ಒಂದು ಗಝಲ್
ಅಲ್ಲೆಲ್ಲೋ ನಿಂತು ನನ್ನನ್ನು ಇಂದು ಕರೆಯುತಿರುವೆಯಾ ನಲ್ಲೆ ಮನೆಯಾಚೆ ಇದ್ದು ಕಣ್ಣ ನೀರನಿಂದು ಹರಿಸುತಿರುವೆಯಾ ನಲ್ಲೆ ಏರಿರುವ ಭಾಸ್ಕರ ಪಡುವಣದಿ ಇಳಿಯಲೇ ಬೇಕಲ್ಲ ಯಾಕೆ ಉನ್ಮಾದ ಬೆಂಕಿಯು ಹೊತ್ತಿ ಉರಿದಾಗ ಕುಣಿಸು...
೨೦೯ ಲೇಖನಗಳು
ಅಲ್ಲೆಲ್ಲೋ ನಿಂತು ನನ್ನನ್ನು ಇಂದು ಕರೆಯುತಿರುವೆಯಾ ನಲ್ಲೆ ಮನೆಯಾಚೆ ಇದ್ದು ಕಣ್ಣ ನೀರನಿಂದು ಹರಿಸುತಿರುವೆಯಾ ನಲ್ಲೆ ಏರಿರುವ ಭಾಸ್ಕರ ಪಡುವಣದಿ ಇಳಿಯಲೇ ಬೇಕಲ್ಲ ಯಾಕೆ ಉನ್ಮಾದ ಬೆಂಕಿಯು ಹೊತ್ತಿ ಉರಿದಾಗ ಕುಣಿಸು...
ಎ.ಕೆ.ರಾಮೇಶ್ವರ ಮಕ್ಕಳ ಸಾಹಿತಿಗಳಲ್ಲಿ ಪ್ರಮುಖರು. ಮಕ್ಕಳಿಗಾಗಿಯೇ ಹಲವಾರು ಕೃತಿಗಳನ್ನು ರಚಿಸಿದ ಕೀರ್ತಿ ಇವರದು. ೧೯೩೪ ಮೇ ೨ರಂದು ವಿಜಯಪುರ ಜಿಲ್ಲೆಯ ದದಾಮಟ್ಟಿ ತಾಲ್ಲೂಕಿನಲ್ಲಿ ಹುಟ್ಟಿದ ಎ.ಕೆ.ರಾಮೇಶ್ವರ ಅವರು ಗುಲಬರ...
‘ನಾನಲ್ಲ ಮತ್ತು ಇತರ ಕತೆಗಳು’ ಕೃತಿಯು ಪಿ. ಲಂಕೇಶ್ ಅವರ ಕಥಾ ಸಂಕಲನವಾಗಿದೆ. ಇಲ್ಲಿ ಲೇಖಕ ತನ್ನ ಅರಿವಿಗೆ ಬಂದಿರುವಂತಹ ವಿಚಾರಗಳನ್ನು ಕತಾರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಕತೆಯು ಕೂಡ ಭಿನ್ನವಾಗಿದ್ದು ಹೊ...
ಹೊಸ ಆಶಯಗಳ ಕನಸು ಕಾಣಲು ಯಾರ ಅಪ್ಪಣೆಯ ಅವಶ್ಯಕತೆಯೂ ಇಲ್ಲ, ಕನಸೆಂಬ ಹುಚ್ಚು ಕುದುರೆಯನೇರಿ ಸವಾರಿ ಮಾಡುತ್ತಾ… ಒಂದು ವೇಳೆ ಏನಾದರು ಪವಾಡ ನಡೆದು ನಾನು ಕರ್ನಾಟಕದ ಮುಖ್ಯಮಂತ್ರಿಯಾದರೇ? ಒಂದೇ ವರ್ಷದಲ್ಲಿ ರಾಜ್ಯದ ರಸ್ತೆ...
ಅವನು ಬೀದಿಬೀದಿ ಓಡುತ್ತಿದ್ದಾನೆ. ಊರೂರು ಅಲೆಯುತ್ತಿದ್ದಾನೆ ಕಂಡವರ ಮುಂದೆ ಕೈಚಾಚಿ ಬೇಡುತ್ತಿದ್ದಾನೆ, ಯಾರಾದರೂ ಒಂದು ಹೊತ್ತು ಊಟ ಕೊಡಿ ಅಂತ. ಆದರೆ ಯಾರೂ ಕೂಡ ಅವನ ಕಡೆಗೆ ಗಮನ ಹರಿಸುತ್ತಿಲ್ಲ. ಅವನನ್ನ ತಿರಸ್ಕರಿಸಿ ದ...
