ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2026

ಜನವರಿ 2026

೨೦೯ ಲೇಖನಗಳು

ಕನ್ನಡ ಪತ್ರಿಕಾ ಲೋಕ (ಭಾಗ ೨೪೪) - ತುಳುವ

ಶ್ರೀರಾಮ ದಿವಾಣ ಜನ ೨೫ ಲೇಖನ ೯ ವೀಕ್ಷಣೆ

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ "ತುಳುವ". ಉಡುಪಿ ಮಹಾತ್ಮಾ ಗಾಂಧಿ ಮೆಮೋರಿಯಲ್ (ಎಂಜಿಎಂ) ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಕಳೆದ ೨೦ ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರು...

ಮಾನ್ಯ ಶ್ರೀಸಾಮಾನ್ಯರೇ…

ಶ್ರೀರಾಮ ದಿವಾಣ ಜನ ೨೫ ಲೇಖನ ೮ ವೀಕ್ಷಣೆ

ಹಾಯ್ ರಾಜಕಾರಣಿಗಳೇ, ಹಲೋ ಮಾಧ್ಯಮದವರೇ, ಡಮಾಲ್ ಡಿಮಿಲ್ ಡಕ್ಕಾ, ಗಿಲ್ಲಿ ಗೆದ್ದಿರೋದು ಪಕ್ಕಾ. ಇದು ರಾಜ್ಯದ ಒಂದಷ್ಟು ಜನರ ಘೋಷವಾಕ್ಯವಾಗಿ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಇದು ಈ ಸಮಾಜದ ಮೌಲ್ಯಗಳ ಅಧೋಗತಿಯ ಲಕ್ಷಣವ...

ಸ್ಟೇಟಸ್ ಕತೆಗಳು (ಭಾಗ ೧೫೭೨) - ಗುರುಗಳು

ಬರಹಗಾರರ ಬಳಗ ಜನ ೨೫ ಲೇಖನ ೨೮ ವೀಕ್ಷಣೆ

ಅವತ್ತು ಗುರುಗಳ ಬಳಿಗೆ ಹೋಗಿದ್ದೆ ಗುರುಗಳೇ ಪ್ರಶ್ನೆಗಳು ಸಾವಿರ ಇವೆ, ಎಲ್ಲದಕ್ಕೂ ನಿಮ್ಮಲ್ಲಿ ಉತ್ತರ ಕೇಳುವುದಕ್ಕೆ ಸರಿಯಾಗುವುದಿಲ್ಲ, ಹಾಗಾಗಿ ತುಂಬಾ ಕಾಡುತ್ತಿರುವ ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡ್ತೇನೆ. ದಯವಿಟ್ಟ...

ಒಂದು ಒಳ್ಳೆಯ ನುಡಿ - 319 - ರಥಸಪ್ತಮಿ

ಬರಹಗಾರರ ಬಳಗ ಜನ ೨೫ ಲೇಖನ ೪ ವೀಕ್ಷಣೆ

ಭಗವಾನ್ ಸೂರ್ಯನಾರಾಯಣನ ಹುಟ್ಟುಹಬ್ಬವೀ ದಿನದ ವಿಶೇಷ. ನಮ್ಮ ಹಿರಿಯರು ಗಿಡ, ಮರ, ನದಿ, ಸಮುದ್ರ, ಪ್ರಕೃತಿಯ ಆರಾಧಕರು. ಸೂರ್ಯ ಚಂದ್ರರಿಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಅದಿತಿ ಕಶ್ಯಪರ ಪುತ್ರ ಸೂರ್ಯದೇವನು ತನ್ನ...

