ಸಿನಿಮಾ 1: ದ ಕ್ವಿಕ್ ಆಂಡ್ ದ ಡೆಡ್
“ದ ಕ್ವಿಕ್ ಆಂಡ್ ದ ಡೆಡ್” ಎಂಬ ಇಂಗ್ಲಿಷ್ ಸಿನಿಮಾದ ಕತೆ: ಅಮೇರಿಕದ ರಿಡೆಂಪ್-ಷನ್ ಎಂಬ ಪಟ್ಟಣವನ್ನು ಜಾನ್ ಹೆರೋಡ್ ಎಂಬ ದಾದಾ ನಿಯಂತ್ರಿಸುತ್ತಿದ್ದ. ಅವನು ಉತ್ತಮ ಕೋವಿ ಗುರಿಕಾರ. ಅವನಿಗೆ ಮಧ್ಯಾಹ್ನ 12 ಗಂಟೆಗೆ ಯಾರೂ...
೨೦೯ ಲೇಖನಗಳು
“ದ ಕ್ವಿಕ್ ಆಂಡ್ ದ ಡೆಡ್” ಎಂಬ ಇಂಗ್ಲಿಷ್ ಸಿನಿಮಾದ ಕತೆ: ಅಮೇರಿಕದ ರಿಡೆಂಪ್-ಷನ್ ಎಂಬ ಪಟ್ಟಣವನ್ನು ಜಾನ್ ಹೆರೋಡ್ ಎಂಬ ದಾದಾ ನಿಯಂತ್ರಿಸುತ್ತಿದ್ದ. ಅವನು ಉತ್ತಮ ಕೋವಿ ಗುರಿಕಾರ. ಅವನಿಗೆ ಮಧ್ಯಾಹ್ನ 12 ಗಂಟೆಗೆ ಯಾರೂ...
ನಾವು ಮಾರುಕಟ್ಟೆಯಿಂದ ಖರೀದಿಸಿ ತರುವ ತರಕಾರಿ, ಹಣ್ಣು ಹಾಗೂ ಸೊಪ್ಪುಗಳು ತಾಜಾ ಉಳಿಯಲು ಕೆಲವೊಂದು ಉಪಾಯಗಳಿವೆ. ಎಲ್ಲಾ ತರಕಾರಿ ಹಣ್ಣುಗಳನ್ನು ಫ್ರಿಡ್ಜ್ ಒಳಗೆ ಇಡುವುದು ಅಷ್ಟೊಂದು ಉತ್ತಮ ಉಪಾಯವಲ್ಲ. ಸಾಧ್ಯವಾದಷ್ಟು ನೈ...
‘ಹಾಲಲ್ಲಿ ಕೆನೆಯಾಗಿ’ ಎನ್ನುವ ಕಾದಂಬರಿಯನ್ನು ಬರೆದಿದ್ದಾರೆ ಗೀತಾ ಬಿ.ಯು. ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರ, ಪತ್ರಕರ್ತ ಜೋಗಿ. ಅವರು ಬರೆದ ಕೆಲವು ಸಾಲುಗಳು… “ಜೀವನೋತ್ಸಾಹ ಮತ್ತು ವಿಷಾದ ಹ...
ಈ ತಕ್ಷಣಕ್ಕೆ ಯಾವುದು ಹೆಚ್ಚು ಮಹತ್ವದ್ದು ಮತ್ತು ತೀರಾ ಅನಿವಾರ್ಯವಾದದ್ದು? ಇತ್ತೀಚೆಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ವಿಜೇತ ಟಿಬೆಟ್ ನ ಬೌದ್ಧ ಧರ್ಮಗುರು ದಲೈಲಾಮಾ ಅವರನ್ನು ಭೇಟಿಯಾಗಲು ಉತ್ತರ ಕನ್ನಡದ ಮುಂಡಗೋಡ ಟಿಬ...
ಕೈಯಲ್ಲಿ ಹಿಡಿದಿರುವ ನನ್ನೊಳಗೆ ಬಂದು ಬದುಕಿನ ಬಗ್ಗೆ ಪಾಠ ಮಾಡುವವರು ಸಾವಿರ ಜನ, ಹೇಗೆ ಬದುಕೆ ಬೇಕು ಅಂತ ಹೇಳಿಕೊಡುತ್ತಾರೆ, ಬೆಳಿಗ್ಗೆ ಏಳುವುದನ್ನು ಹೇಳಿಕೊಡುತ್ತಾರೆ ಯಾವ ರೀತಿಯ ಅಡಿಗೆ ಮಾಡಬೇಕು ಅಂತ ಹೇಳಿಕೊಡುತ್ತಾರ...
ಇಂದು ಹೊಟ್ಟೆಕಿಚ್ಚು ಎಂದರೇನು? ನೋಡೋಣ. ಈ ಹೊಟ್ಟೆಕಿಚ್ಚು ಎಂದರೆ ಹೊಟ್ಟೆಯಲ್ಲಿ ಉರಿ. ಇದರ ಅರ್ಥ ಮತ್ಸರ, ಅಸೂಯೆ. ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಯುತ್ತೇವೆ. ಹಾಗಂದರೆ ಏನು?. ಮತ್ತೊಬ್ಬರಲ್ಲಿ ಇರುವ ಒಳ್ಳೆಯ ಗುಣ, ವಸ...
