ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2026

ಜನವರಿ 2026

೨೦೯ ಲೇಖನಗಳು

ಇದು ಭಾರತ, ಇದೇ ಭಾರತ…!

ಶ್ರೀರಾಮ ದಿವಾಣ ಜನ ೧೭ ಲೇಖನ ೮ ವೀಕ್ಷಣೆ

ಯಾವುದನ್ನೂ ಪ್ರಶ್ನೆ ಮಾಡಲೇ ಬಾರದು. ನೀನು ಹಿಂದು ಹೀಗೆಯೇ ಇರಬೇಕು, ನೀನು ಮುಸ್ಲಿಂ ಹೀಗೆಯೇ ಇರಬೇಕು, ನೀನು ಕ್ರಿಶ್ಚಿಯನ್ ಹೀಗೆಯೇ ಇರಬೇಕು, ನಮ್ಮ ವೇದಗಳು, ಖುರಾನ್, ಬೈಬಲ್ ಹೀಗೆಯೇ ಹೇಳಿದೆ, ಅದಕ್ಕೆ ಅಪಚಾರ ಮಾಡಿದರೆ...

ಭಾರತೀಯ ನೌಕಾದಳದ ನೌಕೆ ಐಎನ್-ಎಸ್-ವಿ ಕೌಂಡಿನ್ಯದ ಚಾರಿತ್ರಿಕ ಯಾನ

ಅಡ್ಡೂರು ಕೃಷ್ಣ ರಾವ್ ಜನ ೧೭ ಲೇಖನ ೬ ವೀಕ್ಷಣೆ

ಭಾರತೀಯ ನೌಕಾದಳದ ನೌಕೆ ಐಎನ್-ಎಸ್-ವಿ ಕೌಂಡಿನ್ಯ 17 ದಿನಗಳ ಸಮುದ್ರಯಾನ ಮುಗಿಸಿ 14 ಜನವರಿ 2026ರಂದು   ಒಮಾನಿನ ಮಸ್ಕತ್ ತಲಪಿದಾಗ ಸಂಭ್ರಮದ ಸ್ವಾಗತ  ನೀಡಲಾಯಿತು. ಇದರಲ್ಲೇನು ವಿಶೇಷ ಎಂದು ಕೇಳುತ್ತೀರಾ? ಇದು ಎಂಜಿನ್...

ಸ್ಟೇಟಸ್ ಕತೆಗಳು (ಭಾಗ ೧೫೬೪) - ತುಳಸಿ

ಬರಹಗಾರರ ಬಳಗ ಜನ ೧೭ ಲೇಖನ ೬ ವೀಕ್ಷಣೆ

ಇದ್ಯಾಕೆ‌ ಹೀಗೆ... ನಾನು ಮನೆ ಮುಂದೆ ಚಂದದ ತುಳಸಿ ಕಟ್ಟೆ ಕಟ್ಟಿದ್ದೇನೆ. ಅದರ ಸುತ್ತ ಮಾರ್ಬಲ್ ಹಾಕಿದ್ದೇನೆ, ಚಂದದ ಬಣ್ಣ ಹಚ್ಚಿದ್ದೇನೆ, ತುಂಬಾ ದುಡ್ಡು ಕೊಟ್ಟು ಆ ಸ್ಥಳವನ್ನ ತಯಾರು ಮಾಡಿದ್ದೇನೆ, ಮನೆಯ ಮುಂದೆನೇ ಅದನ...

ಉಲಿ ಹಕ್ಕಿಯ ಟುವ್ವಿ ಟುವ್ವಿ !

ಬರಹಗಾರರ ಬಳಗ ಜನ ೧೭ ಲೇಖನ ೭ ವೀಕ್ಷಣೆ

ನಾನು ಮತ್ತು ಮಗಳು ಒಂದು ದಿನ ನಮ್ಮ ಬೈನಾಕುಲರ್‌ ಹಿಡಿದುಕೊಂಡು ವಾಕಿಂಗ್‌ ಹೋಗಿದ್ದೆವು. ಸಂಜೆಯ ಹೊತ್ತಾದ್ದರಿಂದ ಬಿಸಿಲು ಇರಲಿಲ್ಲ. ಅವಳಿಗೂ ಹಕ್ಕಿಗಳೆಂದರೆ ಇಷ್ಟ. ಅಪ್ಪಾ ಅಲ್ಲೊಂದು ಹಕ್ಕಿ ಹಾರ್ತಾ ಇದೆ, ಅದು ಯಾವ ಹಕ್...