ಹೀಗೂ ಒಂದು ಕವಿತೆ…

ಬರಹಗಾರರ ಬಳಗ ಜನ ೨೫ ಕವನ ೫ ವೀಕ್ಷಣೆ

ಕಣ್ಣೀರಿಗೆ ಬಣ್ಣ ಇದ್ದಿದ್ರೆ  ಮುಂಜಾನೆ ದಿಂಬು  ನನ್ನ ಬಣ್ಣ ಬಯಲು  ಮಾಡಿರುತ್ತಿತ್ತು..   ಕಣ್ಣೀರಿಗೆ ಕಾಸು ಸಿಕ್ರೆ  ನಾನೇ ಕರೋಡ್ಪತಿ    ನನ್ನ ಕಣ್ಣೀರಿಗೆ ಧ್ವನಿ ಇದ್ದಿದ್ದರೆ ಬ್ರಹ್ಮಾಂಡದ ಶಾಂತಿ ಭಗ್ನವಾ...

ಎಂಬತ್ತರ ಕೊಯ್ಲಿನ ಕಾಳುಗಳು: ಎಂಟು ದಶಕಗಳ ಬೀಸು ನೋಟ (ಭಾಗ 1)

ಅಡ್ಡೂರು ಕೃಷ್ಣ ರಾವ್ ಜನ ೨೫ ಲೇಖನ ೧೩ ವೀಕ್ಷಣೆ

ನನ್ನ ಅಜ್ಜ ತಿಮ್ಮಪ್ಪಯ್ಯ ಶಿರಸ್ತೇದಾರ್ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಒಬ್ಬರು ತಂದೆ (ಅಡ್ಡೂರು ಕೃಷ್ಣಯ್ಯ) ಇನ್ನೊಬ್ಬರು ಚಿಕ್ಕಪ್ಪ (ಅನಂತರಾಮ ರಾವ್). ಬಡತನದ ಕಾಲವದು. ಇಂದಿಗಿದ್ದರೆ ನಾಳೆಗಿಲ್ಲ ಎಂಬಂತಹ ಸ್ಥಿ...

ಸಿನಿಮಾ ಕತೆ3: ಬ್ರೋಕನ್ ಆರೋ (ಮುರಿದ ಬಾಣ)

ಅಡ್ಡೂರು ಕೃಷ್ಣ ರಾವ್ ಜನ ೨೪ ಲೇಖನ ೯ ವೀಕ್ಷಣೆ

“ಬ್ರೋಕನ್ ಆರೋ” ಜಾನ್ ವೂ ನಿರ್ದೇಶಿಸಿದ ಇಂಗ್ಲಿಷ್ ಸಿನೆಮಾ. ಜಾನ್ ಟ್ರಾವೊಲ್-ಟಾ ಮತ್ತು ಕ್ರಿಶ್ಚಿಯನ್ ಸ್ಲೇಟರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.   ಡ್ಯೂಕ್ ಮತ್ತು ಹಾಲೆ ವಿಮಾನದ ಪೈಲೆಟುಗಳು. ಒಂದು ದಿನ ಬಾಕ್ಸಿ...

‘ಮಯೂರ’ ಹಾಸ್ಯ - ಭಾಗ ೧೦೭

ಕೆ.ಪಿ.ಅಶ್ವಿನ್ ರಾವ್ ಜನ ೨೪ ಲೇಖನ ೨೭ ವೀಕ್ಷಣೆ

ಏನು ಹೇಳಿದ್ದಾರೆ? ರಾತ್ರಿ ಹೊತ್ತು ಕುಡುಕನೊಬ್ಬ ತೂರಾಡುತ್ತ ರಸ್ತೆ ಮೇಲೆ ಹೋಗುತ್ತಿದ್ದ. ಎದುರಿಗೆ ಪೊಲೀಸನೊಬ್ಬ 'ಏನಯ್ಯಾ? ರಾತ್ರಿ ಇಷ್ಟು ಹೊತ್ತಿನಲ್ಲಿ ಸಿಕ್ಕಾಪಟ್ಟಿ ಕುಡಿದು ತೂರಾಡುತ್ತ ಹೋಗ್ತಾ ಇದ್ದೀಯಲ್ಲ... ಗಾ...