ನಾವು ಅರ್ಧಾಯುಷ್ಯದ ಬಗ್ಗೆ ಮಾತನಾಡುತ್ತಿದ್ದೆವು ಅಲ್ಲವೇ? ವಿಕಿರಣ ಶೀಲ ಮೂಲವಸ್ತುಗಳು ಆಲ್ಫಾ ಅಥವಾ ಬೀಟಾ ಕೊಳೆಯುವಿಕೆಯಿಂದಾಗಿ (alpha or beta decay) ತಮ್ಮ ಪರಮಾಣುಗಳ ಸಂಖ್ಯೆಯಲ್ಲಿ ಅರ್ಧಕ್ಕಿಳಿಯುತ್ತದೆ. ಆದರೆ ಕೀ...
ಸಾವಿರ ಬಾರಿ ಅಲೆದರೂ, ಪ್ರೀತಿಯು ಸಿಗಲಿಲ್ಲ ನಿನ್ನನೆ ಹುಡುಕುತ ಬಂದರೂ, ಪ್ರೀತಿಯು ಸಿಗಲಿಲ್ಲ ನಿನ್ನಯ ಹತ್ತಿರ ಬೇಡಿದೆ,ನೀನು ಹೋದೆ ಎಲ್ಲಿಗೆ ಜೀವ ನನಸಲಿ ನಿಂದರೂ, ಪ್ರೀತಿಯು ಸಿಗಲಿಲ್ಲ ಚೆಲುವ ಬೀರಿ ಮನಸ...
ಕೌಸಲ್ಯಾಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ/ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈಮಾಹ್ನಿಕಂ// ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ* *ಚತುರ್ಭುಜಮ್/ ಪ್ರಸನ್ನವದನಂ ಧ್ಯಾಯೇತ್/ ಸರ್ವ ವಿಘ್ನೋಪಶಾಂತಯೇ// ನಾ...
ಉಡುಪಿ ಪೇಜಾವರ ಮಠದ "ಆಚಾರ - ವಿಚಾರ" ಉಡುಪಿಯ ಪೇಜಾವರ ಮಠದ ಶ್ರೀ ವಿಜಯಧ್ವಜ ಜ್ಞಾನಪೀಠ (ರಿ) ವತಿಯಿಂದ ಸುಮಾರು ೨೦ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ಮಾಸಪತ್ರಿಕೆಯಾಗಿದೆ " ಆಚಾರ - ವಿಚಾರ". ೨೦೦೦ನೇ ಇಸವಿಯಲ್ಲಿ ಪಾಕ್...
ಅಕ್ರಮ ವಲಸಿಗರು, ಬುಲ್ಡೋಜರ್ ಸಂಸ್ಕೃತಿ, ಭ್ರಷ್ಟ ಆಡಳಿತ ವ್ಯವಸ್ಥೆ, ಕೆಟ್ಟ ರಾಜಕೀಯ, ತಲೆಬುಡವಿಲ್ಲದ ಗಾಳಿ ಸುದ್ದಿಗಳು, ವಿವೇಚನೆಯಿಲ್ಲದ ಮಾಧ್ಯಮ ಚರ್ಚೆಗಳು, ಬೆಂಗಳೂರಿನ ಕೋಗಿಲು ಬಳಿಯ ಕೆಲವು ಅಕ್ರಮ ಮನೆಗಳನ್ನು ಹೊಡೆ...
ನನ್ನ ತಪ್ಪೇನು ಸುಲಭವಾಗಿ ಕೈಗೆಟ್ಟುತ್ತಿದ್ದದ್ದೇ, ಗೊತ್ತಿಲ್ಲ ನಾನು ತುಂಬಾ ಎತ್ತರ ಬೆಳೆಯುವುದಿಲ್ಲ, ನನ್ನ ಎಲೆಗಳು ಇಷ್ಟೊಂದು ಸುಗಂಧ ಪರಿಮಳವನ್ನು ಬೀರಬೇಕು ಅದನ್ನ ನೀವು ಒಗ್ಗರಣೆಗೆ ಹಾಕಿ ನಿಮ್ಮ ಅಡುಗೆಗೆ ಹಾಕಿ ಅದರ...
ಒಂದು ದಿನ ಒಂದು ಕೋರ್ಟಿನಲ್ಲಿ ಜಡ್ಜ್ ಮುಂದೆ ಒಂದು ಕೇಸ್ ಬಂದಿತ್ತು. ಒಬ್ಬ ಫಿರ್ಯಾದಿ ತಂದ ಕೇಸ್ ಹೀಗಿತ್ತು. ಒಬ್ಬ ಮಾಮೂಲಿ ಅರ್ಚಕ, ದೇವಸ್ಥಾನದಲ್ಲಿ ಮಂಗಳಾರತಿ ತಟ್ಟೆಯ ಪುಡಿಗಾಸಿನಿಂದ ಬದುಕುವವನು, ಸರ್ಕಾರಕ್ಕೆ ಯಾವು...