ಲಕ್ಷ್ಮಣ ತೀರ್ಥಕ್ಕೆ ಒಂದು ಪಯಣ…

ಬರಹಗಾರರ ಬಳಗ ಜನ ೧೭ ಲೇಖನ ೩ ವೀಕ್ಷಣೆ

"ಪ್ರವಾಸ ಮನಸ್ಸಿಗೆ ತಾಜಾತನ ನೀಡುತ್ತದೆ. ದೈನಂದಿನ ಚಟುವಟಿಕೆಗಳಿಂದ ಬೇಸತ್ತ ಮನಸ್ಸಿಗೆ ಇದು ಹೊಸ ಚೈತನ್ಯ ತುಂಬುತ್ತದೆ. ಹೀಗಾಗಿ ಪ್ರವಾಸ ಆರೋಗ್ಯಕರ ಜೀವನಕ್ಕೆ ಅಗತ್ಯ".                 ಕರ್ನಾಟಕವು ಪ್ರಕೃತಿ ಸೌಂದರ...

'ಜೀತಾ ಹೂಂ ಜಿಸಕೇ ಲಿಯೆ' ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜನ ೧೭ ಬ್ಲಾಗ್ ೩ ವೀಕ್ಷಣೆ

ನಾನು ಈ ಹಿಂದೆ ಈ ಹಾಡಿನ ಕೆಲವೇ ಸಾಲು ಅನುವಾದ ಮಾಡಿದ್ದೆ. ಈಗ ಇಡೀ ಹಾಡಿನ ಅನುವಾದ ಇಲ್ಲಿದೆ ನೋಡಿ. ಬದುಕುವೆನು ನಾ ಯಾರಿಗಾಗಿ ಸಾಯುವೆನು ನಾ ಯಾರಿಗಾಗಿ ಆ ಹುಡುಗಿ ನೀನೇನೆ ನೀನೆ ನನ ಪ್ರಾಣ ನಿನ್ನದೇ ಚರ್ಚೆ ನಿನ್ನ...

ಸಿನಿಮಾ ಕತೆ 2: ಬ್ಯಾಂಕ್ ದರೋಡೆಯ ರಹಸ್ಯ

ಅಡ್ಡೂರು ಕೃಷ್ಣ ರಾವ್ ಜನ ೧೬ ಲೇಖನ ೫ ವೀಕ್ಷಣೆ

“100 ಅನೋಸ್ ಡಿ ಪೆರ್ಡಾನ್” (ಸ್ಪ್ಯಾನಿಷ್ ಸಿನಿಮಾ) ಕತೆ:  ಆರು ಎಡಪಂಥೀಯ ಉಗ್ರಗಾಮಿಗಳು ವೆಲೆನ್ಸಿಯಾದಲ್ಲಿರುವ ದೊಡ್ಡ ಬ್ಯಾಂಕಿನ ಪ್ರಧಾನ ಕಚೇರಿಗೆ ನುಗ್ಗಿ ಅಲ್ಲಿದ್ದ ಸುಮಾರು 25 ಜನರನ್ನು ಒತ್ತೆಯಾಳುಗಳನ್ನಾಗಿ ಹಿಡಿ...

ಅಬ ತೇರೆ ಬಿನ್ ಜೀ ಲೇಂಗೆ ಹಂ-ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜನ ೧೬ ಬ್ಲಾಗ್ ೧ ವೀಕ್ಷಣೆ

ಅಬ ತೇರೆ ಬಿನ್ ಜೀ ಲೇಂಗೆ ಹಂ ಇದರ ಕೆಲವೇ ಸಾಲನ್ನು ಅನುವಾದ ಮಾಡಿ ಈ ಹಿಂದೆ ಹಂಚಿಕೊಂಡಿದ್ದೆನಷ್ಟೆ . ಈಗ ಅದರ ಪೂರ್ತಿ ಅನುವಾದ ಮಾಡಿದ್ದೇನೆ .    ನೀನಿಲ್ಲದೆ ಇನ್ನು ಬದುಕುವೆನು ನಾ ಕಹಿ ಬಾಳಿನ ವಿಷವ ಕುಡಿಯುವೆನು...