ಮಾಡೋದು ಅನಾಚಾರ, ಮನೆ ಮುಂದೆ…

ಕೆ.ಪಿ.ಅಶ್ವಿನ್ ರಾವ್ ಜನ ೨೪ ಲೇಖನ ೬ ವೀಕ್ಷಣೆ

ಗಾಜಾಪಟ್ಟಿ ಪ್ರದೇಶದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತಾಗಲು 'ಮತ್ತು ಸಂಭಾವ್ಯ ಜಾಗತಿಕ ಬಿಕ್ಕಟ್ಟನ್ನು ಪರಿಹರಿಸಲೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಶಾಂತಿ ಮಂಡಳಿ'ಯನ್ನು ಅನಾವರಣಗೊಳಿಸಿದ್ದಾರಂತೆ! ನಿ...

ಜ್ಯೋತಿಷ್ಯ ಮತ್ತು ಭವಿಷ್ಯ ಹಾಗೂ ವಾಸ್ತವ

ಶ್ರೀರಾಮ ದಿವಾಣ ಜನ ೨೪ ಲೇಖನ ೧೦ ವೀಕ್ಷಣೆ

ಜ್ಯೋತಿಷಿಗಳು ಹೇಳುವ ಭವಿಷ್ಯದ ಬಗ್ಗೆ  ಭಾರತೀಯ ಸಮಾಜದಲ್ಲಿ ಅಂದಾಜು ಸುಮಾರು ಶೇಕಡಾ 80-90 ರಷ್ಟು ಮಹಿಳೆಯರು ಮತ್ತು ಶೇಕಡಾ 60-70 ರಷ್ಟು ಪುರುಷರಿಗೆ ನಂಬಿಕೆ, ಗೌರವ, ವಿಶ್ಬಾಸವಿದೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವ...

ಸ್ಟೇಟಸ್ ಕತೆಗಳು (ಭಾಗ ೧೫೭೧) - ದೇವರು

ಬರಹಗಾರರ ಬಳಗ ಜನ ೨೪ ಲೇಖನ ೫ ವೀಕ್ಷಣೆ

ದೇವರಿಗೆ ದಾರಿ ತಪ್ಪಿದೆ, ಆತ ಅದ್ಭುತಗಳನ್ನ ಸೃಷ್ಟಿಸಿ ತನ್ನೂರಿಗೆ ಹೊರಟು ಹೋಗಿದ್ದ ಒಂದಷ್ಟು ಸಮಯದ ನಂತರ ತಾನು ಸೃಷ್ಟಿಸಿದ ಊರು ಹೇಗಿದೆ ಅಂತ ನೋಡೋದಕ್ಕೆ ಹೊರಟು ಬಂದಿದ್ದ, ಹಾಗೆ ಹೊರಟು ಬರ್ತಾ ಹೋದವನಿಗೆ ತಾನು ಸೃಷ್ಟಿ...

ತಾಳೆ ಮರದಲ್ಲಿ ಬದುಕು ಕಟ್ಟುವ ಬಾನಾಡಿ ಹಕ್ಕಿ

ಬರಹಗಾರರ ಬಳಗ ಜನ ೨೪ ಲೇಖನ ೭ ವೀಕ್ಷಣೆ

ದಸರಾ ರಜೆಯಲ್ಲಿ ಒಂದು ದಿನ ಜೋಗ ಜಲಪಾತ ನೋಡಲು ಹೋಗಿದ್ದೆ. ಜೋಗದ ನೀರು ಮಳೆಗಾಲದ ಅಬ್ಬರ ಕಡಿಮೆಯಾಗಿ ಶಾಂತವಾಗಿ ಧುಮುಕುತ್ತಿತ್ತು. ಎಲ್ಲಿ ಹೋದರೂ ಹಕ್ಕಿ ಹುಡುಕುವ ಹುಚ್ಚಿನ ನನಗೆ ಅಲ್ಲೂ ಒಂದು ವಿಶಿಷ್ಟವಾದ ಹಕ್ಕಿ ಕಾಣಿಸ...