ಮನದಾಳದಿಂದ ಪ್ರೀತಿಸಿದೆನೊ ಇಂದು ನಿನ್ನನ್ನು ಎಂದೆಂದಿಗು ಒಲವಿಂದ ಬಳಿಬಂದೆ ಓ ಸುಂದರಿ ಕೈಹಿಡಿದು ನನ್ನಲ್ಲಿ ಒಂದಾಗು ಬಾನ ಚಂದಿರನಂತೆ ಕಾಯುತಿಹೆನೊ ತಾರೆಯಾಗಿ ನೀನಿಂದು ಬರುವೆಯಾ ಹಗಲೆಲ್ಲವೂ ರಾತ್ರಿಯಾಗಿಹುದೊ...
ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 531) ಹಾಡು : ಓ ಪ್ರಿಯಾ ಓ ಪ್ರಿಯಾ (ಚಿತ್ರ ಕಹೀ...
ಚಳಿಗಾಲ ಶುರುವಾಯಿತೆಂದರೆ ನಮ್ಮ ದೇಹದ ಚರ್ಮದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಈ ಸಮಯದಲ್ಲಿ, ಹೆಚ್ಚಿನ ಜನರಿಗೆ ಚರ್ಮ ಮತ್ತು ಹಿಮ್ಮಡಿ ಬಿರುಕುಗಳ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಚರ್ಮವು ಹೆಚ್ಚು ಹಾನಿಗೊಳಗಾಗುತ್...
ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವನ್ನು ಅನುಷ್ಠಾನಕ್ಕೆ ತರುವ ಮಾದರಿ ಕಾರ್ಯ ನಡೆಸಬೇಕಾದ ಸಚಿವಾಲಯದಲ್ಲಿಯೇ ಕನ್ನಡ ಹುದ್ದೆಗಳಿಗೆ ನೇಮಕಾತಿ ಆಗದೆ ಇರುವುದು ಕಳವಳಕಾರಿ. ವಿಧಾನಸೌಧದಿಂದ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳ...
ಭಾರತೀಯರಾದ ನಾವು... ನಾನು ಹಿಂದೂ, ನಾನು ಮುಸ್ಲಿಂ, ನಾನು ಸಿಖ್, ನಾನು ಕ್ರಿಶ್ಚಿಯನ್, ನಾನು ಬೌದ್ಧ, ನಾನು ಜೈನ, ನಾನು ಲಿಂಗಾಯತ, ನಾನು ಒಕ್ಕಲಿಗ, ನಾನು ದಲಿತ. ನಾನು....? ಇಲ್ಲ, ನೀವು ಈ ಎಲ್ಲವನ್ನೂ ಮೀ...
ರಸ್ತೆಯಲ್ಲಿ ಓಡುತ್ತಿದ್ದಾನೆ, ಜನರ ಸಂಚಾರವನ್ನು ನಿಯಂತ್ರಿಸುತ್ತಾ ವಹಿಸಿದ ಕಾರ್ಯವು ಸರಿಯಾಗಿ ನಡಿಬೇಕು ಅನ್ನುವ ಕಾರಣಕ್ಕೆ ಓಡುತ್ತಿದ್ದಾನೆ, ಬೆವರು ಇಳಿತಾ ಇದೆ ಎಷ್ಟು ದೂರ ಓಡಿದರೂ ಕೊನೆ ಅನ್ನೋದು ಸಿಕ್ತಾ ಇಲ್ಲ. ಪೊಲ...
ಜನವರಿ 25 ನ್ನು 'ರಾಷ್ಟ್ರೀಯ ಮತದಾರರ ದಿನ’ವಾಗಿ ಪ್ರತೀ ವರ್ಷ ಆಚರಣೆ ಮಾಡುತ್ತೇವೆ. ನಮ್ಮ ಸಂವಿಧಾನದಡಿ ರಾಜಕೀಯ ವ್ಯವಸ್ಥೆಯ ಭದ್ರಬುನಾದಿಗಾಗಿ, ನೀಡಿರುವ ಪ್ರಬಲ ಅಸ್ತ್ರವೇ 'ಮತದಾನ'. ಮತ ಚಲಾವಣೆ ನಮ್ಮ ಹಕ್ಕು ಮತ್ತು ಕರ...
ಪ್ರೀತಿ ಇರಲಿ ಸಾವ ತನಕ ನಿನ್ನ ಜೊತೆಯಲಿ ಸಖ ಮೌನ ತೊಡೆದು ಕೈಯ ಹಿಡಿಯು ನಿನ್ನ ನುಡಿಯಲಿ ಸಖ ಬಾನ ಚಂದ್ರ ತಾರೆ ಸಂಗ,ನೋವು ಯಾಕೆ ಬಾನಿಗೆ ಚೆಲುವು ಇರಲು ಸೋಲು ಇಹುದೆ, ನಿನ್ನ ಬಳಿಯಲಿ ಸಖ ಬೆಂಕಿಯಂತ ಮಾತಿನೊಳಗ...