ಕುಡಿಯಬಾರದೆನ್ನುವರೆ ಕುಡಿದು ಬೀಳುತ್ತಾರೆ ಇಲ್ಲಿ ಹೊಡೆಯಬಾರದೆನ್ನುವರೆ ಹೊಡೆದು ಸಾಯುತ್ತಾರೆ ಇಲ್ಲಿ ಚಿಪ್ಪಿನೊಳಗೆ ಮುತ್ತು ಇಹುದೆ ಮತ್ತು ಸಿಗದೆ ಹೇಳು ಪಡೆಯಬಾರದೆನ್ನುವರೆ ಪಡೆದು ಬೆರೆಯುತ್ತಾರೆ ಇಲ್ಲಿ ಸ್...
ಹಾನರೇಬಲ್ ಜಜಸ್ ನನ್ನ ತಂಗಿಯ ಪುತ್ರ ಶ್ರೀಹರಿ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನು ಶಾಲೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಬೇಕಿತ್ತು. ಮನೆಯಲ್ಲಿ ಎಲ್ಲರೂ ಸೇರಿ ಅವನಿಗೆ ತರಬೇತಿ ಕೊಡುತ್ತಿದ್ದರು Honorable...
ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣದ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿ ರಾಜಕಾರಣದಲ್ಲಿ ಒಳಗೊಳಗೇ ಕುದಿಯುತ್ತಿದ್ದದ್ದೇ ಒಮ್ಮ ಸ್ಫೋಟಗೊಂಡಿದ್ದು, ಒಬ್ಬ ಕಾರ್ಯಕರ್ತನನ್ನು ಬಲಿ ಪಡೆದಿದೆ. ಬಳ್ಳಾರಿಯಲ್ಲಿ ಗುರುವಾರ...
ಸಾವಿರಾರು ಪೋಲೀಸರ ಬಿಗಿ ಬಂದೋ ಬಸ್ತ್, ದ್ರೋಣ್ ಕ್ಯಾಮರಾದ ಕಣ್ಗಾವಲು, ಕೆಲವು ರಸ್ತೆಗಳ ಬಂದ್, ಕುಡುಕ ಚಾಲಕರ ಮೇಲೆ ಕಠಿಣ ಕ್ರಮ, ಪೋಲೀಸ್ ಮುಖ್ಯಸ್ಥರಿಂದ ಎಲ್ಲಾ ಠಾಣೆಗಳಿಗೂ ಕಟ್ಟೆಚ್ಚರದ ಸೂಚನೆ, ಆಸ್ಪತ್ರೆಗಳಿಗೆ ಸಕಲ ಸ...
ಆಗಾಗ ಸಿಕ್ಕಿದಾಗ ವೇದವ್ಯಾಸರು ಹೇಳ್ತಾ ಇರ್ತಾರೆ, ಮೊದಲು ವಿರಾಮ ಮಾಡುವುದನ್ನು ಕಲಿ ಬದುಕಿನಲ್ಲಿ ವಿರಾಮವಿಲ್ಲದ ಹೋದರೆ ನಿಮಗೆ ತುಂಬಾ ದೂರ ಹೋಗೊದಕ್ಕೆ ಸಾಧ್ಯ ಆಗೋದಿಲ್ಲ ಅಂತ. ಅವರ ಮಾತನ್ನು ನಾನು ಅಷ್ಟಾಗಿ ಒಪ್ಪಿಕೊಂಡಿ...
ಅಕ್ಕಿ, ಹೆಸರು ಬೇಳೆ ತೊಳೆದು ಹತ್ತು ನಿಮಿಷ ನೆನೆಸಿಡಿ. ಕುಕ್ಕರಿನಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಗೋಡಂಬಿ, ಬಟಾಣಿ, ಜೀರಿಗೆ, ಕಾಳುಮೆಣಸಿನ ಹುಡಿ, ಹಸಿ ಮೆಣಸಿನಕಾಯಿ, ಅರಸಿನ ಹುಡಿ ಸೇರಿಸಿ ಹುರಿಯಿರಿ. ನಂತರ ಅಕ್ಕಿ...
ಕೆಲವು ವರ್ಷಗಳ ಹಿಂದೆ ಬೇಸಗೆ ರಜೆಯಲ್ಲಿ ಮಡದಿಯ ಊರು ಸಾಗರಕ್ಕೆ ಹೋಗಿದ್ದೆ. ಅಲ್ಲಿಗೆ ಹೋದಾಗಲೆಲ್ಲ ಬೆಳಗ್ಗೆ ಎದ್ದು ಒಂದು ವಾಕಿಂಗ್ ಹೋಗಿ ಬರುವುದು ನನ್ನ ಪದ್ಧತಿ. ಅವತ್ತು ಹಾಗೇ ಬೆಳಗ್ಗೆ ಎದ್ದು ನಡೆದುಕೊಂಡು ಆಸುಪಾಸಿ...