ಸಂಕ್ರಾಂತಿ ಹಬ್ಬ
ತವರಿಗೆ ಬಂದೀನಿ ಸಂಕ್ರಾಂತಿ ಹಬ್ಬಕೆ/ ಗೆಳತಿಯರ ಜೊತೆಸೇರಿ ಜೋಕಾಲಿ/ ಜೀಕುತ ಖುಷಿಯನ್ನು ಹೊಂದೋಣ ಬನ್ನಿರೇ--/ ಆಲದ ಮರಕೆ ತೂಗು ಹಾಕೋಣ/ ಸರದಿಯಲಿ ಉಯ್ಯಾಲೆ ಆಡೋಣ/ ಸಂಭ್ರಮದಿ ಹಾಡೋಣ ಬನ್ನಿರೇ--// ಲಂಗ ದಾ...
೨೦೯ ಲೇಖನಗಳು
ತವರಿಗೆ ಬಂದೀನಿ ಸಂಕ್ರಾಂತಿ ಹಬ್ಬಕೆ/ ಗೆಳತಿಯರ ಜೊತೆಸೇರಿ ಜೋಕಾಲಿ/ ಜೀಕುತ ಖುಷಿಯನ್ನು ಹೊಂದೋಣ ಬನ್ನಿರೇ--/ ಆಲದ ಮರಕೆ ತೂಗು ಹಾಕೋಣ/ ಸರದಿಯಲಿ ಉಯ್ಯಾಲೆ ಆಡೋಣ/ ಸಂಭ್ರಮದಿ ಹಾಡೋಣ ಬನ್ನಿರೇ--// ಲಂಗ ದಾ...
ಲೇಖಕ, ವಿಮರ್ಶಕ ಕ.ವೆಂ. ರಾಜಗೋಪಾಲ ಅವರು ಹಾಸನ ಜಿಲ್ಲೆಯ,ಅರಕಲಗೂಡು ತಾಲ್ಲೂಕಿನ ಕಾಂತಾಪುರದಲ್ಲಿ ೧೯೨೪ ನವೆಂಬರ್ ೧೦ರಂದು ಜನಿಸಿದರು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ರಾಜಗೋಪಾಲರು ಮೈಸೂರು ಹಾಗೂ ಧಾರವಾಡದ ಕ...
‘ನಿಲುಕಿದ ತಾರೆ’ ಎನ್ನುವ ಕೃತಿಯನ್ನು ಬರೆದ ಚಿತ್ರಲೇಖಾರವರನ್ನು ಅಭಿನಂದಿಸಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ ಲೇಖಕಿ ಚೇತನ ಭಾರ್ಗವ್. ಅವರು ತಮ್ಮ ಅನಿಸಿಕೆಯಲ್ಲಿ “ನಿಲುಕಿದ ತಾರೆ ಬದುಕಿನ ನೈಜ ಸಂಗತಿಗಳೊಂದಿಗೆ...
ಆತನಿಗೆ ಚಪ್ಪಾಳೆ ಶಿಳ್ಳೆಗಳ ನಡುವೆ ಮಿಂಚುವ ಆಸೆ. ರಂಗಂಮಚದ ಮೇಲೇರಿ ಎಲ್ಲರ ನಗಿಸಬೇಕು, ಅಳಿಸಬೇಕು, ಎಲ್ಲರ ಕಣ್ಣಾಲಿಗಳು ತುಂಬಿಕೊಳ್ಳಬೇಕು, ಹೀಗೇ ಏನೇನೋ ಆಸೆ. ಆದರೆ ಬದುಕಿನ ಜವಾಬ್ದಾರಿಗಳು ದೂರದಲ್ಲಿ ಬರಿಯ ರಂಗಮಂಚವನ...
ನಂಬಿಕೆ, ಭಕ್ತಿ, ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹಬ್ಬಗಳಿಗೆ ಬಹಳ ಮಹತ್ವವಿದೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕ ಮತ್ತು ವೈಚಾರಿಕ ಅನುಭವದ ಸಾರವ...
ಕುರುಕ್ಷೇತ್ರ ಯುದ್ದಾರಂಭದ ಮೊದಲ ದಿನ ಧೃತರಾಷ್ಟ್ರ ಉವಾಚ| ಧರ್ಮಕ್ಷೇತ್ರೆ ಕುರುಕ್ಷೇತ್ರೆ ಸಮವೇತಾ ಯುಯುತ್ಸವಃ ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ||1|| ಭಗವದ್ಗೀತೆಯ ಮೊದಲ ಅಧ್ಯಾಯದ ಮೊದಲ ಚರಣ ಆರಂಭವಾಗುವು...
ಆಕಾಶದಲ್ಲಿ ಕಾಣಿಸಿಕೊಳ್ಳುವ ಕರಿಮೋಡಗಳು ನೀರಿನ ಮುತ್ತಿನ ಹನಿಗಳಾಗಿ ಈ ಭೂಮಿ ಮೇಲೆ ಬೀಳುವುದಷ್ಟೆ. ಕರಿಮೋಡ ಕ್ಷಣಮಾತ್ರ. ಅದೇ ರೀತಿ ಹಣದ ಸ್ಥಿತಿ ಸಹ. 'ಬರಬಹುದು, ಹೋಗಬಹುದು'. ಎಷ್ಟೇ ಶ್ರೀಮಂತನೂ ಸಹ ಹಣೆಬರಹ ಸರಿಯಿಲ್ಲದ...