ಸಂವಿಧಾನ ಜಾರಿಯಾಗಿ ಸುಮಾರು 76 ವರ್ಷಗಳ ನಂತರ ವಿಶ್ವ ಭೂಪಟದಲ್ಲಿ ಭಾರತವೆಂಬ ದೇಶದ ಒಟ್ಟು ಸಾಧನೆ, ವೈಫಲ್ಯ ಮತ್ತು ಭವಿಷ್ಯವನ್ನು ಸಾಮಾನ್ಯ ವ್ಯಕ್ತಿಯಾಗಿ, ಸರಳವಾಗಿ ಅವಲೋಕಿಸಿದಾಗ ಕಂಡುಬಂದ ಕೆಲವು ಅನುಭವಗಳು ನಿಮ್ಮ ಮುಂ...
ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 521) ಹಾಡು : ಜಿಂದಗೀ ಜೂಠ ಹೈ ನನ್ನ ಅನುವಾದ:...
ಅಪ್ಪ ಅಮ್ಮ ಸುಮ್ನಿರಿ ನಿಮಗಿದು ಅರ್ಥವಾಗಲ್ಲ, ನೀವಂತೂ ಓದಿಕೊಂಡಿಲ್ಲ ಹಾಗಾಗಿ ನಿಮಗಿದೂ ಅರ್ಥವಾಗೋದಿಲ್ಲ. ಮತ್ಯಾಕೆ ಒತ್ತಾಯ ಮಾಡ್ತಾ ಇದ್ದೀರಿ? ರಂಜಿತ್ ಮತ್ತಷ್ಟು ಜೋರಾಗಿ ಏರು ಸ್ವರದಲ್ಲಿ ಅಪ್ಪ ಅಮ್ಮನನ್ನ ಗದರಿಸಿ ಮ...
ಇಂದು ಸಂಗತ್ಯಾಗದ ಬಗ್ಗೆ ತಿಳಿದುಕೊಳ್ಳೋಣ. ನಾವು ಜೀವನದಲ್ಲಿ ಕಷ್ಟಗಳನ್ನು ದಾಟಬೇಕು. ಆಕರ್ಷಣೆ ಗೆದ್ದು ನಿಲ್ಲಬೇಕು. ಬದುಕನ್ನು ಸುಂದರಗೊಳಿಸಬೇಕು. ಅದಕ್ಕಾಗಿ ನಾವು ಸಂಗತ್ಯಾಗ ಮಾಡಬೇಕು. ಯಾವ ಸಂಗತಿಯಿಂದ ಮನಸ್ಸು ಹುಚ್ಚ...
ಇತಿಹಾಸದ ಸುವರ್ಣಾಕ್ಷರದಲ್ಲಿ ಬರೆಯಲ್ಪಡುವ ಇಂದಿನ ದಿನವನ್ನು ಮರೆಯಲುಂಟೇ? ಜನವರಿ ೨೬ ಜನರೇ ಆರಿಸಿ ಕಳುಹಿಸುವ ಪ್ರತಿನಿಧಿ ದೇಶವನ್ನಾಳುವ ನಾಯಕನಾಗುವ ಬಗ್ಗೆ ಸರ್ವ ಸ್ವತಂತ್ರವಾಗಿ, ಸಂವಿಧಾನಾತ್ಮಕವಾಗಿ ಜಾರಿಗೆ ಬಂದ ದಿನ....
ನಿನ್ನ ಗೊಲ್ಗುಂಭಾಝ್ ಗೋಡೆಗಳ ಪಿಸುಮಾತುಗಳಿಗೆ ಸ್ವರವಾದೆ ನಲ್ಲೆ ನಿನ್ನಯ ಹೃದಯದೊಳಗಿನ ಬಡಿತಗಳ ಏರಿಳಿತಗಳಿಗೆ ಒಲವಾದೆ ನಲ್ಲೆ ಬೆಟ್ಟಗುಡ್ಡಗಳ ನಡುವೆಯೆ ನದಿಹುಟ್ಟುವ ಕಾರಣ ನಿನಗೆ ತಿಳಿದಿಲ್ಲವೇನು ಬಂಜರು ನೆಲದೊಳ...
ಕೆಲವು ಅಪರೂಪದ ವ್ಯಕ್ತಿಗಳ ಪ್ರೇರಣಾದಾಯಕ ಬದುಕಿನ ಸಾಧನೆಗಳನ್ನು ಚಿತ್ರಿಸಿರುವ ಪುಸ್ತಕ ಇದು. ಮೂವತ್ತೈದು ವರುಷ ವಯಸ್ಸಿನ ನಂತರ ತಮ್ಮ ಹವ್ಯಾಸವನ್ನೇ ವೃತ್ತಿಯಾಗಿ ಮಾಡಿಕೊಂಡವರು, ತಮ್ಮ ಉದ್ಯೋಗದ ಜೊತೆಜೊತೆಯಲ್ಲೇ ಬೇರೊಂದ...