಣೆ ಪ್ರಗತಿಪರವಾಗಿರಲಿ, ಪ್ರಭುದ್ಧವಾಗಿರಲಿ, ಜೀವನಮಟ್ಟ ಸುಧಾರ...

ಸ್ಟೇಟಸ್ ಕತೆಗಳು (ಭಾಗ ೧೫೬೭) - ಮೆರವಣಿಗೆ

ಬರಹಗಾರರ ಬಳಗ ಜನ ೨೦ ಲೇಖನ ೬ ವೀಕ್ಷಣೆ

ಸಂಭ್ರಮದ ಯಾತ್ರೆಯನ್ನ ನೋಡುವುದಕ್ಕೆ ನಿಂತವರೆಲ್ಲರೂ ಕಣ್ಣುಗಳನ್ನು ಬೆಳಗಿಸಿಕೊಂಡಿದ್ದಾರೆ, ಮನಸ್ಸುಗಳನ್ನು ಸಂಭ್ರಮಿಸಿದ್ದಾರೆ. ಚಪ್ಪಾಳೆ ಕರತಾಡನ ಅದ್ಭುತ ಸನ್ನಿವೇಶಗಳು ಸರತಿಯಲ್ಲಿ ಸಾಗಿ ಹೋದವು. ಅದ್ಭುತ ದೃಶ್ಯಗಳಿಗೆ...

ಒಂದು ಗಝಲ್

ಬರಹಗಾರರ ಬಳಗ ಜನ ೨೦ ಕವನ ೨ ವೀಕ್ಷಣೆ

ಅವಳು ದೂರವಾದಾಗ ಗುರುವಾದೆ ಏಕೆ ಇವಳು ಹತ್ತಿರವಾದಾಗ ಬಿಲವಾದೆ ಏಕೆ   ಬಿರುಸಾದ ನುಡಿಯಲ್ಲಿ ಏನಿದೆಯೊ ಏನೊ ಜೀವನವು ಮೃದುವಾದಾಗ ಬಲವಾದೆ ಏಕೆ   ತಪ್ಪಿರುವ ಕಡೆಯಲ್ಲಿ ಒಪ್ಪದುವು ಬರುವುದೆ ತನುವದುವು ಜಲವಾದಾಗ ಒಲವ...