ಹಸಿರಿಂದ ತುಂಬಿರುವ ಭೂಮಿಯನು, ನೋಡಿದೆನು ಸಖಿ ಕೆಸರಲ್ಲಿ ಅರಳಿರುವ ತಾವರೆಯ, ಕಾಡಿದೆನು ಸಖಿ ವಿಪರೀತ ಎನಿಸುವಾ ಬದುಕಲ್ಲಿ, ಏನಿದೆಯೊ ಸವಿ ಕನಸಿನಲಿ ಜೊತೆಗಾರ ನನಸಂತೆ, ಮೂಡಿದೆನು ಸಖಿ ಚಿಂತಿಸುವ ಸರಕಿಂದು ಬರ...
ನಿಮಗೆ ಆಂಗ್ಲ ಭಾಷೆಯ ಚಿತ್ರಗಳನ್ನು ನೋಡುವ ಹವ್ಯಾಸವಿದ್ದಲ್ಲಿ ನೀವು ‘ಡ್ರಾಕುಲಾ’ ಅಥವಾ ‘ಡ್ರ್ಯಾಕ್ಯುಲಾ’ ಎಂಬ ಹೆಸರನ್ನು ಖಂಡಿತಾ ಕೇಳಿರುತೀರಿ. ಚಿತ್ರಗಳಲ್ಲಿ ‘ಡ್ರಾಕುಲಾ’ ಎನ್ನುವ ವ್ಯಕ್ತಿ ನೋಡಲು ಅತ್ಯಂತ ಭಯಾನಕವಾಗಿ...
ಬಾಹ್ಯಾಕಾಶ ಸಂಶೋಧನೆ ಎಂಬುದು ಕೇವಲ ವಿಜ್ಞಾನವಲ್ಲ, ಅದು ಅಸಂಖ್ಯಾತ ಕನಸುಗಳ ಹಾರಾಟ, ಸೋಮವಾರ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಡಾವಣೆಗೊಂಡ ಪಿ ಎಸ್ ಎಲ್ ವಿ -ಸಿ೬೨ ರಾಕೆಟ್ ಮಿಷನ್ ವೈಫಲ್ಯ ಕಂಡಿರುವುದು ಭಾರತೀಯ ಬಾಹ್ಯಾ...
ಪುಸ್ತಕದೊಳಗೇನಿದೆ ನೋಡಿ... ಮಹಿಳೆಯ ಜೀವನದ ಕಾಲಘಟ್ಟಗಳು, ಬಾಲ್ಯ, ಮುಟ್ಟಿನ ಒಳಗುಟ್ಟು, ಮುಟ್ಟಿನ ತೊಂದರೆಗಳು (pcos), ಮುಟ್ಟಿನ ನೋವು, ಋತುಸ್ರಾವದ ಮುನ್ನಾದಿನಗಳ ಆರೋಗ್ಯ ಸಮಸ್ಯೆ - pms, ಮುಟ್ಟಿನ ನೈರ್ಮಲ್ಯ, ಮೊಡವ...
ಸಿನಿಮಾ ಹಾಡು ಮತ್ತೆ ಮತ್ತೆ ನೆನಪಾಗುತ್ತಿದೆ. ಗಡ ಗಡ ನಡಗಿಸುತ್ತಿರುವ ಚಳಿ. ಈ ಬಾರಿ ಚಳಿ ಸ್ವಲ್ಪ ಭಯಂಕರವೇ ಆಗಿದೆ. ಸಾಮಾನ್ಯ ಅನುಭವದಲ್ಲಿ ಹೇಳುವುದಾದರೆ, ಚಳಿಯಲ್ಲೂ ಸಾಕಷ್ಟು ವಿಧಗಳಿವೆ. ಹಿತವಾದ ಚಳಿ, ಮೈ ಕೊರೆಯುವ ಚ...
ಬಸ್ಸಿನ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಮೊಮ್ಮಗನಿಗೆ ಅಜ್ಜ ಬೈಯ್ಯುತ್ತಾ ಇದ್ರು, ಯಾಕೆ ಸಿಕ್ಕ ಸಿಕ್ಕಲ್ಲೆಲ ಕಸ ಬಿಸಾಕ್ತಿ. ಅದರಿಂದ ಪರಿಸರ ಹಾಳಾಗುತ್ತೆ ಎಲ್ಲರಿಗೂ ತೊಂದರೆ ಆಗುತ್ತೆ ನೀನು ಬಿಸಾಕಿದ ಕಸವನ್ನು ನೀನೆ ಹಿಡ...