ನಾನು ಅನುವಾದಿಸಿ ಹಾಡಿದ ಪೂರ್ಣ ಹಾಡು - 443 ಮೇರಿ ಯಾದ ಮೆ

ಶ್ರೀಕಾಂತ ಮಿಶ್ರಿಕೋಟಿ ಜನ ೧೬ ಬ್ಲಾಗ್ ೬ ವೀಕ್ಷಣೆ

ತಲತ್ ಮಹಮ್ಮೂದ್  ಹಾಡಿದ ಈ ಹಾಡನ್ನು ಈಗ ಅದೇ ಧಾಟಿಯಲ್ಲಿ ಹಾಡುವ ಹಾಗೆ ಸಂಪೂರ್ಣ ಅನುವಾದಿಸಿದ್ದೇನೆ . ಇದು ನನ್ನ ಅನುವಾದದ 443ನೇ ಹಾಡು.   ನನ್ನ ನೆನಪಲ್ಲಿ ನೀನು ಕಣ್ಣೀರ ಸುರಿಸಬೇಡ ಎದೆಯನ್ನು ಉರಿಸಬೇಡ ಮರೆತುಬಿ...

ಮುಖದ ಅಂದಕೆ ಪ್ರತಿನಿತ್ಯ ಸೂರ್ಯಕಾಂತಿ ಬೀಜಗಳನ್ನು ತಿನ್ನಿ

ಕೆ.ಪಿ.ಅಶ್ವಿನ್ ರಾವ್ ಜನ ೧೬ ಲೇಖನ ೯ ವೀಕ್ಷಣೆ

ಸೂರ್ಯಕಾಂತಿ ಹೂವಿನ ಹೆಸರನ್ನು ಯಾರು ಕೇಳಿಲ್ಲ? ಅದರ ಬೀಜಗಳ ಬಗ್ಗೆ ಕೂಡ ನಮಗೆಲ್ಲ ಗೊತ್ತು. ಆದರೆ, ಅವುಗಳು ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಚರ್ಮವನ್ನು ನೈಸರ್ಗಿಕ...

ಹಗಲೆಂದರೆ ಬೆಳಕಲ್ಲ

ಕೆ.ಪಿ.ಅಶ್ವಿನ್ ರಾವ್ ಜನ ೧೬ ಪುಸ್ತಕ ವಿಮರ್ಶೆ ೧೫ ವೀಕ್ಷಣೆ

“ಅಪರೂಪದ ಕಥೆಗಾರ ಸದಾಶಿವ ಸೊರಟೂರು ಅವರದು ಒಂದು ವಿಸ್ಮಯದ ಕಥಾಲೋಕ. 'ಜೀವವಿಲ್ಲದ ಒಂದು ತುಣುಕು ಕಾಗದ ಆಧಾರ್ ನನ್ನ ಇರುವನ್ನು ಸಾಬೀತು ಪಡಿಸಬೇಕೇ?' ಎಂದು ಟ್ರ್ಯಾಕ್ಟರ್ ಪರಸಪ್ಪ ಪ್ರಭುತ್ವಕ್ಕೆ ಎಸೆದ ಅಸಹಾಯಕ ಸವಾಲೊಂದು...

ಮನಸ್ಸಿನೊಳಗೆ....

ಶ್ರೀರಾಮ ದಿವಾಣ ಜನ ೧೬ ಲೇಖನ ೧೬ ವೀಕ್ಷಣೆ

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ. ಅದೇ ಸಮಯದಲ್ಲಿ ಮನಸ್ಸು ಕೆಲವೊಮ್ಮೆ ತಟಸ್ಥವೂ ಆಗಬಲ್ಲದು. ಕಣ್ಣಳತ...