ಬೈಲುಕುಪ್ಪೆಯ ಪ್ರವಾಸಿತಾಣಗಳು (ಭಾಗ 1)

ಬರಹಗಾರರ ಬಳಗ ಜನ ೨೪ ಲೇಖನ ೭ ವೀಕ್ಷಣೆ

ನಿರಾಶ್ರಿತ ಟಿಬೆಟ್ಟಿಯನ್ನರ ಆಶ್ರಯ ತಾಣವಾಗಿರುವ ಬೈಲಕುಪ್ಪೆ ಇಲ್ಲಿರುವ ಸ್ವರ್ಣಮಂದಿರದಿಂದ ಪ್ರಖ್ಯಾತಿ ಪಡೆದಿದೆ. ಮೈಸೂರು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಟಿಬೆಟಿಯನ್ನರ ಪುನರ್ವಸತಿ ಕೇಂದ್ರವಾಗಿ ನಿರ್ಮಿತವಾಗಿರುವ ಬೈಲಕುಪ...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಜನ ೨೪ ಕವನ ೨ ವೀಕ್ಷಣೆ

 ಪ್ರತಿ ನಿಯಮ  ಮನುಷ್ಯನೆದೆಯನು  ಸೀಳ ಬಾರದೆಂದೆಂದೂ ! *  ಉಪ್ಪರಿಗೆಲಿ  ಕುಳಿತ ಹುಡುಗಿಯು  ನೆಲ ನೋಡುವಳೇನು ! *  ಕನಸನಿನಲಿ  ಬಂದ ಹುಡುಗನು  ನನಸಿಗೆ ಬಾರನೆ ! *  ಕಥೆಯಲ್ಲಿಯ  ಜೀವನದಂತೆ ನಮ್ಮ  ನಿಜ...

ಮಗು ಹುಟ್ಟಿದ್ರೆ ಏನು ಮಾಡ್ತೀರಿ?

ಕೆ.ಪಿ.ಅಶ್ವಿನ್ ರಾವ್ ಜನ ೨೩ ಲೇಖನ ೩೦ ವೀಕ್ಷಣೆ

ಮನೆಯಲ್ಲಿ ಒಂದು ಮಗು ಹುಟ್ಟಿದೆ ಅಂದ್ರೆ ಎಲ್ಲರಿಗೂ ಖುಷಿಯೋ ಖುಷಿ. ಮೊದಲಾದರೆ ಮಗು ಗಂಡಾದ್ರೆ ಡಬಲ್ ಖುಷಿ, ಹೆಣ್ಣಾದ್ರೆ ಸ್ವಲ್ಪ ಖುಷಿ, ಕೆಲವರಿಗೆ ದುಃಖ. ಆದರೆ ಈಗ ಮಕ್ಕಳೆಲ್ಲಾ ಸಮಾನರು ಎನ್ನುವ ಅರಿವು ನಿಧಾನವಾಗಿಯಾದರ...

ಟ್ರೀ ಆಫ್ ಲೈಫ್

ಕೆ.ಪಿ.ಅಶ್ವಿನ್ ರಾವ್ ಜನ ೨೩ ಪುಸ್ತಕ ವಿಮರ್ಶೆ ೩ ವೀಕ್ಷಣೆ

“ಲೋಹಿತ್‌ ರ ಕಥೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ಅವುಗಳ ದಟ್ಟವಾದ ತಾತ್ವಿಕತೆ, ಈ ಕಥೆಗಳ ಶೀರ್ಷಿಕೆಗಳಲ್ಲಿಯೇ ಇದರ ಸೂಚನೆಯಿರುವುದನ್ನು ಗಮನಿಸಬಹುದು. ವೈಯಕ್ತಿಕ, ಸಾಮಾಜಿಕ, ಧಾರ್ಮಿಕ ಹಕ್ಕು, ಹೊಣೆಗಾರಿಕೆಗಳು, ನ್ಯಾ...

ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಹಾಗೂ ಆಡಳಿತ ವ್ಯವಸ್ಥೆ

ಶ್ರೀರಾಮ ದಿವಾಣ ಜನ ೨೩ ಲೇಖನ ೧೦ ವೀಕ್ಷಣೆ

ಸಂವಿಧಾನ ಜಾರಿಗೆ ಬಂದು ಸುಮಾರು 76 ವರ್ಷಗಳ ನಂತರವೂ ಇದೇನಿದು ರಾಜ್ಯಗಳ ಎರಡು ಪ್ರಮುಖ ಅಧಿಕಾರ ಕೇಂದ್ರಗಳ ನಡುವೆ ಈ ಬೀದಿ ಜಗಳ. ಸರ್ಕಾರದಲ್ಲಿ ಯಾವುದೇ ಸ್ಥಾನಮಾನ, ಯಾವುದೇ ವ್ಯಕ್ತಿಯ ಖಾಸಗಿ ಆಸ್ತಿಯಲ್ಲ. ದಯವಿಟ್ಟು ಜವಾ...

ಸ್ಟೇಟಸ್ ಕತೆಗಳು (ಭಾಗ ೧೫೭೦) - ಸಂವತ್ಸರ

ಬರಹಗಾರರ ಬಳಗ ಜನ ೨೩ ಲೇಖನ ೪ ವೀಕ್ಷಣೆ

ಮನೆಗಿಂತ ಹೆಚ್ಚು ಅಪ್ಪ ಹೊರಗಡೆನೇ ಇರ್ತಾಯಿದ್ರು, ಮನೆಯ ಕಾರ್ಯಕ್ರಮಕ್ಕೆ ಆಗಾಗ ಗೈರು ಹಾಜರಾಗ್ತಾಯಿದ್ರು, ಆದ್ರೆ ಊರಲ್ಲಿ ನಡೆಯುವ ಯಾವ ಕಾರ್ಯಕ್ರಮಕ್ಕೂ ಅಪ್ಪನ ಉಸ್ತುವಾರಿ ಇರಲೇಬೇಕಿತ್ತು, ಅಪ್ಪನ ಸುತ್ತಮುತ್ತ ಒಂದಿಷ್ಟ...

ವಸಂತ ಪಂಚಮಿ--ಸರಸ್ವತಿ ಜಯಂತಿ

ಬರಹಗಾರರ ಬಳಗ ಜನ ೨೩ ಲೇಖನ ೭ ವೀಕ್ಷಣೆ

ಮಾಘ ಮಾಸ ಶುಕ್ಲ ಪಕ್ಷದ ಪಂಚಮಿಯಂದು ವಿದ್ಯಾರ್ಥಿಗಳಲ್ಲಿ ಜ್ಞಾನ, ಬುದ್ಧಿವಂತಿಕೆ, ಸೃಜನಶೀಲತೆ, ಆಧ್ಯಾತ್ಮಿಕತೆ, ಕಲಿಕೆಗೆ, ಸಂವಹನಕ್ಕೆ, ಸ್ವಯಂಶಿಸ್ತು ಆಚರಣೆಗೆ ಸದಾ ಹರಸುವ ದೇವತೆ ಸರಸ್ವತಿಯ ಜಯಂತಿಯನ್ನು ಈ ಪಂಚಮಿಯಂದು...

ನಿಷ್ಪಾಪಿ ಸಸ್ಯಗಳು (ಭಾಗ ೧೩೬) - ತಾಮ್ರಪತ್ರೆ ಗಿಡ

ಬರಹಗಾರರ ಬಳಗ ಜನ ೨೩ ಲೇಖನ ೧೨ ವೀಕ್ಷಣೆ

ಹೇಗಿದ್ದೀರಿ..? ಚೆನ್ನಾಗಿರುವಿರಿ ತಾನೇ..? ನಾನು ಇತ್ತೀಚೆಗೆ ಗಣತಿ ಕಾರ್ಯದ ನಿಮಿತ್ತ ಸುತ್ತಾಟದಲ್ಲಿದ್ದಾಗ ಹಲವಾರು ಕಡೆ ಅಲಂಕಾರಕ್ಕಾಗಿ ನೆಟ್ಟ ಗಿಡವೊಂದು ನನ್ನನ್ನು ಆಕರ್ಷಿಸಿತು. ಹೂಗಳ ಆಕರ್ಷಣೆಯ ಜೊತೆ ಈ ನಿಷ್ಪಾಪಿ...