ನನ್ನ ವಿದ್ಯಾರ್ಥಿಗಳಿಗೆ ನನ್ನ ಮೇಲೆ ಅದೇಕೋ ವಿಶೇಷವಾದ ಪ್ರೀತಿ. ಆದರೆ ನಾನು 1997 ರಲ್ಲಿಯೇ ತರಗತಿಗಳಿಂದ ಹೊರ ಬಂದೆ. ಆದರೆ ಹಿಂದಿನ ವಿದ್ಯಾರ್ಥಿಗಳು ನನಗೆ ಈಗಲೂ ಅಂಟಿಕೊಂಡಿದ್ದಾರೆ. ಒಮ್ಮೆ ನಾನು ಕಲಬುರ್ಗಿಯ ಬೀದಿಯಲ್ಲ...
ಮಧುರ ಕ್ಷಣಗಳ ಅರಿವಿದೆ ಸವಿ ಬದುಕಿಗೆ ಸುಂದರ ಅರ್ಥವಿದೆ ಸವಿ ಪ್ರೀತಿಯ ತಂತಿಗೆ ಮನವಿದೆ ಸವಿ ಕೈಯಬಳೆ ಸದ್ದಿಗೆ ತನುವಿದೆ ಸವಿ ತುಟಿಗೆ ಮೀರಿದ ಚೆಲುವಿದೆ ಸವಿ ಚೈತ್ರದ ಸೊಗಸಿಗೆ ದಿನವಿದೆ ಸವಿ ರಾತ್ರಿಯ...
ರಾಜಸ್ಥಾನದ ನಗೌರ್ ಜಿಲ್ಲೆಯ ರಾಜಪುರ ಗ್ರಾಮದ ರಾಖೇಶ್ ಚೌಧರಿ ಬಿ. ಎಸ್ಸಿ. ಪದವಿ ಶಿಕ್ಷಣ ಮುಗಿಸಿ, ಹಳ್ಳಿಗೆ ಮರಳಿದರು. ಔಷಧೀಯ ಸಸ್ಯಗಳ ಕೃಷಿ ಮಾಡುವ ತನ್ನ ಯೋಜನೆಯನ್ನು ಕುಟುಂಬದವರಿಗೂ ಸ್ನೇಹಿತರಿಗೂ ತಿಳಿಸಿದಾಗ ಅವರಿಗೆ...
ಬಿಕ್ಕಳಿಕೆಗೆ ಆಂಗ್ಲ ಭಾಷೆಯಲ್ಲಿ 'ಹಿಕಪ್ಸ್’ ಎಂದು ಹೆಸರು. ಈ ಎರಡೂ ಪದಗಳು ಬಿಕ್ಕಳಿಕೆ ಬರುವಾಗ ಉಂಟಾಗುವ ವಿಚಿತ್ರವಾದ ಶಬ್ಧದಿಂದ ಬಂದಿವೆ. ಬಿಕ್ಕಳಿಕೆಯು ವಪೆ ಸ್ನಾಯುವಿನ ಅನೈಚ್ಛಿಕ ಸಂಕುಚನದಿಂದ ಉಂಟಾಗುತ್ತದೆ. ವಪೆಯೆ...
ವೃತ್ತಿಯಿಂದ ಶಿಕ್ಷಕರೂ, ಪ್ರವೃತ್ತಿಯಿಂದ ಪತ್ರಕರ್ತರೂ ಆಗಿರುವ ಸಮಾಜಸೇವಾ ಕರ್ತರಾದ ಶಿಕಾರಿಪುರ ಈಶ್ವರ ಭಟ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಗೆ ನೂರು ವರ್ಷ ತುಂಬಿದ ನೆನಪಿಗೆ ಸಂಗ್ರಹ ಯೋಗ್ಯ ಹೊತ್ತಿಗೆಯೊ...
ನಾನೊಂದು ಮೀನು, ಸಾಗರವೇ ನಮ್ಮ ಮನೆ, ನಮಗೆ ನಿಮ್ಮಂತೆ ಪ್ರಕೃತಿಯನ್ನು ಘಾಸಿಗೊಳಿಸಿ ಕಟ್ಟಿದ ಕಟ್ಟಡಗಳಿಲ್ಲ, ವಿಶಾಲ ಸಮುದ್ರದಲ್ಲಿ ಬೃಹತ್ ಜಲಚರ ಕುಟುಂಬದ ಜೊತೆ ವಾಸ, ನಿಮ್ಮಂತೆ ನಮಗೆ ಹಲವು ಭಾಷೆಗಳಿಲ್ಲ, ಇರುವುದೊಂದೇ ಭ...
ನಿನಗೆ ಮತ್ತೆ ಮತ್ತೆ ಹೇಳ್ತಾ ಇದ್ದೇನೆ. ನೀನು ನಿನ್ನ ದಿನಚರಿಯನ್ನು ಸರಿ ಮಾಡುವುದಕ್ಕೆ ಪ್ರತಿದಿನ ನನ್ನ ಬುಡಕ್ಕೆ ನೀರು ಹಾಕ್ತಾ ಇದ್ದೀಯಾ? ಹಾಕಬೇಕು ಅಂತ ಅಂದುಕೊಂಡಿದ್ದೀಯಾ? ಯಾಕೆಂದರೆ ನಾನು ಎಷ್ಟು ದಿನ ನನ್ನ ಬೇರನ್ನ...