ಸ್ಟೇಟಸ್ ಕತೆಗಳು (ಭಾಗ ೧೫೬೩) - ಒಳಗಿನವ

ಬರಹಗಾರರ ಬಳಗ ಜನ ೧೬ ಲೇಖನ ೫ ವೀಕ್ಷಣೆ

ಅವನು ಊರಿನ ಬಗ್ಗೆ ಸತತವಾಗಿ ಚಿಂತೆ ಮಾಡುತ್ತಿದ್ದ, ಊರಿನಲ್ಲಿ ತನ್ನ ಸುತ್ತ ಮುತ್ತ ಯಾರೂ ಬೇಸರಿಸದೇ ಸಂತೋಷವಾಗಿರಬೇಕು ಅದಕ್ಕಾಗಿ ಪ್ರಯತ್ನ‌ ಪಡ್ತಾನೆ ಇದ್ದ. ಯಾರಾದರೂ ನೋವಲ್ಲಿದ್ದರೆ ತಾನೇ ಹೋಗಿ ವಿಚಾರಿಸಿ ಅವರ ಬದುಕಿಗ...

ನಿಷ್ಪಾಪಿ ಸಸ್ಯಗಳು (ಭಾಗ ೧೩೫) - ಶುಂಠಿ ಗಿಡ

ಬರಹಗಾರರ ಬಳಗ ಜನ ೧೬ ಲೇಖನ ೨೦ ವೀಕ್ಷಣೆ

ಹಬ್ಬಗಳೆಂದಾಗ ವಿಶೇಷ ಅಡುಗೆಗಳ ಸಂಭ್ರಮ! ಮನಸ್ಸು ಬೇಡ.. ಬೇಡವೆಂದರೂ, ಸಾಕು  ಸಾಕೆಂದರೂ ನಾಲಿಗೆಯ ಚಪಲಕ್ಕೆ ಸೋತು ಹೊಟ್ಟೆಯುಬ್ಬರಿಸುವಂತೆ ತಿಂದು ಮತ್ತೆ ಅಜೀರ್ಣೆಯ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ನೆರವಾಗುವ ವಿಶೇಷ ಮ...

ಒಂದು ಒಳ್ಳೆಯ ನುಡಿ - 315

ಬರಹಗಾರರ ಬಳಗ ಜನ ೧೬ ಲೇಖನ ೪ ವೀಕ್ಷಣೆ

ಜಗತ್ತಿಗೆ ಬೆಳಕು ಮತ್ತು ಶಾಖವನ್ನು ನೀಡಿ ಸಹಕರಿಸುವ ಸೂರ್ಯದೇವನ ದಿವ್ಯ ತೇಜಸ್ಸು ನಮಗೆ ಸಿದ್ಧಿ, ಬುದ್ಧಿ, ಸಮೃದ್ಧಿಯನ್ನು ನೀಡುವುದು. ಸೂರ್ಯ ನಮಸ್ಕಾರವೆಂಬುದು ಆರೋಗ್ಯ, ದೇಹದ ಹಿತ ಕಾಪಾಡುವುದು, ಮನಸ್ಸು ಉಲ್ಲಾಸದಿಂದಿ...

ಅಲೆಯಲ್ಲಿ ತೇಲುತ್ತ ಬಾಗುತ್ತ…

ಬರಹಗಾರರ ಬಳಗ ಜನ ೧೬ ಕವನ ೫ ವೀಕ್ಷಣೆ

ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ ಹಾಯಿದೋಣಿಯ ನಾ ಕಂಡಿಹೆನು ಚೆಲುವನ್ನು ನಾ ಉಂಡಿಹೆನು ಅದರಾ ಒಳಗಲ್ಲಿ ಕುಳಿತಿದ್ದ ಚೆಲುವೆ ನೋಡುತಲೆ ನಾ ಮರುಳಾಗಿಹೆನು ಸವಿನೋಟಕೆ ಸವಿಯಾಗಿಹೆನು   ಉಬ್ಬರದ ನಡುವೆಯೂ ಪ್ರೀ...

ತ್ವರಿತ ಸೇವೆಯ ಧಾವಂತಕ್ಕೆ ಕಡಿವಾಣ

ಕೆ.ಪಿ.ಅಶ್ವಿನ್ ರಾವ್ ಜನ ೧೫ ಲೇಖನ ೧೬ ವೀಕ್ಷಣೆ

ಹತ್ತು ನಿಮಿಷಗಳಲ್ಲಿ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವ ತ್ವರಿತ ಸೇವೆಯ ಹೆಸರಿನಲ್ಲಿ ಆಗುತ್ತಿರುವ ರಸ್ತೆ ಅವಘಡಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಇಂತಹ ೧೦ ನಿಮಿಷಗಳ ಗಡುವನ್ನು ಕೈ ಬಿಡುವಂತೆ ಸೂಚಿಸಿರುವುದು ಹಾಗ...

ಎಲ್ಲಾ ಧರ್ಮಗಳ ದೇವ ಮಂದಿರಗಳ ವಾಸ್ತು

ಶ್ರೀರಾಮ ದಿವಾಣ ಜನ ೧೫ ಲೇಖನ ೫ ವೀಕ್ಷಣೆ

ಕೃತಕ ಮಕರ ಜ್ಯೋತಿ, ಸಹಜ ಸೂರ್ಯ ರಶ್ಮಿಯ ಸ್ಪರ್ಶ. ನಂಬಿಕೆ - ವಾಸ್ತವ - ಧರ್ಮ - ವಿಜ್ಞಾನ - ಪ್ರಾಕೃತಿಕ ಸಹಜತೆ - ಮೂಡನಂಬಿಕೆ - ವೈಜ್ಞಾನಿಕ ಪ್ರಜ್ಞೆ - ನಮ್ಮ ಆಯ್ಕೆ - ನಾಗರಿಕತೆಯ ಬೆಳವಣಿಗೆ - ಬದುಕಿನ ಗುಣಮಟ್ಟ. ದೇವ...

ಸ್ಟೇಟಸ್ ಕತೆಗಳು (ಭಾಗ ೧೫೬೨) - ಪ್ರೀತಿ

ಬರಹಗಾರರ ಬಳಗ ಜನ ೧೫ ಲೇಖನ ೧೦ ವೀಕ್ಷಣೆ

ಅಲ್ಲೊಂದು ಕಿಟಕಿಯ ಹಿಂದೆ ಪ್ರೀತಿಯೊಂದು ಹುಟ್ಟಿಕೊಂಡಿದೆ. ಮಾತುಗಳು ತುಟಿಯಿಂದ ಹೊರಗೆ ಬರುತ್ತಿಲ್ಲ, ಗೋಡೆಗಳಿಗೆ ಕೇಳಿದರೂ ಊರು ಹೊತ್ತಿ ಉರಿಯಬಹುದು. ಕಿಟಕಿಯನ್ನ ದಾಟಿ ಎದುರು ಮನೆಯ ರಸ್ತೆಯನ್ನು ಹಾದಿ ಮುಂದಿನ ಮನೆಗೆ ಸ...

ಹತ್ತಿಯೇ ಮುತ್ತು !

ಬರಹಗಾರರ ಬಳಗ ಜನ ೧೫ ಲೇಖನ ೫ ವೀಕ್ಷಣೆ

ಹತ್ತಿಯೇ ಮುತ್ತು? ಹಾಗೆನ್ನುವಿರಾ? ಹತ್ತಿಗಷ್ಟೊಂದು ಪ್ರಾಧಾನ್ಯತೆ ಇದೆಯೆ? ಹತ್ತಿಗೂ ವಿಶ್ವ ದಿನಾಚರಣೆಯ ಸಂಭ್ರಮದ ಒಸಗೆ ಲಭಿಸಿರುವುದಾದರೂ ಯಾಕೆ? ಎಲ್ಲ ಪ್ರಶ್ನೆಗಳಿಗೆ ಈ ಲೇಖನವೇ ಉತ್ತರ. ಶ್ವೇತ ಬಂಗಾರ ಎಂದೇ ಹತ್ತಿಗೆ...